ಬ್ರಹತ್ JCB ಯಿಂದ 4 ಬಾರಿ ಪ್ರಯತ್ನಿಸಿದರೂ ಅಲುಗಾಡದ ‘ಖಡೇ ಹನುಮಾನ್’ ವಿಗ್ರಹ; ಭಕ್ತರಲ್ಲಿ ಅಚ್ಚರಿ.!
ಉಜ್ಜಯಿನಿ (ಮ.ಪ್ರ) : ದಶಕಗಳಿಂದ ಭಕ್ತರ ನಂಬಿಕೆ ಮತ್ತು ಭಾವನೆಗಳಿಗೆ ಸಾಕ್ಷಿಯಾಗಿರುವ ಉಜ್ಜಯಿನಿಯ ‘ಖಡೇ ಹನುಮಾನ್’ ದೇವಾಲಯ ರಸ್ತೆ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ತೆರವುಗೊಳಿಸುವ ಹಂತಕ್ಕೆ ಬಂದಿದೆ.












