Accident

Belagavi News

ರಾಯಬಾಗದಲ್ಲಿ ಭೀಕರ ರಸ್ತೆ ಅಪಘಾತ; ದಂಪತಿ, 9 ತಿಂಗಳ ಮಗು ಸಾವು.

ರಾಯಬಾಗದಲ್ಲಿ ಭೀಕರ ರಸ್ತೆ ಅಪಘಾತ; ದಂಪತಿ, 9 ತಿಂಗಳ ಮಗು ಸಾವು

 ರಾಯಬಾಗ (ಬೆಳಗಾವಿ) : ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಭೀಕರ ರಸ್ತೆಅಪಘಾತ (Road Accident) ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ದಂಪತಿ ಹಾಗೂ 9 ತಿಂಗಳ ಮಗು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. […]

General News

ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಬ್ರೇಕ್ ಫೇಲ್; ಕಾಂಪೌಂಡ್‌ಗೆ ಡಿಕ್ಕಿ ಹೊಡೆದ KSRTC ಬಸ್.

ಕಾಂಪೌಂಡ್‌ಗೆ ಡಿಕ್ಕಿ ಹೊಡೆದ KSRTC ಬಸ್

ಜನಸ್ಪಂದನ ನ್ಯೂಸ್‌, ಚಿಕ್ಕಮಗಳೂರು : ಚಿಕ್ಕಮಗಳೂರು ನಗರದ ಕೆಎಸ್‌ಆರ್‌ಟಿಸಿ (KSRTC Bus) ಬಸ್ ನಿಲ್ದಾಣದಲ್ಲಿ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ಸೊಂದು ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದ ಘಟನೆ ಭಾನುವಾರ

General News

ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ; ಲಾರಿಗೆ ಡಿಕ್ಕಿ ಹೊಡೆದು ಕಾರು, 4 ಜನರ ಸಾವು.

ಲಾರಿಗೆ ಡಿಕ್ಕಿ ಹೊಡೆದು ಕಾರು, 4 ಜನರ ಸಾವು.

ಜನಸ್ಪಂದನ ನ್ಯೂಸ್‌, ತುಮಕೂರು : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಲ್ಟೋ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

General News

ಮಡಿಕೇರಿ: ಚಲಿಸುತ್ತಿದ್ದ ಬಸ್‌ನಲ್ಲೇ ಚಾಲಕನಿಗೆ ಹೃದಯಾಘಾತ; ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿಸಿದ ಡ್ರೈವರ್.

ಚಾಲಕನಿಗೆ ಹೃದಯಾಘಾತ

ಜನಸ್ಪಂದನ ನ್ಯೂಸ್‌, ಮಡಿಕೇರಿ : ಮಡಿಕೇರಿ (Madikeri) ಸಮೀಪ ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ (Private Bus) ಚಲಿಸುತ್ತಿರುವಾಗಲೇ

General News

ಬಳ್ಳಾರಿ: ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಹೋಟೆಲ್ ಸಂಪೂರ್ಣ ನಾಶ, ಬಾಲಕನಿಗೆ ಗಾಯ.

ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಹೋಟೆಲ್ ಸಂಪೂರ್ಣ ನಾಶ

ಜನಸ್ಪಂದನ ನ್ಯೂಸ್‌, ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟ (LPG) ದ ಪರಿಣಾಮ ಭೀಕರ ಅಗ್ನಿ

Crime News, Viral Video

ರೀಲ್ಸ್ ಗೀಳು: ಭೀಕರ ಅಪಘಾತ; ಮೌಗಂಜ್‌ನಲ್ಲಿ ಮೂವರ ದುರ್ಮರಣ.

ರೀಲ್ಸ್ ಗೀಳು

ಜನಸ್ಪಂದನ ನ್ಯೂಸ್, ಮ.ಪ್ರ : ಸಾಮಾಜಿಕ ಜಾಲತಾಣಗಳಿಗಾಗಿ ಅಪಾಯಕಾರಿ ರೀಲ್ಸ್ ಗೀಳು ಹಾಗೂ ವೇಗದ ಸವಾರಿ ಮಾಡುವ ಪ್ರವೃತ್ತಿ ಮತ್ತೊಮ್ಮೆ ದುರ್ಘಟನೆಗೆ ಕಾರಣವಾಗಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯ

General News

ತಮಿಳುನಾಡಿನಲ್ಲಿ ಕಂದಕಕ್ಕೆ ಉರುಳಿದ ಪ್ರವಾಸಿ ವ್ಯಾನ್; 9 ಮಂದಿ ಶಿಕ್ಷಕರ ದುರ್ಮರಣ.

ತಮಿಳುನಾಡಿನಲ್ಲಿ ಕಂದಕಕ್ಕೆ ಉರುಳಿ ಪ್ರವಾಸಿ ವ್ಯಾನ್

ಜನಸ್ಪಂದನ ನ್ಯೂಸ್, ವಾಲ್ಪಾರೈ : ತಮಿಳುನಾಡಿನ ಪರ್ವತ ಪ್ರದೇಶವಾದ ವಾಲ್ಪಾರೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 9 ಮಂದಿ ಶಿಕ್ಷಕರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಕ್ಕೆ ತೆರಳಿದ್ದ

Crime News

ಮಂತ್ರಾಲಯ ಬಳಿ ಭೀಕರ ರಸ್ತೆ ಅಪಘಾತ: ಕರ್ನಾಟಕದ 8 ಭಕ್ತರ ಸಾವು.

ಮಂತ್ರಾಲಯ ಬಳಿ ಭೀಕರ ರಸ್ತೆ ಅಪಘಾತ: ಕರ್ನಾಟಕದ 8 ಭಕ್ತರ ಸಾವು.

ಜನಸ್ಪಂದನ ನ್ಯೂಸ್, ಮಂತ್ರಾಲಯ : ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಸಮೀಪ ಗುರುವಾರ ಮುಂಜಾನೆ (ದಿ.16) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಎಂಟು ಭಕ್ತರು ಮೃತಪಟ್ಟ

Crime News

ಶಿರಾ ಬಳಿ ಭೀಕರ ಅಪಘಾತ: KSRTC ಬಸ್‌ ಲಾರಿಗೆ ಡಿಕ್ಕಿ; ಇಬ್ಬರು ಸಾವು, 33 ಮಂದಿಗೆ ಗಾಯ.

KSRTC ಬಸ್‌ ಲಾರಿಗೆ ಡಿಕ್ಕಿ

ಜನಸ್ಪಂದನ ನ್ಯೂಸ್‌, ಶಿರಾ : ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಮಂಗಳವಾರ (ದಿ.14) ಮಧ್ಯಾಹ್ನ ಸಂಭವಿಸಿದ KSRTC ಬಸ್‌ ಮತ್ತು ಲಾರಿ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ

Crime News

ಬಾಂಗ್ಲಾದೇಶದಲ್ಲಿ ನದಿಗೆ ಉರುಳಿದ ಬಸ್ ; 20ಕ್ಕೂ ಹೆಚ್ಚು ಸಾವು, ಹಲವರು ನಾಪತ್ತೆ.

ಬಾಂಗ್ಲಾದೇಶದಲ್ಲಿ ನದಿಗೆ ಉರುಳಿದ ಬಸ್

ಜನಸದಪಂದನ ನ್ಯೂಸ್‌, ಢಾಕಾ : ಬಾಂಗ್ಲಾದೇಶದಲ್ಲಿ ನಡೆದ ಭೀಕರ ರಸ್ತೆ ದುರಂತವೊಂದು ದೇಶವನ್ನೇ ಬೆಚ್ಚಿಬೀಳಿಸಿದೆ. ಪ್ರಯಾಣಿಕರೊಂದಿಗೆ ಸಾಗುತ್ತಿದ್ದ ಬಸ್ ಒಂದು ಪದ್ಮಾ ನದಿಗೆ ಉರುಳಿದ ಪರಿಣಾಮ ಹಲವರು

Crime News

ಜೈಪುರದಲ್ಲಿ ರಸ್ತೆ ಅಪಘಾತ: ನಟಿ ಹರ್ಷಿಲ್ ಕಾಲಿಯಾ ಕಾರು ಪಲ್ಟಿಯಾಗಿ ಸಾವು.

ನಟಿ ಹರ್ಷಿಲ್ ಕಾಲಿಯಾ ಕಾರು ಪಲ್ಟಿಯಾಗಿ ಸಾವು

ಜನಸ್ಪಂದನ ನ್ಯೂಸ್‌, ಜೈಪುರ : ರಾಜಸ್ಥಾನದ ಜೈಪುರ (Jaipur) ನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಡೆಲ್ ಹಾಗೂ ಯುವ ನಟಿ ಹರ್ಷಿಲ್ ಕಾಲಿಯಾ (Harshil Kalia)

Crime News

ಚಿಕ್ಕೋಡಿ ಬಳಿ ಲಾರಿ–ಬೈಕ್ ಡಿಕ್ಕಿ: ಒಂದೇ ಕುಟುಂಬದ 3 ಜನ ಸ್ಥಳದಲ್ಲೇ ಸಾವು.!

ಚಿಕ್ಕೋಡಿ ಬಳಿ ಲಾರಿ–ಬೈಕ್ ಡಿಕ್ಕಿ

ಜನಸ್ಪಂದನ ನ್ಯೂಸ್‌, ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಹೊರವಲಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ

Scroll to Top