Cinema

ಯಶ್ ಹುಟ್ಟುಹಬ್ಬಕ್ಕೆ ‘ಟಾಕ್ಸಿಕ್’ ಅಪ್‌ಡೇಟ್: ಪಾತ್ರ ಹೆಸರು ಬಹಿರಂಗ, ಟೀಸರ್ ಸದ್ದು.

ಯಶ್ ಹುಟ್ಟುಹಬ್ಬಕ್ಕೆ ‘ಟಾಕ್ಸಿಕ್’ ಅಪ್‌ಡೇಟ್

ಜನಸ್ಪಂದನ ನ್ಯೂಸ್‌, ಸಿನಿಮಾ: ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಸಂಭ್ರಮದ ನಡುವೆ, ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಟೀಸರ್ ಬಿಡುಗಡೆಗೊಂಡಿದ್ದು, ಅಭಿಮಾನಿಗಳಿಗೆ ಭಾರೀ ಸರ್ಪ್ರೈಸ್ ನೀಡಿದೆ. ಗುರುವಾರ […]

State News

ರಾಜ್ಯಾದ್ಯಂತ 4.50 ಲಕ್ಷ ಅನರ್ಹ BPL ಕಾರ್ಡ್ ರದ್ದು; ಗೃಹಲಕ್ಷ್ಮಿಯೂ ಸ್ಥಗಿತ?

ರಾಜ್ಯಾದ್ಯಂತ 4.50 ಲಕ್ಷ ಅನರ್ಹ BPL ಕಾರ್ಡ್‌ ರದ್ದು

ಜನಸ್ಪಂದನ ನ್ಯೂಸ್‌, ಬೆಂಗಳೂರು : ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಬರೋಬ್ಬರಿ 7,76,206 ಅನುಮಾನಾಸ್ಪದ ರೇಷನ್ ಕಾರ್ಡ್‌ಗಳನ್ನು ಪತ್ತೆಹಚ್ಚಿದ್ದು, ಈ

Health and Fitness

ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಕರಗುತ್ತಾ? ವೈದ್ಯರು ಹೇಳೋ ಸತ್ಯವೇನು?

ಕಿಡ್ನಿ ಸ್ಟೋನ್

ಜನಸ್ಪಂದನ ನ್ಯೂಸ್‌, ಆರೋಗ್ಯ: ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಕಲ್ಲು (ಕಿಡ್ನಿ ಸ್ಟೋನ್ / Kidney Stone) ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಸಮಸ್ಯೆ ಎದುರಾದಾಗ

Crime News

ಟೈರ್ ಸ್ಪೋಟಗೊಂಡು ಮನೆ ಅಂಗಳಕ್ಕೆ ಹಾರಿ ಬಿದ್ದ ಕಾರು; ಸಿಸಿಟಿವಿ ವಿಡಿಯೋ ವೈರಲ್.

ಟೈರ್ ಸ್ಪೋಟಗೊಂಡು ಮನೆ ಅಂಗಳಕ್ಕೆ ಹಾರಿ ಬಿದ್ದ ಕಾರು

ಜನಸ್ಪಂದನ ನ್ಯೂಸ್‌, ಮಂಗಳೂರು: ಏಕಾಏಕಿ ಟೈರ್ ಸ್ಪೋಟಗೊಂಡ ಪರಿಣಾಮ ಕಾರೊಂದು ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಹಾರಿ ಅಂಗಳಕ್ಕೆ ಬಿದ್ದು ಪಲ್ಟಿಯಾದ ಭೀಕರ ಘಟನೆ ಮಂಗಳೂರಿನ ಮರಕಡ

Crime News

ಬೊಲೆರೊ ಮೇಲೆ ಉರುಳಿದ ಟ್ರಕ್; ಚಾಲಕ ಸ್ಥಳದಲ್ಲೇ ಸಾವು, ವಿಡಿಯೋ ವೈರಲ್.

ಬೊಲೆರೊ ಮೇಲೆ ಉರುಳಿದ ಟ್ರಕ್

ಜನಸ್ಪಂದನ ನ್ಯೂಸ್‌, ಉತ್ತರ ಪ್ರದೇಶ : ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಭಾನುವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಹುಲ್ಲು ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ನಿಯಂತ್ರಣ

Viral Video

ಮದುವೆ ವೇಳೆ ವರನ ಕೈಗೆ ಮುತ್ತು ಕೊಟ್ಟ ಮಾಜಿ ಪ್ರೇಯಸಿ; ಮುಂದೇನಾಯ್ತು ನೋಡಿ.

ಮದುವೆ ವೇಳೆ ವರನ ಕೈಗೆ ಮುತ್ತು ಕೊಟ್ಟ ಮಾಜಿ ಪ್ರೇಯಸಿ

ಜನಸ್ಪಂದನ ನ್ಯೂಸ್‌, ವೈರಲ್ ವಿಡಿಯೋ : ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ ನಡೆಯುವ ಅಚ್ಚರಿಯ ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ. ಕೊನೆಕ್ಷಣದಲ್ಲಿ ಮದುವೆ ಮುರಿದು

Health and Fitness

ಎಂದಿಗೂ ನಿರ್ಲಕ್ಷಿಸಬಾರದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು.

ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು

ಜನಸ್ಪಂದನ ನ್ಯೂಸ್‌, ಆರೋಗ್ಯ : ಕ್ಯಾನ್ಸರ್ ಮತ್ತು ಏಡ್ಸ್‌ಂತಹ ಅಪಾಯಕಾರಿ ಕಾಯಿಲೆಗಳು ವಿಶ್ವದಾದ್ಯಂತ ಲಕ್ಷಾಂತರ ಜೀವಗಳನ್ನು ಕಸಿದುಕೊಳ್ಳುತ್ತಿವೆ. ವಿಶೇಷವಾಗಿ ಕ್ಯಾನ್ಸರ್ (Cancer) ಅನ್ನು “ಮೂಕ ಕೊಲೆಗಾರ” ಎಂದು

Crime News

ವಿಚ್ಛೇದನ ನೋಟಿಸ್‌ ಕಾರಣಕ್ಕೆ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಪತಿ.

ವಿಚ್ಛೇದನ ನೋಟಿಸ್‌ ಕಾರಣಕ್ಕೆ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಪತಿ.

ಜನಸ್ಪಂದನ ನ್ಯೂಸ್‌, ಬೆಂಗಳೂರು : ಪತ್ನಿಯ ಮೇಲೆ ಗುಂಡು ಹಾರಿಸಿ ಹತ್ಯೆ ನಡೆಸಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯು ಬಳಸಿದ್ದ ಪಿಸ್ತೂಲ್ ಕುರಿತು ಮಾಗಡಿ ರಸ್ತೆ ಠಾಣೆ

Crime News

ಅಂತರ್ಜಾತಿ ಪ್ರೀತಿಗಾಗಿ 19 ವರ್ಷದ ತಂಗಿಯ Murder ; ಸಹೋದರ, ಸ್ನೇಹಿತನ ಬಂಧನ.

ಅಂತರ್ಜಾತಿ ಪ್ರೀತಿಗಾಗಿ 19 ವರ್ಷದ ತಂಗಿಯ murder

ಜನಸ್ಫಂದನ ನ್ಯೂಸ್‌, ಹರಿಯಾಣ : ಹರಿಯಾಣದಲ್ಲಿ ಅಂತರ್ಜಾತಿ ಪ್ರೀತಿಯ ವಿಷಯವಾಗಿ 19 ವರ್ಷದ ಯುವತಿಯ ಹತ್ಯೆ (Murder) ಸಂಭವಿಸಿದ್ದು, ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ

Crime News

ಭೀಕರ ಅಪಘಾತ: ಖಾಸಗಿ ಬಸ್–ಲಾರಿ ಡಿಕ್ಕಿ, 9 ಜನ ಸಜೀವ ದಹನ.

ಖಾಸಗಿ ಬಸ್–ಲಾರಿ ಅಪಘಾತ ; 9 ಜನ ಸಜೀವ ದಹನ.

ಜನಸ್ಪಂದನ ನ್ಯೂಸ್‌, ಚಿತ್ರದುರ್ಗ : ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ‘ಸೀ ಬರ್ಡ್’ (Sea

Health and Fitness

ಆಯುರ್ವೇದವನ್ನು ಕಡೆಗಣಿಸಿದ ಭಾರತೀಯರು; ಚೀನಿಯರ ಆರೋಗ್ಯ ಕಷಾಯ ರಹಸ್ಯ.

ಆಯುರ್ವೇದವನ್ನು ಕಡೆಗಣಿಸಿದ ಭಾರತೀಯರು

ಜನಸ್ಪಂದನ ನ್ಯೂಸ್‌, ಆರೋಗ್ಯ : ಭಾರತ, ಆಯುರ್ವೇದ (Ayurveda) ದ ತವರೂರು ಎನ್ನಿಸಿಕೊಂಡಿದ್ದರೂ, ಇತ್ತೀಚಿನ ದಿನಗಳಲ್ಲಿ ಅನೇಕರು ಸಹಜ ಚಿಕಿತ್ಸಾ ಪದ್ಧತಿಗಳಿಗಿಂತ ಮಾತ್ರೆಗಳ ಮೇಲೆಯೇ ಹೆಚ್ಚಿನ ಅವಲಂಬನೆ

Crime News

ಪ್ರೀತಿ ವಿಚಾರಕ್ಕೆ Instagram ಸ್ನೇಹಿತನಿಂದ 21 ವರ್ಷದ ಯುವತಿ ಮೇಲೆ ಹಲ್ಲೆ.

Instagram ಸ್ನೇಹಿತನಿಂದ 21 ವರ್ಷದ ಯುವತಿ ಮೇಲೆ ಹಲ್ಲೆ

ಜನಸ್ಪಂದನ ನ್ಯೂಸ್‌, ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಪ್ರದೇಶದಲ್ಲಿ ಇನ್‌ಸ್ಟಾಗ್ರಾಂ (Instagram) ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ 21 ವರ್ಷದ ಯುವತಿಯ ಮೇಲೆ ಸಾರ್ವಜನಿಕವಾಗಿ ದೈಹಿಕ ಹಲ್ಲೆ

Scroll to Top