General News

ನಾಯಿ ಕಚ್ಚಿದ ಕೆಲವೇ ಗಂಟೆಗಳಲ್ಲಿ ರೇಬೀಸ್‌ ಹೋಲುವ ಲಕ್ಷಣ; ನಾಯಿಯಂತೆ ವರ್ತಿಸಿದ ಯುವಕ.

ನಾಯಿ ಕಚ್ಚಿದ ಕೆಲವೇ ಗಂಟೆಗಳಲ್ಲಿ ರೇಬೀಸ್‌ ಹೋಲುವ ಲಕ್ಷಣ

ಜನಸ್ಪಂದನ ನ್ಯೂಸ್‌, ಉತ್ತರ ಪ್ರದೇಶ : ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಾಯಿ ಕಚ್ಚಿದ ಕೆಲವೇ ಗಂಟೆಗಳಲ್ಲಿ ರೇಬೀಸ್ (Rabies) ಗೆ ಹೋಲುವ ಗಂಭೀರ ಲಕ್ಷಣಗಳು ಕಾಣಿಸಿಕೊಂಡ […]

General News

RRTS ರೈಲಿನಲ್ಲಿ ಜೋಡಿಯ ಅಸಭ್ಯ ವರ್ತನೆ; ವಿಡಿಯೋ ವೈರಲ್.

RRTS ರೈಲಿನಲ್ಲಿ ಯುವ ಜೋಡಿ ಅಸಭ್ಯ ವರ್ತನೆ

ಜನಸ್ಫಂದನ ನ್ಯೂಸ್‌, ಮೀರತ್ :  ದೆಹಲಿ–ಮೀರತ್ ರೀಜಿಯನಲ್ ರಾಪಿಡ್ ಟ್ರಾನ್ಸಿಟ್ ಸಿಸ್ಟಂ (RRTS) ರೈಲಿನೊಳಗೆ ಯುವ ಜೋಡಿಯೊಂದು ಸಾರ್ವಜನಿಕ ಸ್ಥಳಕ್ಕೆ ಅಸಮಂಜಸವೆನ್ನಲಾಗುವ (ಅಸಭ್ಯ ವರ್ತನೆ) ರೀತಿಯಲ್ಲಿ ವರ್ತಿಸಿದ್ದಾರೆಯೆಂಬ

Health and Fitness

ಈ 1 ತಪ್ಪೇ ʼಚಹಾʼ ರುಚಿ ಸಂಪೂರ್ಣ ಹಾಳಾಗಲು ಕಾರಣ; ಹೆಚ್ಚಿನವರು ಇದ್ನೇ ಮಾಡ್ತಾರೆ.

ಈ ಒಂದು ತಪ್ಪೇ ʼಚಹಾʼ ರುಚಿ ಸಂಪೂರ್ಣ ಹಾಳಾಗಲು ಕಾರಣ

ಜನಸ್ಪಂದನ ನ್ಯೂಸ್‌, ಆರೋಗ್ಯ : ಭಾರತದಲ್ಲಿ ಚಹಾ ಎಂದರೆ ಕೇವಲ ಪಾನೀಯವಲ್ಲ, ಅದು ದಿನಚರಿಯ ಒಂದು ಭಾಗ. ಬೆಳಿಗ್ಗೆ ಎದ್ದ ತಕ್ಷಣದ ಟೀ ಯಿಂದ ಹಿಡಿದು ಸಂಜೆ ಸ್ನೇಹಿತರ

General News

ಮಹಿಳೆಯ ಮೇಲೆ ಸಂಚಾರಿ ಪೊಲೀಸ್‌ ಹಲ್ಲೆ ; ವಿಡಿಯೋ ವೈರಲ್‌ ಬಳಿಕ ಅಮಾನತು.

ಮಹಿಳೆಯ ಮೇಲೆ ಸಂಚಾರ ಪೊಲೀಸ್ ಹಲ್ಲೆ ಆರೋಪ

ಜನಸ್ಪಂದನ ನ್ಯೂಸ್‌, ಅಹಮದಾಬಾದ್‌ : ಅಹಮದಾಬಾದ್‌ನ ಪಾಲ್ಡಿ ಪ್ರದೇಶದಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮಹಿಳೆಯೊಂದಿಗೆ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತೀವ್ರ ವಾಗ್ವಾದ ನಡೆಸಿ

Belagavi News

ಬೆಳಗಾವಿ : ಬಾಲಕಿ ಅಪಹರಣ–ಅತ್ಯಾಚಾರ ಪ್ರಕರಣ ; ಸ್ವಾಮಿಗೆ 35 ವರ್ಷ ಜೈಲು.

ಬಾಲಕಿ ಅಪಹರಣ–ಅತ್ಯಾಚಾರ ಪ್ರಕರಣ ; ಸ್ವಾಮಿಗೆ 35 ವರ್ಷ ಜೈಲು

ಜನಸ್ಪಂದನ ನ್ಯೂಸ್‌, ಬೆಳಗಾವಿ : ಹಠಯೋಗಿ ಎಂದು ಹೇಳಿಕೊಂಡಿದ್ದ ಲೋಕೇಶ್ವರ ಮಹಾಸ್ವಾಮಿ (30) ಮೇಲೆ ಬಾಲಕಿ ಅಪಹರಣ ಮತ್ತು ಅತ್ಯಾಚಾರ ಆರೋಪ ಸಾಬೀತಾಗಿದೆ. ಬೆಳಗಾವಿಯ ವಿಶೇಷ ಶೀಘ್ರಗತಿ

General News

ಪೊಲೀಸ್ ವಶದಲ್ಲಿದ್ದ ಆರೋಪಿ ಸಿನಿಮೀಯ ಶೈಲಿಯಲ್ಲಿ ಪರಾರಿ; ವಿಡಿಯೋ ವೈರಲ್.

ಪೊಲೀಸ್ ವಶದಲ್ಲಿದ್ದ ಆರೋಪಿ ಸಿನಿಮೀಯ ಶೈಲಿಯಲ್ಲಿ ಪರಾರಿ

ಜನಸ್ಪಂದನ ನ್ಯೂಸ್‌, ಮ.ಪ್ರ : ಮಧ್ಯಪ್ರದೇಶದ ಹೋಶಂಗಾಬಾದ್ ಹೊರವಲಯದಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಸಿನಿಮೀಯ ಶೈಲಿಯಲ್ಲಿ ತಪ್ಪಿಸಿಕೊಂಡ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

International News

ಖಾಸಗಿ ಅಂಗದಲ್ಲಿ ಮೊಬೈಲ್ ಚಾರ್ಜರ್ ವೈರ್ ಹಾಕಿಕೊಂಡ 16 ರ ಬಾಲಕ.

mobile charger 1

ಜನಸ್ಪಂದನ ನ್ಯೂಸ್‌, ಹೋ ಚಿ ಮಿನ್ಹ್ (ವಿಯೆಟ್ನಾಂ) : ಡಿಸೆಂಬರ್ 7 ರಂದು, 16 ವರ್ಷದ ಬಾಲಕನೊಬ್ಬನು ವಿಚಿತ್ರ ಪ್ರಯೋಗ ಮಾಡುವ ವೇಳೆ ಖಾಸಗಿ ಅಂಗದ ಮೂಲಕ ಮೊಬೈಲ್ ಚಾರ್ಜರ್

Health and Fitness

ಆರೋಗ್ಯ, ಚರ್ಮ ಹಾಗೂ ಕೂದಲಿಗೆ ಟೊಮೆಟೊದ ಅಚ್ಚರಿ ಪ್ರಯೋಜನಗಳು.

ಟೊಮೆಟೊದ ಅಚ್ಚರಿ ಪ್ರಯೋಜನಗಳು

ಜನಸ್ಪಂದನ ನ್ಯೂಸ್‌, ಆರೋಗ್ಯ : ಟೊಮೆಟೊ ತಿನ್ನುವುದರಿಂದ ರಕ್ತ ಪರಿಚಲನೆಯನ್ನು ಹೆಚ್ಚಿಸುವುದು ನಾವು ಬಾಲ್ಯದಿಂದಲೇ ಕೇಳುತ್ತೇವೆ. ಆದರೆ, ಟೊಮೆಟೊ ಅದಕ್ಕಿಂತಲೂ ಹೆಚ್ಚು ಪ್ರಯೋಜನಕಾರಿಯಾಗಿದೆ. ವಿಟಮಿನ್ ಎ, ಬಿ,

Crime News

ಕೇರಳದಲ್ಲಿ ಗರ್ಭಿಣಿ ಮಹಿಳೆ ಮೇಲೆ ಪೊಲೀಸ್ ಹಲ್ಲೆ ; ಸಾರ್ವಜನಿಕರಲ್ಲಿ ಆಕ್ರೋಶ.

ಗರ್ಭಿಣಿ ಮಹಿಳೆ ಮೇಲೆ ಪೊಲೀಸ್ ಹಲ್ಲೆ

ಜನಸ್ಪಂದನ ನ್ಯೂಸ್‌, ಕೊಚ್ಚಿ (ಕೇರಳ) : 2024 ರಲ್ಲಿ ನಡೆದ ಒಂದು ಘಟನೆ ಇದೀಗ ಬೆಳಕಿಗೆ ಬಂದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ರಾಜ್ಯದಾದ್ಯಂತ

General News

ರೂ.110, ರೂ.205 ಗೆ ಪೆಟ್ರೋಲ್–ಡೀಸೆಲ್ ಹಾಕೋ ಟ್ರಿಕ್ಸ್ ಬಿಡಿ ; ಈ ಸಲಹೆ ಪಾಲಿಸಿ.

ಪೆಟ್ರೋಲ್–ಡೀಸೆಲ್ ಹಾಕೋ ಟ್ರಿಕ್ಸ್ ಹೇಳಿದ ಪಂಪ ಉದ್ಯೋಗಿ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪೆಟ್ರೋಲ್ ಅಥವಾ ಡೀಸೆಲ್‌ ತುಂಬಿಸುವಾಗ ಸರಿಯಾದ ಪ್ರಮಾಣದ ಇಂಧನ ಸಿಗುತ್ತಿದೆಯೇ ಎಂಬ ಅನುಮಾನ ಎಲ್ಲ ವಾಹನ ಸವಾರರ ಮನಸ್ಸಿನಲ್ಲಿ ಬರುತ್ತದೆ. ಕೆಲವರು

Viral Video

ಗರ್ಲ್‌ಫ್ರೆಂಡ್ ಜೊತೆಗಿದ್ದ ಪತಿಯನ್ನು ಹಿಡಿದ ಪತ್ನಿ ; ಮಧ್ಯರಸ್ತೆಯಲ್ಲಿ ಭೀಕರ ಗಲಾಟೆ, ವಿಡಿಯೋ ವೈರಲ್.

ಗರ್ಲ್‌ಫ್ರೆಂಡ್ ಜೊತೆಗಿದ್ದಾಗ ಪತಿಯ ಮುಂದೆ ಬಂದ ಪತ್ನಿ

ಜನಸ್ಪಂದನ ನ್ಯೂಸ್‌, ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಒಂದು ಕುಟುಂಬದೊಳಗಿನ ಗಂಭೀರ ಗಲಾಟೆಯ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪತ್ನಿಯೊಬ್ಬರು ತಮ್ಮ

Crime News

ಅನೈತಿಕ ಸಂಬಂಧ ಹೊಂದಿದ್ದ ಆರೋಪ ; ತಮ್ಮನನ್ನೇ ಮಣ್ಣಲ್ಲಿ ಹೋತು ಹಾಕಿದ ಅಣ್ಣ.

ಅನೈತಿಕ ಸಂಬಂಧ

ಜನಸ್ಪಂದನ ನ್ಯೂಸ್‌, ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ನಡೆದ ಭೀಕರ ಹತ್ಯೆಯೊಂದು ಇದೀಗ ಸಿನಿಮಾವನ್ನೇ ಮೀರಿಸುವ ರೀತಿಯಲ್ಲಿ ಬೆಳಕಿಗೆ ಬಂದಿದೆ. ಅಣ್ಣನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ

Scroll to Top