General News

ದಿಢೀರ್ ಓಪನ್ ಆದ ಚಲಿಸುತ್ತಿದ್ದ ಶಾಲಾ ವ್ಯಾನಿನ ಹಿಂಬಾಗಿಲು ; ರಸ್ತೆಗೆ ಬಿದ್ದ 5 ಮಕ್ಕಳು.

ರಸ್ತೆಗೆ ಬಿದ್ದ 5 ಮಕ್ಕಳು

ಬೆಂಗಳೂರು : ಚಲಿಸುತ್ತಿದ್ದ ಶಾಲಾ ವ್ಯಾನ್‌ ಹಿಂಬಾಗಿಲು ಏಕಾಏಕಿ ಓಪನ್ ಆದ ಪರಿಣಾಮ ಐವರು ಮಕ್ಕಳು ದಿಢೀರ್‌ ಅಂತ ರಸ್ತೆಗೆ ಬಿದ್ದ ಆತಂಕಕಾರಿ ಘಟನೆ ರಾಜ್ಯ ರಾಜಧಾನಿ […]

General News

ಮದುವೆಯಾದ ಬಳಿಕವೂ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಳ; ಕರ್ನಾಟಕ ಸೇರಿ 5 ರಾಜ್ಯಗಳ ಶಾಕಿಂಗ್ ವರದಿ ಬಹಿರಂಗ.

ಮದುವೆಯಾದ ಬಳಿಕವೂ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಳ

ನವದೆಹಲಿ: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಮದುವೆಯಾದ ಬಳಿಕವೂ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಶಾಕಿಂಗ್ ವರದಿಯೊಂದು ಬಹಿರಂಗವಾಗಿದೆ. ವಿಶೇಷವಾಗಿ ಅದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ

Weather

ಮತ್ತೇ ಕಣ್ಣು ಮುಚ್ಚಾಲೆ ಆಡುತ್ತಿರುವ ನೈಋತ್ಯ ಮುಂಗಾರು; ಆತಂಕಕಾರಿ ಸೂಚನೆ ನೀಡಿದ ಉಪಗ್ರಹ ಚಿತ್ರಗಳು.

ಮತ್ತೇ ಕಣ್ಣು ಮುಚ್ಚಾಲೆ ಆಡುತ್ತಿರುವ ನೈಋತ್ಯ ಮುಂಗಾರು

ನವದೆಹಲಿ : ಭಾರತದಲ್ಲಿ ನೈಋತ್ಯ ಮುಂಗಾರು ಮತ್ತೆ ಕಣ್ಣುಮುಚ್ಚಾಲೆ ಆಟ ಆರಂಭಿಸಿದ್ದು, ಜೂನ್ ತಿಂಗಳು ಅಂತ್ಯಕ್ಕೆ ಬಂದರೂ ಸಹ ಇನ್ನು ಹಲವೆಡೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಈ

Job

10ನೇ, 12ನೇ, ಡಿಪ್ಲೊಮಾ ಹಾಗೂ ಪದವೀಧರರಿಗೆ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಾವಕಾಶ.

ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಾವಕಾಶ

ಉದ್ಯೋಗ ಮಾಹಿತಿ : 10ನೇ, 12ನೇ, ಡಿಪ್ಲೊಮಾ ಹಾಗೂ ಪದವಿ ಪಾಸಾದ ಯುವಕ / ಯುವತಿಯರಿಗೆ ಧಾರವಾಡ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಾವಕಾಶವಿದ್ದು, ಅರ್ಹ, ನಿಗದಿತ ಅರ್ಹತೆ

General News

ಮಗುವನ್ನು ಲಗೇಜ್‌ನಂತೆ ಬೈಕ್‌ನ ಸೈಡ್‌ ಬ್ಯಾಗ್‌ನಲ್ಲಿ ಕೂರಿಸಿ ಬೈಕ್‌ ಸವಾರಿ ಮಾಡಿದ ತಂದೆ; ಫೋಟೋ ವೈರಲ್.

ಬೈಕ್‌ನ ಸೈಡ್‌ ಬ್ಯಾಗ್‌ನಲ್ಲಿ ಕೂರಿಸಿ

ಗದಗ  : ಮಗುವನ್ನು ಬೈಕ್‌ನ ಸೈಡ್ ಬ್ಯಾಗ್‌ನಲ್ಲಿ ಕೂರಿಸಿ ಕರೆದುಕೊಂಡು ಹೋದ ತಂದೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸದ್ಯ ಘಟನೆಯ ಫೋಟೋ ನೋಡಿದ ಸಾರ್ವಜನಿಕರು

Viral Video

ಆಕಾಶದಲ್ಲೇ ಏರ್ ಬಲೂನ್‌ಗೆ ಬೆಂಕಿ; ದುರಂತದಲ್ಲಿ 8 ಮಂದಿ ಪ್ರವಾಸಿಗರ ಸಾವು, 13 ಜನರ ರಕ್ಷಣೆ.

ಆಕಾಶದಲ್ಲೇ ಏರ್ ಬಲೂನ್‌ಗೆ ಬೆಂಕಿ

ಬ್ರೆಜಿಲ್ : ಆಕಾಶದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಏರ್ ಬಲೂನ್‌ಗೆ ಬೆಂಕಿ (Hot air balloon) ತಗುಲಿ ಕನಿಷ್ಠ 8 ಜನರು ದುರಂತದಲ್ಲಿ ಸಾವಿಗೀಡಾಗಿದ್ದರೆ, 13 ಜನ ಪ್ರವಾಸಿಗರನ್ನು ರಕ್ಷಿಸಿರುವ

Astrology

ಮೂಗಿನ ಆಕಾರ ನೋಡಿ ನಿಮ್ಮ ವ್ಯಕ್ತಿತ್ವ ಮತ್ತು ಸ್ವಭಾವ ತಿಳಿಯಬಹುದೇ?

ಮೂಗಿನ ಆಕಾರ ನೋಡಿ ನಿಮ್ಮ ವ್ಯಕ್ತಿತ್ವ ಮತ್ತು ಸ್ವಭಾವ ತಿಳಿಯಬಹುದೇ?

ಜ್ಯೋತಿಷ್ಯ : ನಿಮ್ಮ ಮೂಗಿನ ಆಕಾರ ನೋಡಿದರೆ ತಿಳಿಯುತ್ತೇ ನಿಮ್ಮ ವ್ಯಕ್ತಿತ್ವ ಮತ್ತು ಸ್ವಭಾವ ಎಂದು ಈ ಬಗ್ಗೆ ಜ್ಯೋತಿಷ ಮತ್ತು ಸಾಮುದ್ರಿಕ ಶಾಸ್ತ್ರ ಏನು ಹೇಳುತ್ತದೆ?

Job

PUC ಪಾಸಾದವರಿಗೆ ಭರ್ಜರಿ ಅವಕಾಶ; KSPಯಲ್ಲಿ 1600 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ.

KSPಯಲ್ಲಿ 1600 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ.

ನೌಕರಿ ಮಾಹಿತಿ : ನೀವು ಪಿಯುಸಿ ಪಾಸಾಗಿದ್ದೀರಾ?  ಹಾಗಾದ್ರೆ ಇಲ್ಲಿದೆ ನಿಮಗಾಗಿ ಒಂದು ಗುಡ್‌ ನ್ಯೂಸ್.‌ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 1600 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ

Weather

ಕರ್ನಾಟಕದಲ್ಲಿ ಮತ್ತೆ ಚುರುಕಾದ ಮುಂಗಾರು: ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ 40 ಕಿ.ಮೀ ವೇಗದ ಬಿರುಗಾಳಿ ಸಾಧ್ಯತೆ.

ಹಲವೆಡೆ ಯೆಲ್ಲೋ-ಆರೆಂಜ್ ಅಲರ್ಟ್: ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ 40 ಕಿ.ಮೀ ವೇಗದ ಬಿರುಗಾಳಿ ಸಾಧ್ಯತೆ.

ಬೆಂಗಳೂರು : ಕರ್ನಾಟಕದಲ್ಲಿ ಮತ್ತೆ ಚುರುಕಾದ ಮುಂಗಾರು, ಹಲವೆಡೆ ಭಾರೀ ಮಳೆ ಸಾಧ್ಯತೆ ಹಿನ್ನಲೆಯಲ್ಲಿ ಕೆಲ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ-ಆರೆಂಜ್ ಅಲರ್ಟ್ ಘೋಷಣೆ‌ ಮಾಡಿದೆ. ಇನ್ನು

Government Schemes - Project

ಅನ್ನಭಾಗ್ಯ ಯೋಜನೆಗೆ ಬಿಗ್ ಅಪ್‌ಡೇಟ್: 14 ಲಕ್ಷ ಅನರ್ಹ BPL ಕಾರ್ಡ್‌ಗಳಿಗೆ ಬೀಳುತ್ತಾ ಕತ್ತರಿ?

14 ಲಕ್ಷ ಅನರ್ಹ BPL ಕಾರ್ಡ್‌ಗಳಿಗೆ ಬೀಳುತ್ತಾ ಕತ್ತರಿ?

ಬೆಂಗಳೂರು : ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಗೂ ಮಹತ್ವದ ಬದಲಾವಣೆ ಮಾಡಲು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಲಕ್ಷಾಂತರ ಅನರ್ಹ BPL ಕಾರ್ಡ್‌ಗಳ ಮೇಲೆ ಕತ್ತರಿ ಬೀಳುವ ಎಲ್ಲಾ

Crime News

ಡಿವೈಡರ್ ಗೆ ಡಿಕ್ಕಿ ಹೊಡೆದ BMW : ಡಿಕ್ಕಿ ರಭಸಕ್ಕೆ ಛಿದ್ರವಾಗಿ ಇಬ್ಬರ ಸಾವು.

ಡಿವೈಡರ್ ಗೆ ಡಿಕ್ಕಿ ಹೊಡೆದ BMW

ಮುಂಬೈ: ಮಹಾರಾಷ್ಟ್ರದ ಬದ್ಲಾಪುರ ಸಮೀಪದ ಮುಂಬೈ-ವಡೋದರಾ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ BMW ಕಾರು ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Scroll to Top