Viral Video

ಬಹುಮಹಡಿ ಕಟ್ಟಡದಿಂದ ಆತ್ಮಹತ್ಯೆಗೆ ಯತ್ನಿಸಿದ ಯುವಕ; ಮುಂದೆನಾಯ್ತು? ವಿಡಿಯೋ ನೋಡಿ.!

ಬಹುಮಹಡಿ ಕಟ್ಟಡದಿಂದ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಮುಂಬೈ : ಮುಂಬೈನಲ್ಲಿ ಬಹುಮಹಡಿಯ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನ ರೋಚಕ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆದರೆ ಆ “ಯುವಕ […]

Astrology

ಜುಲೈ 02ರ ರಾಶಿಫಲ : ಈ ರಾಶಿಯವರಿಗೆ ಬಂಪರ್ ದಿನ; ನಿಮ್ಮ ದಿನ ಹೇಗಿರಲಿದೆ?

ಜುಲೈ 02ರ ರಾಶಿಫಲ

ಇಂದಿನ ರಾಶಿ ಭವಿಷ್ಯ : ಜುಲೈ 02ರ ರಾಶಿಫಲದಲ್ಲಿ 12 ರಾಶಿಗಳ ಭವಿಷ್ಯ ಏನು ಹೇಳುತ್ತದೆ? ಇಂದು ನಿಮ್ಮ ದಿನ ಹೇಗಿರಲಿದೆ? ಉದ್ಯೋಗ, ವ್ಯಾಪಾರ, ಹಣಕಾಸು, ಆರೋಗ್ಯ, ಕುಟುಂಬ

Weather

ವಾಯುಭಾರ ಕುಸಿತ: ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್, 7 ದಿನ ಭಾರಿ ಮಳೆ ಸಾಧ್ಯತೆ.

ವಾಯುಭಾರ ಕುಸಿತ: ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್

ಬೆಂಗಳೂರು : ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದಲ್ಲಿ ಮಳೆ ಅಬ್ಬರ ಹೆಚ್ಚಾಗಲಿದ್ದು, ಕರಾವಳಿ ಜಿಲ್ಲೆಗಳಿಗೆ “ರೆಡ್ ಅಲರ್ಟ್” ಘೋಷಣೆ ಮಾಡಲಾಗಿದೆ. ಅಷ್ಟೆ ಅಲ್ಲ, ರಾಜ್ಯದಲ್ಲಿ ಮುಂದಿನ 7

Government Schemes - Project

ಗೃಹ ಜ್ಯೋತಿ ಯೋಜನೆ ಹೊಸ ಅಪ್‌ಡೇಟ್: ಮನೆ-ಮನೆಗೆ ಬರುವ ESCOM ಸಿಬ್ಬಂದಿಗೆ ಈ 6 ಮಾಹಿತಿ ನೀಡುವುದು ಕಡ್ಡಾಯ.!

ಗೃಹ ಜ್ಯೋತಿ ಯೋಜನೆ : ಮನೆ-ಮನೆಗೆ ಬರುವ ESCOM ಸಿಬ್ಬಂದಿಗೆ ಈ 6 ಮಾಹಿತಿ ನೀಡುವುದು ಕಡ್ಡಾಯ.!

ಬೆಂಗಳೂರು : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ “ಗೃಹ ಜ್ಯೋತಿ ಯೋಜನೆ (Gruha Jyothi Scheme)” ಫಲಾನುಭವಿಗಳಿಗೆ “ಹೊಸ ಅಪ್‌ಡೇಟ್”. ಇಂದಿನಿಂದ (ಜುಲೈ 01) ಎಸ್ಕಾಂ (ESCOM)

Job

RRB-2026; ಭಾರತೀಯ ರೈಲ್ವೆಯಲ್ಲಿ ವಿಭಾಗ ನಿಯಂತ್ರಕ ಹುದ್ದೆಗಳಿಗೆ ನೇಮಕಾತಿ, ಪದವೀಧರರಿಗೆ ಅವಕಾಶ.

RRB-2026; ವಿಭಾಗ ನಿಯಂತ್ರಕ ಹುದ್ದೆಗಳಿಗೆ ನೇಮಕಾತಿ

ಉದ್ಯೋಗ ಮಾಹಿತಿ : ಭಾರತೀಯ ರೈಲ್ವೆ ಇಲಾಖೆಯು ಪದವೀಧರ ಯುವಕರಿಗೆ ಭರ್ಜರಿ ಅವಕಾಶ ಒಂದನ್ನು ನೀಡಿದೆ. ರೈಲ್ವೆ ನೇಮಕಾತಿ ಮಂಡಳಿ (Railway Recruitment Board – RRB-2026)

General News

ರಾಜ್ಯದಲ್ಲಿ ಇಂದಿನಿಂದ SIR ಪ್ರಕ್ರಿಯೆ ಆರಂಭ: ಮನೆ-ಮನೆಗೆ BLO ಭೇಟಿ, ಮತದಾರರು ತಿಳಿಯಲೇಬೇಕಾದ 10 ಸಂಗತಿಗಳು.

ರಾಜ್ಯದಲ್ಲಿ ಇಂದಿನಿಂದ SIR ಪ್ರಕ್ರಿಯೆ ಆರಂಭ.

ಬೆಂಗಳೂರು : ಕರ್ನಾಟಕದಲ್ಲಿ ರಾಜ್ಯದಲ್ಲಿ ಇಂದಿನಿಂದ SIR ಪ್ರಕ್ರಿಯೆ ಆರಂಭವಾಗಿದ್ದು ಪ್ರತಿ ಮನೆ-ಮನೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಭೇಟಿ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಮತದಾರರ ಪಟ್ಟಿಯಲ್ಲಿ

Astrology

ಈ 6 ರಾಶಿಯ ಹೆಂಡ್ತಿಯರ ಮುಂದೆ ಗಂಡಂದಿರು ಗಪ್‌ಚುಪ್; ಜ್ಯೋತಿಷ್ಯದಲ್ಲಿದೆ ಅಚ್ಚರಿಯ ವಿವರಣೆ!

ಈ 6 ರಾಶಿಯ ಹೆಂಡ್ತಿಯರ ಮುಂದೆ ಗಂಡಂದಿರು ಗಪ್‌ಚುಪ್

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯ ಮಹಿಳೆಯರು ಜನ್ಮತಃ ಸಹಜ ನಾಯಕತ್ವ ಗುಣ ಹೊಂದಿರುತ್ತಾರೆ. ಹೀಗಾಗಿ ಈ 6 ರಾಶಿಯ ಹೆಂಡತಿಯರ ಮುಂದೆ ಗಂಡಂದಿರು

Health and Fitness

ನೇರಳೆ ಹಣ್ಣು ತಿಂದ ತಕ್ಷಣ ಯಾವುದೇ ಕಾರಣಕ್ಕೂ ಈ 5 ಆಹಾರ ಪದಾರ್ಥ ಸೇವಿಸಲೇಬೇಡಿ.

ನೇರಳೆ ಹಣ್ಣು ತಿಂದ ತಕ್ಷಣ ಯಾವುದೇ ಕಾರಣಕ್ಕೂ ಈ 5 ಆಹಾರ ಪದಾರ್ಥ ಸೇವಿಸಲೇಬೇಡಿ.

ಆರೋಗ್ಯ ಮಾಹಿತಿ : ನೇರಳೆ ಹಣ್ಣು ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಈ ನೇರಳೆ ಹಣ್ಣು ಮಳೆಗಾಲ ಮತ್ತು ಬೇಸಿಗೆಯ ಸಂಧಿಕಾಲದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ

Job

10ನೇ, 12ನೇ / ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವರಿಗೆ ಬೆಂಗಳೂರು ಸಿವಿಲ್ ಕೋರ್ಟ್‌ನಲ್ಲಿ ನೇಮಕಾತಿ.

ಬೆಂಗಳೂರು ಸಿವಿಲ್ ಕೋರ್ಟ್‌ನಲ್ಲಿ ನೇಮಕಾತಿ.

ಉದ್ಯೋಗ ಮಾಹಿತಿ : 10ನೇ, 12ನೇ, ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳಿಗೆ ಒಂದು ಗುಡ್‌ ನ್ಯೂಸ್‌, ಬೆಂಗಳೂರು ಸಿವಿಲ್ ಕೋರ್ಟ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

Crime News

ಅತಿಯಾದ ಸಂಶಯ; ಗಾಢನಿದ್ರೆಯಲ್ಲಿದ್ದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿ.

ಗಾಢನಿದ್ರೆಯಲ್ಲಿದ್ದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿ.

ಅಥಣಿ : ಹೆಂಡತಿ ಮೇಲೆ ಅತಿಯಾದ ಸಂಶಯದಿಂದ ಪತಿಯೋರ್ವ ನಿದ್ದೆಯಲ್ಲಿದ್ದ ಪತ್ನಿಯನ್ನು ಕೊಚ್ಚಿ ಕೊಲೆ ಭೀಕರ ಘಟನೆ ಅಥಣಿಯಲ್ಲಿ ನಡೆದಿದ್ದು, ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ದಂಪತಿಗೆ ಇಬ್ಬರು

Scroll to Top