ಇರುವೆ ಕಚ್ಚಿದೆ ಎಂದು ನಿರ್ಲಕ್ಷಿಸಿ, ಹಾವಿನ ಕಡಿತಕ್ಕೆ ಬಲಿಯಾದ ವಿದ್ಯಾರ್ಥಿನಿ.
ಡೆಸ್ಕ್ : ಇರುವೆ ಕಚ್ಚಿರಬೇಕು ಎಂದು ಭಾವಿಸಿ ಹಾವಿನ ಕಡಿತ (Snake bite) ದಿಂದ ವಿದ್ಯಾರ್ಥಿಯೋರ್ವಳು ಸಾವಿಗೀಡಾಗಿರುವ ಘಟನೆ ಕೇರಳದಲ್ಲಿ ನಡೆದಿರುವ ಬಗ್ಗೆ ತಿಳಿದು ಬಂದಿದೆ. ವಿದ್ಯಾರ್ಥಿನಿಯ […]
ದೇಶ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಪ್ರಮುಖ ಘಟನೆಗಳ ಸಮಗ್ರ ಮಾಹಿತಿಯನ್ನು ಇಲ್ಲಿ ಪಡೆಯಬಹುದು. ಸಮಾಜ, ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯಗಳ ತಾಜಾ ಸುದ್ದಿಗಳನ್ನು ಸರಳವಾಗಿ ಮತ್ತು ನಿಖರವಾಗಿ ನೀಡಲಾಗುತ್ತದೆ.
ಸಾಮಾನ್ಯ ಸುದ್ದಿಗಳು ಹಾಗೂ ದಿನನಿತ್ಯದ ಪ್ರಮುಖ ಅಪ್ಡೇಟ್ಸ್ಗಳನ್ನು ತಿಳಿದುಕೊಳ್ಳಲು ಈ ವಿಭಾಗವನ್ನು ವೀಕ್ಷಿಸಿ.
ಡೆಸ್ಕ್ : ಇರುವೆ ಕಚ್ಚಿರಬೇಕು ಎಂದು ಭಾವಿಸಿ ಹಾವಿನ ಕಡಿತ (Snake bite) ದಿಂದ ವಿದ್ಯಾರ್ಥಿಯೋರ್ವಳು ಸಾವಿಗೀಡಾಗಿರುವ ಘಟನೆ ಕೇರಳದಲ್ಲಿ ನಡೆದಿರುವ ಬಗ್ಗೆ ತಿಳಿದು ಬಂದಿದೆ. ವಿದ್ಯಾರ್ಥಿನಿಯ […]
ನವದೆಹಲಿ: ಸ್ವಸ್ವಯಂಪ್ರೇರಿತವಾಗಿ ಲೈಂಗಿಕ ವೃತ್ತಿಯಲ್ಲಿ ತೊಡಗಿರುವ ವಯಸ್ಕರಿಗೆ (For adults) ಕಿರುಕುಳ ನೀಡಕೂಡದೆಂದು ಪೊಲೀಸರಿಗೆ ಸುಪ್ರೀಂ ಕೋರ್ಟ್ ಮಹತ್ವದ ಸಂದೇಶ ನೀಡಿದೆ. ಈ ಮೂಲಕ ವೈಯಕ್ತಿಕ ಸ್ವಾತಂತ್ರ್ಯ
ಜನಸ್ಪಂದನ ನ್ಯೂಸ್, ಚಿಕ್ಕಮಗಳೂರು : ಚಿಕ್ಕಮಗಳೂರು ನಗರದ ಕೆಎಸ್ಆರ್ಟಿಸಿ (KSRTC Bus) ಬಸ್ ನಿಲ್ದಾಣದಲ್ಲಿ ನಿಯಂತ್ರಣ ತಪ್ಪಿದ ಕೆಎಸ್ಆರ್ಟಿಸಿ ಬಸ್ಸೊಂದು ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದ ಘಟನೆ ಭಾನುವಾರ
ಜನಸ್ಪಂದನ ನ್ಯೂಸ್, ತುಮಕೂರು : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಲ್ಟೋ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಜನಸ್ಪಂದನ ನ್ಯೂಸ್, ಬೆಂಗಳೂರು : ಹಾಡಹಗಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪತಿಯೋರ್ವ ರಸ್ತೆಯಲ್ಲೇ ಚಾಕುವಿನಿಂದ ಪತ್ನಿ ಕೊಲೆಗೆ ಯತ್ನ ಮಾಡಿರುವ ಘಟನೆ ನಡೆದಿದ್ದು, ಈ ವೇಳೆ ಸಾರ್ವಜನಿಕರು
ಜನಸ್ಪಂದನ ನ್ಯೂಸ್, ಮಡಿಕೇರಿ : ಮಡಿಕೇರಿ (Madikeri) ಸಮೀಪ ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ (Private Bus) ಚಲಿಸುತ್ತಿರುವಾಗಲೇ
ಜನಸ್ಪಂದನ ನ್ಯೂಸ್, ಬೆಂಗಳೂರು : ಪೋಕ್ಸೋ ಕೇಸ್ಗೆ ಹೆದರಿ ಆರೋಪಿಯೋರ್ವ ಠಾಣೆಯಲ್ಲೇ ಲಾಕರ್ ಕೀ ನುಂಗಿ ಹೈಡ್ರಾಮಾ ಸೃಷ್ಟಿಸಿದ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ತಕ್ಷಣ ಆಸ್ಪತ್ರೆ ಸೇರಿಸಿದ
ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಸಿಸಿಬಿ ದಾಳಿ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ
ಜನಸ್ಪಂದನ ನ್ಯೂಸ್, ಮುಂಬೈ (Mumbai): ಕಳೆದ ಒಂದು ವರ್ಷದಿಂದ ನಿರಂತರ ಏರಿಕೆ ಕಂಡಿದ್ದ ಬೆಳ್ಳಿ ದರ (Silver Price) ಇದೀಗ ದಿಢೀರ್ ಭಾರೀ ಕುಸಿತ (Sharp Decline)
ಜನಸ್ಪಂದನ ನ್ಯೂಸ್, ಲಕ್ನೋ : ಯುಪಿಯ ಲಕ್ನೋ (Lucknow) ಸಮೀಪದ ಸುಲ್ತಾನ್ಪೂರ (Sultanpur) ಜಿಲ್ಲೆಯಲ್ಲಿ ಮದುವೆ ಮೆರವಣಿಗೆಯ ವೇಳೆ ಭಾರೀ ಶಬ್ದದ ಡಿಜೆ (DJ Music) ಹಾಕಿದ
ಜನಸ್ಪಂದನ ನ್ಯೂಸ್, ಉಡುಪಿ : ಮಣಿಪಾಲದಲ್ಲಿ ತಡರಾತ್ರಿ ಯುವಜೋಡಿಯೊಂದು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ (misconduct) ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ
ಜನಸ್ಪಂದನ ನ್ಯೂಸ, ಮಯೂರಭಂಜ್ (ಒಡಿಶಾ) : ಒಡಿಶಾದ ಒಂದು ಶಾಂತ ಗ್ರಾಮದಲ್ಲಿ ಸಾಮಾನ್ಯವಾಗಿ ಆರಂಭವಾದ ಒಂದು ದಿನ, ಇದೀಗ ಅಪರೂಪದ ಧೈರ್ಯದ ಕಥೆಯಾಗಿ ದೇಶದಾದ್ಯಂತ ಜನರ ಮನಸ್ಸನ್ನು