ನಾಯಿ ಕಚ್ಚಿದ ಕೆಲವೇ ಗಂಟೆಗಳಲ್ಲಿ ರೇಬೀಸ್ ಹೋಲುವ ಲಕ್ಷಣ; ನಾಯಿಯಂತೆ ವರ್ತಿಸಿದ ಯುವಕ.
ಜನಸ್ಪಂದನ ನ್ಯೂಸ್, ಉತ್ತರ ಪ್ರದೇಶ : ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಾಯಿ ಕಚ್ಚಿದ ಕೆಲವೇ ಗಂಟೆಗಳಲ್ಲಿ ರೇಬೀಸ್ (Rabies) ಗೆ ಹೋಲುವ ಗಂಭೀರ ಲಕ್ಷಣಗಳು ಕಾಣಿಸಿಕೊಂಡ […]
ಜನಸ್ಪಂದನ ನ್ಯೂಸ್, ಉತ್ತರ ಪ್ರದೇಶ : ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಾಯಿ ಕಚ್ಚಿದ ಕೆಲವೇ ಗಂಟೆಗಳಲ್ಲಿ ರೇಬೀಸ್ (Rabies) ಗೆ ಹೋಲುವ ಗಂಭೀರ ಲಕ್ಷಣಗಳು ಕಾಣಿಸಿಕೊಂಡ […]
ಜನಸ್ಫಂದನ ನ್ಯೂಸ್, ಮೀರತ್ : ದೆಹಲಿ–ಮೀರತ್ ರೀಜಿಯನಲ್ ರಾಪಿಡ್ ಟ್ರಾನ್ಸಿಟ್ ಸಿಸ್ಟಂ (RRTS) ರೈಲಿನೊಳಗೆ ಯುವ ಜೋಡಿಯೊಂದು ಸಾರ್ವಜನಿಕ ಸ್ಥಳಕ್ಕೆ ಅಸಮಂಜಸವೆನ್ನಲಾಗುವ (ಅಸಭ್ಯ ವರ್ತನೆ) ರೀತಿಯಲ್ಲಿ ವರ್ತಿಸಿದ್ದಾರೆಯೆಂಬ
ಜನಸ್ಪಂದನ ನ್ಯೂಸ್, ಆರೋಗ್ಯ : ಭಾರತದಲ್ಲಿ ಚಹಾ ಎಂದರೆ ಕೇವಲ ಪಾನೀಯವಲ್ಲ, ಅದು ದಿನಚರಿಯ ಒಂದು ಭಾಗ. ಬೆಳಿಗ್ಗೆ ಎದ್ದ ತಕ್ಷಣದ ಟೀ ಯಿಂದ ಹಿಡಿದು ಸಂಜೆ ಸ್ನೇಹಿತರ
ಜನಸ್ಪಂದನ ನ್ಯೂಸ್, ಅಹಮದಾಬಾದ್ : ಅಹಮದಾಬಾದ್ನ ಪಾಲ್ಡಿ ಪ್ರದೇಶದಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬೈಕ್ನಲ್ಲಿ ಸಂಚರಿಸುತ್ತಿದ್ದ ಮಹಿಳೆಯೊಂದಿಗೆ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತೀವ್ರ ವಾಗ್ವಾದ ನಡೆಸಿ
ಜನಸ್ಪಂದನ ನ್ಯೂಸ್, ಬೆಳಗಾವಿ : ಹಠಯೋಗಿ ಎಂದು ಹೇಳಿಕೊಂಡಿದ್ದ ಲೋಕೇಶ್ವರ ಮಹಾಸ್ವಾಮಿ (30) ಮೇಲೆ ಬಾಲಕಿ ಅಪಹರಣ ಮತ್ತು ಅತ್ಯಾಚಾರ ಆರೋಪ ಸಾಬೀತಾಗಿದೆ. ಬೆಳಗಾವಿಯ ವಿಶೇಷ ಶೀಘ್ರಗತಿ
ಜನಸ್ಪಂದನ ನ್ಯೂಸ್, ಮ.ಪ್ರ : ಮಧ್ಯಪ್ರದೇಶದ ಹೋಶಂಗಾಬಾದ್ ಹೊರವಲಯದಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಸಿನಿಮೀಯ ಶೈಲಿಯಲ್ಲಿ ತಪ್ಪಿಸಿಕೊಂಡ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಜನಸ್ಪಂದನ ನ್ಯೂಸ್, ಹೋ ಚಿ ಮಿನ್ಹ್ (ವಿಯೆಟ್ನಾಂ) : ಡಿಸೆಂಬರ್ 7 ರಂದು, 16 ವರ್ಷದ ಬಾಲಕನೊಬ್ಬನು ವಿಚಿತ್ರ ಪ್ರಯೋಗ ಮಾಡುವ ವೇಳೆ ಖಾಸಗಿ ಅಂಗದ ಮೂಲಕ ಮೊಬೈಲ್ ಚಾರ್ಜರ್
ಜನಸ್ಪಂದನ ನ್ಯೂಸ್, ಆರೋಗ್ಯ : ಟೊಮೆಟೊ ತಿನ್ನುವುದರಿಂದ ರಕ್ತ ಪರಿಚಲನೆಯನ್ನು ಹೆಚ್ಚಿಸುವುದು ನಾವು ಬಾಲ್ಯದಿಂದಲೇ ಕೇಳುತ್ತೇವೆ. ಆದರೆ, ಟೊಮೆಟೊ ಅದಕ್ಕಿಂತಲೂ ಹೆಚ್ಚು ಪ್ರಯೋಜನಕಾರಿಯಾಗಿದೆ. ವಿಟಮಿನ್ ಎ, ಬಿ,
ಜನಸ್ಪಂದನ ನ್ಯೂಸ್, ಕೊಚ್ಚಿ (ಕೇರಳ) : 2024 ರಲ್ಲಿ ನಡೆದ ಒಂದು ಘಟನೆ ಇದೀಗ ಬೆಳಕಿಗೆ ಬಂದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ರಾಜ್ಯದಾದ್ಯಂತ
ಜನಸ್ಪಂದನ ನ್ಯೂಸ್, ಡೆಸ್ಕ್ : ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವಾಗ ಸರಿಯಾದ ಪ್ರಮಾಣದ ಇಂಧನ ಸಿಗುತ್ತಿದೆಯೇ ಎಂಬ ಅನುಮಾನ ಎಲ್ಲ ವಾಹನ ಸವಾರರ ಮನಸ್ಸಿನಲ್ಲಿ ಬರುತ್ತದೆ. ಕೆಲವರು
ಜನಸ್ಪಂದನ ನ್ಯೂಸ್, ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಒಂದು ಕುಟುಂಬದೊಳಗಿನ ಗಂಭೀರ ಗಲಾಟೆಯ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪತ್ನಿಯೊಬ್ಬರು ತಮ್ಮ
ಜನಸ್ಪಂದನ ನ್ಯೂಸ್, ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ನಡೆದ ಭೀಕರ ಹತ್ಯೆಯೊಂದು ಇದೀಗ ಸಿನಿಮಾವನ್ನೇ ಮೀರಿಸುವ ರೀತಿಯಲ್ಲಿ ಬೆಳಕಿಗೆ ಬಂದಿದೆ. ಅಣ್ಣನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ