Job

NICL Recruitment 2026: 500 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರಿಗೆ ಭರ್ಜರಿ ಅವಕಾಶ.!

NICL Recruitment 2026

ಉದ್ಯೋಗ ಮಾಹಿತಿ : ಭಾರತ ಸರ್ಕಾರದ ಸ್ವಾಮ್ಯದ ಪ್ರತಿಷ್ಠಿತ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಸಂಸ್ಥೆಯಾದ “ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (National Insurance Company Limited […]

Health and Fitness

ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿಯಿರಿ; ಹೈ ಬಿಪಿ ನಿಯಂತ್ರಣಕ್ಕೆ ಸಹಕಾರಿಯಾಗಬಹುದು!

ಹೈ ಬಿಪಿ ನಿಯಂತ್ರಣಕ್ಕೆ ಸಹಕಾರಿ ಈ ನೆಲ್ಲಿಕಾಯಿ–ಅಜ್ವೈನ್ ಪಾನೀಯ

ಆರೋಗ್ಯ ಮಾಹಿತಿ : ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿಯುವುದರಿಂದ ಹೈ ಬಿಪಿ (High BP) ನಿಯಂತ್ರಣಕ್ಕೆ ಸಹಕಾರಿಯಾಗಬಹುದೇ? ಹಾಗಾದ್ರೆ ಯಾವುದು ಆ ನೀರು? ಈ ಬಗ್ಗೆ

General News

ಯುವಕರಲ್ಲಿ ಹೆಚ್ಚುತ್ತಿರುವ HIV ಸೋಂಕಿಗೆ ಬ್ರೇಕ್; ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ.

HIV ಸೋಂಕಿಗೆ ಬ್ರೇಕ್

ಬೆಂಗಳೂರು : ಯುವಕರಲ್ಲಿ ಹೆಚ್ಚುತ್ತಿರುವ “HIV ಸೋಂಕಿಗೆ ಬ್ರೇಕ್ (ತಡೆ)” ಹಾಕಲು ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ

Health and Fitness

ಹೃದಯಾಘಾತದ ಅಪಾಯ ಕಡಿಮೆ ಮಾಡಬೇಕೇ? ಹೃದಯವನ್ನು ಹಾಳು ಮಾಡುವ ಈ 8 ಕೆಟ್ಟ ಅಭ್ಯಾಸಗಳನ್ನು ಇಂದೇ ಬಿಡಿ.!

ಹೃದಯಾಘಾತದ ಅಪಾಯ ಕಡಿಮೆ ಮಾಡಬೇಕೇ?

ಆರೋಗ್ಯ ಮಾಹಿತಿ : ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬೇಕೇ? ಹೃದಯಕ್ಕೆ ಹಾನಿ ಮಾಡುವ ಈ 8 ಕೆಟ್ಟ ಅಭ್ಯಾಸಗಳನ್ನು ಇಂದೇ ಬಿಡಿ. ಹಾಗಾದ್ರೆ ಹೃದಯವನ್ನು ಹಾಳು ಮಾಡುವ

General News

ಅಜ್ಜಿಯ ಅಂತಿಮ ಸಂಸ್ಕಾರ ವೇಳೆ ಉರಿಯುತ್ತಿದ್ದ ಚಿತಾಗಾರದೊಳಗೆ ಹಾರಿದ ಮೊಮ್ಮಗ; ವಿಡಿಯೋ ವೈರಲ್.

ಉರಿಯುತ್ತಿದ್ದ ಚಿತಾಗಾರದೊಳಗೆ ಹಾರಿದ ಮೊಮ್ಮಗ

ನಾದಿಯಾ (ಪಶ್ಚಿಮ ಬಂಗಾಳ) : ಅಜ್ಜಿಯ ಅಂತಿಮ ಸಂಸ್ಕಾರದ ವೇಳೆ 30 ವರ್ಷದ ಮೊಮ್ಮಗ ಉರಿಯುತ್ತಿದ್ದ ವಿದ್ಯುತ್ ಚಿತಾಗಾರದೊಳಗೆ ಹಾರಿದ ಆಘಾತಕಾರಿ ಘಟನೆಯೊಂದು “ಪಶ್ಚಿಮ ಬಂಗಾಳದ ಚಿತಾಗಾರ”ಯೊಂದರಲ್ಲಿ

Job

Belagavi DCC Bank ನೇಮಕಾತಿ: SSLC, ಪದವೀಧರರಿಗೆ ಬ್ಯಾಂಕ್ ಉದ್ಯೋಗದ ಭರ್ಜರಿ ಅವಕಾಶ.!

Belagavi DCC Bank ನೇಮಕಾತಿ

ಬೆಳಗಾವಿ : ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ. SSLC ಹಾಗೂ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು

National News

NEET ಪ್ರತಿಭಟನೆ ಹಿಂಸಾಚಾರ: 117 ಶಂಕಿತರ ಫೋಟೋ ಬಿಡುಗಡೆ ಮಾಡಿದ ಪೊಲೀಸ್; ಸಾರ್ವಜನಿಕರಿಂದ ಗುರುತು ಪತ್ತೆಗೆ ಮನವಿ.

NEET ಪ್ರತಿಭಟನೆ ಹಿಂಸಾಚಾರ

ಪಾಟ್ನಾ : NEET ಪ್ರತಿಭಟನೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಿಹಾರ ಪೊಲೀಸರು 117 ಶಂಕಿತರ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಹಿಂಸಾಚಾರದಲ್ಲಿ ಭಾಗಿಯಾದವರ ಗುರುತು ಪತ್ತೆ ಕಾರ್ಯಕ್ಕೆ ಸಾರ್ವಜನಿಕರಿಂದ 

Viral Video

ಕಿಂಗ್ ಕೋಬ್ರಾಗೆ ಸವಾಲು ಹಾಕಿದ ಬೆಕ್ಕು; ಹೆಡೆ ಎತ್ತಿ ದಾಳಿ ಮಾಡಿದ ವಿಷಕಾರಿ ಹಾವು, ಗೆದ್ದವರ್ಯಾರು? ವಿಡಿಯೋ ನೋಡಿ.!

ಕಿಂಗ್ ಕೋಬ್ರಾಗೆ ಸವಾಲು ಹಾಕಿದ ಬೆಕ್ಕು

ಡೆಸ್ಕ್‌ : ಕಿಂಗ್ ಕೋಬ್ರಾಗೆ ಸವಾಲು ಹಾಕಿದ ಬೆಕ್ಕು, ಹೆಡೆ ಎತ್ತಿ ದಾಳಿ ಮಾಡಿದ ವಿಷಕಾರಿ ಹಾವು, ಕೊನೆಯಲ್ಲಿ ಗೆದ್ದವರ್ಯಾರು? ಕಿಂಗ್ ಕೋಬ್ರಾ ಮತ್ತು ಬೆಕ್ಕಿನ ನಡುವೆ ನಡೆದ

Belagavi News

ಜಾತ್ರೆಗೆ ಹೋಗುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ; ದೂಧಗಂಗಾ ನದಿಯಲ್ಲಿ ನಾಪತ್ತೆಯಾದ ಗೃಹಿಣಿಗಾಗಿ ತೀವ್ರ ಶೋಧ.!

ಜಾತ್ರೆಗೆ ಹೋಗುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ

ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾದಲ್ಲಿ ಜಾತ್ರೆಗೆ ಹೋಗುವ ವಿಚಾರವಾಗಿ ಪತಿಯೊಂದಿಗೆ ಜಗಳವಾಡಿದ 25 ವರ್ಷದ ಗೃಹಿಣಿ ದೂಧಗಂಗಾ ನದಿಗೆ ಹಾರಿರುವ ಘಟನೆ ನಡೆದಿದೆ.

Health and Fitness

ಕಿಡ್ನಿ ಹಾಳಾಗುವ ಮುನ್ನ ಕೈ-ಕಾಲುಗಳಲ್ಲಿ ಕಾಣಿಸುತ್ತವೆ ಈ 5 ಲಕ್ಷಣಗಳು; ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯ.!

ಕಿಡ್ನಿ ಹಾಳಾಗುವ ಮುನ್ನ ಕೈ-ಕಾಲುಗಳಲ್ಲಿ ಕಾಣಿಸುತ್ತವೆ ಈ 5 ಲಕ್ಷಣಗಳು

ಆರೋಗ್ಯ ಮಾಹಿತಿ : ಕಿಡ್ನಿ ಹಾನಿಯಾಗುವ ಮುನ್ನ ಕೈ-ಕಾಲುಗಳಲ್ಲಿ ಕಾಣಿಸುತ್ತವೆ ಈ 5 ಲಕ್ಷಣಗಳು.! ಇವುಗಳನ್ನು ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯ. ಬನ್ನಿ ಇಂದಿನ ಆರೋಗ್ಯ ಮಾಹಿತಿಯಲ್ಲಿ ಆ

Weather

ಕರ್ನಾಟಕದಲ್ಲಿ ಮತ್ತೆ ಮುಂಗಾರು ಅಬ್ಬರ; 7 ದಿನ ಭಾರಿ ಮಳೆ ಮುನ್ಸೂಚನೆ, ಈ ಜಿಲ್ಲೆಗಳಿಗೆ ಹೆಚ್ಚು ಎಚ್ಚರಿಕೆ!

ಕರ್ನಾಟಕದಲ್ಲಿ ಮತ್ತೆ ಮುಂಗಾರು ಅಬ್ಬರ

ಬೆಂಗಳೂರು : ಕರ್ನಾಟಕದಲ್ಲಿ ಮತ್ತೆ ಮುಂಗಾರು ಅಬ್ಬರ ಶುರುವಾಗಿಲಿದ್ದು, ಮುಂದಿನ 7 ದಿನ ಭಾರಿ ಮಳೆಯ ಮುನ್ಸೂಚನೆ ಇದೆ. ಈ ವೇಳೆ ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು ಸೇರಿ

Viral Video

ಕೈ-ಕಾಲು ತೊಳೆಯಲು ನದಿಗೆ ತೆರಳಿದ್ದ 12 ವರ್ಷದ ಬಾಲಕ: ಚಿಕ್ಕಪ್ಪನ ಕಣ್ಣೆದುರೇ ಎಳೆದೊಯ್ದು ಬಲಿ ಪಡೆದ ಮೊಸಳೆ.

ಚಿಕ್ಕಪ್ಪನ ಕಣ್ಣೆದುರೇ ಎಳೆದೊಯ್ದು ಬಲಿ ಪಡೆದ ಮೊಸಳೆ.

ಬಹ್ರೈಚ್ (ಉತ್ತರ ಪ್ರದೇಶ) : ಕೈ-ಕಾಲು ತೊಳೆಯಲು ತೆರಳಿದ್ದ 12 ವರ್ಷದ ಬಾಲಕನ ಮೇಲೆ ಮೊಸಳೆ ದಾಳಿ ನಡೆಸಿ ಎಳೆದೊಯ್ದು ಬಲಿ ಪಡೆದಿರುವ ಘಟನೆ ಉತ್ತರ ಪ್ರದೇಶದ

Scroll to Top