Job

ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಲು ಜ.31 ಕೊನೆಯ ದಿನ.

ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ

ಜನಸ್ಪಂದನ ನ್ಯೂಸ್‌, ನೌಕರಿ : ಕೇಂದ್ರ ಸರ್ಕಾರದ ಪ್ರತಿಷ್ಠಿತ ಮತ್ತು ವಿಶ್ವಾಸಾರ್ಹ ಇಲಾಖೆಯಲ್ಲಿ ಉದ್ಯೋಗ ಪಡೆಯುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಆದಾಯ ತೆರಿಗೆ […]

General News

ಪ್ರೀತಿ-ಪ್ರೇಮದ ಹೆಸರಿನಲ್ಲಿ 3 ಮದುವೆ: ಲಕ್ಷಾಂತರ ರೂ. ವಂಚಿಸಿದ ಮಹಿಳೆ.

ಪ್ರೀತಿ-ಪ್ರೇಮದ ಹೆಸರಿನಲ್ಲಿ 3 ಮದುವೆ

ಜನಸ್ಪಂದನ ನ್ಯೂಸ್, ದೊಡ್ಡಬಳ್ಳಾಪುರ: ಪ್ರೀತಿ ಹಾಗೂ ಮದುವೆಯ ಹೆಸರಿನಲ್ಲಿ ಪುರುಷರನ್ನು ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ದೊಡ್ಡಬಳ್ಳಾಪುರ ತಾಲೂಕಿನ ಮಹಿಳೆಯೊಬ್ಬಳ ವಿರುದ್ಧ

Job

SBI ನೇಮಕಾತಿ 2026: ಸರ್ಕಲ್ ಬೇಸ್‌ಡ್ ಆಫೀಸರ್ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಆಹ್ವಾನ.

SBI ನೇಮಕಾತಿ 2026

ಜನಸ್ಪಂದನ ನ್ಯೂಸ್‌, ನೌಕರಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಸರ್ಕಲ್ ಬೇಸ್‌ಡ್ ಆಫೀಸರ್ (CBO) ನೇಮಕಾತಿ 2026 ಅಧಿಸೂಚನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

Crime News

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ ನಿದ್ರಾಜನಕ ಇಂಜೆಕ್ಷನ್ ನೀಡಿ ಪೋಷಕರನ್ನೇ ಕೊಂದಳಾ ನರ್ಸ್.!

ನಿದ್ರಾಜನಕ ಇಂಜೆಕ್ಷನ್

ಜನಸ್ಪಂದನ ನ್ಯೂಸ್‌, ಹೈದರಾಬಾದ್‌ : ವಿಕಾರಾಬಾದ್ ಜಿಲ್ಲೆಯ ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದಲ್ಲಿ ಸಂಭವಿಸಿದ ಭೀಕರ ಘಟನೆ ಜನರಲ್ಲಿ ಭಾರೀ ಆಘಾತಕ್ಕೆ ಕಾರಣವಾಗಿದೆ. ತನ್ನ ವೃತ್ತಿಪರ ಜ್ಞಾನವನ್ನು

General News

ಅವಧಿ ಮೀರಿದ ಮಾತ್ರೆಗಳನ್ನು ಡಸ್ಟ್‌ಬಿನ್‌ಗೆ ಹಾಕುವ ಮೊದಲು ತಿಳಿಯಲೇಬೇಕಾದ ಮಾಹಿತಿ.

ಅವಧಿ ಮೀರಿದ ಮಾತ್ರೆ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಅವಧಿ ಮೀರಿದ ಮಾತ್ರೆಗಳು (Expire Medicines) ಎಂದರೆ ತಕ್ಷಣವೇ ಕಸದ ಬುಟ್ಟಿಗೆ ಹಾಕಬೇಕು ಎನ್ನುವ ಮನೋಭಾವನೆ ಬಹುತೇಕ ಎಲ್ಲರಲ್ಲೂ ಇದೆ. ಆದರೆ

General News

ಸಂಗಾತಿಯೊಂದಿಗೆ ರೂಮ್ ಬುಕ್ ಮಾಡುವ ಮುನ್ನ ಈ ಸುರಕ್ಷತಾ ಸೂಚನೆಗಳನ್ನು ತಿಳಿದುಕೊಳ್ಳಿ.

ಸಂಗಾತಿಯೊಂದಿಗೆ ರೂಮ್ ಬುಕ್

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಹನಿಮೂನ್, ಟ್ರಿಪ್ ಅಥವಾ ದೇಶ-ವಿದೇಶ ಪ್ರವಾಸ ಮಾಡುವಾಗ ನವ ವಿವಾಹಿತರು ಮತ್ತು ಪ್ರೇಮಿಗಳು ಹೋಟೆಲ್‌ಗಳು ಅಥವಾ ಲಾಡ್ಜ್‌ಗಳನ್ನು ಆಯ್ಕೆ ಮಾಡುತ್ತಾರೆ. ಇದರಿಂದ

Belagavi News

ಬೆಳಗಾವಿ : ವೇಲ್‌ನಿಂದ ಕಟ್ಟಿಕೊಂಡು ಮಲಪ್ರಭಾ ನದಿಗೆ ಹಾರಿದ ಪ್ರೇಮಿಗಳು.

ನದಿಗೆ ಹಾರಿದ ಪ್ರೇಮಿಗಳು

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ಇಂದು ಬೆಳಗಿನ ಜಾವ ಸಂಭವಿಸಿದ್ದು, ಯುವ ಜೋಡಿಯೊಂದು ತಮ್ಮ ಜೀವನಕ್ಕೆ

Crime News

ಮದುವೆಗೆ ನಿರಾಕರಣೆ: ಪ್ರಿಯತಮೆ ತಲೆ ಕತ್ತರಿಸಿ ಯಮುನಾ ನದಿಗೆ ಎಸೆದ ಪ್ರಿಯಕರ.

ಯಮುನಾ ನದಿ

ಜನಸ್ಪಂದನ ನ್ಯೂಸ್‌, ಆಗ್ರಾ : ಉತ್ತರ ಪ್ರದೇಶದ ಆಗ್ರಾದಲ್ಲಿ ಜನರಿಗೆ ಶಾಕ್ ನೀಡುವಂತಹ ಹತ್ಯೆಯ ಪ್ರಕರಣ ನಡೆದಿದೆ. 30 ವರ್ಷದ ವಿನಯ್ ಸಿಂಗ್, ತಮ್ಮ ಸಹೋದ್ಯೋಗಿ 32

National News

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತ ; 6 ಜನರ ಸಾವಿನ ಶಂಕೆ.

ಅಜಿತ್ ಪವಾರ್

ಜನಸ್ಪಂದನ ನ್ಯೂಸ್, ಬಾರಾಮತಿ: ಮಹಾರಾಷ್ಟ್ರದ ಬಾರಾಮತಿ ಸಮೀಪ ಇಂದು ಬೆಳಿಗ್ಗೆ ಸಣ್ಣ ವಿಮಾನವೊಂದು ಅಪಘಾತಕ್ಕೀಡಾದ ಘಟನೆ ರಾಜ್ಯಾದ್ಯಂತ ಆತಂಕ ಮೂಡಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ವಿಮಾನದಲ್ಲಿ

General News

ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್‌; 8 ಪ್ರಯಾಣಿಕರಿಗೆ ಗಾಯ.

ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್‌

ಜನಸ್ಪಂದನ ನ್ಯೂಸ್, ಚಿತ್ರದುರ್ಗ: ಚಿತ್ರದುರ್ಗದಲ್ಲಿ ಬಸ್ ಅಪಘಾತದ ಘಟನೆ ಮಾಸುವ ಮುನ್ನವೇ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಭಯಾನಕ ಅವಘಡ ನಡೆದಿದೆ. ಹೊಸನಗರ ತಾಲೂಕಿನ ಸೂಡೂರು ಸಮೀಪ ಚಲಿಸುತ್ತಿದ್ದ

Viral Video

ನಿಷ್ಠೆಗೆ ಸಾಕ್ಷಿ: 4 ದಿನ ಮಾಲೀಕನ ಶವ ಕಾವಲು ಕಾಯ್ದ ನಾಯಿ; ವಿಡಿಯೋ ವೈರಲ್‌.

ಮಾಲೀಕನ ಶವ ಕಾವಲು ಕಾಯ್ದ ನಾಯಿ

ಜನಸ್ಪಂದನ ನ್ಯೂಸ್, ಶಿಮ್ಲಾ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೌರ್ ಪ್ರದೇಶದಲ್ಲಿ ನಡೆದ ಮನಕಲಕುವ ಘಟನೆಯೊಂದು ದೇಶಾದ್ಯಂತ ಗಮನ ಸೆಳೆದಿದೆ. ದಟ್ಟ ಹಿಮಪಾತದ ಮಧ್ಯೆ ಮೃತಪಟ್ಟ

General News

ಅಕ್ರಮ ಸಂಬಂಧ ಹೊಂದಿದ್ದ ಪತ್ನಿ; ಪ್ರಿಯಕರನ ಜೊತೆ ಮದುವೆ ಮಾಡಿಸಿದ ಪತಿ.

ಅಕ್ರಮ ಸಂಬಂಧ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಅನೇಕ ಅಸಾಮಾನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಅನೈತಿಕ ಸಂಬಂಧ / ಅಕ್ರಮ ಸಂಬಂಧ

Scroll to Top