Author name: Janaspandhan News

Janaspandhan News ಒಂದು ವಿಶ್ವಾಸಾರ್ಹ ಕನ್ನಡ ಸುದ್ದಿ ವೇದಿಕೆ ಆಗಿದ್ದು, ಕರ್ನಾಟಕ, ಭಾರತ ಹಾಗೂ ಜಗತ್ತಿನ ತಾಜಾ ಸುದ್ದಿಗಳನ್ನು ಸರಳವಾಗಿ ಮತ್ತು ನಿಖರವಾಗಿ ನೀಡುತ್ತದೆ. ರಾಜಕೀಯ, ಸಮಾಜ, ಅಪಘಾತ, ಜಾಬ್‌, ವೈರಲ್‌, ಕ್ರೈಮ್, ಕೃಷಿ ಮತ್ತು ಮನರಂಜನೆ ಸೇರಿದಂತೆ ವಿವಿಧ ಕ್ಷೇತ್ರಗಳ ಮಾಹಿತಿಯನ್ನು ನಾವು ಪ್ರಕಟಿಸುತ್ತೇವೆ. “ಇದು ಜನ ಸಾಮಾನ್ಯರ ಧ್ವನಿ ” ನಮ್ಮ ಧ್ಯೇಯವಾಗಿದೆ.

Crime News

ಪೊಲೀಸ್ ಠಾಣೆ ಲಾಕಪ್‌ನಿಂದ ಪೋಕ್ಸೋ ಆರೋಪಿ ಪರಾರಿ; ಮತ್ತೆ ಬಂಧನ, 3 ಸಿಬ್ಬಂದಿ ಸಸ್ಪೆಂಡ್.

ಲಾಕಪ್‌ನಿಂದ ಪೋಕ್ಸೋ ಆರೋಪಿ ಪರಾರಿ; ಮೂವರ ಅಮಾನತು.

ಕಲಬುರಗಿ : ಕಲಬುರಗಿ ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯ ಲಾಕಪ್‌ನಿಂದ ಪೋಕ್ಸೋ ಪ್ರಕರಣದ ಆರೋಪಿ ಪರಾರಿಯಾಗಿದ್ದ ಘಟನೆ ಸಂಚಲನ ಮೂಡಿಸಿತ್ತು. ಸದ್ಯ ತೀವ್ರ ಶೋಧದ ಬಳಿಕ ಆರೋಪಿಯನ್ನು […]

General News

ಶಾಲಾ ಬಸ್‌ನಲ್ಲಿ ಸುರಕ್ಷಿತವಾಗಿ ಮಕ್ಕಳು ಮನೆ ಸೇರುವವರೆಗೂ ಹೊಣೆ ಶಾಲೆಯದ್ದೇ : ಹೈಕೋರ್ಟ್ ಮಹತ್ವದ ತೀರ್ಪು.

ಮಕ್ಕಳು ಮನೆ ಸೇರುವವರೆಗೂ ಹೊಣೆ ಶಾಲೆಯದ್ದೇ

ಬೆಂಗಳೂರು : ಶಾಲಾ ಬಸ್‌ಗೆ ಮಗು ಹತ್ತಿದ ಕ್ಷಣದಿಂದ ಸುರಕ್ಷಿತವಾಗಿ ಮಕ್ಕಳು ಮನೆ ಸೇರುವವರೆಗೂ ಹೊಣೆ ಶಾಲೆಯದ್ದೇ ಎಂದು ಕರ್ನಾಟಕ ಹೈಕೋರ್ಟ್ (High Court of Karnataka) ಮಹತ್ವದ

Viral Video

ಬಹುಮಹಡಿ ಕಟ್ಟಡದಿಂದ ಆತ್ಮಹತ್ಯೆಗೆ ಯತ್ನಿಸಿದ ಯುವಕ; ಮುಂದೆನಾಯ್ತು? ವಿಡಿಯೋ ನೋಡಿ.!

ಬಹುಮಹಡಿ ಕಟ್ಟಡದಿಂದ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಮುಂಬೈ : ಮುಂಬೈನಲ್ಲಿ ಬಹುಮಹಡಿಯ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನ ರೋಚಕ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆದರೆ ಆ “ಯುವಕ

Astrology

ಜುಲೈ 02ರ ರಾಶಿಫಲ : ಈ ರಾಶಿಯವರಿಗೆ ಬಂಪರ್ ದಿನ; ನಿಮ್ಮ ದಿನ ಹೇಗಿರಲಿದೆ?

ಜುಲೈ 02ರ ರಾಶಿಫಲ

ಇಂದಿನ ರಾಶಿ ಭವಿಷ್ಯ : ಜುಲೈ 02ರ ರಾಶಿಫಲದಲ್ಲಿ 12 ರಾಶಿಗಳ ಭವಿಷ್ಯ ಏನು ಹೇಳುತ್ತದೆ? ಇಂದು ನಿಮ್ಮ ದಿನ ಹೇಗಿರಲಿದೆ? ಉದ್ಯೋಗ, ವ್ಯಾಪಾರ, ಹಣಕಾಸು, ಆರೋಗ್ಯ, ಕುಟುಂಬ

Weather

ವಾಯುಭಾರ ಕುಸಿತ: ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್, 7 ದಿನ ಭಾರಿ ಮಳೆ ಸಾಧ್ಯತೆ.

ವಾಯುಭಾರ ಕುಸಿತ: ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್

ಬೆಂಗಳೂರು : ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದಲ್ಲಿ ಮಳೆ ಅಬ್ಬರ ಹೆಚ್ಚಾಗಲಿದ್ದು, ಕರಾವಳಿ ಜಿಲ್ಲೆಗಳಿಗೆ “ರೆಡ್ ಅಲರ್ಟ್” ಘೋಷಣೆ ಮಾಡಲಾಗಿದೆ. ಅಷ್ಟೆ ಅಲ್ಲ, ರಾಜ್ಯದಲ್ಲಿ ಮುಂದಿನ 7

Government Schemes - Project

ಗೃಹ ಜ್ಯೋತಿ ಯೋಜನೆ ಹೊಸ ಅಪ್‌ಡೇಟ್: ಮನೆ-ಮನೆಗೆ ಬರುವ ESCOM ಸಿಬ್ಬಂದಿಗೆ ಈ 6 ಮಾಹಿತಿ ನೀಡುವುದು ಕಡ್ಡಾಯ.!

ಗೃಹ ಜ್ಯೋತಿ ಯೋಜನೆ : ಮನೆ-ಮನೆಗೆ ಬರುವ ESCOM ಸಿಬ್ಬಂದಿಗೆ ಈ 6 ಮಾಹಿತಿ ನೀಡುವುದು ಕಡ್ಡಾಯ.!

ಬೆಂಗಳೂರು : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ “ಗೃಹ ಜ್ಯೋತಿ ಯೋಜನೆ (Gruha Jyothi Scheme)” ಫಲಾನುಭವಿಗಳಿಗೆ “ಹೊಸ ಅಪ್‌ಡೇಟ್”. ಇಂದಿನಿಂದ (ಜುಲೈ 01) ಎಸ್ಕಾಂ (ESCOM)

Job

RRB-2026; ಭಾರತೀಯ ರೈಲ್ವೆಯಲ್ಲಿ ವಿಭಾಗ ನಿಯಂತ್ರಕ ಹುದ್ದೆಗಳಿಗೆ ನೇಮಕಾತಿ, ಪದವೀಧರರಿಗೆ ಅವಕಾಶ.

RRB-2026; ವಿಭಾಗ ನಿಯಂತ್ರಕ ಹುದ್ದೆಗಳಿಗೆ ನೇಮಕಾತಿ

ಉದ್ಯೋಗ ಮಾಹಿತಿ : ಭಾರತೀಯ ರೈಲ್ವೆ ಇಲಾಖೆಯು ಪದವೀಧರ ಯುವಕರಿಗೆ ಭರ್ಜರಿ ಅವಕಾಶ ಒಂದನ್ನು ನೀಡಿದೆ. ರೈಲ್ವೆ ನೇಮಕಾತಿ ಮಂಡಳಿ (Railway Recruitment Board – RRB-2026)

General News

ರಾಜ್ಯದಲ್ಲಿ ಇಂದಿನಿಂದ SIR ಪ್ರಕ್ರಿಯೆ ಆರಂಭ: ಮನೆ-ಮನೆಗೆ BLO ಭೇಟಿ, ಮತದಾರರು ತಿಳಿಯಲೇಬೇಕಾದ 10 ಸಂಗತಿಗಳು.

ರಾಜ್ಯದಲ್ಲಿ ಇಂದಿನಿಂದ SIR ಪ್ರಕ್ರಿಯೆ ಆರಂಭ.

ಬೆಂಗಳೂರು : ಕರ್ನಾಟಕದಲ್ಲಿ ರಾಜ್ಯದಲ್ಲಿ ಇಂದಿನಿಂದ SIR ಪ್ರಕ್ರಿಯೆ ಆರಂಭವಾಗಿದ್ದು ಪ್ರತಿ ಮನೆ-ಮನೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಭೇಟಿ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಮತದಾರರ ಪಟ್ಟಿಯಲ್ಲಿ

Astrology

ಈ 6 ರಾಶಿಯ ಹೆಂಡ್ತಿಯರ ಮುಂದೆ ಗಂಡಂದಿರು ಗಪ್‌ಚುಪ್; ಜ್ಯೋತಿಷ್ಯದಲ್ಲಿದೆ ಅಚ್ಚರಿಯ ವಿವರಣೆ!

ಈ 6 ರಾಶಿಯ ಹೆಂಡ್ತಿಯರ ಮುಂದೆ ಗಂಡಂದಿರು ಗಪ್‌ಚುಪ್

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯ ಮಹಿಳೆಯರು ಜನ್ಮತಃ ಸಹಜ ನಾಯಕತ್ವ ಗುಣ ಹೊಂದಿರುತ್ತಾರೆ. ಹೀಗಾಗಿ ಈ 6 ರಾಶಿಯ ಹೆಂಡತಿಯರ ಮುಂದೆ ಗಂಡಂದಿರು

Health and Fitness

ನೇರಳೆ ಹಣ್ಣು ತಿಂದ ತಕ್ಷಣ ಯಾವುದೇ ಕಾರಣಕ್ಕೂ ಈ 5 ಆಹಾರ ಪದಾರ್ಥ ಸೇವಿಸಲೇಬೇಡಿ.

ನೇರಳೆ ಹಣ್ಣು ತಿಂದ ತಕ್ಷಣ ಯಾವುದೇ ಕಾರಣಕ್ಕೂ ಈ 5 ಆಹಾರ ಪದಾರ್ಥ ಸೇವಿಸಲೇಬೇಡಿ.

ಆರೋಗ್ಯ ಮಾಹಿತಿ : ನೇರಳೆ ಹಣ್ಣು ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಈ ನೇರಳೆ ಹಣ್ಣು ಮಳೆಗಾಲ ಮತ್ತು ಬೇಸಿಗೆಯ ಸಂಧಿಕಾಲದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ

Job

10ನೇ, 12ನೇ / ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವರಿಗೆ ಬೆಂಗಳೂರು ಸಿವಿಲ್ ಕೋರ್ಟ್‌ನಲ್ಲಿ ನೇಮಕಾತಿ.

ಬೆಂಗಳೂರು ಸಿವಿಲ್ ಕೋರ್ಟ್‌ನಲ್ಲಿ ನೇಮಕಾತಿ.

ಉದ್ಯೋಗ ಮಾಹಿತಿ : 10ನೇ, 12ನೇ, ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳಿಗೆ ಒಂದು ಗುಡ್‌ ನ್ಯೂಸ್‌, ಬೆಂಗಳೂರು ಸಿವಿಲ್ ಕೋರ್ಟ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

Scroll to Top