Job

RRB-2026; ಭಾರತೀಯ ರೈಲ್ವೆಯಲ್ಲಿ ವಿಭಾಗ ನಿಯಂತ್ರಕ ಹುದ್ದೆಗಳಿಗೆ ನೇಮಕಾತಿ, ಪದವೀಧರರಿಗೆ ಅವಕಾಶ.

RRB-2026; ವಿಭಾಗ ನಿಯಂತ್ರಕ ಹುದ್ದೆಗಳಿಗೆ ನೇಮಕಾತಿ

ಉದ್ಯೋಗ ಮಾಹಿತಿ : ಭಾರತೀಯ ರೈಲ್ವೆ ಇಲಾಖೆಯು ಪದವೀಧರ ಯುವಕರಿಗೆ ಭರ್ಜರಿ ಅವಕಾಶ ಒಂದನ್ನು ನೀಡಿದೆ. ರೈಲ್ವೆ ನೇಮಕಾತಿ ಮಂಡಳಿ (Railway Recruitment Board – RRB-2026) […]

General News

ರಾಜ್ಯದಲ್ಲಿ ಇಂದಿನಿಂದ SIR ಪ್ರಕ್ರಿಯೆ ಆರಂಭ: ಮನೆ-ಮನೆಗೆ BLO ಭೇಟಿ, ಮತದಾರರು ತಿಳಿಯಲೇಬೇಕಾದ 10 ಸಂಗತಿಗಳು.

ರಾಜ್ಯದಲ್ಲಿ ಇಂದಿನಿಂದ SIR ಪ್ರಕ್ರಿಯೆ ಆರಂಭ.

ಬೆಂಗಳೂರು : ಕರ್ನಾಟಕದಲ್ಲಿ ರಾಜ್ಯದಲ್ಲಿ ಇಂದಿನಿಂದ SIR ಪ್ರಕ್ರಿಯೆ ಆರಂಭವಾಗಿದ್ದು ಪ್ರತಿ ಮನೆ-ಮನೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಭೇಟಿ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಮತದಾರರ ಪಟ್ಟಿಯಲ್ಲಿ

Astrology

ಈ 6 ರಾಶಿಯ ಹೆಂಡ್ತಿಯರ ಮುಂದೆ ಗಂಡಂದಿರು ಗಪ್‌ಚುಪ್; ಜ್ಯೋತಿಷ್ಯದಲ್ಲಿದೆ ಅಚ್ಚರಿಯ ವಿವರಣೆ!

ಈ 6 ರಾಶಿಯ ಹೆಂಡ್ತಿಯರ ಮುಂದೆ ಗಂಡಂದಿರು ಗಪ್‌ಚುಪ್

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯ ಮಹಿಳೆಯರು ಜನ್ಮತಃ ಸಹಜ ನಾಯಕತ್ವ ಗುಣ ಹೊಂದಿರುತ್ತಾರೆ. ಹೀಗಾಗಿ ಈ 6 ರಾಶಿಯ ಹೆಂಡತಿಯರ ಮುಂದೆ ಗಂಡಂದಿರು

Health and Fitness

ನೇರಳೆ ಹಣ್ಣು ತಿಂದ ತಕ್ಷಣ ಯಾವುದೇ ಕಾರಣಕ್ಕೂ ಈ 5 ಆಹಾರ ಪದಾರ್ಥ ಸೇವಿಸಲೇಬೇಡಿ.

ನೇರಳೆ ಹಣ್ಣು ತಿಂದ ತಕ್ಷಣ ಯಾವುದೇ ಕಾರಣಕ್ಕೂ ಈ 5 ಆಹಾರ ಪದಾರ್ಥ ಸೇವಿಸಲೇಬೇಡಿ.

ಆರೋಗ್ಯ ಮಾಹಿತಿ : ನೇರಳೆ ಹಣ್ಣು ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಈ ನೇರಳೆ ಹಣ್ಣು ಮಳೆಗಾಲ ಮತ್ತು ಬೇಸಿಗೆಯ ಸಂಧಿಕಾಲದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ

Job

10ನೇ, 12ನೇ / ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವರಿಗೆ ಬೆಂಗಳೂರು ಸಿವಿಲ್ ಕೋರ್ಟ್‌ನಲ್ಲಿ ನೇಮಕಾತಿ.

ಬೆಂಗಳೂರು ಸಿವಿಲ್ ಕೋರ್ಟ್‌ನಲ್ಲಿ ನೇಮಕಾತಿ.

ಉದ್ಯೋಗ ಮಾಹಿತಿ : 10ನೇ, 12ನೇ, ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳಿಗೆ ಒಂದು ಗುಡ್‌ ನ್ಯೂಸ್‌, ಬೆಂಗಳೂರು ಸಿವಿಲ್ ಕೋರ್ಟ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

Crime News

ಅತಿಯಾದ ಸಂಶಯ; ಗಾಢನಿದ್ರೆಯಲ್ಲಿದ್ದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿ.

ಗಾಢನಿದ್ರೆಯಲ್ಲಿದ್ದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿ.

ಅಥಣಿ : ಹೆಂಡತಿ ಮೇಲೆ ಅತಿಯಾದ ಸಂಶಯದಿಂದ ಪತಿಯೋರ್ವ ನಿದ್ದೆಯಲ್ಲಿದ್ದ ಪತ್ನಿಯನ್ನು ಕೊಚ್ಚಿ ಕೊಲೆ ಭೀಕರ ಘಟನೆ ಅಥಣಿಯಲ್ಲಿ ನಡೆದಿದ್ದು, ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ದಂಪತಿಗೆ ಇಬ್ಬರು

General News

ದಿಢೀರ್ ಓಪನ್ ಆದ ಚಲಿಸುತ್ತಿದ್ದ ಶಾಲಾ ವ್ಯಾನಿನ ಹಿಂಬಾಗಿಲು ; ರಸ್ತೆಗೆ ಬಿದ್ದ 5 ಮಕ್ಕಳು.

ರಸ್ತೆಗೆ ಬಿದ್ದ 5 ಮಕ್ಕಳು

ಬೆಂಗಳೂರು : ಚಲಿಸುತ್ತಿದ್ದ ಶಾಲಾ ವ್ಯಾನ್‌ ಹಿಂಬಾಗಿಲು ಏಕಾಏಕಿ ಓಪನ್ ಆದ ಪರಿಣಾಮ ಐವರು ಮಕ್ಕಳು ದಿಢೀರ್‌ ಅಂತ ರಸ್ತೆಗೆ ಬಿದ್ದ ಆತಂಕಕಾರಿ ಘಟನೆ ರಾಜ್ಯ ರಾಜಧಾನಿ

General News

ಮದುವೆಯಾದ ಬಳಿಕವೂ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಳ; ಕರ್ನಾಟಕ ಸೇರಿ 5 ರಾಜ್ಯಗಳ ಶಾಕಿಂಗ್ ವರದಿ ಬಹಿರಂಗ.

ಮದುವೆಯಾದ ಬಳಿಕವೂ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಳ

ನವದೆಹಲಿ: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಮದುವೆಯಾದ ಬಳಿಕವೂ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಶಾಕಿಂಗ್ ವರದಿಯೊಂದು ಬಹಿರಂಗವಾಗಿದೆ. ವಿಶೇಷವಾಗಿ ಅದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ

Weather

ಮತ್ತೇ ಕಣ್ಣು ಮುಚ್ಚಾಲೆ ಆಡುತ್ತಿರುವ ನೈಋತ್ಯ ಮುಂಗಾರು; ಆತಂಕಕಾರಿ ಸೂಚನೆ ನೀಡಿದ ಉಪಗ್ರಹ ಚಿತ್ರಗಳು.

ಮತ್ತೇ ಕಣ್ಣು ಮುಚ್ಚಾಲೆ ಆಡುತ್ತಿರುವ ನೈಋತ್ಯ ಮುಂಗಾರು

ನವದೆಹಲಿ : ಭಾರತದಲ್ಲಿ ನೈಋತ್ಯ ಮುಂಗಾರು ಮತ್ತೆ ಕಣ್ಣುಮುಚ್ಚಾಲೆ ಆಟ ಆರಂಭಿಸಿದ್ದು, ಜೂನ್ ತಿಂಗಳು ಅಂತ್ಯಕ್ಕೆ ಬಂದರೂ ಸಹ ಇನ್ನು ಹಲವೆಡೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಈ

Scroll to Top