National News

ಭಾರತದ ವಿವಿಧ ರಾಜ್ಯಗಳಲ್ಲಿ ನಡೆಯುವ ಪ್ರಮುಖ ಘಟನೆಗಳು, ರಾಜಕೀಯ ಬೆಳವಣಿಗೆಗಳು, ಆರ್ಥಿಕ ಸುದ್ದಿ ಹಾಗೂ ರಾಷ್ಟ್ರೀಯ ಮಟ್ಟದ ಅಪ್ಡೇಟ್ಸ್‌ಗಳನ್ನು ಇಲ್ಲಿ ಪಡೆಯಬಹುದು. ದೇಶದ ತಾಜಾ ಸುದ್ದಿಗಳನ್ನು ವೇಗವಾಗಿ ಮತ್ತು ನಿಖರವಾಗಿ ನೀಡಲಾಗುತ್ತದೆ.

ಭಾರತದ ಪ್ರಮುಖ ಸುದ್ದಿಗಳನ್ನು ತಿಳಿದುಕೊಳ್ಳಲು ಈ ವಿಭಾಗವನ್ನು ವೀಕ್ಷಿಸಿ.

National News

ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಬೋಗಿಗೆ ಬೆಂಕಿ; 68 ಪ್ರಯಾಣಿಕರ ಸುರಕ್ಷಿತ ರಕ್ಷಣೆ.

ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಬೋಗಿಗೆ ಬೆಂಕಿ

ಜನಸ್ಪಂದನ ನ್ಯೂಸ್‌, ತಿರುವನಂತಪುರಂ (ಕೇರಳಂ) : ಇಂದು ಬೆಳಗಿನ ಜಾವ ರಾಜಧಾನಿ ಎಕ್ಸ್‌ಪ್ರೆಸ್‌ (Rajdhani Express) ಒಂದು ರೈಲಿನ ಬೋಗಿಗೆ ಬೆಂಕಿ ಹೊತ್ತಿಕೊಂಡ ಘಟನೆ ಮಧ್ಯ ಪ್ರದೇಶದ […]

National News

ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ SIR ಹಂತ-3 ಆರಂಭ ; ECI ಮಹತ್ವದ ಕ್ರಮ.

ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ SIR ಹಂತ-3 ಆರಂಭ

ಜನಸ್ಪಂದನ ನ್ಯೂಸ್‌, ನವದೆಹಲಿ/ಬೆಂಗಳೂರು : ಕರ್ನಾಟಕವೂ ಸೇರಿದಂತೆ ದೇಶದ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ 3ನೇ ಹಂತದ SIR (SIR ಹಂತ-3) ಅಭಿಯಾನವನ್ನು ECI ಘೋಷಿಸಿದೆ.

National News

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತ ; 6 ಜನರ ಸಾವಿನ ಶಂಕೆ.

ಅಜಿತ್ ಪವಾರ್

ಜನಸ್ಪಂದನ ನ್ಯೂಸ್, ಬಾರಾಮತಿ: ಮಹಾರಾಷ್ಟ್ರದ ಬಾರಾಮತಿ ಸಮೀಪ ಇಂದು ಬೆಳಿಗ್ಗೆ ಸಣ್ಣ ವಿಮಾನವೊಂದು ಅಪಘಾತಕ್ಕೀಡಾದ ಘಟನೆ ರಾಜ್ಯಾದ್ಯಂತ ಆತಂಕ ಮೂಡಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ವಿಮಾನದಲ್ಲಿ

National News

ರಸ್ತೆ ಅಪಘಾತ ತಡೆಗೆ ಹೊಸ ತಂತ್ರಜ್ಞಾನ: 2026ರಿಂದ ಎಲ್ಲಾ ವಾಹನಗಳಿಗೆ V2V.

2026ರಿಂದ ಎಲ್ಲಾ ವಾಹನಗಳಿಗೆ V2V

ಜನಸ್ಪಂದನ ನ್ಯೂಸ್‌, ನವದೆಹಲಿ: ಭಾರತದಾದ್ಯಂತ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಅತ್ಯಾಧುನಿಕ ವಾಹನದಿಂದ ವಾಹನಕ್ಕೆ (Vehicle-to-Vehicle – V2V) ಸಂವಹನ ತಂತ್ರಜ್ಞಾನವನ್ನು ಪರಿಚಯಿಸಲು

National News

ಚುನಾವಣಾ ಪ್ರಚಾರ ವಾಹನದಲ್ಲಿ Liquor ಪತ್ತೆ ; ಲೂಟಿ ಮಾಡಿದ ಗ್ರಾಮಸ್ಥರು.

Liquor

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬಿಹಾರದಲ್ಲಿ ನಡೆಯುತ್ತಿರುವ ಚುನಾವಣೆಯ ವೇಳೆ, NDA ಬೆಂಬಲಿತ ಪ್ರಚಾರ ವಾಹನದಲ್ಲಿ ಪತ್ತೆಯಾಗಿದ್ದ 17 ಮದ್ಯ (Liquor) ದ ಪೆಟ್ಟಿಗೆಗಳನ್ನು ಗ್ರಾಮಸ್ಥರು ಹೊತ್ತೊಯ್ಯುವ

National News

ಭೀಕರ Train ಅಪಘಾತ ; ಪ್ರಯಾಣಿಕರ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ; 5 ಸಾವು, ಹಲವರು ಗಾಯ.

Train

ಜನಸ್ಪಂದನ ನ್ಯೂಸ್‌, ಬಿಲಾಸಪುರ : ಇತ್ತೀಚಿನ ದಿನಗಳಲ್ಲಿ ರಸ್ತೆ ಹಾಗೂ ರೈಲು (Train) ಅಪಘಾತಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಬಂದಿದೆ. ಅನೇಕರು ಜೀವ ಕಳೆದುಕೊಂಡು, ಹಲವರು ಗಾಯಗೊಂಡಿರುವ

National News

Australian ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಕಿರುಕುಳ ನೀಡಿದ ಪಾಪಿ : ಪೊಲೀಸರ ಟ್ರಿಟ್‌ ನೋಡಿ ವಾಹ್‌ ಎಂದ ನೆಟ್ಟಿಗರು.!

Australian

ಜನಸ್ಪಂದನ ನ್ಯೂಸ್‌, ಇಂದೋರ್‌ : ಆಸ್ಟ್ರೇಲಿಯಾ (Australian) ಮಹಿಳಾ ಕ್ರಿಕೆಟ್ ತಂಡದ ಕೆಲ ಸದಸ್ಯರಿಗೆ ಕಿರುಕುಳ ನೀಡಿದ ಅರೋಪಿಗಳಿಗೆ ಇಂದೋರ್‌ ಪೊಲೀಸರಿ ನೀಡಿದ ಟ್ರಿಟ್‌ ಮೆಂಟ್‌ ನೋಡಿ

National News

ಸುಪ್ರೀಂ ಕೋರ್ಟ್‌ನಲ್ಲಿ ನಾಟಕೀಯ ಘಟನೆ ; CJI ಮೇಲೆ ಶೂ ತೂರಲು ಯತ್ನಿಸಿದ ವಕೀಲ.!

CJI

ಜನಸ್ಪಂದನ ನ್ಯೂಸ್‌, ದೆಹಲಿ : ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ನಡೆದ ಒಂದು ಅಚ್ಚರಿಯ ಘಟನೆಯು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ವಿಚಾರಣೆ ನಡೆಯುತ್ತಿದ್ದ ವೇಳೆ ವಕೀಲರೊಬ್ಬರು ಭಾರತದ

National News

ಅಕ್ಟೋಬರ್ 1ರಿಂದ ದೇಶಾದ್ಯಂತ 10 Free ಸರ್ಕಾರಿ ಸೇವೆಗಳು ; ಜನಜೀವನಕ್ಕೆ ಹೊಸ ಬದಲಾವಣೆ.!

Free

ಜನಸ್ಪಂದನ ನ್ಯೂಸ್‌, ಬೆಳಗಳೂರು : ಅಕ್ಟೋಬರ್ 1, 2025ರಿಂದ ದೇಶದಾದ್ಯಂತ ಸಾಮಾನ್ಯ ಜನರಿಗೆ ಸಹಾಯ ಮಾಡುವ ಹಲವಾರು ಹೊಸ ಉಚಿತ (Free) ಸೇವೆಗಳನ್ನು ಸರ್ಕಾರ ಪ್ರಾರಂಭಿಸುತ್ತಿದೆ. ಆರೋಗ್ಯ,

National News

GST ಸ್ಲ್ಯಾಬ್ ಬದಲಾವಣೆ : ಅಗ್ಗವಾಗಲಿವೆ ಈ ವಸ್ತುಗಳು ; ಸಾಮಾನ್ಯ ಜನರಿಗೆ ದೀಪಾವಳಿ ಉಡುಗೊರೆ?

GST

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಂತೆ, ಕೇಂದ್ರ ಸರ್ಕಾರವು ಜಿಎಸ್ಟಿ (GST) ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಈ GST ಬದಲಾವಣೆಯಿಂದ ಸಾಮಾನ್ಯ

National News

Helicopter crash : ಪೈಲಟ್​ ಸೇರಿ 6 ಮಂದಿ ಸಾವು.!

Helicopter crash

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇಂದು ಭಾನುವಾರ ಬೆಳಗಿನ ಜಾವ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ (Helicopter crash) ಅಪಘಾತದಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ.

National News

ರಸ್ತೆ ಅಪಘಾತ : ರೂ. 1.5 ಲಕ್ಷದವರೆಗೆ ನಗದು ರಹಿತ ಉಚಿತ ಚಿಕಿತ್ಸೆ.

Cashless treatment yojana 1

ಜನಸ್ಪಂದನ ನ್ಯೂಸ್, ಬೆಂಗಳೂರು : ಕೇಂದ್ರ ಸರ್ಕಾರವು, ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ (For those injured in road accident) ₹1.50 ಲಕ್ಷದವರೆಗೆ ನಗದುರಹಿತ ಚಿಕಿತ್ಸೆ ನೀಡುವ

Scroll to Top