General News

ಅಂಚೆ ಕಚೇರಿ RD ಯೋಜನೆ : ದಿನಕ್ಕೆ ರೂ.200 ಉಳಿಸಿದರೆ 10 ವರ್ಷದಲ್ಲಿ ರೂ.10 ಲಕ್ಷ.

GDS & RRB ನೇಮಕಾತಿ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಅಂಚೆ ಕಚೇರಿ RD ಯೋಜನೆ ಅಡಿಯಲ್ಲಿ [ಅಂಚೆ ಕಚೇರಿ ಆವರ್ತಕ ಠೇವಣಿ (Post Office Recurring Deposit – RD) ಯೋಜನೆ] ದಿನಕ್ಕೆ […]

Viral Video

ಹನುಮಾನ್ ದೇವಾಲಯದಲ್ಲಿ 48 ಗಂಟೆ ಪ್ರದಕ್ಷಿಣೆ ಹಾಕಿದ ನಾಯಿ; ಭಕ್ತರಲ್ಲಿ ಅಚ್ಚರಿ.

ಹನುಮಾನ್ ದೇವಾಲಯದಲ್ಲಿ 48 ಗಂಟೆ ಪ್ರದಕ್ಷಿಣೆ ಹಾಕಿದ ನಾಯಿ.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಹನುಮಾನ್ ದೇವಾಲಯದಲ್ಲಿ ನಿರಂತರ 48 ಗಂಟೆ ಪ್ರದಕ್ಷಿಣೆ ಕಾಹುತ್ತಿರುವ ನಾಯಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಕ್ತರಲ್ಲಿ ಅಚ್ಚರಿ

Crime News

ಧಾರವಾಡ : ಕ್ಷುಲ್ಲಕ ಜಗಳಕ್ಕೆ ಶಾಲಾ ಬಾಲಕರಿಂದ SSLC ವಿದ್ಯಾರ್ಥಿ ಹತ್ಯೆ.

ಶಾಲಾ ಬಾಲಕರಿಂದ SSLC ವಿದ್ಯಾರ್ಥಿ ಹತ್ಯೆ

ಜನಸ್ಪಂದನ ನ್ಯೂಸ್‌, ಧಾರವಾಡ : ಶಾಲಾ ಬಾಲಕರ ಮಧ್ಯೆ ನಡೆದ ಘರ್ಷಣೆ ಕೊನೆಗೆ ಭೀಕರ ದುರಂತಕ್ಕೆ ತಿರುಗಿದೆ. ಎಸ್‌ಎಸ್‌ಎಲ್‌ಸಿ (SSLC) ಓದುತ್ತಿದ್ದ ಬಾಲಕನೊಬ್ಬನನ್ನು ಅದೇ ವಯಸ್ಸಿನ ಮೂವರು

Viral Video

ನಡು ರಸ್ತೆಯಲ್ಲಿ ಸ್ಕೂಟಿ ಚಾಲನೆ ವೇಳೆ ಪತಿಯ ಮೇಲೆ ಪತ್ನಿಯ ಹಲ್ಲೆ; ವಿಡಿಯೋ ವೈರಲ್.

ನಡು ರಸ್ತೆಯಲ್ಲಿ ಸ್ಕೂಟಿ ಚಾಲನೆ ವೇಳೆ ಪತಿಯ ಮೇಲೆ ಪತ್ನಿಯ ಹಲ್ಲೆ

‌ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸೋಷಿಯಲ್ ಮೀಡಿಯಾದಲ್ಲಿ ದಾಂಪತ್ಯ ಕಲಹ (ಹಲ್ಲೆ) ಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಇತ್ತೀಚೆಗೆ ಹರಿದಾಡುತ್ತಿರುವ ಒಂದು

Health and Fitness

ಮಲಗುವ ಮುನ್ನ ಒಂದೇ ಒಂದು ಲವಂಗ ತಿಂದು ಮಲಗಿ, ಆಮೇಲೆ ಅಚ್ಚರಿ ಫಲಿತಾಂಶ ನೋಡಿ.

ಮಲಗುವ ಮುನ್ನ ಒಂದೇ ಲವಂಗ ಸೇವಿಸಿ

ಜನಸ್ಪಂದನ ನ್ಯೂಸ್‌, ಆರೋಗ್ಯ : ನಮ್ಮ ದಿನನಿತ್ಯದ ಆಹಾರದಲ್ಲಿ ಬಳಸುವ ಸಣ್ಣ ಸುವಾಸನೆಯ ಮಸಾಲೆಗಳಲ್ಲಿ ಲವಂಗವೂ ಒಂದು. ಆದರೆ ಇದನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ, ಅದು ದೇಹಕ್ಕೆ

Crime News

34ರ ಟೆಕ್ಕಿ ಮೇಲೆ 18ರ ಯುವಕನ ಓನ್‌ ಸೈಡ್‌ ಲವ್‌; ಲೈಂಗಿಕ ದೌರ್ಜನ್ಯ ಯತ್ನ, ಹಲ್ಲೆ.

ಲೈಂಗಿಕ ದೌರ್ಜನ್ಯ ಯತ್ನ, ಹಲ್ಲೆ

ಜನಸ್ಪಂದನ ನ್ಯೂಸ್‌, ಬೆಂಗಳೂರು: ರಾಮಮೂರ್ತಿ ನಗರದಲ್ಲಿ ನಡೆದ ಮಹಿಳಾ ಟೆಕ್ಕಿ ಶರ್ಮಿಳಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ನೆರೆ ಮನೆಯ ಪಿಯುಸಿ ವಿದ್ಯಾರ್ಥಿಯೊಬ್ಬರನ್ನು

Health and Fitness

ಮೂಗಿನಲ್ಲಿ ದುರ್ಮಾಂಸ ಸಮಸ್ಯೆ: ಲಕ್ಷಣಗಳು, ಕಾರಣಗಳು ಮತ್ತು ಆಯುರ್ವೇದ ಪರಿಹಾರ.

ಮೂಗಿನಲ್ಲಿ ದುರ್ಮಾಂಸ ಸಮಸ್ಯೆ

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಅನೇಕ ಜನರನ್ನು ಬಾಧಿಸುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಮೂಗಿನಲ್ಲಿ ದುರ್ಮಾಂಸ (Nasal Polyps / Abnormal Tissue Growth)

General News

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ: ತಿಂಗಳಿಗೆ ರೂ.5,550 ಗಳಿಸುವ ಅವಕಾಶ.

GDS & RRB ನೇಮಕಾತಿ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ಸುರಕ್ಷಿತ ಹೂಡಿಕೆ ಮತ್ತು ಸ್ಥಿರ ಆದಾಯವನ್ನು ಬಯಸುವ ಜನರು ಅಂಚೆ ಕಚೇರಿ ಯೋಜನೆಗಳತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಮಾರುಕಟ್ಟೆಯ

Crime News

ತಾಯಿ ಸಾವಿನ ಶೋಕದಲ್ಲಿದ್ದ ಪತ್ನಿಯನ್ನೇ ಕೊಂದ ಪತಿ; ಬೆಳಗಾವಿಯಲ್ಲಿ ಹೃದಯವಿದ್ರಾವಕ ದುರಂತ.

ಪತ್ನಿಯನ್ನೇ ಕೊಂದ ಪತಿ

ಜನಸ್ಪಂದನ ನ್ಯೂಸ್‌, ಬೆಳಗಾವಿ (ಬೈಲಹೊಂಗಲ): ತಾಯಿ ಅಗಲಿಕೆಯ ನೋವಿನಲ್ಲಿದ್ದ ಪತ್ನಿಯನ್ನೇ ಗಂಡನೊಬ್ಬ ಭೀಕರವಾಗಿ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದ

Health and Fitness

ಬೆಳಿಗ್ಗೆ ಮಾಡುವ ಈ ತಪ್ಪುಗಳಿಂದ ಅಕಾಲಿಕ ವಯಸ್ಸಾಗುತ್ತಿದೆಯೇ? ತಜ್ಞರ ಎಚ್ಚರಿಕೆ.

morning mistakes that cause premature aging 1

ಜನಸ್ಪಂದನ ನ್ಯೂಸ್‌, ಆರೋಗ್ಯ : ವಯಸ್ಸು ಹೆಚ್ಚಾಗುತ್ತಿದ್ದಂತೆ ಎಲ್ಲರೂ ಆರೋಗ್ಯವಾಗಿಯೂ, ಸಾಧ್ಯವಾದರೆ ಯೌವ್ವನದಿಂದಲೂ ಕಾಣಲು ಬಯಸುವುದು ಸಹಜ. ಸೌಂದರ್ಯ ಮತ್ತು ಚೈತನ್ಯವನ್ನು ಕಾಪಾಡಿಕೊಳ್ಳುವುದು ತಪ್ಪಲ್ಲ. ಆದರೆ, ದಿನನಿತ್ಯದ

National News

ರಸ್ತೆ ಅಪಘಾತ ತಡೆಗೆ ಹೊಸ ತಂತ್ರಜ್ಞಾನ: 2026ರಿಂದ ಎಲ್ಲಾ ವಾಹನಗಳಿಗೆ V2V.

2026ರಿಂದ ಎಲ್ಲಾ ವಾಹನಗಳಿಗೆ V2V

ಜನಸ್ಪಂದನ ನ್ಯೂಸ್‌, ನವದೆಹಲಿ: ಭಾರತದಾದ್ಯಂತ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಅತ್ಯಾಧುನಿಕ ವಾಹನದಿಂದ ವಾಹನಕ್ಕೆ (Vehicle-to-Vehicle – V2V) ಸಂವಹನ ತಂತ್ರಜ್ಞಾನವನ್ನು ಪರಿಚಯಿಸಲು

Crime News

ತುಮಕೂರು ಬಳಿ ಭೀಕರ ಅಪಘಾತ: ಲಾರಿಗೆ ಕ್ರೂಸರ್ ಡಿಕ್ಕಿ, 4 ಅಯ್ಯಪ್ಪ ಮಾಲಾಧಾರಿಗಳು ಮೃತ್ಯು

ತುಮಕೂರು ಬಳಿ ಭೀಕರ ಅಪಘಾತ

ಜನಸ್ಪಂದನ ನ್ಯೂಸ್‌, ತುಮಕೂರು : ತುಮಕೂರು ತಾಲೂಕಿನ ಕೋರಾ ಸಮೀಪ ಇಂದು (ದಿ.09) ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸಾವನ್ನಪ್ಪಿರುವ

Scroll to Top