Kannada News

General News

ಒಡಿಶಾದಲ್ಲಿ ಅಲೆಮಾರಿ ನಾಯಿಯ ಅದ್ಭುತ ಸಾಹಸ: 30 ಮಕ್ಕಳ ಪ್ರಾಣ ಉಳಿಸಲು ತನ್ನ ಜೀವವನ್ನೇ ಅರ್ಪಿಸಿದ ‘ಕಾಳಿ’!

ಹಾವಿನಿಂದ 30 ಮಕ್ಕಳ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ಅಲೆಮಾರಿ ನಾಯಿ “ಕಾಳಿ”

ಜನಸ್ಪಂದನ ನ್ಯೂಸ, ಮಯೂರಭಂಜ್ (ಒಡಿಶಾ) : ಒಡಿಶಾದ ಒಂದು ಶಾಂತ ಗ್ರಾಮದಲ್ಲಿ ಸಾಮಾನ್ಯವಾಗಿ ಆರಂಭವಾದ ಒಂದು ದಿನ, ಇದೀಗ ಅಪರೂಪದ ಧೈರ್ಯದ ಕಥೆಯಾಗಿ ದೇಶದಾದ್ಯಂತ ಜನರ ಮನಸ್ಸನ್ನು […]

Viral Video

ಚಲಿಸುವ ಆಂಬ್ಯುಲೆನ್ಸ್‌ನಲ್ಲಿ ಅಸಭ್ಯ ವರ್ತನೆ: 5 ಕಿಮೀ ಬೆನ್ನಟ್ಟಿ ಯುವತಿ, ಯುವಕರನ್ನು ಹಿಡಿದ ಸಾರ್ವಜನಿಕರು!

ಚಲಿಸುವ ಆಂಬ್ಯುಲೆನ್ಸ್‌ನಲ್ಲಿ ಅಸಭ್ಯ ವರ್ತನೆ

ಜನಸ್ಪಂದನ ನ್ಯೂಸ್‌, ಛತ್ತರ್‌ಪುರ (ಮ.ಪ್ರ) : ಮಧ್ಯಪ್ರದೇಶದ ಭೋಪಾಲ್ ವ್ಯಾಪ್ತಿಯ ಛತ್ತರ್‌ಪುರ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಆಂಬ್ಯುಲೆನ್ಸ್ ಒಳಗೆ ನಡೆದ ಆಕ್ಷೇಪಾರ್ಹ ಘಟನೆಯೊಂದು ನಡೆದಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ

General News

ದರ್ಭಂಗಾ: ರೈಲು ಮೇಲೆ ಹೈ-ವೋಲ್ಟೇಜ್ ಶಾಕ್‌ಗೆ ಯುವಕ ಸಾವು; ವಿಡಿಯೋ ವೈರಲ್.

ರೈಲು ಮೇಲ್ಭಾಗದಲ್ಲಿ ಹೈ-ವೋಲ್ಟೇಜ್ ಶಾಕ್‌ಗೆ ಯುವಕನ ದಾರುಣ ಸಾವು, Darbhanga train electric shock

ಜನಸ್ಪಂದನ ನ್ಯೂಸ್‌, ದರ್ಭಂಗಾ : ಬಿಹಾರದ ದರ್ಭಂಗಾ ಜಿಲ್ಲೆಯಲ್ಲಿ ಭೀಕರ ಘಟನೆ ಸಂಭವಿಸಿದ್ದು, ಸರಕು ರೈಲು ಮೇಲ್ಭಾಗದಲ್ಲಿ ವಿದ್ಯುತ್ ತಂತಿಗೆ ತಾಗಿದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ

General News

ಬೀದರ್‌ನಲ್ಲಿ ಸಿಡಿಲು ಬಡಿದು ಇಬ್ಬರು ಯುವ ರೈತರ ಸಾವು.

ಬೀದರ್‌ನಲ್ಲಿ ಸಿಡಿಲು ಬಡಿದು ಇಬ್ಬರು ಯುವ ರೈತರ ಸಾವು

ಜನಸ್ಪಂದನ ನ್ಯೂಸ್‌, ಬೀದರ್‌ : ಕನ್ನಡನಾಡಿನ ಬೀದರ್ ಜಿಲ್ಲೆಯಲ್ಲಿ ದುರ್ಘಟನೆ ಸಂಭವಿಸಿದ್ದು, ಸಿಡಿಲು (lightning) ಬಡಿದ ಪರಿಣಾಮ ಇಬ್ಬರು ಯುವ ರೈತರು ಮೃತಪಟ್ಟಿದ್ದಾರೆ. ಈ ಘಟನೆ ಭಾಲ್ಕಿ ತಾಲೂಕಿನ

International News

ಭಾರತಕ್ಕೆ ತೆರಳುತ್ತಿದ್ದ ಹಡಗುಗಳನ್ನು ವಶಕ್ಕೆ ಪಡೆದ ಮುಸುಕುದಾರಿಗಳು; ವಿಡಿಯೋ ಬಿಡುಗಡೆ.

ಭಾರತಕ್ಕೆ ತೆರಳುತ್ತಿದ್ದ ಹಡಗುಗಳನ್ನು ವಶಕ್ಕೆ ಪಡೆದ ಮುಸುಕುದಾರಿಗಳು

ಜನಸ್ಪಂದನ ನ್ಯೂಸ್‌, ದುಬೈ : ಪರ್ಷಿಯನ್ ಗಲ್ಪ್ ಪ್ರದೇಶದ ಪ್ರಮುಖ ಸಾಗಣ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮತ್ತೊಮ್ಮೆ ತೀವ್ರಗೊಂಡಿದೆ. ಭಾರತಕ್ಕೆ ತೆರಳುತ್ತಿದ್ದ ಎರಡು ವ್ಯಾಪಾರಿ ಹಡಗುಗಳನ್ನು ಇರಾನ್

Crime News

ಕೆಲಸದಿಂದ ತೆಗೆದುಹಾಕಿದ್ದಕ್ಕೆ ಅಧಿಕಾರಿಯ 22 ವರ್ಷದ ಪುತ್ರಿ ಮೇಲೆ ಅತ್ಯಾಚಾರ; ಆರೋಪಿ ಬಂಧನ.

ಅಧಿಕಾರಿಯ 22 ವರ್ಷದ ಪುತ್ರಿ ಮೇಲೆ ಅತ್ಯಾಚಾರ

ಜನಸ್ಪಂದನ ನ್ಯೂಸ್‌, ನವದೆಹಲಿ : ದೇಶದ ರಾಜಧಾನಿ ನವದೆಹಲಿಯ ಈಸ್ಟ್ ಆಫ್ ಕೈಲಾಶ್ ಪ್ರದೇಶದಲ್ಲಿ 22 ವರ್ಷದ ಐಐಟಿ ಪದವೀಧರೆಯ ಮೇಲೆ ಅತ್ಯಾಚಾರ ನಂತರ ಭೀಕರ ಹತ್ಯೆಯ ಪ್ರಕರಣ

General News

ಬಳ್ಳಾರಿ: ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಹೋಟೆಲ್ ಸಂಪೂರ್ಣ ನಾಶ, ಬಾಲಕನಿಗೆ ಗಾಯ.

ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಹೋಟೆಲ್ ಸಂಪೂರ್ಣ ನಾಶ

ಜನಸ್ಪಂದನ ನ್ಯೂಸ್‌, ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟ (LPG) ದ ಪರಿಣಾಮ ಭೀಕರ ಅಗ್ನಿ

Health and Fitness

ರಾತ್ರಿ ಊಟದ ನಂತರ ಜೀರಿಗೆ ನೀರು ಕುಡಿದರೆ ಮಧುಮೇಹ ಕಂಟ್ರೋಲ್; ಶುಗರ್ ಪೇಷಂಟ್ಸ್‌ಗೆ ಇದು ರಾಮಬಾಣ!

ಮಧುಮೇಹ : Benefits of Cumin Water for Diabetes

ಜನಸ್ಪಂದನ ನ್ಯೂಸ್‌, ಆರೋಗ್ಯ : ಮಧುಮೇಹ ಅಥವಾ ಅಧಿಕ ರಕ್ತದ ಸಕ್ಕರೆ (Blood Suger) ಮಟ್ಟವು ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯಾಗಿದ್ದು, ಎಲ್ಲಾ ವಯೋಮಾನದವರನ್ನೂ ಪ್ರಭಾವಿಸುತ್ತಿದೆ.

General News

ಬಾಗಲಕೋಟೆ ಜಿಲ್ಲೆಯಲ್ಲಿ ಲೋಕಾಯುಕ್ತ ದಾಳಿ: ಲಂಚ ಸ್ವೀಕರಿಸುತ್ತಿದ್ದ PSI, ಕಾನ್‌ಸ್ಟೇಬಲ್ ಬಂಧನ.

ಲಂಚ ಸ್ವೀಕರಿಸುತ್ತಿದ್ದ PSI, PC ಬಂಧನ.

ಜನಸ್ಪಂದನ ನ್ಯೂಸ್‌, ಬಾಗಲಕೋಟೆ : ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ ಮೇಲೆ

Job

BPCL ನಲ್ಲಿ 250 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.

BPCL ನಲ್ಲಿ ನೇಮಕಾತಿ

ಜನಸ್ಪಂದನ ನ್ಯೂಸ್, ನೌಕರಿ : ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ದೇಶಾದ್ಯಂತ ವಿವಿಧ ವಿಭಾಗಗಳಲ್ಲಿ ಜೂನಿಯರ್ ಎಕ್ಸಿಕ್ಯೂಟಿವ್ ಸೇರಿದಂತೆ ಒಟ್ಟು 250 ಹುದ್ದೆಗಳ ನೇಮಕಾತಿಗೆ ಅಧಿಕೃತ

General News

SSLC ಹಿಂದಿ ಅಂಕ ವಿವಾದ: ಗ್ರೇಡ್ ಬದಲು ಅಂಕ ನೀಡಲು ಹೈಕೋರ್ಟ್ ಆದೇಶ, ಸರ್ಕಾರಕ್ಕೆ ಹಿನ್ನಡೆ.

SSLC

ಜನಸ್ಪಂದನ ನ್ಯೂಸ್‌, ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ (SSLC) ಹಿಂದಿ ವಿಷಯದ ಅಂಕ ಪದ್ಧತಿ ಕುರಿತು ನಡೆದಿದ್ದ ಗೊಂದಲಕ್ಕೆ ಅಂತ್ಯ ಕಂಡಿದೆ. ಹಿಂದಿ ವಿಷಯಕ್ಕೆ ಗ್ರೇಡ್ ಬದಲು ಅಂಕ

Belagavi News

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; 2 ಸಾವು, ಚಾಲಕ ಗಂಭೀರ.

ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ

Scroll to Top