Crime News

ಎನ್‌ಎಚ್-66ರಲ್ಲಿ ಭೀಕರ ರಸ್ತೆ ಅಪಘಾತ: ಆರು ವಿದ್ಯಾರ್ಥಿಗಳಿದ್ದ ಕಾರು ಪಲ್ಟಿ.

ಎನ್‌ಎಚ್-66ರಲ್ಲಿ ಭೀಕರ ರಸ್ತೆ ಅಪಘಾತ

ಜನಸ್ಪಂದನ ನ್ಯೂಸ್‌, ಉಡುಪಿ : ಉಡುಪಿ ಜಿಲ್ಲೆ ತೆಕ್ಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ–66ರ ಕನ್ನುಕೆರೆ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ […]

Crime News, General News

ಕಾಲೇಜು ತರಗತಿಯಲ್ಲಿ ಗುಂಡಿನ ದಾಳಿಗೆ ವಿದ್ಯಾರ್ಥಿನಿ ಬಲಿ ; ಆರೋಪಿ ಆತ್ಮಹತ್ಯೆ.!

ಕಾಲೇಜು ತರಗತಿಯಲ್ಲಿ ಗುಂಡಿನ ದಾಳಿಗೆ ವಿದ್ಯಾರ್ಥಿನಿ ಬಲಿ

ಜನಸ್ಪಂದನ ನ್ಯೂಸ್‌, ಪಂಜಾಬ್ : ದೇಶವನ್ನು ಬೆಚ್ಚಿ ಬೀಳಿಸುವ ಮತ್ತೊಂದು ಭೀಕರ ಘಟನೆ ಪಂಜಾಬ್‌ನ ತರನ್ ತರಣ್ ಜಿಲ್ಲೆಯಲ್ಲಿ ನಡೆದಿದೆ. ಕಾಲೇಜಿನ ತರಗತಿಯೊಳಗೆ ನುಗ್ಗಿದ ವಿದ್ಯಾರ್ಥಿಯೊಬ್ಬ ತನ್ನ

Crime News

ಕೌಟುಂಬಿಕ ಕಲಹಕ್ಕೆ ನೊಂದು 22 ವರ್ಷದ ಗೃಹಿಣಿ ಆತ್ಮಹತ್ಯೆ.!

22 ವರ್ಷದ ಗೃಹಿಣಿ ಆತ್ಮಹತ್ಯೆ

ಜನಸ್ಪಂದನ ನ್ಯೂಸ್‌, ಬೀದರ್ (ಬಸವಕಲ್ಯಾಣ): ಗಂಡ ಪ್ರತಿದಿನ ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದ ಕಾರಣದಿಂದ ಮನನೊಂದಿದ್ದ 22 ವರ್ಷದ ಯುವ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ

Crime News

ಕರ್ನಾಟಕ ಮೂಲದ ಒಂದೇ ಕುಟುಂಬದ 4 ಮಂದಿ ಬಿಹಾರದಲ್ಲಿ ಆತ್ಮಹತ್ಯೆ.!

ಕರ್ನಾಟಕ ಮೂಲದ ಒಂದೇ ಕುಟುಂಬದ 4 ಮಂದಿ ಬಿಹಾರದಲ್ಲಿ ಆತ್ಮಹತ್ಯೆ

ಜನಸ್ಪಂದನ ನ್ಯೂಸ್‌, ನಾಲಂದಾ (ಬಿಹಾರ) : ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಒಂದೇ ಕುಟುಂಬದ ನಾಲ್ವರು ಸದಸ್ಯರು ಬಿಹಾರದ ನಾಲಂದಾ ಜಿಲ್ಲೆಯ ರಾಜಗೀರ್‌ನ ಧರ್ಮಶಾಲೆಯೊಂದರಲ್ಲಿ ನೇಣು ಬಿಗಿದ

Viral Video

ಸೊಲ್ಲಾಪುರದಲ್ಲಿ 17ನೇ ಮಹಡಿಯಿಂದ ಜಿಗಿದ ಉದ್ಯಮಿ; ವಿಡಿಯೋ ವೈರಲ್.

ಸೊಲ್ಲಾಪುರದಲ್ಲಿ 17ನೇ ಮಹಡಿಯಿಂದ ಜಿಗಿದ ಉದ್ಯಮಿ

ಜನಸ್ಪಂದನ ನ್ಯೂಸ್‌, ಸೊಲ್ಲಾಪುರ : ಸೊಲ್ಲಾಪುರ ನಗರದ ಪ್ರಸಿದ್ಧ ‘ಮುಲ್ತಾನಿ ಬೇಕರಿ’ಯ ಮಾಲೀಕ ಹಾಗೂ ಹೆಸರಾಂತ ಉದ್ಯಮಿ ಸುನಿಲ್ ಮೋತಿಲಾಲ್ ಸದರಂಗಾನಿ (59) ಅವರು ಗುರುವಾರ (ದಿ.05)

General News

ನಡುರಸ್ತೆಯಲ್ಲಿಯೇ ಮಹಿಳೆಗೆ 15 ನಿಮಿಷ ಲೈಂಗಿಕ ಕಿರುಕುಳ: ಸಿಸಿಟಿವಿ ವೈರಲ್.

ಮಹಿಳೆಗೆ ಲೈಂಗಿಕ ಕಿರುಕುಳ

ಜನಸ್ಪಂದನ ನ್ಯೂಸ್ ಡೆಸ್ಕ್ : ಮಹಾರಾಷ್ಟ್ರದಲ್ಲಿ ಮತ್ತೊಂದು ಮಹಿಳೆಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಜನರಲ್ಲಿ ಆತಂಕ ಮೂಡಿಸಿದೆ. ಛತ್ರಪತಿ ಸಂಭಾಜಿ ನಗರದಲ್ಲಿ ಜನವರಿ 31ರ ಮುಂಜಾನೆ

International News

20 ವರ್ಷ ಪತಿ–ಪತ್ನಿ ನಡುವೆ ಮಾತಿಲ್ಲ, ಆದರೂ ಮೂವರು ಮಕ್ಕಳು: ಜಪಾನ್‌ನ ವಿಚಿತ್ರ ದಾಂಪತ್ಯ.

20 ವರ್ಷ ಪತಿ–ಪತ್ನಿ ನಡುವೆ ಮಾತಿಲ್ಲ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ದೀರ್ಘಕಾಲದ ಮತ್ತು ಯಶಸ್ವಿ ದಾಂಪತ್ಯ ಜೀವನದ ಗುಟ್ಟು ಏನು ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ನಂಬಿಕೆ, ಸಹನೆ, ಹೊಂದಾಣಿಕೆ ಮತ್ತು ಉತ್ತಮ ಸಂವಹನವೇ

Health and Fitness

ಕೇವಲ 15 ನಿಮಿಷ: ಪಾರ್ಶ್ವವಾಯು ಅಪಾಯ 40% ಕಡಿಮೆ ಮಾಡುವ ಜಪಾನೀಸ್ ರಹಸ್ಯ.

ಪಾರ್ಶ್ವವಾಯು ಅಪಾಯ 40% ಕಡಿಮೆ ಮಾಡುವ ಜಪಾನೀಸ್ ರಹಸ್ಯ

ಜನಸ್ಪಂದನ ನ್ಯೂಸ್ ಡೆಸ್ಕ್: ಜಪಾನ್ ವಿಶ್ವದಲ್ಲೇ ಅತಿ ಹೆಚ್ಚು ಶತಾಯುಷಿಗಳನ್ನು ಹೊಂದಿರುವ ದೇಶವೆಂದು ಪರಿಗಣಿಸಲಾಗಿದೆ. ದೀರ್ಘಾಯುಷ್ಯ, ಕಡಿಮೆ ರೋಗಭಾಧೆ ಮತ್ತು ಚುರುಕಾದ ಜೀವನಶೈಲಿಗೆ ಜಪಾನಿಯರ ಸರಳ ಆದರೆ

Health and Fitness

ನಿಮ್ಮ ಹುಟ್ಟಿದ ದಿನಾಂಕವೇ ನಿಮ್ಮ ಆರೋಗ್ಯ ಸಮಸ್ಯೆಗಳ ರಹಸ್ಯವನ್ನ ಹೇಳುತ್ತಾ?

ಹುಟ್ಟಿದ ದಿನಾಂಕವೇ ನಿಮ್ಮ ಆರೋಗ್ಯ ಸಮಸ್ಯೆಗಳ ರಹಸ್ಯವನ್ನ ಹೇಳುತ್ತಾ?

ಜನಸ್ಪಂದನ ನ್ಯೂಸ್‌, ಆರೋಗ್ಯ : ಕೆಲವೊಮ್ಮೆ ನಮ್ಮಲ್ಲಿ ಹಲವರಿಗೆ ಒಂದು ಪ್ರಶ್ನೆ ಕಾಡುತ್ತದೆ — “ಈ ಆರೋಗ್ಯ ಸಮಸ್ಯೆ ನನಗೆ ಮಾತ್ರ ಯಾಕೆ ಬರುತ್ತಿದೆ? ಇತರರಿಗೆ ಯಾಕೆ

Health and Fitness

ಮಧುಮೇಹ ನಿಯಂತ್ರಣಕ್ಕೆ ಈ ಬೀಜಗಳು ಕೆಲಸ ಮಾಡುತ್ತವೆಯಾ? ತಜ್ಞರ ಸ್ಪಷ್ಟನೆ.!

ಮಧುಮೇಹ ನಿಯಂತ್ರಣಕ್ಕೆ ಖರ್ಜೂರದ ಬೀಜಗಳು

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದಿನ ವೇಗದ ಜೀವನಶೈಲಿ, ಅಸಮತೋಲನ ಆಹಾರ ಪದ್ಧತಿ, ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಹೆಚ್ಚುತ್ತಿರುವ ಮಾನಸಿಕ ಒತ್ತಡಗಳ ಪರಿಣಾಮವಾಗಿ ನವಜಾತ ಶಿಶುವಿನಿಂದ

Health and Fitness

ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಎಲೆಗಳ ಉಪಯೋಗ ತಿಳಿದುಕೊಳ್ಳಿ.!

ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದೀರಾ?

ಜನಸ್ಪಂದನ ನ್ಯೂಸ್‌, ಆರೋಗ್ಯ : ಪ್ರಸ್ತುತ ಯುಗದಲ್ಲಿ ಜನರ ಆಹಾರ ಪದ್ಧತಿಯಲ್ಲಿ ಆಗಿರುವ ಬದಲಾವಣೆಗಳು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಅದರಲ್ಲೂ ಪ್ರಮುಖವಾಗಿ ಕಂಡುಬರುತ್ತಿರುವ ಸಮಸ್ಯೆ ಎಂದರೆ

Viral Video

“5 ವರ್ಷಗಳ ನಂತರ ಮಾಲಿಕನನ್ನು ಕಂಡ ನಾಯಿ” ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ.

5 ವರ್ಷಗಳ ನಂತರ ಮಾಲಿಕನನ್ನು ಕಂಡ ನಾಯಿ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನಾಯಿ ಮತ್ತು ಮಾನವನ ನಡುವಿನ ಸಂಬಂಧವು ಮಾತಿನಲ್ಲಿ ವಿವರಿಸಲು ಅಸಾಧ್ಯವಾದಷ್ಟು ಆಳವಾದದ್ದು. ಒಂದು ತುಣುಕು ಪ್ರೀತಿ, ಸ್ವಲ್ಪ ಕಾಳಜಿ ತೋರಿಸಿದರೂ ಸಾಕು

Scroll to Top