General News

ದೇಶಾದ್ಯಂತ ಹೊಸ ಬಾಡಿಗೆ ನಿಯಮ 2026 ಜಾರಿ: ಡಿಪಾಸಿಟ್ ಮಿತಿ, ಒಪ್ಪಂದ ಕಡ್ಡಾಯ – ಬಾಡಿಗೆ ಏರಿಕೆ ಬಗ್ಗೆ ಸಂಪೂರ್ಣ ಮಾಹಿತಿ.!

ದೇಶಾದ್ಯಂತ ಹೊಸ ಬಾಡಿಗೆ ನಿಯಮ 2026 ಜಾರಿ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಭಾರತದಲ್ಲಿ ಬಾಡಿಗೆ ಮನೆಗಳ ಮಾರುಕಟ್ಟೆಯಲ್ಲಿ ಪಾರದರ್ಶಕತೆ ತರಲು ಹಾಗೂ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವಿವಾದಗಳನ್ನು ಕಡಿಮೆ ಮಾಡಲು ಕೇಂದ್ರ […]

Health and Fitness

ನೇರಳೆ ಹಣ್ಣು ತಿಂದ ತಕ್ಷಣ ನೀರು ಕುಡಿದರೆ ಏನಾಗುತ್ತದೆ? ತಜ್ಞರ ಎಚ್ಚರಿಕೆ ಏನು?

ನೇರಳೆ ಹಣ್ಣು ತಿಂದ ತಕ್ಷಣ ನೀರು ಕುಡಿದರೆ ಏನಾಗುತ್ತದೆ

ಜನಸ್ಪಂದನ ನ್ಯೂಸ್‌ ಡೆಸ್ಕ್‌: ಮಧುಮೇಹದಿಂದ ಹಿಡಿದು ಹೊಟ್ಟೆಯ ಹಲವು ಸಮಸ್ಯೆಗಳವರೆಗೆ ಸಹಾಯಕವಾಗುವ ಹಣ್ಣುಗಳಲ್ಲಿ ನೇರಳೆ (ಜಾಮೂನ್) ಪ್ರಮುಖವಾಗಿದೆ. ಈ ಹಣ್ಣನ್ನು ಆರೋಗ್ಯ ತಜ್ಞರು ಬಹುಪಾಲು ವೇಳೆ ‘ಸೂಪರ್‌ಫುಡ್’

Viral Video

10ನೇ ತರಗತಿ ವಿದ್ಯಾರ್ಥಿಯಿಂದ ಶಿಕ್ಷಕನ ಮೇಲೆ ಹಲ್ಲೆ; ಘಟನೆ ವಿಡಿಯೋ ವೈರಲ್.!

10ನೇ ತರಗತಿ ವಿದ್ಯಾರ್ಥಿಯಿಂದ ಶಿಕ್ಷಕನ ಮೇಲೆ ಹಲ್ಲೆ

ಜನಸ್ಪಂದನ ನ್ಯೂಸ್‌, ಕೃಷ್ಣಾ (ಆ.ಪ್ರ) : ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಶಾಲಾ ಆವರಣದಲ್ಲಿ ನಡೆದ ಘಟನೆ ಸದ್ಯ ದೊಡ್ಡ ಚರ್ಚೆಗೆ ಕಾರಣವಾಗಿದೆ. 10ನೇ ತರಗತಿಯ ವಿದ್ಯಾರ್ಥಿಯೊಬ್ಬನು ಶಿಕ್ಷಕನ

General News

ಪ್ರಿಯಕರ ಬಿಡುಗಡೆಗೆ ಮೊಬೈಲ್ ಟವರ್ ಏರಿದ ಯುವತಿ ; ಮುಂದೆನಾಯ್ತು ವಿಡಿಯೋ ನೋಡಿ.!

ಪ್ರಿಯಕರ ಬಿಡುಗಡೆಗೆ ಮೊಬೈಲ್ ಟವರ್ ಏರಿದ ಯುವತಿ

ಜನಸ್ಪಂದನ ನ್ಯೂಸ್‌, ಬಿಹಾರ : ಬಿಹಾರ ರಾಜ್ಯದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಭಾನುವಾರ ವಿಚಿತ್ರ ಹಾಗೂ ಆತಂಕಕಾರಿ ಘಟನೆೊಂದು ನಡೆದಿದೆ. ತನ್ನ ಪ್ರಿಯಕರನನ್ನು ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಬೇಕು

Crime News

ಗುರುಕುಲ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯಿಂದ ದಾಳಿ: ಓರ್ವ ವಿದ್ಯಾರ್ಥಿ ಸಾವು, 7 ಮಂದಿಗೆ ಗಂಭೀರ ಗಾಯ.!

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯಿಂದ ದಾಳಿ

ಜನಸ್ಪಂದನ ನ್ಯೂಸ್‌, ಬಳ್ಳಾರಿ: ಜಿಲ್ಲೆಯ ಗುರುಕುಲ ವಸತಿ ಶಾಲೆಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಘಟನೆಯೊಂದು ಓರ್ವ ವಿದ್ಯಾರ್ಥಿ ಸಾವಿಗೆ ಕಾರಣವಾಗಿದ್ದು, ಇನ್ನೂ ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

Crime News

ನಿಗೂಢ ಸಾವು: ದೇವಸ್ಥಾನದ ಶೌಚಾಲಯದಲ್ಲಿ ಇಬ್ಬರು ವಿದ್ಯಾರ್ಥಿನಿಯರ ಮೃತದೇಹ ಪತ್ತೆ.!

ವಿದ್ಯಾರ್ಥಿನಿಯರ ಮೃತದೇಹ ಪತ್ತೆ

ಜನಸ್ಪಂದನ ನ್ಯೂಸ್‌, ಗುಜರಾತ್‌: ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಹೊರಟಿದ್ದ ಇಬ್ಬರು ವಿದ್ಯಾರ್ಥಿನಿಯರ ಮೃತದೇಹ ದೇವಸ್ಥಾನದ ಶೌಚಾಲಯದಲ್ಲಿ ಪತ್ತೆಯಾಗಿರುವ ದುರ್ಘಟನೆ ಗುಜರಾತ್‌ನಲ್ಲಿ ಶನಿವಾರ (ಮಾರ್ಚ್‌ 7)

Viral Video

ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ? ವಿಡಿಯೋ ವೈರಲ್.!

ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ?

‌ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಉತ್ತರ ಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ ಎನ್ನಲಾದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಂಡಿರುವುದಾಗಿ ಆರೋಪಿಸಲಾದ ಶಿಕ್ಷಕಿಯೊಬ್ಬರ

Health and Fitness

ಮಧುಮೇಹ ಮತ್ತು ಹೃದಯದ ಆರೋಗ್ಯಕ್ಕೆ ಅರಿಶಿಣವೇ ರಾಮಬಾಣ..! ತಿಳಿದುಕೊಳ್ಳಿ ಅದರ ಅದ್ಭುತ ಲಾಭಗಳು

ಮಧುಮೇಹ ಮತ್ತು ಹೃದಯದ ಆರೋಗ್ಯಕ್ಕೆ ಅರಿಶಿಣವೇ ರಾಮಬಾಣ

ಜನಸ್ಪಂದನ ನ್ಯೂಸ್, ಆರೋಗ್ಯ : ಭಾರತೀಯ ಸಂಸ್ಕೃತಿಯಲ್ಲಿ ಅರಿಶಿಣ (Turmeric) ಕ್ಕೆ ಅತ್ಯಂತ ಗೌರವದ ಸ್ಥಾನವಿದೆ. ನಮ್ಮ ಅಡುಗೆ ಮನೆಯಲ್ಲಿ ಪ್ರತಿದಿನ ಬಳಸುವ ಈ ಸಾಮಾನ್ಯ ಪದಾರ್ಥ

Viral Video

ಕುಡಿದ ಮತ್ತಿನಲ್ಲಿ ನಡುಬೀದಿಯಲ್ಲಿ ಪ್ರೇಮಿಗಳ ಜಂಗೀ ಕುಸ್ತಿ; ಪ್ರಕರಣ ದಾಖಲು.!

ಕುಡಿದ ಮತ್ತಿನಲ್ಲಿ ನಡುಬೀದಿಯಲ್ಲಿ ಪ್ರೇಮಿಗಳ ಜಂಗೀ ಕುಸ್ತಿ

ಜನಸ್ಪಂದನ ನ್ಯೂಸ್‌, ತಿರುವನಂತಪುರಂ : ಕೇರಳದ ರಾಜಧಾನಿ ತಿರುವನಂತಪುರಂ (Thiruvananthapuram) ನಲ್ಲಿ ಕುಡಿದ ಮತ್ತಿನಲ್ಲಿ ನಡೆದ ಪ್ರೇಮಿಗಳ ಜಂಗೀ ಕುಸ್ತಿ (ಬೀದಿ ಜಗಳ) ಯ ವಿಡಿಯೋ ಸಾಮಾಜಿಕ

Viral Video

ಡ್ಯಾನ್ಸ್ ಮಾಡಿದ ಪುಟ್ಟ ಹುಡುಗಿ: ಬೆನ್ನಟ್ಟಿದ ಹುಂಜ; ವೈರಲ್ ವಿಡಿಯೋ.

ಡ್ಯಾನ್ಸ್ ಮಾಡಿದ ಪುಟ್ಟ ಹುಡುಗಿ: ಬೆನ್ನಟ್ಟಿದ ಹುಂಜ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾನ್ಯವಾಗಿ ಪುಟ್ಟ ಮಕ್ಕಳು ತುಂಟಾಟಗಳಲ್ಲಿ ತೊಡಗಿಸಿಕೊಳ್ಳುವುದು ಸಹಜ. ಏನಾದರೂ ಹೊಸದಾಗಿ ಪ್ರಯತ್ನಿಸಲು ಹೋಗಿ ಸಣ್ಣಪುಟ್ಟ ಎಡವಟ್ಟುಗಳನ್ನು ಮಾಡಿಕೊಳ್ಳುವುದು ಕೂಡ ಮಕ್ಕಳ ವಯಸ್ಸಿನ

International News

ಕೆನಡಾದಲ್ಲಿ ಪಂಜಾಬ್ ಮೂಲದ ಯೂಟ್ಯೂಬರ್ ನ್ಯಾನ್ಸಿ ಗ್ರೆವಾಲ್ ಹತ್ಯೆ: ತನಿಖೆ ಶುರು.!

ಯೂಟ್ಯೂಬರ್ ನ್ಯಾನ್ಸಿ ಗ್ರೆವಾಲ್ ಹತ್ಯೆ

ಜನಸ್ಪಂದನ ನ್ಯೂಸ್‌, ಕೆನಡಾ : ಕೆನಡಾದಲ್ಲಿ ಪಂಜಾಬ್ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮತ್ತು ಯೂಟ್ಯೂಬರ್ ನ್ಯಾನ್ಸಿ ಗ್ರೆವಾಲ್ ಹತ್ಯೆ ಪ್ರಕರಣ ಇಡೀ ದೇಶದ ಗಮನ ಸೆಳೆದಿದೆ. ಸಾಮಾಜಿಕ

General News

ಕಾಲೇಜು ಫೇರ್‌ವೆಲ್‌ನಲ್ಲಿ ದುರಂತ: ಭಾಷಣದ ವೇಳೆ ಕುಸಿದು ಬಿದ್ದು B.Sc ವಿದ್ಯಾರ್ಥಿನಿ ಸಾವು.!

B.Sc ವಿದ್ಯಾರ್ಥಿನಿ ಸಾವು

ಜನಸ್ಪಂದನ ನ್ಯೂಸ್‌, ಹಮೀರ್‌ಪುರ (ಹಿ.ಪ್ರ) : ಹಿಮಾಚಲ ಪ್ರದೇಶದಲ್ಲಿ ಹೃದಯ ಕಲುಕುವ ಘಟನೆ ಒಂದು ಸಂಭವಿಸಿದ್ದು, ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಯುವ ವಿದ್ಯಾರ್ಥಿನಿ

Scroll to Top