ಮಂಗಳವಾರ, ಫೆಬ್ರವರಿ 3, 2026

Janaspandhan News

Home Blog Page 70

Suger : ಸಕ್ಕರೆ ಸೇವನೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರುತ್ತದೆಯೇ.?

0

ಜನಸ್ಪಂದನ ನ್ಯೂಸ್, ಡೆಸ್ಕ್ : ಸಿಹಿ ಪದಾರ್ಥ ಯಾರಿಗಿಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಸಿಹಿ ತಿಂಡಿಗಳನ್ನು ಇಷ್ಟ ಪಡುತ್ತಾರೆ. ಸಕ್ಕರೆ (Suger) ಯನ್ನು ವಿಷ ಎಂದು ಪರಿಗಣಿಸಲಾಗುತ್ತದೆ. ಇದರ ಸೇವನೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರಬಹುದು ಎನ್ನುತ್ತಾರೆ.

ಆದರೆ ಈ ಸಕ್ಕರೆ (Suger) ಸೇವಿಸುವುದರಿಂದ ಮಧುಮೇಹ ಬರುವುದಿಲ್ಲ ಅಥವಾ ಯಾವುದೇ ಕಾಯಿಲೆಯ ಅಪಾಯವಿರುವುದಿಲ್ಲ ಅಂದರೆ ನೀವೂ ನಂಬಲೇ ಬೇಕು.

ಇದನ್ನು ಓದಿ : Telangana : ನದಿಗೆ ಈಜಲು ತೆರಳಿದ್ದ 10 ಜನರಲ್ಲಿ 6 ಜನರು ನದಿಯ ಪಾಲು.!

ಹೌದು, ಸಕ್ಕರೆ (Suger)ತಿನ್ನೊದ್ರಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರೋದಿಲ್ಲ. ಆದರೆ ಈ ಸಕ್ಕರೆಯನ್ನು ಯಾಗಾಗ ಮತ್ತು ಎಷ್ಟು ತಿನ್ನಬೇಕು ಅನ್ನೋದು ಮುಖ್ಯವಾಗಿರುತ್ತೆ.

ಹಾಗಾದರೆ ಸಕ್ಕರೆ (Suger) ತಿನ್ನಲು ಸರಿಯಾದ ಸಮಯ ಯಾವದಂತಾ ನೋಡೋಣ ಬನ್ನಿ.

ಆಹಾರ, ಸಿಹಿತಿಂಡಿಗಳು, ಶೇಕ್ಸ್, ಜ್ಯೂಸ್, ಎಲ್ಲವೂ ಸಕ್ಕರೆಯನ್ನು ಹೊಂದಿರುತ್ತದೆ. ಆದರೆ ಹೆಚ್ಚು ಸಕ್ಕರೆ (Suger) ಯನ್ನು ತಿನ್ನುವುದರಿಂದ ತೂಕ ಹೆಚ್ಚಾಗುವುದು ಮಾತ್ರವಲ್ಲದೇ ಇತರ ಆರೋಗ್ಯ ಸಮಸ್ಯೆಗಳು ಸಹ ಉಂಟಾಗುತ್ತವೆ.

ಹೀಗಾಗಿ ಸಕ್ಕರೆಯನ್ನು ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಇದನ್ನು ಓದಿ : PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!

ದೆಹಲಿಯ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ (ಸಾಕೇತ್) ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್‌ನ ಮುಖ್ಯಸ್ಥೆ (ದಕ್ಷಿಣ ವಲಯ) ರಿತಿಕಾ ಸಮದ್ದಾರ್ ಅವರು, ಸಕ್ಕರೆ ಸೇವಿಸಿದಾಗ ಅದು ಜೀರ್ಣವಾಗುತ್ತದೆ. ರಕ್ತದಿಂದ ಹೀರಲ್ಪಡುವ ಗ್ಲುಕೋಸ್ ಆಗಿ ವಿಭಜಿಸುತ್ತದೆ. ಗ್ಲೂಕೋಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇನ್ಸುಲಿನ್ ಬಿಡುಗಡೆಗೆ ಕಾರಣವಾಗುತ್ತದೆ. ಇದರಿಂದಾಗಿ ಗ್ಲೂಕೋಸ್ ಅನ್ನು ಸ್ನಾಯುಗಳು ಹೀರಿಕೊಳ್ಳುತ್ತವೆ ಮತ್ತು ಶಕ್ತಿಯನ್ನು ಒದಗಿಸುತ್ತವೆ ಎಂದು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ನೀವು ಅದನ್ನು ತಿನ್ನಲು ಸರಿಯಾದ ಸಮಯ ತಿಳಿದಿದ್ದರೆ, ಅದು ನಿಮ್ಮ ಜೀವವನ್ನು ಉಳಿಸಬಹುದು. ಹಾಗಾಗಿ ಸಕ್ಕರೆಯನ್ನು ಯಾವಾಗಲೂ ವಿಷ ಎಂದು ಪರಿಗಣಿಸಬೇಡಿ.

ಇದನ್ನು ಓದಿ : 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಸಕ್ಸೆಸ್‌ ; Doctor Arrest.

ಇನ್ನೂ ಮಾನವನ ದೇಹವು ಆಲ್ಕೋಹಾಲ್‌ ರೀತಿ ಸಕ್ಕರೆಯನ್ನು ಚಯಾಪಚಯಗೊಳಿಸುತ್ತದೆ. ಆದ್ದರಿಂದ ಇದು ಕಾರ್ಬೋಹೈಡ್ರೇಟ್ ಗಳನ್ನು ಕೊಬ್ಬಾಗಿ ಪರಿವರ್ತಿಸುತ್ತದೆ. ಕಾಲಾನಂತರದಲ್ಲಿ ಈ ಕೊಬ್ಬುಗಳು ಯಕೃತ್ತಿನ ಕಾಯಿಲೆಗಳಿಗೆ ಕಾರಣವಾಗಬಹುದು. ಇದು ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ನಾವು ಬೆಳಗ್ಗೆ ಸಕ್ಕರೆ (Suger) ಅಂಶವಿರುವ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಹಿಂದಿನ ರಾತ್ರಿ ಆಹಾರ ಸೇವಿಸದ ನಂತರ ಬೆಳಗ್ಗೆ ಎದ್ದಾಗ, ಕಾರ್ಬೋಹೈಡ್ರೇಟ್ಗಳಿಗೆ ಹೆಚ್ಚು ಸಂವೇದನಾಶೀಲರಾಗುತ್ತೀರಿ. ಇದರೊಂದಿಗೆ ಬೆಳಗ್ಗೆ ಸಕ್ಕರೆಯನ್ನು ಸೇರಿಸುವುದು ದೇಹಕ್ಕೆ ತುಂಬಾ ಕೆಟ್ಟದ್ದು ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ : Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

ಹೆಚ್ಚು ಸಕ್ಕರೆ (Suger) ಯನ್ನು ಸೇವಿಸಲು ಯಾವುದೇ ಪರಿಪೂರ್ಣ ಸಮಯವಿಲ್ಲದಿದ್ದರೂ, ಮಧ್ಯಾಹ್ನ ಊಟದ ಸಮಯದಲ್ಲಿ ಸೇವಿಸಬಹುದು. ನಮ್ಮ ದೇಹದ ಚಯಾಪಚಯ ಕ್ರಿಯೆಯು ದಿನದ ಮಧ್ಯದಲ್ಲಿ ಹೆಚ್ಚು ಸಕ್ರಿಯವಾಗಿರುತ್ತದೆ. ಆದ್ದರಿಂದ ಆ ಸಮಯವು ಸಕ್ಕರೆಗಳನ್ನು ಸಂಸ್ಕರಿಸಲು ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.

ಹೆಚ್ಚುವರಿಯಾಗಿ, ಯಾರಾದರೂ ಸಂಜೆ ವ್ಯಾಯಾಮ ಮಾಡುತ್ತಿದ್ದರೆ, ಊಟಕ್ಕೆ ಸಕ್ಕರೆ (Suger) ಸೇವಿಸುವುದರಿಂದ ಸ್ನಾಯುಗಳು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇದನ್ನು ಮಿತವಾಗಿ ಸೇವಿಸಬೇಕು ಎಂಬುವುದನ್ನು ಮರೆಯಬೇಡಿ.

Disclaimer : This article is based on reports and information available on the internet. Janaspandhan News is not affiliated with it and is not responsible for it.

Mustard oil : ನಿಮಗಿದು ಗೊತ್ತೇ? ಈ ಎಣ್ಣೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ.!

ಜನಸ್ಪಂದನ ನ್ಯೂಸ್, ಡೆಸ್ಕ್ : ನಿಮಗಿದು ಗೊತ್ತೇ? ಈ ಎಣ್ಣೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ.? ಯಾವುದು ಆ ಎಣ್ಣೆ.? ಅದುವೇ ಸಾಸಿವೆ ಎಣ್ಣೆ(Mustard oil).

ಹೌದು, ಸಾಸಿವೆ ಎಣ್ಣೆ (Mustard oil) ಎಂದರೆ ಕೇವಲ ಅಡುಗೆಗೆ ಮಾತ್ರವಲ್ಲ, ಇದು ಆರೋಗ್ಯದ ಪಾಲಿಗೂ ಬಹುಪಯೋಗಿ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸಲು, ತ್ವಚೆ ಹಾಗೂ ಕೂದಲಿಗೆ ಜೀವ ತುಂಬಲು, ಮಸಾಜ್ ಮೂಲಕ ಸಡಿಲತೆ ತರಲು ಸಹಾಯ ಮಾಡುತ್ತದೆ. ಈ ಎಣ್ಣೆಯ ಉಪಯೋಗಗಳ ಪಟ್ಟಿ ನೋಡಿದರೆ ನೀವು ದಂಗಾಗುತ್ತೀರಿ.!

ಇದನ್ನು ಓದಿ : Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

ಭಾರತೀಯ ಅಡುಗೆಯಲ್ಲಿ ಮತ್ತು ಆಯುರ್ವೇದದಲ್ಲಿ ಸಾಸಿವೆ ಎಣ್ಣೆಯನ್ನು (Mustard oil) ಶತಮಾನಗಳಿಂದ ಬಳಸಲಾಗುತ್ತಿದೆ. ಈ ಎಣ್ಣೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

* ಶಿಲೀಂಧ್ರ, ಬ್ಯಾಕ್ಟೀರಿಯಾ ಮತ್ತು ವೈರಸ್ ವಿರೋಧಿ ಗುಣಗಳನ್ನು (Anti- fungal, antibacterial and antiviral properties) ಸಾಸಿವೆ ಎಣ್ಣೆ (Mustard oil) ಯು ಹೊಂದಿದೆ.

* ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳ (Heart diseases) ಅಪಾಯವನ್ನು ಕಡಿಮೆ ಮಾಡುತ್ತದೆ.

* ಸಾಸಿವೆ ಎಣ್ಣೆ (Mustard oil) ಯು ಜೀರ್ಣಕ್ರಿಯೆಯನ್ನು ಉತ್ತೇಜಿಸಲು, ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಗ್ಯಾಸ್ಟ್ರಿಕ್ ರಸಗಳು ಮತ್ತು ಪಿತ್ತರಸದ ಸ್ರವಿಕೆಯನ್ನು (Secretion of gastric juices and bile) ಸುಗಮಗೊಳಿಸುವುದು.

ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್.!

* ಸಾಸಿವೆ ಎಣ್ಣೆ (Mustard oil) ಯಿಂದ ಮಸಾಜ್ ಮಾಡುವುದರಿಂದ ಸ್ನಾಯು ನೋವು ಮತ್ತು ಕೀಲು ನೋವು (Muscle pain and joint pain) ಕಡಿಮೆಯಾಗುತ್ತದೆ.

* ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ನೆತ್ತಿಗೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ (Improves blood circulation). ಅಲ್ಲದೇ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ.

* ಈ ಎಣ್ಣೆ (Mustard oil) ಯಿಂದ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಬಹುದು.

* ಒತ್ತಡದ ಸ್ನಾಯುಗಳನ್ನು ಪುನರ್ಯೌವನಗೊಳಿಸುವುದು (Rejuvenation).

ಇದನ್ನು ಓದಿ : 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಸಕ್ಸೆಸ್‌ ; Doctor Arrest.

* ಇದು ಚರ್ಮವನ್ನು ಮೃದುಗೊಳಿಸಿ, ಟ್ಯಾನ್ ತೆಗೆದುಹಾಕುತ್ತದೆ ಮತ್ತು ಮೊಡವೆಗಳನ್ನು ತಡೆಯಲು (prevent acne) ಉಪಯುಕ್ತವಾಗಿದೆ.

* ಸಾಸಿವೆ ಎಣ್ಣೆ (Mustard oil) ಯು ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಫ್ರೀ ರಾಡಿಕಲ್ ಹಾನಿಯಿಂದ ದೇಹವನ್ನು ರಕ್ಷಿಸುತ್ತದೆ.

* ಈ ಎಣ್ಣೆ ಅಲಿಲ್ ಐಸೋಥಿಯೋಸೈನೇಟ್ (allyl isothiocyanate) ಎಂಬ ಸಂಯುಕ್ತವು ಉರಿಯೂತ ವಿರೋಧಿ ಗುಣಗಳನ್ನು ಹೊಂದಿದೆ. ಇದು ಅಸ್ತಮಾ, ಸಂಧಿವಾತ ಮತ್ತು ಕೊಲೈಟಿಸ್‌ನಂತಹ ಸಮಸ್ಯೆಗಳಿಂದ ಉಂಟಾಗುವ ಉರಿಯೂತ ಮತ್ತು ನೋವನ್ನು ಕಡಿಮೆ (Reduce inflammation and pain) ಮಾಡುತ್ತದೆ.

* ಸಾಸಿವೆ ಎಣ್ಣೆ (Mustard oil) ಯನ್ನು ಶೀತ, ಕೆಮ್ಮು ಮತ್ತು ಇತರ ಉಸಿರಾಟದ ಸಮಸ್ಯೆಗಳಿಗೆ ಸಾಂಪ್ರದಾಯಿಕವಾಗಿ ಬಳಕೆ ಮಾಡಲಾಗುತ್ತದೆ.

Disclaimer : This article is based on reports and information available on the internet. Janaspandhan News is not affiliated with it and is not responsible for it.

Telangana : ನದಿಗೆ ಈಜಲು ತೆರಳಿದ್ದ 10 ಜನರಲ್ಲಿ 6 ಜನರು ನದಿಯ ಪಾಲು.!

0

ಜನಸ್ಪಂದನ ನ್ಯೂಸ್, ಡೆಸ್ಕ್ : ನದಿಗೆ ಈಜಲು ತೆರಳಿದ 10 ಜನರಲ್ಲಿ 6 ಜನರು ನದಿಯ ಪಾಲಾದ ಘಟನೆಯೊಂದು ತೆಲಂಗಾಣ (Telangana) ದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಶುಕ್ರವಾರ ಸಂಜೆ ತೆಲಂಗಾಣ (Telangana) ದ ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯಲ್ಲಿ ಮಹಾದೇವಪುರ ಮಂಡಲದ ಅಂಬಾಟಿಪಲ್ಲಿ ಗ್ರಾಮದ ಬಳಿಯ ಮೇಡಿಗಡ್ಡ ಬ್ಯಾರೇಜ್ ಬಳಿಯ ಗೋದಾವರಿ ನದಿಯಲ್ಲಿ ಆರು ಯುವಕರು (ಬಾಲಕರು ಸೇರಿ) ಕಾಣೆಯಾಗುವುದರೊಂದಿಗೆ ದೊಡ್ಡ ದುರಂತ ಸಂಭವಿಸಿದೆ.

ಇದನ್ನು ಓದಿ : 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಸಕ್ಸೆಸ್‌ ; Doctor Arrest.

ದುರ್ಘಟನೆಯಲ್ಲಿ ಸಾವಿಗೀಡಾದ ದುರ್ದೈವಿಗಳನ್ನು ತೆಲಂಗಾಣ ಮತ್ತು ಆಂದ್ರ (Telangana & Andra) ಮೂಲಕ ಮಧುಸೂಧನ್ (18), ಪಟ್ಟಿ ಶಿವ ಮನೋಜ್ (15), ತೊಗರಿ ರಕ್ಷಿತ್ (13), ಸಾಗರ್ (16), ಬೊಲ್ಲೆದ್ಲಾ ರಾಮಚರಣ್ (17) ಮತ್ತು ಪಸುಲ ರಾಹುಲ್ (19) ಎಂದು ಗುರುತಿಸಲಾಗಿದೆ.

ಮಧು ಸುಧನ್ ಮತ್ತು ಅವರ ಸಹೋದರ ಶಿವ ಮನೋಜ್ ಮೊದಲು ಈಜಲು ನೀರಿಗೆ ಇಳಿದಿದ್ದಾರೆ. ಆಗ ಅವರು ಶೀಘ್ರದಲ್ಲೇ ನದಿಯಲ್ಲಿ ಮುಳುಗಲು ಪ್ರಾರಂಭಿಸಿದರು. ಮೃತರಿಗೆ ಸರಿಯಾಗಿ ಈಜಲು ಬರದಿದೇ ಇರಬಹುದು ಅಥವಾ ನೀರಿನ ಮಟ್ಟ ಸರಿಯಾಗಿ ತಿಳಿದಿರುವ ಕಾರಣದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ : Mustard oil : ನಿಮಗಿದು ಗೊತ್ತೇ? ಈ ಎಣ್ಣೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ.!

ಆಗ ಸ್ಥಳದಲ್ಲಿದ್ದ ಇತರ ನಾಲ್ವರು ಮಹಾದೇವಪುರ ಮಂಡಲದ ಅಂಬಾಟಿಪಲ್ಲಿ ಗ್ರಾಮದ ಟಿ ರಕ್ಷಿತ್ (13), ಕೆ ಸಾಗರ್ (16), ಕೊರುಟ್ಲಾದ ಬಿ ರಾಮ ಚರಣ್ ಮತ್ತು ಆಂಧ್ರಪ್ರದೇಶದ ಮೂಲದ ಪಿ. ರಾಹುಲ್ ಎನ್ನುವವರು ಮುಳಗುವವರನ್ನು ರಕ್ಷಿಸಲು ಒಬ್ಬರ ಬೆನ್ನು ಹಿಂದೆ ಮತ್ತೋಬ್ಬ ನೀರಿಗೆ ಹಾರಿದ್ದಾರೆ.

ದುರದೃಷ್ಟವಶಾತ್ ಅವರಲ್ಲಿ ಯಾರೂ ಜೀವಂತವಾಗಿ ಹೊರಬರಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಮೃತ ದುರ್ದೈವಿಗಳೆಲ್ಲರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದರು ಎಂದು ತೀಳಿದು ಬಂದಿದ್ದು, ಒಂದು ಮನೆತನಕ್ಕೆ ಸೇರಿದವರಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಇದನ್ನು ಓದಿ :‌ PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!

ಮಾಹಿತಿ ಪಡೆದ ನಂತರ ಕಟಾರಂ (Telangana) ಡಿಎಸ್ಪಿ ರಾಮ್ ಮೋಹನ್ ರೆಡ್ಡಿ ಮತ್ತು ಅವರ ತಂಡ ಸ್ಥಳಕ್ಕೆ ಧಾವಿಸಿ, ಸ್ಥಳೀಯ ಈಜುಗಾರರ ಸಹಾಯದಿಂದ ಶವಗಳನ್ನು ಹೊರತೆಗೆಯಲು ಪ್ರಯತ್ನಸಿದ್ದಾರೆ. (ಏಜೆನ್ಸಿಸ್)

Helicopter : ಹೆದ್ದಾರಿ ಮಧ್ಯದಲ್ಲೇ ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್ ; ದೃಶ್ಯ ಕ್ಯಾಮೆರಾದಲ್ಲಿ ಸೆರೆ.

ಜನಸ್ಪಂದನ ನ್ಯೂಸ್, ಡೆಸ್ಕ್ : ಖಾಸಗಿ ಹೆಲಿಕಾಪ್ಟರ್ (Helicopter) ಒಂದು ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಆದ ಘಟನೆಯೊಂದು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ನಡಿದಿದೆ.

ಖಾಸಗಿ ಹೆಲಿಕಾಪ್ಟರ್ ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಆದ ಪರಿಣಾಮವಾಗಿ ಪಕ್ಕಲಿದ್ದ ಕಾರೊಂದು ಹೆಲಿಕಾಪ್ಟರ್ (Helicopter) ನ ರೆಕ್ಕೆ ತಾಗಿ ಪುಡಿಪುಡಿಯಾಗಿದೆ. ತಾಂತ್ರಿಕ ದೋಷವನ್ನು ವೀಕ್ಷಿಸಿದ ಪೈಲಟ್ ಗುಪ್ತ್ ಕಾಶಿ ಪ್ರದೇಶದಲ್ಲಿ ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ್ದಾರೆ.

ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್.!

ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ ಕಾಪ್ಟರ್ ಪೈಲಟ್ (Helicopter) ಸೇರಿದಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮತ್ತು ಅವರಿಗೆ ಯಾವುದೇ ಗಾಯಗಳಾಗಿಲ್ಲ.

ಆದರೆ ಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್​​ (Helicopter) ನ ರೆಕ್ಕೆ ಡಿಕ್ಕಿ ಹೊಡೆದ ಕಾರು ಪುಡಿಪುಡಿಯಾಗಿದೆ. ಸುದೈವಶಾತ್ ಈ ಅಪಘಾತದ ಸಮಯದಲ್ಲಿ ಕಾರಿನಲ್ಲಿ ಯಾರೂ ಇರಲಿಲ್ಲ.

ಇದನ್ನು ಓದಿ : Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

ಕೇದಾರನಾಥ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಹೆಲಿಕಾಪ್ಟರ್ (Helicopter) ಪ್ರಯಾಣಿಸುತ್ತಿತ್ತು ಎಂದು ತಿಳಿದು ಬಂದಿದೆ. ಈ ಹೆಲಿಕಾಪ್ಟರ್ ಕೇದಾರನಾಥಕ್ಕೆ ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ.

ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣುತ್ತಿದಂತೆಯೇ ಪೈಲೆಟ್ ಹೆದ್ದಾರಿ ಮಧ್ಯದಲ್ಲೇ ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಇದನ್ನು ಓದಿ : Jaggery Water : ಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತೇ.?

ಹೆಲಿಕಾಪ್ಟರ್ (Helicopter) ಎಮರ್ಜೆನ್ಸಿ ಲ್ಯಾಂಡಿಂಗ್ ಆಗುವ ವೇಳೆ ಹೆದ್ದಾರಿ ಬದಿ ನಿಂತಿದ್ದ ಕಾರು, ಹಾಗು ಮನೆಗಳಿಗೆ ಹಾನಿಯಾಗಿದ್ದು ಜೊತೆಗೆ ಹೆಲಿಕಾಪ್ಟರ್ ನ ಕೆಲ ಭಾಗಗಳಿಗೂ ಹಾನಿಯಾಗಿವೆ ಎಂದು ಹೇಳಲಾಗಿದೆ.

Helicopter Video :

https://twitter.com/i/status/1931266573559640454

https://twitter.com/i/status/1931268727946748106

PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮನೆ ಎನ್ನುವುದು ಮಾನವನ ಮೂಲಭೂತ ಅಗತ್ಯವಾಗಿದ್ದು, ಸ್ವಂತ ಮನೆ ಕಟ್ಟಬೇಕು ಎಂಬುದು ಪ್ರತಿಯೊಬ್ಬರ ಆಸೆ. ಈ ಆಸೆ ಈಡೇರಿಸಲು ಕೇಂದ್ರ ಸರ್ಕಾರವು “ಪ್ರಧಾನ ಮಂತ್ರಿ ಅವಾಸ ಯೋಜನೆ” (PMAY) ಪ್ರಾರಂಭಿಸಿದೆ.

ಕೇಂದ್ರ ಸರ್ಕಾರ Pradhan Mantri Awas Yojana ಯೋಜನೆ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶದ ಬಡವರಿಗಾಗಿ ಮನೆ ನಿರ್ಮಿಸಿ ಕೊಡುತ್ತಿದೆ.

ಇದನ್ನು ಓದಿ : Castor oil : ಈ 1 ಎಣ್ಣೆಯ ಸ್ನಾನದಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತೇ.?

ಇನ್ನೂ ಅರ್ಜಿ ಸಲ್ಲಿಸದವರಿಗೆ ಸಿಹಿ ಸುದ್ದಿಯೊಂದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಯ ನೋಂದಣಿ ಗಡುವನ್ನು ಗ್ರಾಮೀಣ ಮತ್ತು ನಗರ ಫಲಾನುಭವಿಗಳಿಗೆ ಡಿಸೆಂಬರ್ 2025ರವರೆಗೆ ವಿಸ್ತರಿಸಲಾಗಿದೆ.

ಹಾಗಾದರೆ ಏನಿದು ಯೋಜನೆ? ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ ಮುಂತಾದ ವಿವರ ಇಲ್ಲಿದೆ.

ಇನ್ನೂ ಸರ್ಕಾರ ನಿರ್ಮಿಸಿ ಕೊಡುವ ಈ ಮನೆ ಅಗತ್ಯ ಮೂಲ ಸೌಕರ್ಯಗಳನ್ನು ಒಳಗೊಂಡಿರುತ್ತದೆ. ಶೌಚಾಲಯ, ಎಲ್‌ಪಿಜಿ ಕನೆಕ್ಷನ್‌, ವಿದ್ಯುತ್‌ ಸಂಪರ್ಕ ಮತ್ತು ನೀರಿನ ಸೌಲಭ್ಯ (Electricity connection and water facility) ಹೊಂದಿರುತ್ತದೆ.

ಇದನ್ನು ಓದಿ : HFWS : ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್ ಸೊಸೈಟಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ನಗರ ಮತ್ತು ಗ್ರಾಮೀಣ ಎನ್ನುವ ಎರಡು ವಿಧವಿದೆ.

* ನಗರ ವ್ಯಾಪ್ತಿಯ ಅರ್ಹತೆ :

ವಾರ್ಷಿಕ ಆದಾಯ :

  • ₹3 ಲಕ್ಷದವರೆಗೆ, ₹3-6 ಲಕ್ಷ, ಅಥವಾ ₹6-9 ಲಕ್ಷದವರೆಗೆ ಆದಾಯ ಇರುವ ಕುಟುಂಬಗಳು.
  • ಭಾರತದ ಯಾವುದೇ ಭಾಗದಲ್ಲಿ ಪಕ್ಕಾ ಮನೆ ಹೊಂದಿಲ್ಲದಿರುವುದು (Not having a permanent home).
  • ನಗರದ ಅನೌಪಚಾರಿಕ ವಸತಿ ಪ್ರದೇಶಗಳಲ್ಲಿ ಅಥವಾ ಕೊಳೆಗೇರಿಗಳಲ್ಲಿ ವಾಸಿಸುವವರು ಸಹ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

* PMAY ನಗರಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ PMAY- U 2.0 ವೆಬ್‌ಸೈಟ್‌ಗೆ ಭೇಟಿ ನೀಡಿ.

ಮುಖ ಪುಟದಲ್ಲಿ ‘Apply for PMAY-U 2.0’ ಬಟನ್ ಒತ್ತಿರಿ.

ಇದನ್ನು ಓದಿ : Tongue : ನಿಮ್ಮ ನಾಲಿಗೆ ಬಣ್ಣವೇ ತಿಳಿಸುತ್ತೇ ನಿಮ್ಮ ಆರೋಗ್ಯ.!

ಮಾರ್ಗಸೂಚಿಗಳನ್ನು ಓದಿ.

  • ‘Click to Proceed’ ಕ್ಲಿಕ್ ಮಾಡಿ.
  • ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ‘Proceed’ ಕ್ಲಿಕ್ ಮಾಡಬೇಕು.
  • ಅರ್ಹತಾ ಫಾರ್ಮ್ ಭರ್ತಿ ಮಾಡಿ, ‘Eligibility Check’ ಕ್ಲಿಕ್ ಮಾಡಬೇಕು.
  • ಆಧಾರ್ ನಂಬರ್ ನಮೂದಿಸಿ, ನೋಂದಾಯಿತ ಮೊಬೈಲ್‌ಗೆ ಬಂದ OTP ಮೂಲಕ ಪರಿಶೀಲಿಸಬೇಕು.
  • ಅರ್ಜಿ ಫಾರ್ಮ್ ಪೂರ್ಣಗೊಳಿಸಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಕ್ಯಾಪ್ಚಾ ಕೋಡ್ ನಮೂದಿಸಿ, ‘Save’ ಕ್ಲಿಕ್ ಮಾಡಿ. ಅರ್ಜಿಯನ್ನು ಮುದ್ರಿಸಿಡಿ.
ಇದನ್ನು ಓದಿ : Liver : ಲಿವರ್‌ಗೆ ವಿಸ್ಕಿ, ಬ್ರ್ಯಾಂಡಿಗಿಂತಲೂ ಡೇಂಜರಸ್‌ ಈ 1 ಆಹಾರ ಪದಾರ್ಥ.!
* ಗ್ರಾಮೀಣ ವ್ಯಾಪ್ತಿ ಅರ್ಹತೆ :
  • ಮನೆಯಿಲ್ಲದ ಅಥವಾ ಕಚ್ಚಾ ಮನೆಯಲ್ಲಿ ವಾಸಿಸುವ ಕುಟುಂಬ
  • ಡೇಟಾದಲ್ಲಿ ಪಟ್ಟಿ ಮಾಡಲ್ಪಟ್ಟವರು.
  • ಕಾರು, ₹50,000ಕ್ಕಿಂತ ಹೆಚ್ಚಿನ ಕಿಸಾನ್ ಕ್ರೆಡಿಟ್ ಕಾರ್ಡ್, ಪಕ್ಕಾ ಮನೆ, ಮೋಟಾರ್‌ ಸೈಕಲ್, ಟ್ರಾಕ್ಟರ್, ಕೃಷಿ ಉಪಕರಣ, ರೆಫ್ರಿಜರೇಟರ್, ಆದಾಯ ತೆರಿಗೆ/ ವೃತ್ತಿಪರ ತೆರಿಗೆ ಪಾವತಿಸುವವರು, ಸರ್ಕಾರಿ ಉದ್ಯೋಗಿಗಳು, ಲ್ಯಾಂಡ್‌ಲೈನ್ ಫೋನ್ ಅಥವಾ ದೊಡ್ಡ ಭೂಮಿ ಹೊಂದಿರುವವರು ಯೋಜನೆಗೆ ಅರ್ಹರಲ್ಲ.
ಇದನ್ನು ಓದಿ : Sana Yousaf : ಗುಂಡಿಕ್ಕಿ 17 ವರ್ಷದ ಜನಪ್ರಿಯ ಟಿಕ್‌ಟಾಕ್‌ ತಾರೆಯ ಹತ್ಯೆ.!
* ಅಗತ್ಯ ದಾಖಲೆಗಳು :
  • ಆಧಾರ್ ಕಾರ್ಡ್ (ಸ್ವತಃ ಮತ್ತು ಕುಟುಂಬದ ಎಲ್ಲ ಸದಸ್ಯರದ್ದು)
  • ಭೂಮಿ ಮಾಲೀಕತ್ವ ದಾಖಲೆಗಳು
  • ಆಧಾರ್- ಲಿಂಕ್ ಮಾಡಿದ ಬ್ಯಾಂಕ್ ಖಾತೆ ವಿವರ
  • ಸ್ವಚ್ಛ ಭಾರತ್ ಮಿಷನ್ (SBM) ಸಂಖ್ಯೆ
  • ಮಾನ್ಯ ಆದಾಯ ಪುರಾವೆ
  • MGNREGA ಜಾಬ್ ಕಾರ್ಡ್
  • ಪಕ್ಕಾ ಮನೆ ಇಲ್ಲ ಎಂಬ ಅಫಿಡವಿಟ್

* PMAY ಗ್ರಾಮೀಣಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಿಕೆ :

ಇದನ್ನು ಓದಿ : ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಅಧಿಕೃತ PMAY-U 2.0 ವೆಬ್‌ಸೈಟ್‌ಗೆ ಭೇಟಿ ನೀಡಿ.

  • ವೈಯಕ್ತಿಕ ಮಾಹಿತಿ (Personal information) ಭರ್ತಿ ಮಾಡಬೇಕು. ಬಳಿಕ ಒಪ್ಪಿಗೆ ಫಾರ್ಮ್ ಅಪ್‌ಲೋಡ್ ಮಾಡಿ, ‘Search’ ಕ್ಲಿಕ್ ಮಾಡಿ.
  • ಶೋಧ ಫಲಿತಾಂಶದಿಂದ ನಿಮ್ಮ ಹೆಸರನ್ನು ಆಯ್ಕೆ ಮಾಡಿ, ‘Select to Register’ ಕ್ಲಿಕ್ ಮಾಡಿ.
  • ಫಲಾನುಭವಿಯ ವಿವರಗಳು ಸ್ವಯಂ ಭರ್ತಿಯಾಗುತ್ತವೆ ; ಬ್ಯಾಂಕ್ ಖಾತೆ ವಿವರ ಮತ್ತು ಯೋಜನೆ ಸಂಗಮ ಮಾಹಿತಿಯನ್ನು ಹಸ್ತಚಾಲಿತವಾಗಿ ನಮೂದಿಸಿ.
  • ಇನ್ನೂ ಅರ್ಜಿಯ ಅಂತಿಮ ವಿಭಾಗವನ್ನು ಗೊತ್ತುಪಡಿಸಿದ ಕಚೇರಿ ಸಿಬ್ಬಂದಿ ಪೂರ್ಣಗೊಳಿಸುವರು

* ಆಫ್‌ಲೈನ್‌ ಮೂಲಕವೂ ನೀವು ಅರ್ಜಿ ಸಲ್ಲಿಬಹುದು. ಇದಕ್ಕಾಗಿ ನೀವು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (Common Service Center) ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ 1800-11-3377, 1800-11-3388 ನಂಬರ್‌ಗೆ ಕರೆ ಮಾಡಿ.

ಇದನ್ನು ಓದಿ : SSC ಯಲ್ಲಿ ಭರ್ಜರಿ ಉದ್ಯೋಗವಕಾಶ ; 2,423 ಹುದ್ದೆಗಳಿಗೆ ಅರ್ಜಿ ಆಹ್ವಾನ.!

2015ರ ಜೂನ್‌ನಲ್ಲಿ ಪ್ರಾರಂಭವಾದ ಈ ಯೋಜನೆ ಎಲ್ಲ ಅರ್ಹ ನಗರ ಫ‌ಲಾನುಭವಿಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಮನೆಗಳನ್ನು ಒದಗಿಸುವ ಗುರಿ ಹೊಂದಿದೆ.

Source : PMAY

ಫೋನ್ ಪೇ ಮೂಲಕ ಲಂಚ ; ಲೋಕಾಯುಕ್ತ ಬಲೆಗೆ ಅಧಿಕಾರಿ.!

ಜನಸ್ಪಂದನ ನ್ಯೂಸ್, ಯಾದಗಿರಿ : ಫೋನ್ ಪೇ ಮೂಲಕ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಅಧಿಕಾರಿ ಬಿದ್ದಿರುವ ಘಟನೆ ಯಾದಗಿರಿ (Yadagiri) ಯಲ್ಲಿ ನಡೆದಿದೆ..

ಯಾದಗಿರಿ ತೋಟಗಾರಿಕೆ ಸಹಾಯಕ ನಿರ್ದೇಶಕ (Assistant Director of Horticulture, Yadgiri) ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಇದನ್ನು ಓದಿ : Fire : ಯುವತಿಯ ಮನೆ ಎದುರೇ ಬೆಂಕಿ ಹಚ್ಚಿಕೊಂಡ ಯುವಕ ; ಮುಂದೆನಾಯ್ತು.? ವಿಡಿಯೋ ನೋಡಿ.

ತೋಟಗಾರಿಕೆ ಸಹಾಯಕ ನಿರ್ದೇಶಕ ಅಧಿಕಾರಿ ಶಿವದತ್ತ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಈರುಳ್ಳಿ ಶೆಡ್ ನಿರ್ಮಾಣದ (Construction of onion shed) ಸಬ್ಸಿಡಿ ಹಣದಲ್ಲಿ 20 ಸಾವಿರ ರೂ. ಹಣ ಬೇಡಿಕೆ ಇಟ್ಟು ಬಳಿಕ 5 ಸಾವಿರ ರೂ. ಫೋನ್ ಪೇ ಮೂಲಕ ಹಣವನ್ನು ಪಡೆದಿದ್ದ.

ಇದನ್ನು ಓದಿ : Health : ನೀವು ಪ್ಯಾಕೆಟ್ ಹಾಲನ್ನು ಬಳಸುತ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.

ಬದ್ದೆಪಲ್ಲಿ ಗ್ರಾಮದ ರೈತರೊಬ್ಬರು ಈರುಳ್ಳಿ ಶೆಡ್ ನಿರ್ಮಾಣ ಮಾಡಿದ್ದರು. ಸರಕಾರದಿಂದ ಎಂಬತ್ತು ಸಾವಿರ ರೂ. ಸಬ್ಸಿಡಿ ಹಣ ಬಂದಿತ್ತು. ಈ ಹಣದಲ್ಲಿ ಅಧಿಕಾರಿಯು ಸುಮಾರು 20 ಸಾವಿರ ರೂ. ಬೇಡಿಕೆ (demand) ಇಟ್ಟಿದ್ದನು.

ರೈತನ ಬಳಿ ಇಂದು (ಗುರುವಾರ) ಅಧಿಕಾರಿಯು ಹಣ ಪಡೆಯಲು ಫೋನ್ ಪೇ ನಂಬರ್ ಕೊಟ್ಟಿದ್ದನು. ಆ ನಂಬರಿಗೆ ರೈತ 5 ಸಾವಿರ ರೂಪಾಯಿ ಹಣವನ್ನು ಜಮಾ ಮಾಡಿದ್ದರು.

ಇದನ್ನು ಓದಿ : Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?

ಅಲ್ಲದೇ ರೈತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿರುವ ಹಿನ್ನಲೆ, ಯಾದಗಿರಿಯ ಅಂಬೇಡ್ಕರ್ ನಗರದಲ್ಲಿರುವ ತೋಟಗಾರಿಕೆ ಸಹಾಯಕ ನಿರ್ದೇಶಕ ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. 

Mustard oil : ನಿಮಗಿದು ಗೊತ್ತೇ? ಈ ಎಣ್ಣೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ.!

0

ಜನಸ್ಪಂದನ ನ್ಯೂಸ್, ಡೆಸ್ಕ್ : ನಿಮಗಿದು ಗೊತ್ತೇ? ಈ ಎಣ್ಣೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ.? ಯಾವುದು ಆ ಎಣ್ಣೆ.? ಅದುವೇ ಸಾಸಿವೆ ಎಣ್ಣೆ(Mustard oil).

ಹೌದು, ಸಾಸಿವೆ ಎಣ್ಣೆ (Mustard oil) ಎಂದರೆ ಕೇವಲ ಅಡುಗೆಗೆ ಮಾತ್ರವಲ್ಲ, ಇದು ಆರೋಗ್ಯದ ಪಾಲಿಗೂ ಬಹುಪಯೋಗಿ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸಲು, ತ್ವಚೆ ಹಾಗೂ ಕೂದಲಿಗೆ ಜೀವ ತುಂಬಲು, ಮಸಾಜ್ ಮೂಲಕ ಸಡಿಲತೆ ತರಲು ಸಹಾಯ ಮಾಡುತ್ತದೆ. ಈ ಎಣ್ಣೆಯ ಉಪಯೋಗಗಳ ಪಟ್ಟಿ ನೋಡಿದರೆ ನೀವು ದಂಗಾಗುತ್ತೀರಿ.!

ಇದನ್ನು ಓದಿ : Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

ಭಾರತೀಯ ಅಡುಗೆಯಲ್ಲಿ ಮತ್ತು ಆಯುರ್ವೇದದಲ್ಲಿ ಸಾಸಿವೆ ಎಣ್ಣೆಯನ್ನು (Mustard oil) ಶತಮಾನಗಳಿಂದ ಬಳಸಲಾಗುತ್ತಿದೆ. ಈ ಎಣ್ಣೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

* ಶಿಲೀಂಧ್ರ, ಬ್ಯಾಕ್ಟೀರಿಯಾ ಮತ್ತು ವೈರಸ್ ವಿರೋಧಿ ಗುಣಗಳನ್ನು (Anti- fungal, antibacterial and antiviral properties) ಸಾಸಿವೆ ಎಣ್ಣೆ (Mustard oil) ಯು ಹೊಂದಿದೆ.

* ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳ (Heart diseases) ಅಪಾಯವನ್ನು ಕಡಿಮೆ ಮಾಡುತ್ತದೆ.

* ಸಾಸಿವೆ ಎಣ್ಣೆ (Mustard oil) ಯು ಜೀರ್ಣಕ್ರಿಯೆಯನ್ನು ಉತ್ತೇಜಿಸಲು, ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಗ್ಯಾಸ್ಟ್ರಿಕ್ ರಸಗಳು ಮತ್ತು ಪಿತ್ತರಸದ ಸ್ರವಿಕೆಯನ್ನು (Secretion of gastric juices and bile) ಸುಗಮಗೊಳಿಸುವುದು.

ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್.!

* ಸಾಸಿವೆ ಎಣ್ಣೆ (Mustard oil) ಯಿಂದ ಮಸಾಜ್ ಮಾಡುವುದರಿಂದ ಸ್ನಾಯು ನೋವು ಮತ್ತು ಕೀಲು ನೋವು (Muscle pain and joint pain) ಕಡಿಮೆಯಾಗುತ್ತದೆ.

* ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ನೆತ್ತಿಗೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ (Improves blood circulation). ಅಲ್ಲದೇ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ.

* ಈ ಎಣ್ಣೆ (Mustard oil) ಯಿಂದ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಬಹುದು.

* ಒತ್ತಡದ ಸ್ನಾಯುಗಳನ್ನು ಪುನರ್ಯೌವನಗೊಳಿಸುವುದು (Rejuvenation).

ಇದನ್ನು ಓದಿ : 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಸಕ್ಸೆಸ್‌ ; Doctor Arrest.

* ಇದು ಚರ್ಮವನ್ನು ಮೃದುಗೊಳಿಸಿ, ಟ್ಯಾನ್ ತೆಗೆದುಹಾಕುತ್ತದೆ ಮತ್ತು ಮೊಡವೆಗಳನ್ನು ತಡೆಯಲು (prevent acne) ಉಪಯುಕ್ತವಾಗಿದೆ.

* ಸಾಸಿವೆ ಎಣ್ಣೆ (Mustard oil) ಯು ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಫ್ರೀ ರಾಡಿಕಲ್ ಹಾನಿಯಿಂದ ದೇಹವನ್ನು ರಕ್ಷಿಸುತ್ತದೆ.

* ಈ ಎಣ್ಣೆ ಅಲಿಲ್ ಐಸೋಥಿಯೋಸೈನೇಟ್ (allyl isothiocyanate) ಎಂಬ ಸಂಯುಕ್ತವು ಉರಿಯೂತ ವಿರೋಧಿ ಗುಣಗಳನ್ನು ಹೊಂದಿದೆ. ಇದು ಅಸ್ತಮಾ, ಸಂಧಿವಾತ ಮತ್ತು ಕೊಲೈಟಿಸ್‌ನಂತಹ ಸಮಸ್ಯೆಗಳಿಂದ ಉಂಟಾಗುವ ಉರಿಯೂತ ಮತ್ತು ನೋವನ್ನು ಕಡಿಮೆ (Reduce inflammation and pain) ಮಾಡುತ್ತದೆ.

* ಸಾಸಿವೆ ಎಣ್ಣೆ (Mustard oil) ಯನ್ನು ಶೀತ, ಕೆಮ್ಮು ಮತ್ತು ಇತರ ಉಸಿರಾಟದ ಸಮಸ್ಯೆಗಳಿಗೆ ಸಾಂಪ್ರದಾಯಿಕವಾಗಿ ಬಳಕೆ ಮಾಡಲಾಗುತ್ತದೆ.

Disclaimer : This article is based on reports and information available on the internet. Janaspandhan News is not affiliated with it and is not responsible for it.

50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಸಕ್ಸೆಸ್‌ ; Doctor Arrest.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸುಮಾರು 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಮಾಡಿ ಸಕ್ಸೆಸ್‌ ಆಗಿದ್ದ ವೈದ್ಯ (Doctor) ರೋಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಫರಿದಾಬಾದ್ನ ಆಸ್ಪತ್ರೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಹೌದು, ಫರಿದಾಬಾದ್ನ ಆಸ್ಪತ್ರೆಯಲ್ಲಿ (cardiologist at Hospital in Faridabad) ಕೇವಲ ಎಂಬಿಬಿಎಸ್ (MBBS) ಪದವಿ ಹೊಂದಿರುವ ವೈದ್ಯ (Doctor) ನೊಬ್ಬ ಹೃದ್ರೋಗ ತಜ್ಞ (Cardiologist) ರಂತೆ ನಟಿಸಿ ಕಳೆದ ಎಂಟು ತಿಂಗಳಲ್ಲಿ 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾನೆ ಎಂದು ಆರೋಪಿಸಿದ ಹಿನ್ನಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್.!

ಆರೋಪಿತ ವೈದ್ಯ (Doctor) ನನ್ನು ಪಂಕಜ್ ಮೋಹನ್ ಶರ್ಮಾ ಎಂದು ಗುರುತಿಸಲಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿಯಲ್ಲಿ ಮೆಡಿಟೆರಿನಾ ಆಸ್ಪತ್ರೆಯಿಂದ ನಿರ್ವಹಿಸಲ್ಪಡುವ ಹೃದಯ ಚಿಕಿತ್ಸಾ ಕೇಂದ್ರದಲ್ಲಿ ಕೆಲಸ ಮಾಡುವಾಗ ನಕಲಿ ಗುರುತಿನ ಚೀಟಿ ಬಳಸಿ ಮತ್ತು ನಕಲಿ ಅರ್ಹತೆಗಳನ್ನು ಬಳಸಿದ್ದಾನೆ ಎಂದು TOI ವರದಿ ತಿಳಿಸಿದೆ.

ಏಪ್ರಿಲ್ 11 ರಂದು NIT ಫರಿದಾಬಾದ್ ಪೊಲೀಸ್ ಠಾಣೆಯಲ್ಲಿ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸಂಜಯ್ ಗುಪ್ತಾ ದೂರು ದಾಖಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಡಾ. ಶರ್ಮಾ (Doctor) ನಕಲಿ ದಾಖಲೆಗಳನ್ನು ಬಳಸಿ ಹೆಚ್ಚುವರಿ ವೈದ್ಯಕೀಯ ಪದವಿಗಳನ್ನು ಪಡೆದಿದ್ದಾರೆ ಎಂದು ಗುಪ್ತಾ ಆರೋಪಿಸಿದ್ದಾರೆ.

ಇದನ್ನು ಓದಿ : Pakistan : ಜೀನ್ಸ್‌ ಮತ್ತು ಟಾಪ್‌ ಧರಿಸಿ ಮಾರ್ಕೆಟ್‌ಗೆ ಬಂದ 2 ಯುವತಿಯರು ; ವಿಡಿಯೋ.!

ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ನೋಂದಣಿ ಸಂಖ್ಯೆ 2456 ಅನ್ನು ಬಳಸಿದ್ದಾರೆ ಎಂದು ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ಕಂಡುಬಂದಿದೆ. ಈ ಸಂಖ್ಯೆ ಡಾ. ಪಂಕಜ್ ಮೋಹನ್ ಎಂಬ ನೋಂದಾಯಿತ ಹೃದ್ರೋಗ ತಜ್ಞರಿಗೆ ಸೇರಿದೆ.

ಆದರೆ ಪಂಕಜ್ ಮೋಹನ್ ಶರ್ಮಾ ಅವರ ನಿಜವಾದ ನೋಂದಣಿ ಸಂಖ್ಯೆ 28482 (MBBS – Expert General Practitioner in New Delhi) ಇದ್ದು, ಇದು ಅವರನ್ನು ಸಾಮಾನ್ಯ ವೈದ್ಯ (Gen. Doctor) ರಾಗಿ ಮಾತ್ರ ಅರ್ಹತೆ ನೀಡುತ್ತದೆ.

ಇದನ್ನು ಓದಿ : Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

ಡಾ. ಶರ್ಮಾ ಕಳೆದ ವರ್ಷ ಜುಲೈನಲ್ಲಿ ಆಸ್ಪತ್ರೆಗೆ ಸೇರಿದರು. ಡಾ. ಪಂಕಜ್ ಮೋಹನ್ ಶರ್ಮಾ ಸಾಮಾನ್ಯ ವೈದ್ಯ (Doctor) ರಾಗಿ ಮಾತ್ರ ಸೇವೆ ಸಲ್ಲಿಸಬೇಕಾಗಿತ್ತು, ಆದರೆ ಅವರು ಹೃದಯ ಆರೈಕೆಗೆ ಅನರ್ಹರಾಗಿದ್ದರೂ ಕೂಡಾ ಹೃದಯ ಕೇಂದ್ರದಲ್ಲಿ ಹಲವಾರು ಕಾರ್ಯವಿಧಾನಗಳನ್ನು ಮಾಡಿದರು.

ಡಾ. ಶರ್ಮಾ ಪ್ರಿಸ್ಕ್ರಿಪ್ಷನ್‌ಗಳಲ್ಲಿ MD ಮತ್ತು DNB (ಹೃದಯಶಾಸ್ತ್ರ) ದಂತಹ ರುಜುವಾತುಗಳನ್ನು ತಪ್ಪಾಗಿ ಬಳಸಿಕೊಳ್ಳಲಾಗುತ್ತಿತ್ತು. ಅವರು ತಮ್ಮನ್ನು ಹೃದ್ರೋಗ ತಜ್ಞರು ಎಂದು ಗುರುತಿಸಿಕೊಳ್ಳುವ ಮುದ್ರೆಯನ್ನು ಸಹ ಬಳಸಿದ್ದರು.

ಇದನ್ನು ಓದಿ : Jaggery Water : ಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತೇ.?

“ಆಸ್ಪತ್ರೆ ಆಡಳಿತವು ಹೃದ್ರೋಗಶಾಸ್ತ್ರ (Cardiology)ದ ಲ್ಲಿ ಯಾವುದೇ ಪದವಿ ಅಥವಾ ಮಾನ್ಯತೆ ಪಡೆದ ವಿಶೇಷತೆ ಇಲ್ಲದ ಅನರ್ಹ ಮತ್ತು ಮೋಸದ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ. ಡಾ. ಶರ್ಮಾ ಅವರು MD ಮತ್ತು DNB (ಹೃದಯಶಾಸ್ತ್ರ) ದ ಅರ್ಹತೆಗಳನ್ನು ತಪ್ಪಾಗಿ ಹೇಳಿಕೊಂಡಿದ್ದಾರೆ, ಆದರೆ ಇದು ಸಂಪೂರ್ಣವಾಗಿ ಮೋಸ (ಸುಳ್ಳು) ದ ಸಂಗತಿ” ಎಂದು ವಕೀಲ ಗುಪ್ತಾ ಹೇಳಿದರು.

ಡಾ. ಪಂಕಜ್ ಮೋಹನ್ ಅವರ ಗುರುತನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ, ಜನವರಿಯಲ್ಲಿ ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘಕ್ಕೆ ದೂರು ಸಲ್ಲಿಸಿದರು. ಅವರು ಡಾ. ಶರ್ಮಾ ಅವರಿಗೆ ಕಾನೂನು ನೋಟಿಸ್ ಸಹ ಕಳುಹಿಸಿದರು.

ಫೆಬ್ರವರಿಯಲ್ಲಿ, ಶರ್ಮಾ ಅವರ ವೈದ್ಯಕೀಯ ಪ್ರಮಾಣಪತ್ರಗಳನ್ನು ತೋರಿಸಲು ಕೇಳಿದ ನಂತರ ಇದ್ದಕ್ಕಿದ್ದಂತೆ ಆಸ್ಪತ್ರೆಗೆ ಭೇಟಿ ನೀಡುವುದನ್ನು ನಿಲ್ಲಿಸಿದರು. “ಅನೇಕ ರೋಗಿಗಳು (Patient) ಅವರ ಬಗ್ಗೆ ವಿಚಾರಿಸಲು ಪ್ರಾರಂಭಿಸಿದರು ಮತ್ತು ಅಂತಿಮವಾಗಿ ನಿಜವಾದ ಡಾ. ಪಂಕಜ್ ಮೋಹನ್ ಅವರನ್ನು ಭೇಟಿ ಮಾಡಿದರು. ಡಾ. ಮೋಹನ್ ಅವರು ಹೃದಯ ಕೇಂದ್ರದಲ್ಲಿ ಎಂದಿಗೂ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದಾಗ, ಆರೋಪಗಳು ಬಲಗೊಂಡವು.

ಇದನ್ನು ಓದಿ : Wife : ಹೆಂಡತಿ ಅಂದ್ರೆ ಹೀಗಿರಬೇಕು ; ಈ ವಿಡಿಯೋ ನೋಡಿದರೆ ನಿಮಗೂ ಗೊತ್ತಾಗುತ್ತೆ.

ಆಸ್ಪತ್ರೆಯ ಸಿಎಂಡಿ ಮತ್ತು ಹೃದಯ ಕೇಂದ್ರದ ಮುಖ್ಯಸ್ಥ ಡಾ. ಕುಮಾರ್ ಅವರು ಡಾ. ಶರ್ಮಾ ಅವರನ್ನು ವಜಾ (Dismiss) ಗೊಳಿಸಲಾಗಿದೆ ಎಂದು ದೃಢಪಡಿಸಿದರು.

“ಅವರು ಸಾಮಾನ್ಯ ವೈದ್ಯರಾಗಿ ಔಪಚಾರಿಕ ಮಾನವ ಸಂಪನ್ಮೂಲ ಮಾರ್ಗಗಳ ಮೂಲಕ ಅರ್ಜಿ ಸಲ್ಲಿಸಿದರು. ಅವರ ಡಿಎಂ (ಹೃದಯಶಾಸ್ತ್ರ) ಪದವಿಯ ಬಗ್ಗೆ ನಮಗೆ ಯಾವಾಗಲೂ ಅನುಮಾನವಿತ್ತು ಮತ್ತು ಅದರ ಮೇಲೆ ಕ್ರಮ ಕೈಗೊಳ್ಳಲಾಯಿತು” ಎಂದು ಡಾ. ಕುಮಾರ್ ಹೇಳಿದರು.

50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಸಕ್ಸೆಸ್‌ ; Doctor Arrest.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸುಮಾರು 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಮಾಡಿ ಸಕ್ಸೆಸ್‌ ಆಗಿದ್ದ ವೈದ್ಯ (Doctor) ರೋಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಫರಿದಾಬಾದ್ನ ಆಸ್ಪತ್ರೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಹೌದು, ಫರಿದಾಬಾದ್ನ ಆಸ್ಪತ್ರೆಯಲ್ಲಿ (cardiologist at Hospital in Faridabad) ಕೇವಲ ಎಂಬಿಬಿಎಸ್ (MBBS) ಪದವಿ ಹೊಂದಿರುವ ವೈದ್ಯ (Doctor) ನೊಬ್ಬ ಹೃದ್ರೋಗ ತಜ್ಞ (Cardiologist) ರಂತೆ ನಟಿಸಿ ಕಳೆದ ಎಂಟು ತಿಂಗಳಲ್ಲಿ 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾನೆ ಎಂದು ಆರೋಪಿಸಿದ ಹಿನ್ನಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್.!

ಆರೋಪಿತ ವೈದ್ಯ (Doctor) ನನ್ನು ಪಂಕಜ್ ಮೋಹನ್ ಶರ್ಮಾ ಎಂದು ಗುರುತಿಸಲಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿಯಲ್ಲಿ ಮೆಡಿಟೆರಿನಾ ಆಸ್ಪತ್ರೆಯಿಂದ ನಿರ್ವಹಿಸಲ್ಪಡುವ ಹೃದಯ ಚಿಕಿತ್ಸಾ ಕೇಂದ್ರದಲ್ಲಿ ಕೆಲಸ ಮಾಡುವಾಗ ನಕಲಿ ಗುರುತಿನ ಚೀಟಿ ಬಳಸಿ ಮತ್ತು ನಕಲಿ ಅರ್ಹತೆಗಳನ್ನು ಬಳಸಿದ್ದಾನೆ ಎಂದು TOI ವರದಿ ತಿಳಿಸಿದೆ.

ಏಪ್ರಿಲ್ 11 ರಂದು NIT ಫರಿದಾಬಾದ್ ಪೊಲೀಸ್ ಠಾಣೆಯಲ್ಲಿ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸಂಜಯ್ ಗುಪ್ತಾ ದೂರು ದಾಖಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಡಾ. ಶರ್ಮಾ (Doctor) ನಕಲಿ ದಾಖಲೆಗಳನ್ನು ಬಳಸಿ ಹೆಚ್ಚುವರಿ ವೈದ್ಯಕೀಯ ಪದವಿಗಳನ್ನು ಪಡೆದಿದ್ದಾರೆ ಎಂದು ಗುಪ್ತಾ ಆರೋಪಿಸಿದ್ದಾರೆ.

ಇದನ್ನು ಓದಿ : Pakistan : ಜೀನ್ಸ್‌ ಮತ್ತು ಟಾಪ್‌ ಧರಿಸಿ ಮಾರ್ಕೆಟ್‌ಗೆ ಬಂದ 2 ಯುವತಿಯರು ; ವಿಡಿಯೋ.!

ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ನೋಂದಣಿ ಸಂಖ್ಯೆ 2456 ಅನ್ನು ಬಳಸಿದ್ದಾರೆ ಎಂದು ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ಕಂಡುಬಂದಿದೆ. ಈ ಸಂಖ್ಯೆ ಡಾ. ಪಂಕಜ್ ಮೋಹನ್ ಎಂಬ ನೋಂದಾಯಿತ ಹೃದ್ರೋಗ ತಜ್ಞರಿಗೆ ಸೇರಿದೆ.

ಆದರೆ ಪಂಕಜ್ ಮೋಹನ್ ಶರ್ಮಾ ಅವರ ನಿಜವಾದ ನೋಂದಣಿ ಸಂಖ್ಯೆ 28482 (MBBS – Expert General Practitioner in New Delhi) ಇದ್ದು, ಇದು ಅವರನ್ನು ಸಾಮಾನ್ಯ ವೈದ್ಯ (Gen. Doctor) ರಾಗಿ ಮಾತ್ರ ಅರ್ಹತೆ ನೀಡುತ್ತದೆ.

ಇದನ್ನು ಓದಿ : Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

ಡಾ. ಶರ್ಮಾ ಕಳೆದ ವರ್ಷ ಜುಲೈನಲ್ಲಿ ಆಸ್ಪತ್ರೆಗೆ ಸೇರಿದರು. ಡಾ. ಪಂಕಜ್ ಮೋಹನ್ ಶರ್ಮಾ ಸಾಮಾನ್ಯ ವೈದ್ಯ (Doctor) ರಾಗಿ ಮಾತ್ರ ಸೇವೆ ಸಲ್ಲಿಸಬೇಕಾಗಿತ್ತು, ಆದರೆ ಅವರು ಹೃದಯ ಆರೈಕೆಗೆ ಅನರ್ಹರಾಗಿದ್ದರೂ ಕೂಡಾ ಹೃದಯ ಕೇಂದ್ರದಲ್ಲಿ ಹಲವಾರು ಕಾರ್ಯವಿಧಾನಗಳನ್ನು ಮಾಡಿದರು.

ಡಾ. ಶರ್ಮಾ ಪ್ರಿಸ್ಕ್ರಿಪ್ಷನ್‌ಗಳಲ್ಲಿ MD ಮತ್ತು DNB (ಹೃದಯಶಾಸ್ತ್ರ) ದಂತಹ ರುಜುವಾತುಗಳನ್ನು ತಪ್ಪಾಗಿ ಬಳಸಿಕೊಳ್ಳಲಾಗುತ್ತಿತ್ತು. ಅವರು ತಮ್ಮನ್ನು ಹೃದ್ರೋಗ ತಜ್ಞರು ಎಂದು ಗುರುತಿಸಿಕೊಳ್ಳುವ ಮುದ್ರೆಯನ್ನು ಸಹ ಬಳಸಿದ್ದರು.

ಇದನ್ನು ಓದಿ : Jaggery Water : ಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತೇ.?

“ಆಸ್ಪತ್ರೆ ಆಡಳಿತವು ಹೃದ್ರೋಗಶಾಸ್ತ್ರ (Cardiology)ದ ಲ್ಲಿ ಯಾವುದೇ ಪದವಿ ಅಥವಾ ಮಾನ್ಯತೆ ಪಡೆದ ವಿಶೇಷತೆ ಇಲ್ಲದ ಅನರ್ಹ ಮತ್ತು ಮೋಸದ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ. ಡಾ. ಶರ್ಮಾ ಅವರು MD ಮತ್ತು DNB (ಹೃದಯಶಾಸ್ತ್ರ) ದ ಅರ್ಹತೆಗಳನ್ನು ತಪ್ಪಾಗಿ ಹೇಳಿಕೊಂಡಿದ್ದಾರೆ, ಆದರೆ ಇದು ಸಂಪೂರ್ಣವಾಗಿ ಮೋಸ (ಸುಳ್ಳು) ದ ಸಂಗತಿ” ಎಂದು ವಕೀಲ ಗುಪ್ತಾ ಹೇಳಿದರು.

ಡಾ. ಪಂಕಜ್ ಮೋಹನ್ ಅವರ ಗುರುತನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ, ಜನವರಿಯಲ್ಲಿ ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘಕ್ಕೆ ದೂರು ಸಲ್ಲಿಸಿದರು. ಅವರು ಡಾ. ಶರ್ಮಾ ಅವರಿಗೆ ಕಾನೂನು ನೋಟಿಸ್ ಸಹ ಕಳುಹಿಸಿದರು.

ಫೆಬ್ರವರಿಯಲ್ಲಿ, ಶರ್ಮಾ ಅವರ ವೈದ್ಯಕೀಯ ಪ್ರಮಾಣಪತ್ರಗಳನ್ನು ತೋರಿಸಲು ಕೇಳಿದ ನಂತರ ಇದ್ದಕ್ಕಿದ್ದಂತೆ ಆಸ್ಪತ್ರೆಗೆ ಭೇಟಿ ನೀಡುವುದನ್ನು ನಿಲ್ಲಿಸಿದರು. “ಅನೇಕ ರೋಗಿಗಳು (Patient) ಅವರ ಬಗ್ಗೆ ವಿಚಾರಿಸಲು ಪ್ರಾರಂಭಿಸಿದರು ಮತ್ತು ಅಂತಿಮವಾಗಿ ನಿಜವಾದ ಡಾ. ಪಂಕಜ್ ಮೋಹನ್ ಅವರನ್ನು ಭೇಟಿ ಮಾಡಿದರು. ಡಾ. ಮೋಹನ್ ಅವರು ಹೃದಯ ಕೇಂದ್ರದಲ್ಲಿ ಎಂದಿಗೂ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದಾಗ, ಆರೋಪಗಳು ಬಲಗೊಂಡವು.

ಇದನ್ನು ಓದಿ : Wife : ಹೆಂಡತಿ ಅಂದ್ರೆ ಹೀಗಿರಬೇಕು ; ಈ ವಿಡಿಯೋ ನೋಡಿದರೆ ನಿಮಗೂ ಗೊತ್ತಾಗುತ್ತೆ.

ಆಸ್ಪತ್ರೆಯ ಸಿಎಂಡಿ ಮತ್ತು ಹೃದಯ ಕೇಂದ್ರದ ಮುಖ್ಯಸ್ಥ ಡಾ. ಕುಮಾರ್ ಅವರು ಡಾ. ಶರ್ಮಾ ಅವರನ್ನು ವಜಾ (Dismiss) ಗೊಳಿಸಲಾಗಿದೆ ಎಂದು ದೃಢಪಡಿಸಿದರು.

“ಅವರು ಸಾಮಾನ್ಯ ವೈದ್ಯರಾಗಿ ಔಪಚಾರಿಕ ಮಾನವ ಸಂಪನ್ಮೂಲ ಮಾರ್ಗಗಳ ಮೂಲಕ ಅರ್ಜಿ ಸಲ್ಲಿಸಿದರು. ಅವರ ಡಿಎಂ (ಹೃದಯಶಾಸ್ತ್ರ) ಪದವಿಯ ಬಗ್ಗೆ ನಮಗೆ ಯಾವಾಗಲೂ ಅನುಮಾನವಿತ್ತು ಮತ್ತು ಅದರ ಮೇಲೆ ಕ್ರಮ ಕೈಗೊಳ್ಳಲಾಯಿತು” ಎಂದು ಡಾ. ಕುಮಾರ್ ಹೇಳಿದರು.

Helicopter : ಹೆದ್ದಾರಿ ಮಧ್ಯದಲ್ಲೇ ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್ ; ದೃಶ್ಯ ಕ್ಯಾಮೆರಾದಲ್ಲಿ ಸೆರೆ.

ಜನಸ್ಪಂದನ ನ್ಯೂಸ್, ಡೆಸ್ಕ್ : ಖಾಸಗಿ ಹೆಲಿಕಾಪ್ಟರ್ (Helicopter) ಒಂದು ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಆದ ಘಟನೆಯೊಂದು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ನಡಿದಿದೆ.

ಖಾಸಗಿ ಹೆಲಿಕಾಪ್ಟರ್ ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಆದ ಪರಿಣಾಮವಾಗಿ ಪಕ್ಕಲಿದ್ದ ಕಾರೊಂದು ಹೆಲಿಕಾಪ್ಟರ್ (Helicopter) ನ ರೆಕ್ಕೆ ತಾಗಿ ಪುಡಿಪುಡಿಯಾಗಿದೆ. ತಾಂತ್ರಿಕ ದೋಷವನ್ನು ವೀಕ್ಷಿಸಿದ ಪೈಲಟ್ ಗುಪ್ತ್ ಕಾಶಿ ಪ್ರದೇಶದಲ್ಲಿ ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ್ದಾರೆ.

ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್.!

ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ ಕಾಪ್ಟರ್ ಪೈಲಟ್ (Helicopter) ಸೇರಿದಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮತ್ತು ಅವರಿಗೆ ಯಾವುದೇ ಗಾಯಗಳಾಗಿಲ್ಲ.

ಆದರೆ ಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್​​ (Helicopter) ನ ರೆಕ್ಕೆ ಡಿಕ್ಕಿ ಹೊಡೆದ ಕಾರು ಪುಡಿಪುಡಿಯಾಗಿದೆ. ಸುದೈವಶಾತ್ ಈ ಅಪಘಾತದ ಸಮಯದಲ್ಲಿ ಕಾರಿನಲ್ಲಿ ಯಾರೂ ಇರಲಿಲ್ಲ.

ಇದನ್ನು ಓದಿ : Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

ಕೇದಾರನಾಥ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಹೆಲಿಕಾಪ್ಟರ್ (Helicopter) ಪ್ರಯಾಣಿಸುತ್ತಿತ್ತು ಎಂದು ತಿಳಿದು ಬಂದಿದೆ. ಈ ಹೆಲಿಕಾಪ್ಟರ್ ಕೇದಾರನಾಥಕ್ಕೆ ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ.

ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣುತ್ತಿದಂತೆಯೇ ಪೈಲೆಟ್ ಹೆದ್ದಾರಿ ಮಧ್ಯದಲ್ಲೇ ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಇದನ್ನು ಓದಿ : Jaggery Water : ಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತೇ.?

ಹೆಲಿಕಾಪ್ಟರ್ (Helicopter) ಎಮರ್ಜೆನ್ಸಿ ಲ್ಯಾಂಡಿಂಗ್ ಆಗುವ ವೇಳೆ ಹೆದ್ದಾರಿ ಬದಿ ನಿಂತಿದ್ದ ಕಾರು, ಹಾಗು ಮನೆಗಳಿಗೆ ಹಾನಿಯಾಗಿದ್ದು ಜೊತೆಗೆ ಹೆಲಿಕಾಪ್ಟರ್ ನ ಕೆಲ ಭಾಗಗಳಿಗೂ ಹಾನಿಯಾಗಿವೆ ಎಂದು ಹೇಳಲಾಗಿದೆ.

Helicopter Video :

https://twitter.com/i/status/1931266573559640454

https://twitter.com/i/status/1931268727946748106

Helicopter : ಹೆದ್ದಾರಿ ಮಧ್ಯದಲ್ಲೇ ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್ ; ದೃಶ್ಯ ಕ್ಯಾಮೆರಾದಲ್ಲಿ ಸೆರೆ.

0

ಜನಸ್ಪಂದನ ನ್ಯೂಸ್, ಡೆಸ್ಕ್ : ಖಾಸಗಿ ಹೆಲಿಕಾಪ್ಟರ್ (Helicopter) ಒಂದು ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಆದ ಘಟನೆಯೊಂದು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ನಡಿದಿದೆ.

ಖಾಸಗಿ ಹೆಲಿಕಾಪ್ಟರ್ ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಆದ ಪರಿಣಾಮವಾಗಿ ಪಕ್ಕಲಿದ್ದ ಕಾರೊಂದು ಹೆಲಿಕಾಪ್ಟರ್ (Helicopter) ನ ರೆಕ್ಕೆ ತಾಗಿ ಪುಡಿಪುಡಿಯಾಗಿದೆ. ತಾಂತ್ರಿಕ ದೋಷವನ್ನು ವೀಕ್ಷಿಸಿದ ಪೈಲಟ್ ಗುಪ್ತ್ ಕಾಶಿ ಪ್ರದೇಶದಲ್ಲಿ ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ್ದಾರೆ.

ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್.!

ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ ಕಾಪ್ಟರ್ ಪೈಲಟ್ (Helicopter) ಸೇರಿದಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮತ್ತು ಅವರಿಗೆ ಯಾವುದೇ ಗಾಯಗಳಾಗಿಲ್ಲ.

ಆದರೆ ಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್​​ (Helicopter) ನ ರೆಕ್ಕೆ ಡಿಕ್ಕಿ ಹೊಡೆದ ಕಾರು ಪುಡಿಪುಡಿಯಾಗಿದೆ. ಸುದೈವಶಾತ್ ಈ ಅಪಘಾತದ ಸಮಯದಲ್ಲಿ ಕಾರಿನಲ್ಲಿ ಯಾರೂ ಇರಲಿಲ್ಲ.

ಇದನ್ನು ಓದಿ : Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

ಕೇದಾರನಾಥ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಹೆಲಿಕಾಪ್ಟರ್ (Helicopter) ಪ್ರಯಾಣಿಸುತ್ತಿತ್ತು ಎಂದು ತಿಳಿದು ಬಂದಿದೆ. ಈ ಹೆಲಿಕಾಪ್ಟರ್ ಕೇದಾರನಾಥಕ್ಕೆ ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ.

ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣುತ್ತಿದಂತೆಯೇ ಪೈಲೆಟ್ ಹೆದ್ದಾರಿ ಮಧ್ಯದಲ್ಲೇ ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಇದನ್ನು ಓದಿ : Jaggery Water : ಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತೇ.?

ಹೆಲಿಕಾಪ್ಟರ್ (Helicopter) ಎಮರ್ಜೆನ್ಸಿ ಲ್ಯಾಂಡಿಂಗ್ ಆಗುವ ವೇಳೆ ಹೆದ್ದಾರಿ ಬದಿ ನಿಂತಿದ್ದ ಕಾರು, ಹಾಗು ಮನೆಗಳಿಗೆ ಹಾನಿಯಾಗಿದ್ದು ಜೊತೆಗೆ ಹೆಲಿಕಾಪ್ಟರ್ ನ ಕೆಲ ಭಾಗಗಳಿಗೂ ಹಾನಿಯಾಗಿವೆ ಎಂದು ಹೇಳಲಾಗಿದೆ.

Helicopter Video :

https://twitter.com/i/status/1931266573559640454

https://twitter.com/i/status/1931268727946748106

Wife : ಹೆಂಡತಿ ಅಂದ್ರೆ ಹೀಗಿರಬೇಕು ; ಈ ವಿಡಿಯೋ ನೋಡಿದರೆ ನಿಮಗೂ ಗೊತ್ತಾಗುತ್ತೆ.

ಜನಸ್ಪಂದನ ನ್ಯೂಸ್, ಡೆಸ್ಕ್ : ಹೆಂಡ್ತಿ (Wife) ಅಂದ್ರೆ ಹೀಗಿರಬೇಕು ನೋಡಿ, ಯಾಕಂತಿರಾ.? ಹಾಗಾದ್ರೆ ಈ ವಿಡಿಯೋ ನೋಡಿ.

ಯಾವಾಗ ಸಾಮಾಜಿಕ ಜಾಲತಾಣ ಬಗ್ಗೆ ಸಾಮಾನ್ಯ ಜನರಿಗೆ ತಿಳುವಳಿಕೆ ಬಂತೋ ಆಗಿಂದ ಈ ಮಾಧ್ಯಮದಲ್ಲಿ ಒಂದಿಲ್ಲೊಂದು ವಿಡಿಯೋ ಹಿರಿದಾಡುತಲೇ ಇವೆ.

ಈ ಸೋಶಿಯಲ್ ಮಿಡಿಯಾದಲ್ಲಿ ಸಮಾಜಕ್ಕೆ ಒಂದು ಒಳ್ಳೆಯ ಮೆಸೇಜ್ ಕೊಡುವ ವಿಡಿಯೋ ಹರಿದಾಡುತ್ತಿಲ್ಲದಿದ್ದರು ಸಹ ಇಂತಹ ವಿಡಿಯೋಗಳಿಗೆ ಕಮ್ಮಿ ಇಲ್ಲ ಬಿಡಿ.

ಇದನ್ನು ಓದಿ : Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

ಸದ್ಯ ಸೋಶಿಯಲ್ ಮಿಡಿಯಾದಲ್ಲಿ ದಂಪತಿಗಳ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಭಾವಕ್ಕೆ ತಮ್ಮ ಕಾಮೆಂಟ್ ಮಾಡುತ್ತಿದ್ದಾರೆ.

ಈ ವಿಡಿಯೋವನ್ನು @dbabuadvocate ಎಂಬ ಖಾತೆಯು X ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, “इसे कहते है 36 गुणों वाली जोड़ी इसे कहते है कंधा से कंधा मिलाकर चलना। लेकिन ये गारंटी नही कि उसकी #wife है या #GirlFriend हो। (ಇದನ್ನು ೩೬ ಗುಣಗಳ ಜೋಡಿ ಎಂದು ಕರೆಯಲಾಗುತ್ತದೆ, ಇದನ್ನು ಹೆಗಲಿಗೆ ಹೆಗಲು ಕೊಟ್ಟು ನಡೆಯುವುದು ಎಂದು ಕರೆಯಲಾಗುತ್ತದೆ. ಆದರೆ ಅವನಿಗೆ #ಹೆಂಡತಿ (Wife) ಅಥವಾ #ಗೆಳತಿ ಇದ್ದಾರೆಯೇ ಎಂದು ಖಾತರಿ ಇಲ್ಲ.) ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್.!

ಹಾಗಾದ್ರೆ ಈ ವಿಡಿಯೋದಲ್ಲೇನಿದೆ :

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ವಿಡಿಯೋದಲ್ಲಿ ಯಾವುದೋ ಒಂದು ಸ್ಥಳದಲ್ಲಿ ಬೈಕ್ ನಿಲ್ಲಿಸಿರುವುದು ಕಂಡು ಬರುತ್ತದೆ.

ದೃಶ್ಯ ಗಮನಿಸಿದರೆ, ಅದು ಬಹುಶಃ ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿರಬಹುದು. ಈ ವೇಳೆ ಬೈಕ್ ಹಿಂಬದಿಯಲ್ಲಿ ಕುಳಿತಿರುವ ಮಹಿಳೆ (Wife) ಸಿಗರೇಟ್ ಹಚ್ಚಿ ಸೇದಲು ಪ್ರಾರಂಭಿಸುತ್ತಾಳೆ. ಇದರಲ್ಲಿ ಏನು ವಿಶೇಷ ಇಲ್ಲದೇ ಇರಬಹುದು.

ಆದರೆ ಆ ಮಹಿಳೆ ಮುಂದೆ ಕುಳಿತಿರುವ ಬೈಕ್ ಸವಾರನಿಗೂ ಸಿಗರೇಟ್ ಸೇದುವಂತೆ ಕೊಡುತ್ತಾಳೆ. ಅಂದರೆ ತಾನು ಸೇದಿ ನಂತರ ಅವಳು (Wife) ಆ ವ್ಯಕ್ತಿಗೆ ಸೇದು ಎಂದು ಕೊಡುತ್ತಾಳೆ.

ಇದನ್ನು ಓದಿ : ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಸಾರ್ವಜನಿಕ ಸ್ಥಳವಾಗಿದ್ದರಿಂದ ಅಲ್ಲಿ ಇತರೆ ವಾಹನ ಸವಾರರು ಮತ್ತು ಪಾದಚಾರಿಗಳು ಓಡಾಡೋದು ಸಹಜ.ಹೀಗಾಗಿ ಈ ದೃಶ್ಯ ನೋಡಿದ ವ್ಯಕ್ತಿ ಅದನ್ನು ರೆಕಾರ್ಡ್ ಮಾಡಿ ಪೋಸ್ಟ್ ಮಾಡಿದ ಹಿನ್ನಲೆಯಲ್ಲಿ ವಿಡಿಯೋ ವೈರಲ್ ಆಗಿದೆ.

ಆದರೆ ಈ ಜೋಡಿ ದಂಪತಿಗಳಾ ಅಥವಾ Lover ಗಳಾ (ಹೆಂಡತಿಯೋ (Wife) ಅಥವಾ ಗೆಳತಿಯೋ) ಎಂಬುದು ಖಚಿತವಾಗಿಲ್ಲ’ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಕೆಲವು ಜೋಡಿಗಳನ್ನು ದೇವರು ಸ್ವರ್ಗದಲ್ಲೇ ನಿಶ್ಚಯಿಸಿ ಕಳುಹಿಸುತ್ತಾನೆ ಎಂದು ಬರೆಯಲಾಗಿದೆ.

ವಿಡಿಯೋ (Wife/Lover) ನೋಡಿ :

https://twitter.com/i/status/1930128781508858302

Wife : ಹೆಂಡತಿ ಅಂದ್ರೆ ಹೀಗಿರಬೇಕು ; ಈ ವಿಡಿಯೋ ನೋಡಿದರೆ ನಿಮಗೂ ಗೊತ್ತಾಗುತ್ತೆ.

0

ಜನಸ್ಪಂದನ ನ್ಯೂಸ್, ಡೆಸ್ಕ್ : ಹೆಂಡ್ತಿ (Wife) ಅಂದ್ರೆ ಹೀಗಿರಬೇಕು ನೋಡಿ, ಯಾಕಂತಿರಾ.? ಹಾಗಾದ್ರೆ ಈ ವಿಡಿಯೋ ನೋಡಿ.

ಯಾವಾಗ ಸಾಮಾಜಿಕ ಜಾಲತಾಣ ಬಗ್ಗೆ ಸಾಮಾನ್ಯ ಜನರಿಗೆ ತಿಳುವಳಿಕೆ ಬಂತೋ ಆಗಿಂದ ಈ ಮಾಧ್ಯಮದಲ್ಲಿ ಒಂದಿಲ್ಲೊಂದು ವಿಡಿಯೋ ಹಿರಿದಾಡುತಲೇ ಇವೆ.

ಈ ಸೋಶಿಯಲ್ ಮಿಡಿಯಾದಲ್ಲಿ ಸಮಾಜಕ್ಕೆ ಒಂದು ಒಳ್ಳೆಯ ಮೆಸೇಜ್ ಕೊಡುವ ವಿಡಿಯೋ ಹರಿದಾಡುತ್ತಿಲ್ಲದಿದ್ದರು ಸಹ ಇಂತಹ ವಿಡಿಯೋಗಳಿಗೆ ಕಮ್ಮಿ ಇಲ್ಲ ಬಿಡಿ.

ಇದನ್ನು ಓದಿ : Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

ಸದ್ಯ ಸೋಶಿಯಲ್ ಮಿಡಿಯಾದಲ್ಲಿ ದಂಪತಿಗಳ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಭಾವಕ್ಕೆ ತಮ್ಮ ಕಾಮೆಂಟ್ ಮಾಡುತ್ತಿದ್ದಾರೆ.

ಈ ವಿಡಿಯೋವನ್ನು @dbabuadvocate ಎಂಬ ಖಾತೆಯು X ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, “इसे कहते है 36 गुणों वाली जोड़ी इसे कहते है कंधा से कंधा मिलाकर चलना। लेकिन ये गारंटी नही कि उसकी #wife है या #GirlFriend हो। (ಇದನ್ನು ೩೬ ಗುಣಗಳ ಜೋಡಿ ಎಂದು ಕರೆಯಲಾಗುತ್ತದೆ, ಇದನ್ನು ಹೆಗಲಿಗೆ ಹೆಗಲು ಕೊಟ್ಟು ನಡೆಯುವುದು ಎಂದು ಕರೆಯಲಾಗುತ್ತದೆ. ಆದರೆ ಅವನಿಗೆ #ಹೆಂಡತಿ (Wife) ಅಥವಾ #ಗೆಳತಿ ಇದ್ದಾರೆಯೇ ಎಂದು ಖಾತರಿ ಇಲ್ಲ.) ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್.!

ಹಾಗಾದ್ರೆ ಈ ವಿಡಿಯೋದಲ್ಲೇನಿದೆ :

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ವಿಡಿಯೋದಲ್ಲಿ ಯಾವುದೋ ಒಂದು ಸ್ಥಳದಲ್ಲಿ ಬೈಕ್ ನಿಲ್ಲಿಸಿರುವುದು ಕಂಡು ಬರುತ್ತದೆ.

ದೃಶ್ಯ ಗಮನಿಸಿದರೆ, ಅದು ಬಹುಶಃ ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿರಬಹುದು. ಈ ವೇಳೆ ಬೈಕ್ ಹಿಂಬದಿಯಲ್ಲಿ ಕುಳಿತಿರುವ ಮಹಿಳೆ (Wife) ಸಿಗರೇಟ್ ಹಚ್ಚಿ ಸೇದಲು ಪ್ರಾರಂಭಿಸುತ್ತಾಳೆ. ಇದರಲ್ಲಿ ಏನು ವಿಶೇಷ ಇಲ್ಲದೇ ಇರಬಹುದು.

ಆದರೆ ಆ ಮಹಿಳೆ ಮುಂದೆ ಕುಳಿತಿರುವ ಬೈಕ್ ಸವಾರನಿಗೂ ಸಿಗರೇಟ್ ಸೇದುವಂತೆ ಕೊಡುತ್ತಾಳೆ. ಅಂದರೆ ತಾನು ಸೇದಿ ನಂತರ ಅವಳು (Wife) ಆ ವ್ಯಕ್ತಿಗೆ ಸೇದು ಎಂದು ಕೊಡುತ್ತಾಳೆ.

ಇದನ್ನು ಓದಿ : ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಸಾರ್ವಜನಿಕ ಸ್ಥಳವಾಗಿದ್ದರಿಂದ ಅಲ್ಲಿ ಇತರೆ ವಾಹನ ಸವಾರರು ಮತ್ತು ಪಾದಚಾರಿಗಳು ಓಡಾಡೋದು ಸಹಜ.ಹೀಗಾಗಿ ಈ ದೃಶ್ಯ ನೋಡಿದ ವ್ಯಕ್ತಿ ಅದನ್ನು ರೆಕಾರ್ಡ್ ಮಾಡಿ ಪೋಸ್ಟ್ ಮಾಡಿದ ಹಿನ್ನಲೆಯಲ್ಲಿ ವಿಡಿಯೋ ವೈರಲ್ ಆಗಿದೆ.

ಆದರೆ ಈ ಜೋಡಿ ದಂಪತಿಗಳಾ ಅಥವಾ Lover ಗಳಾ (ಹೆಂಡತಿಯೋ (Wife) ಅಥವಾ ಗೆಳತಿಯೋ) ಎಂಬುದು ಖಚಿತವಾಗಿಲ್ಲ’ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಕೆಲವು ಜೋಡಿಗಳನ್ನು ದೇವರು ಸ್ವರ್ಗದಲ್ಲೇ ನಿಶ್ಚಯಿಸಿ ಕಳುಹಿಸುತ್ತಾನೆ ಎಂದು ಬರೆಯಲಾಗಿದೆ.

ವಿಡಿಯೋ (Wife/Lover) ನೋಡಿ :

https://twitter.com/i/status/1930128781508858302

Jaggery Water : ಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತೇ.?

ಜನಸ್ಪಂದನ ನ್ಯೂಸ್, ಆರೋಗ್ಯ : ನಿಮಗಿದು ಗೊತ್ತೇ? ಸಕ್ಕರೆಗೆ ಹೋಲಿಕೆ ಮಾಡಿದರೆ ಬೆಲ್ಲವು (Jaggery) ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಕ್ಯಾಲ್ಸಿಯಂ, ಮೆಗ್ನೀ ಸಿಯಂ, ಪೊಟ್ಯಾಸಿಯಂ, ಸೋಡಿಯಂ, ಕಬ್ಬಿಣ, ಮ್ಯಾಂಗನೀಸ್ ಸೇರಿದಂತೆ ಹಲವು ಖನಿಜಗಳಿಂದ ಈ ಬೆಲ್ಲವು (Jaggery) ಸಮೃದ್ಧವಾಗಿದೆ.

ಇದನ್ನು ಓದಿ : Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

ನೈಸರ್ಗಿಕ ಸಿಹಿಕಾರಕವಾಗಿರುವುದರಿಂದ ಬೆಲ್ಲದ ಸೇವನೆ ಆರೋಗ್ಯಕ್ಕೆ ಬಹಳ ಉತ್ತಮ ಎಂದು ಹೇಳಲಾಗುತ್ತದೆ.

ಆಯುರ್ವೇದಲ್ಲೂ ಬೆಲ್ಲದ (Jaggery) ಸೇವನೆ ಬಗ್ಗೆ ಹೇಳಲಾಗಿದ್ದು, ಬೆಲ್ಲವನ್ನು ಉತ್ತಮ ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ : Pakistan : ಜೀನ್ಸ್‌ ಮತ್ತು ಟಾಪ್‌ ಧರಿಸಿ ಮಾರ್ಕೆಟ್‌ಗೆ ಬಂದ 2 ಯುವತಿಯರು ; ವಿಡಿಯೋ.!

ಇನ್ನು ಬೆಲ್ಲದ ನೀರನ್ನು (Jaggery Water) ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುವ ಜೊತೆಗೆ ಅಸಿಡಿಟಿ (Acidity) ಸಮಸ್ಯೆಯಿಂದ ಬಳಲುತ್ತಿರುವವರು ಇದರಿಂದ ಪರಿಹಾರ ಪಡೆಯಬಹುದು.

ಪ್ರತಿದಿನ ಬೆಳಗ್ಗೆ ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ನೀರಿನೊಂದಿಗೆ ಬೆರೆಸಿ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಲಾಭ ಪಡೆದುಕೊಳ್ಳಬಹುದು.

ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್.!

ಮೊದಲು ಬೆಲ್ಲದ (Jaggery) ನೀರನ್ನು ಹೇಗೆ ತಯಾರಿಸಬೇಕು ಅಂತ ತಿಳಿಯೋಣ.

ಬೆಲ್ಲದ (Jaggery) ನೀರನ್ನು ಹೀಗೆ ತಯಾರಿಸಿ :

ಒಂದು ಪಾತ್ರೆಯಲ್ಲಿ ನಿಮಗೆ ಬೇಕಾದಷ್ಟು ಬೆಲ್ಲವನ್ನು ತೆಗೆದುಕೊಂಡು ಅದು ಸಂಪೂರ್ಣವಾಗಿ ಕರಗುವ ತನಕ ನೀರಿನಲ್ಲಿ ಕುದಿಸಿ. ಕುದಿಸಿದ ನೀರನ್ನು ಸುಮಾರು 10-15 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ನಂತರ ಅದಕ್ಕೆ ನಿಂಬೆಹಣ್ಣನ್ನು ಹಿಂಡಿ ಬೇಕಿದ್ದರೆ ಪುದೀನ ಎಲೆಗಳನ್ನು ಸೇರಿಸಿ ಕುಡಿಯಬಹುದು.

ಇದನ್ನು ಓದಿ : Indonesia : ವಿವಾಹೇತರ ಲೈಂಗಿಕ ಸಂಬಂಧ ; ಜೋಡಿಗೆ 100 ಛಡಿಯೇಟು.!

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಅಂತ ತಿಳಿಯೋಣ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ :

ಮೆಗ್ನೀಸಿಯಮ್, ವಿಟಮಿನ್ B 1, B 6 ಮತ್ತು C ಹೊಂದಿದ್ದು, ಉತ್ಕರ್ಷಣ ನಿರೋಧಕ ಮತ್ತು ಖನಿಜಗಳಿಂದ ಬೆಲ್ಲವು (Jaggery)
ಸಮೃದ್ಧವಾಗಿದೆ.

ಇದನ್ನು ಓದಿ : ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಬೆಲ್ಲವು ಯಾವುದೇ ರೋಗ ಹರಡದಂತೆ ಸೋಂಕುಗಳ ವಿರುದ್ಧ ಹೋರಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ರಕ್ತಹೀನತೆಗೆ ಉತ್ತಮ :

ಕಬ್ಬಿಣ ಮತ್ತು ಫೋಲೇಟ್ ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಬೆಲ್ಲವು (Jaggery) ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ :

ಬೆಲ್ಲದ ನೀರನ್ನು ಪ್ರತಿದಿನ ಸೇವನೆ ಮಾಡಿದರೆ ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮಪಡಿಸಿ ತ್ವಚೆಯನ್ನು ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ.

ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ :

ಬೆಲ್ಲದ ನೀರನ್ನು ದಿನ ನಿತ್ಯ ಬಳಸಿದರೆ ಅಸಿಡಿಟಿ, ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಬಳಲುತ್ತಿರುವವರು ಈ ಸಮಸ್ಯೆಯಿಂದ ನಿವಾರಣೆ ಪಡೆಯಬಹುದು. ಬೆಲ್ಲದ (Jaggery) ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಇದನ್ನು ಓದಿ : Sana Yousaf : ಗುಂಡಿಕ್ಕಿ 17 ವರ್ಷದ ಜನಪ್ರಿಯ ಟಿಕ್‌ಟಾಕ್‌ ತಾರೆಯ ಹತ್ಯೆ.!

​ತೂಕ ಇಳಿಕೆಗೆ ಸಹಕಾರಿ :

ತೂಕ ಇಳಿಸಿಕೊಳ್ಳಲು ಸಹ ಪ್ರತಿ ದಿನ ಬೆಲ್ಲದ ನೀರು ಉತ್ತಮ. ಇದು ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಬಿಸಿನೀರಿನೊಂದಿಗೆ ಬೆಲ್ಲವನ್ನು ಸೇವಿಸುವುದರಿಂದ ನಿಮ್ಮ ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಮಲಬದ್ಧತೆ ನಿವಾರಣೆ :

ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಬೆಲ್ಲದ ನೀರನ್ನು ಕುಡಿದರೆ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ದೇಹದ ಶಕ್ತಿಯ ಮಟ್ಟ ಹೆಚ್ಚಿಸಲು :

ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಿಸಿ, ದಿನ ನಿತ್ಯ ಕ್ರೀಯಾ ಶೀಲರಾಗಿ ಮತ್ತು ಉಲ್ಲಾಸದಿಂದ ಇರಲು ಬೆಲ್ಲದ ನೀರನ್ನು ಸೇವಿಸುವುದು ಉತ್ತಮ. ಹೀಗಾಗಿ ಬೆಲ್ಲದ ನೀರು ಸೇವನೆಯು ಬಹಳಷ್ಟು ಪ್ರಯೋಜನಕಾರಿಯಾಗಿದೆ.

ಇದನ್ನು ಓದಿ : Great Escape : ಅಪಘಾತದಲ್ಲಿ ವ್ಯಕ್ತಿಯ ಗ್ರೇಟ್ ಎಸ್ಕೇಪ್‌ ವಿಡಿಯೋ ನೋಡಿ.!

ಜ್ವರಕ್ಕೂ ರಾಮಬಾಣ :

ಇನ್ನು ಬೆಲ್ಲವು (Jaggery) ಶೀತ, ಕೆಮ್ಮು ಮತ್ತು ಜ್ವರದ ಸಮಸ್ಯೆ ನಿವಾರಿಸುತ್ತದೆ. ಇದು ಹಲವಾರು ಫೀನಾಲಿಕ್ ಸಂಯುಕ್ತಗಳಿಂದ ಕೂಡಿದೆ. ಇದು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಿ ದೇಹ ವಿಶ್ರಾಂತಿ ಪಡೆಯಲು ಸಹಕಾರಿ.

Jaggery Water : ಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತೇ.?

0

ಜನಸ್ಪಂದನ ನ್ಯೂಸ್, ಆರೋಗ್ಯ : ನಿಮಗಿದು ಗೊತ್ತೇ? ಸಕ್ಕರೆಗೆ ಹೋಲಿಕೆ ಮಾಡಿದರೆ ಬೆಲ್ಲವು (Jaggery) ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಕ್ಯಾಲ್ಸಿಯಂ, ಮೆಗ್ನೀ ಸಿಯಂ, ಪೊಟ್ಯಾಸಿಯಂ, ಸೋಡಿಯಂ, ಕಬ್ಬಿಣ, ಮ್ಯಾಂಗನೀಸ್ ಸೇರಿದಂತೆ ಹಲವು ಖನಿಜಗಳಿಂದ ಈ ಬೆಲ್ಲವು (Jaggery) ಸಮೃದ್ಧವಾಗಿದೆ.

ಇದನ್ನು ಓದಿ : Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

ನೈಸರ್ಗಿಕ ಸಿಹಿಕಾರಕವಾಗಿರುವುದರಿಂದ ಬೆಲ್ಲದ ಸೇವನೆ ಆರೋಗ್ಯಕ್ಕೆ ಬಹಳ ಉತ್ತಮ ಎಂದು ಹೇಳಲಾಗುತ್ತದೆ.

ಆಯುರ್ವೇದಲ್ಲೂ ಬೆಲ್ಲದ (Jaggery) ಸೇವನೆ ಬಗ್ಗೆ ಹೇಳಲಾಗಿದ್ದು, ಬೆಲ್ಲವನ್ನು ಉತ್ತಮ ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ : Pakistan : ಜೀನ್ಸ್‌ ಮತ್ತು ಟಾಪ್‌ ಧರಿಸಿ ಮಾರ್ಕೆಟ್‌ಗೆ ಬಂದ 2 ಯುವತಿಯರು ; ವಿಡಿಯೋ.!

ಇನ್ನು ಬೆಲ್ಲದ ನೀರನ್ನು (Jaggery Water) ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುವ ಜೊತೆಗೆ ಅಸಿಡಿಟಿ (Acidity) ಸಮಸ್ಯೆಯಿಂದ ಬಳಲುತ್ತಿರುವವರು ಇದರಿಂದ ಪರಿಹಾರ ಪಡೆಯಬಹುದು.

ಪ್ರತಿದಿನ ಬೆಳಗ್ಗೆ ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ನೀರಿನೊಂದಿಗೆ ಬೆರೆಸಿ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಲಾಭ ಪಡೆದುಕೊಳ್ಳಬಹುದು.

ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್.!

ಮೊದಲು ಬೆಲ್ಲದ (Jaggery) ನೀರನ್ನು ಹೇಗೆ ತಯಾರಿಸಬೇಕು ಅಂತ ತಿಳಿಯೋಣ.

ಬೆಲ್ಲದ (Jaggery) ನೀರನ್ನು ಹೀಗೆ ತಯಾರಿಸಿ :

ಒಂದು ಪಾತ್ರೆಯಲ್ಲಿ ನಿಮಗೆ ಬೇಕಾದಷ್ಟು ಬೆಲ್ಲವನ್ನು ತೆಗೆದುಕೊಂಡು ಅದು ಸಂಪೂರ್ಣವಾಗಿ ಕರಗುವ ತನಕ ನೀರಿನಲ್ಲಿ ಕುದಿಸಿ. ಕುದಿಸಿದ ನೀರನ್ನು ಸುಮಾರು 10-15 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ನಂತರ ಅದಕ್ಕೆ ನಿಂಬೆಹಣ್ಣನ್ನು ಹಿಂಡಿ ಬೇಕಿದ್ದರೆ ಪುದೀನ ಎಲೆಗಳನ್ನು ಸೇರಿಸಿ ಕುಡಿಯಬಹುದು.

ಇದನ್ನು ಓದಿ : Indonesia : ವಿವಾಹೇತರ ಲೈಂಗಿಕ ಸಂಬಂಧ ; ಜೋಡಿಗೆ 100 ಛಡಿಯೇಟು.!

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಅಂತ ತಿಳಿಯೋಣ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ :

ಮೆಗ್ನೀಸಿಯಮ್, ವಿಟಮಿನ್ B 1, B 6 ಮತ್ತು C ಹೊಂದಿದ್ದು, ಉತ್ಕರ್ಷಣ ನಿರೋಧಕ ಮತ್ತು ಖನಿಜಗಳಿಂದ ಬೆಲ್ಲವು (Jaggery)
ಸಮೃದ್ಧವಾಗಿದೆ.

ಇದನ್ನು ಓದಿ : ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಬೆಲ್ಲವು ಯಾವುದೇ ರೋಗ ಹರಡದಂತೆ ಸೋಂಕುಗಳ ವಿರುದ್ಧ ಹೋರಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ರಕ್ತಹೀನತೆಗೆ ಉತ್ತಮ :

ಕಬ್ಬಿಣ ಮತ್ತು ಫೋಲೇಟ್ ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಬೆಲ್ಲವು (Jaggery) ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ :

ಬೆಲ್ಲದ ನೀರನ್ನು ಪ್ರತಿದಿನ ಸೇವನೆ ಮಾಡಿದರೆ ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮಪಡಿಸಿ ತ್ವಚೆಯನ್ನು ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ.

ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ :

ಬೆಲ್ಲದ ನೀರನ್ನು ದಿನ ನಿತ್ಯ ಬಳಸಿದರೆ ಅಸಿಡಿಟಿ, ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಬಳಲುತ್ತಿರುವವರು ಈ ಸಮಸ್ಯೆಯಿಂದ ನಿವಾರಣೆ ಪಡೆಯಬಹುದು. ಬೆಲ್ಲದ (Jaggery) ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಇದನ್ನು ಓದಿ : Sana Yousaf : ಗುಂಡಿಕ್ಕಿ 17 ವರ್ಷದ ಜನಪ್ರಿಯ ಟಿಕ್‌ಟಾಕ್‌ ತಾರೆಯ ಹತ್ಯೆ.!

​ತೂಕ ಇಳಿಕೆಗೆ ಸಹಕಾರಿ :

ತೂಕ ಇಳಿಸಿಕೊಳ್ಳಲು ಸಹ ಪ್ರತಿ ದಿನ ಬೆಲ್ಲದ ನೀರು ಉತ್ತಮ. ಇದು ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಬಿಸಿನೀರಿನೊಂದಿಗೆ ಬೆಲ್ಲವನ್ನು ಸೇವಿಸುವುದರಿಂದ ನಿಮ್ಮ ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಮಲಬದ್ಧತೆ ನಿವಾರಣೆ :

ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಬೆಲ್ಲದ ನೀರನ್ನು ಕುಡಿದರೆ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ದೇಹದ ಶಕ್ತಿಯ ಮಟ್ಟ ಹೆಚ್ಚಿಸಲು :

ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಿಸಿ, ದಿನ ನಿತ್ಯ ಕ್ರೀಯಾ ಶೀಲರಾಗಿ ಮತ್ತು ಉಲ್ಲಾಸದಿಂದ ಇರಲು ಬೆಲ್ಲದ ನೀರನ್ನು ಸೇವಿಸುವುದು ಉತ್ತಮ. ಹೀಗಾಗಿ ಬೆಲ್ಲದ ನೀರು ಸೇವನೆಯು ಬಹಳಷ್ಟು ಪ್ರಯೋಜನಕಾರಿಯಾಗಿದೆ.

ಇದನ್ನು ಓದಿ : Great Escape : ಅಪಘಾತದಲ್ಲಿ ವ್ಯಕ್ತಿಯ ಗ್ರೇಟ್ ಎಸ್ಕೇಪ್‌ ವಿಡಿಯೋ ನೋಡಿ.!

ಜ್ವರಕ್ಕೂ ರಾಮಬಾಣ :

ಇನ್ನು ಬೆಲ್ಲವು (Jaggery) ಶೀತ, ಕೆಮ್ಮು ಮತ್ತು ಜ್ವರದ ಸಮಸ್ಯೆ ನಿವಾರಿಸುತ್ತದೆ. ಇದು ಹಲವಾರು ಫೀನಾಲಿಕ್ ಸಂಯುಕ್ತಗಳಿಂದ ಕೂಡಿದೆ. ಇದು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಿ ದೇಹ ವಿಶ್ರಾಂತಿ ಪಡೆಯಲು ಸಹಕಾರಿ.

ನಿಮ್ಮಶುಗರ್‌ ಲೇವಲ್‌ 120ಕ್ಕಿಂತ ಹೆಚ್ಚಿದೆಯೇ.? ಹಾಗಾದ್ರೆ ರಾತ್ರಿ ತಿನ್ನಿ ಈ ಪದ್ದಾರ್ಥಗಳನ್ನು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಕಾಡುತ್ತಿರುವ ಒಂದು ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ (serious health problems) ಸಕ್ಕರೆ ಕಾಯಿಲೆ (Diabetes) ಒಂದು.

ಒತ್ತಡ, ಬದಲಾದ ಜೀವನಶೈಲಿ ಮತ್ತು ಆಹಾರ ಕ್ರಮದಲ್ಲಿನ ಕೊರತೆಯಿಂದ (Stress, changed lifestyle and dietary deficiencies) ಈ Diabetes ಕಾಯಿಲೆಯು ಹೆಚ್ಚಾಗುತ್ತದೆ.

ಇದನ್ನು ಓದಿ : Sana Yousaf : ಗುಂಡಿಕ್ಕಿ 17 ವರ್ಷದ ಜನಪ್ರಿಯ ಟಿಕ್‌ಟಾಕ್‌ ತಾರೆಯ ಹತ್ಯೆ.!

ಆದರೆ, ರಾತ್ರಿ ಊಟದ ವೇಳೆ ಕೆಲವು ಆರೋಗ್ಯಕರ ಆಯ್ಕೆಗಳನ್ನು (Healthy choices) ಮಾಡುವ ಮೂಲಕ ಸಕ್ಕರೆ ಕಾಯಿಲೆ (Diabetes) ಯ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ.

ರಾತ್ರಿಯ ಊಟ (Dinner) ದಲ್ಲಿ ನಾವು ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇದನ್ನು ಓದಿ : ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಆರೋಗ್ಯಕರ ಕೊಬ್ಬುಗಳು :

ಆರೋಗ್ಯಕರ ಕೊಬ್ಬು ಹೊಂದಿರುವ ಬಾದಾಮಿ, ಒಲಿವ್ ಎಣ್ಣೆ (Almonds, olive oil) ಅಥವಾ ಆವಕಾಡೋದಂತಹ ಆಹಾರಗಳು ಇನ್ಸುಲಿನ್ (Diabetes) ಸಂವೇದನೆಯನ್ನು ಸುಧಾರಿಸಲು (improve insulin sensitivity) ಸಹಾಯ ಮಾಡುತ್ತವೆ.

ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ನ ಧಾನ್ಯಗಳು :

ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಇರುವ ಧಾನ್ಯಗಳಾದ ಕ್ವಿನೋವಾ, ಒಟ್ಸ್ (Quinoa, oats) ಅಥವಾ ರಾಗಿಯು ರಕ್ತದ ಸಕ್ಕರೆಯನ್ನು ತಕ್ಷಣವೇ ಏರಿಳಿಕೆಯಾಗದಂತೆ ತಡೆಯಬಲ್ಲವು (prevent carousel from happening immediately). ರಾತ್ರಿಯ ಊಟಕ್ಕೆ ರಾಗಿ ರೊಟ್ಟಿ ಅಥವಾ ಕ್ವಿನೋವಾ ಸಲಾಡ್ ಉತ್ತಮ ಆಯ್ಕೆ.

ಇದನ್ನು ಓದಿ : Castor oil : ಈ 1 ಎಣ್ಣೆಯ ಸ್ನಾನದಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತೇ.?
Diabetes ಗೆ ಹಸಿರು ತರಕಾರಿಗಳು :

ಪಾಲಕ್, ಇತರೆ ಸೊಪ್ಪು, ಬ್ರೊಕೋಲಿ ಮತ್ತು ಕ್ಯಾಬೇಜ್‌ನಂತಹ ಹಸಿರು ತರಕಾರಿಗಳು ಕಡಿಮೆ ಕಾರ್ಬೋಹೈದ್ರೇಟ್‌ಗಳನ್ನು ಹೊಂದಿದ್ದು, ಫೈಬರ್‌ನಿಂದ ಸಮೃದ್ಧವಾಗಿವೆ. ಇವು ಜೀರ್ಣಕ್ರಿಯೆಯನ್ನು ಸುಧಾರಣೆಯ ಜೊತೆಗೆ ರಕ್ತದ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ರಾತ್ರಿ ಊಟದಲ್ಲಿ ಒಂದು ಬೌಲ್‌ನಷ್ಟು ತರಕಾರಿ ಸಲಾಡ್ ಸೇವಿಸಬಹುದು.

Diabetes ಗೆ ಮಜ್ಜಿಗೆ ಅಥವಾ ಹುಳಿಮಜ್ಜಿಗೆ (Buttermilk or sour buttermilk) :
ಇದನ್ನು ಓದಿ : SSC ಯಲ್ಲಿ ಭರ್ಜರಿ ಉದ್ಯೋಗವಕಾಶ ; 2,423 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಮಜ್ಜಿಗೆಯು ಜೀರ್ಣಕ್ರಿಯೆಗೆ ಸಹಾಯ ಮಾಡುವ ಜೊತೆಗೆ ರಕ್ತದ ಸಕ್ಕರೆಯನ್ನು ನಿಯಂತ್ರಿಸುವ ಪ್ರೊಬಯಾಟಿಕ್‌ಗಳನ್ನು ಒಳಗೊಂಡಿದೆ. ರಾತ್ರಿಯ ಊಟದ ಬಳಿಕ ಒಂದು ಲೋಟ ಮಜ್ಜಿಗೆ ಸೇವಿಸುವುದು ಉತ್ತಮ ಆಯ್ಕೆ.

Diabetes ಗೆ ಪ್ರೋಟೀನ್ ಸಮೃದ್ಧ ಆಹಾರಗಳು :

ಪ್ರೋಟೀನ್ ಭರಿತ ಆಹಾರಗಳಾದ ಮೀನು, ಟೋಫು, ಚಿಕನ್ ಬ್ರೆಸ್ಟ್ ಅಥವಾ ಕಡಲೆಕಾಯಿಯಂತಹ ಆಹಾರ ಪದಾರ್ಥಗಳು ದೀರ್ಘಕಾಲದವರೆಗೆ ತೃಪ್ತಿಯ ಭಾವನೆ (Feeling satisfied for a long time) ನೀಡುತ್ತವೆ. ಅಲ್ಲದೇ ರಕ್ತದ ಸಕ್ಕರೆಯನ್ನು ಸ್ಥಿರವಾಗಿಡುತ್ತವೆ.

ಇದನ್ನು ಓದಿ : Indonesia : ವಿವಾಹೇತರ ಲೈಂಗಿಕ ಸಂಬಂಧ ; ಜೋಡಿಗೆ 100 ಛಡಿಯೇಟು.!
Diabetes, ರಾತ್ರಿ ವೇಳೆ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ :
  • ಸಕ್ಕರೆಯುಕ್ತ ಆಹಾರಗಳು (Sugary foods) :
    ಸಿಹಿತಿಂಡಿ, ಕೇಕ್, ಕುಕೀಸ್ ರಕ್ತದ ಸಕ್ಕರೆಯನ್ನು ತಕ್ಷಣವೇ ಏರಿಸುತ್ತವೆ.
  • ಬಿಳಿ ಅಕ್ಕಿ ಮತ್ತು ರಿಫೈಂಡ್ ಕಾರ್ಬೋಹೈಡ್ರೇಟ್‌ಗಳು (white rice and refined Carbohydrates) :
    ಇವು ಹೆಚ್ಚು ಗ್ಲೈಸೆಮಿಕ್ ಇಂಡೆಕ್ಸ್‌ ಹೊಂದಿರುವ ಇವುಗಳು ರಕ್ತದ ಸಕ್ಕರೆಯನ್ನು ಏರಿಳಿತಗೊಳಿಸುತ್ತವೆ.
  • ಎಣ್ಣೆಯಲ್ಲಿ ಕರಿದ ಆಹಾರಗಳು :
    ಇವು ಜೀರ್ಣಕ್ರಿಯೆಗೆ ಭಾರವಾಗಿದ್ದು, ದೇಹದಲ್ಲಿ ಉರಿಯೂತವನ್ನು ಉಂಟುಮಾಡಬಹುದು.

Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

0

ಜನಸ್ಪಂದನ ನ್ಯೂಶ್‌, ಬೆಂಗಳೂರು : ಬೆಂಗಳೂರು ಪೊಲೀಸ್‌ ಕಮಿಷನರ್‌ ಬಿ. ದಯಾನಂದ ಅಮಾನತು (Suspension) ವಿರೋಧಿಸಿ ಕಾನ್ಸ್‌ಟೇಬಲ್‌ ಓರ್ವರು ಕೈಗೆ ಕಪ್ಪುಪಟ್ಟಿ ಧರಿಸಿ ಅಂಬೇಡ್ಕರ್​ ಪೋಟೊ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಮಡಿವಾಳ ಠಾಣೆಯ ಕಾನ್ಸ್‌ಟೇಬಲ್‌ ನರಸಿಂಹರಾಜು ಎನ್ನುವವರು ಪೊಲೀಸರ ಅಮಾನತು (Suspension) ಮಾಡಿರುವ ಸರ್ಕಾರದ ನಡೆ ಖಂಡಿಸಿ ರಾಜ್ಯಪಾಲರಿಗೆ ದೂರು ನೀಡಲು ರಾಜಭವನಕ್ಕೆ ತೆರಳಿದ್ದರು. ಈ ವೇಳೆ ಕಾನ್ಸ್‌ಟೇಬಲ್‌ ನರಸಿಂಹರಾಜು ಕೈಗೆ ಕಪ್ಪುಪಟ್ಟಿ ಧರಿಸಿ ಅಂಬೇಡ್ಕರ್​ ಪೋಟೊ ಹಿಡಿದಿದ್ದರು.

ಇದನ್ನು ಓದಿ : SSC ಯಲ್ಲಿ ಭರ್ಜರಿ ಉದ್ಯೋಗವಕಾಶ ; 2,423 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದ ಹಿನ್ನಲೆಯಲ್ಲಿ ಪೊಲೀಸ್‌ ಅಧಿಕಾರಿಗಳ ಅಮಾನತು (Suspension) ಆದೇಶ ರದ್ದು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ವಿಧಾನಸೌಧ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಕಾನ್ಸ್‌ಟೇಬಲ್‌ ನರಸಿಂಹರಾಜು ದೂರಿನಲ್ಲಿ ಪೊಲೀಸ್‌ ಅಧಿಕಾರಿಗಳ ಅಮಾನತು (Suspension) ಆದೇಶ ರದ್ದು ಪಡಿಸುವ ಮೂಲಕ ಪೊಲೀಸ್‌ ಇಲಾಖೆಗೆ ನೈತಿಕ ಸ್ಥೈರ್ಯ ತುಂಬಬೇಕು ಎಂದು ಬರೆದಿದ್ದಾರೆ.

ಇದನ್ನು ಓದಿ : Indonesia : ವಿವಾಹೇತರ ಲೈಂಗಿಕ ಸಂಬಂಧ ; ಜೋಡಿಗೆ 100 ಛಡಿಯೇಟು.!

ಜೂನ್‌ 4 ರ ಬುಧವಾರ RCB ವಿಜಯೋತ್ಸವದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾಗರೋಪಾದಿಯಲ್ಲಿ ಜನ ನೆರೆದಿದ್ದರು. ಈ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ 11 RCB ಅಭಿಮಾನಿಗಳು ಸಾವನ್ನಪ್ಪಿದ್ದರು.

ಭೀಕರ ಕಾಲ್ತುಳಿತಕ್ಕೆ 11 RCB ಅಭಿಮಾನಿಗಳು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್‌ ಕಮಿಷನರ್‌ ಸೇರಿದಂತೆ ಐವರು ಪೊಲೀಸ್‌ ಅಧಿಕಾರಿಗಳನ್ನು ಅಮಾನತು (Suspension) ಗೊಳಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿತ್ತು.

ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್.!

ಈ ದುರಂತದ ಹಿನ್ನೆಲೆಯಲ್ಲಿ ಭದ್ರತೆ ನಿರ್ವಹಣೆ ವೈಫಲ್ಯ ಕಾರಣ ನೀಡಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಐವರನ್ನು ರಾಜ್ಯ ಸರ್ಕಾರ ಅಮಾನತು (Suspension) ಮಾಡಿದೆ.‌ ಆದರೆ ಪೊಲೀಸರ ಅಮಾನತು ಮಾಡಿದ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಮಡಿವಾಳ ಠಾಣೆಯ ಕಾನ್ಸ್‌ಟೇಬಲ್‌ ನರಸಿಂಹರಾಜು, ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರನ್ನು ಅಮಾನತುಗೊಳಿಸಿದ್ದ ಸರ್ಕಾರ ಆದೇಶದ ವಿರುದ್ಧ ಅಂಬೇಡ್ಕರ್‌ ಫೋಟೋ ಹಿಡಿದು ಕಪ್ಪುಪಟ್ಟಿ ಧರಿಸಿ ರಾಜಭವನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಇದನ್ನು ಓದಿ :Pakistan : ಜೀನ್ಸ್‌ ಮತ್ತು ಟಾಪ್‌ ಧರಿಸಿ ಮಾರ್ಕೆಟ್‌ಗೆ ಬಂದ 2 ಯುವತಿಯರು ; ವಿಡಿಯೋ.!

ಸದ್ಯ ಅಂಬೇಡ್ಕರ್‌ ಫೋಟೋ ಹಿಡಿದು ಕಪ್ಪುಪಟ್ಟಿ ಧರಿಸಿ ರಾಜಭವನದ ಮುಂದೆ ಪ್ರತಿಭಟನೆ ನಡೆಸುತ್ತಿರುವ ಮಡಿವಾಳ ಠಾಣೆಯ ಕಾನ್ಸ್‌ಟೇಬಲ್‌ ನರಸಿಂಹರಾಜು ಅವರನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Diabetes : ಶುಗರ್‌ ಲೇವಲ್‌ 120ಕ್ಕಿಂತ ಹೆಚ್ಚಿದೆಯೇ.? ಹಾಗಾದ್ರೆ ರಾತ್ರಿ ತಿನ್ನಿ ಈ ಪದ್ದಾರ್ಥಗಳನ್ನು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಕಾಡುತ್ತಿರುವ ಒಂದು ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ (serious health problems) ಸಕ್ಕರೆ ಕಾಯಿಲೆ (Diabetes) ಒಂದು.

ಒತ್ತಡ, ಬದಲಾದ ಜೀವನಶೈಲಿ ಮತ್ತು ಆಹಾರ ಕ್ರಮದಲ್ಲಿನ ಕೊರತೆಯಿಂದ (Stress, changed lifestyle and dietary deficiencies) ಈ Diabetes ಕಾಯಿಲೆಯು ಹೆಚ್ಚಾಗುತ್ತದೆ.

ಇದನ್ನು ಓದಿ : Sana Yousaf : ಗುಂಡಿಕ್ಕಿ 17 ವರ್ಷದ ಜನಪ್ರಿಯ ಟಿಕ್‌ಟಾಕ್‌ ತಾರೆಯ ಹತ್ಯೆ.!

ಆದರೆ, ರಾತ್ರಿ ಊಟದ ವೇಳೆ ಕೆಲವು ಆರೋಗ್ಯಕರ ಆಯ್ಕೆಗಳನ್ನು (Healthy choices) ಮಾಡುವ ಮೂಲಕ ಸಕ್ಕರೆ ಕಾಯಿಲೆ (Diabetes) ಯ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ.

ರಾತ್ರಿಯ ಊಟ (Dinner) ದಲ್ಲಿ ನಾವು ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇದನ್ನು ಓದಿ : ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಆರೋಗ್ಯಕರ ಕೊಬ್ಬುಗಳು :

ಆರೋಗ್ಯಕರ ಕೊಬ್ಬು ಹೊಂದಿರುವ ಬಾದಾಮಿ, ಒಲಿವ್ ಎಣ್ಣೆ (Almonds, olive oil) ಅಥವಾ ಆವಕಾಡೋದಂತಹ ಆಹಾರಗಳು ಇನ್ಸುಲಿನ್ (Diabetes) ಸಂವೇದನೆಯನ್ನು ಸುಧಾರಿಸಲು (improve insulin sensitivity) ಸಹಾಯ ಮಾಡುತ್ತವೆ.

ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ನ ಧಾನ್ಯಗಳು :

ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಇರುವ ಧಾನ್ಯಗಳಾದ ಕ್ವಿನೋವಾ, ಒಟ್ಸ್ (Quinoa, oats) ಅಥವಾ ರಾಗಿಯು ರಕ್ತದ ಸಕ್ಕರೆಯನ್ನು ತಕ್ಷಣವೇ ಏರಿಳಿಕೆಯಾಗದಂತೆ ತಡೆಯಬಲ್ಲವು (prevent carousel from happening immediately). ರಾತ್ರಿಯ ಊಟಕ್ಕೆ ರಾಗಿ ರೊಟ್ಟಿ ಅಥವಾ ಕ್ವಿನೋವಾ ಸಲಾಡ್ ಉತ್ತಮ ಆಯ್ಕೆ.

ಇದನ್ನು ಓದಿ : Castor oil : ಈ 1 ಎಣ್ಣೆಯ ಸ್ನಾನದಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತೇ.?
Diabetes ಗೆ ಹಸಿರು ತರಕಾರಿಗಳು :

ಪಾಲಕ್, ಇತರೆ ಸೊಪ್ಪು, ಬ್ರೊಕೋಲಿ ಮತ್ತು ಕ್ಯಾಬೇಜ್‌ನಂತಹ ಹಸಿರು ತರಕಾರಿಗಳು ಕಡಿಮೆ ಕಾರ್ಬೋಹೈದ್ರೇಟ್‌ಗಳನ್ನು ಹೊಂದಿದ್ದು, ಫೈಬರ್‌ನಿಂದ ಸಮೃದ್ಧವಾಗಿವೆ. ಇವು ಜೀರ್ಣಕ್ರಿಯೆಯನ್ನು ಸುಧಾರಣೆಯ ಜೊತೆಗೆ ರಕ್ತದ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ರಾತ್ರಿ ಊಟದಲ್ಲಿ ಒಂದು ಬೌಲ್‌ನಷ್ಟು ತರಕಾರಿ ಸಲಾಡ್ ಸೇವಿಸಬಹುದು.

Diabetes ಗೆ ಮಜ್ಜಿಗೆ ಅಥವಾ ಹುಳಿಮಜ್ಜಿಗೆ (Buttermilk or sour buttermilk) :
ಇದನ್ನು ಓದಿ : SSC ಯಲ್ಲಿ ಭರ್ಜರಿ ಉದ್ಯೋಗವಕಾಶ ; 2,423 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಮಜ್ಜಿಗೆಯು ಜೀರ್ಣಕ್ರಿಯೆಗೆ ಸಹಾಯ ಮಾಡುವ ಜೊತೆಗೆ ರಕ್ತದ ಸಕ್ಕರೆಯನ್ನು ನಿಯಂತ್ರಿಸುವ ಪ್ರೊಬಯಾಟಿಕ್‌ಗಳನ್ನು ಒಳಗೊಂಡಿದೆ. ರಾತ್ರಿಯ ಊಟದ ಬಳಿಕ ಒಂದು ಲೋಟ ಮಜ್ಜಿಗೆ ಸೇವಿಸುವುದು ಉತ್ತಮ ಆಯ್ಕೆ.

Diabetes ಗೆ ಪ್ರೋಟೀನ್ ಸಮೃದ್ಧ ಆಹಾರಗಳು :

ಪ್ರೋಟೀನ್ ಭರಿತ ಆಹಾರಗಳಾದ ಮೀನು, ಟೋಫು, ಚಿಕನ್ ಬ್ರೆಸ್ಟ್ ಅಥವಾ ಕಡಲೆಕಾಯಿಯಂತಹ ಆಹಾರ ಪದಾರ್ಥಗಳು ದೀರ್ಘಕಾಲದವರೆಗೆ ತೃಪ್ತಿಯ ಭಾವನೆ (Feeling satisfied for a long time) ನೀಡುತ್ತವೆ. ಅಲ್ಲದೇ ರಕ್ತದ ಸಕ್ಕರೆಯನ್ನು ಸ್ಥಿರವಾಗಿಡುತ್ತವೆ.

ಇದನ್ನು ಓದಿ : Indonesia : ವಿವಾಹೇತರ ಲೈಂಗಿಕ ಸಂಬಂಧ ; ಜೋಡಿಗೆ 100 ಛಡಿಯೇಟು.!
Diabetes, ರಾತ್ರಿ ವೇಳೆ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ :
  • ಸಕ್ಕರೆಯುಕ್ತ ಆಹಾರಗಳು (Sugary foods) :
    ಸಿಹಿತಿಂಡಿ, ಕೇಕ್, ಕುಕೀಸ್ ರಕ್ತದ ಸಕ್ಕರೆಯನ್ನು ತಕ್ಷಣವೇ ಏರಿಸುತ್ತವೆ.
  • ಬಿಳಿ ಅಕ್ಕಿ ಮತ್ತು ರಿಫೈಂಡ್ ಕಾರ್ಬೋಹೈಡ್ರೇಟ್‌ಗಳು (white rice and refined Carbohydrates) :
    ಇವು ಹೆಚ್ಚು ಗ್ಲೈಸೆಮಿಕ್ ಇಂಡೆಕ್ಸ್‌ ಹೊಂದಿರುವ ಇವುಗಳು ರಕ್ತದ ಸಕ್ಕರೆಯನ್ನು ಏರಿಳಿತಗೊಳಿಸುತ್ತವೆ.
  • ಎಣ್ಣೆಯಲ್ಲಿ ಕರಿದ ಆಹಾರಗಳು :
    ಇವು ಜೀರ್ಣಕ್ರಿಯೆಗೆ ಭಾರವಾಗಿದ್ದು, ದೇಹದಲ್ಲಿ ಉರಿಯೂತವನ್ನು ಉಂಟುಮಾಡಬಹುದು.

Pakistan : ಜೀನ್ಸ್‌ ಮತ್ತು ಟಾಪ್‌ ಧರಿಸಿ ಮಾರ್ಕೆಟ್‌ಗೆ ಬಂದ 2 ಯುವತಿಯರು ; ವಿಡಿಯೋ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಯುವತಿಯರಿಬ್ಬರು ಜೀನ್ಸ್‌ ಮತ್ತು ಟಾಪ್‌ (Jeans and top) ಧರಿಸಿ ಪಾಕ್‌ನ (Pakistan) ಮಾರ್ಕೆಟ್‌ಗೆ ಬಂದಾಗ ಏನಾಯಿತು ಎನ್ನುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸದ್ಯ ಸೊಶಿಯಲ್‌ ಮಿಡಿಯಾಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ಒಂದು ಗೊಂದಲದ ವಿಡಿಯೋ ಪಾಕಿಸ್ತಾನ (Pakistan) ದಲ್ಲಿ ಮಹಿಳೆಯರ (women) ಸುರಕ್ಷತೆಯ ಬಗ್ಗೆ ಹೊಸ ಆಕ್ರೋಶವನ್ನು ಹುಟ್ಟುಹಾಕಿದೆ.

ಇದನ್ನು ಓದಿ : SSC ಯಲ್ಲಿ ಭರ್ಜರಿ ಉದ್ಯೋಗವಕಾಶ ; 2,423 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಸದ್ಯ ಸೊಶಿಯಲ್‌ ಮಿಡಿಯಾದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ಯಾವುದೇ ದಿನಾಂಕ ತೋರಿಸದೆ, ಕ್ಲಿಪ್‌ನಲ್ಲಿ ಇಬ್ಬರು ಯುವತಿಯರು ಜೀನ್ಸ್ ಮತ್ತು ಟಾಪ್ (Jeans and top) ಧರಿಸಿ Pakistan ದ ಜನನಿಬಿಡ ಬೀದಿಯಲ್ಲಿ ಹಿಜಾಬ್ ಇಲ್ಲದೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ.

ಹೀಗೆ ಜೀನ್ಸ್ ಮತ್ತು ಟಾಪ್ (Jeans and top) ಧರಿಸಿ ಮಾರ್ಕೆಟ್‌ಗೆ ಬಂದಾಗ ಇದ್ದಕ್ಕಿದ್ದಂತೆ ಪುರುಷರ ಗುಂಪೊಂದು ಅವರನ್ನು ಸುತ್ತುವರೆದು ಯುವತಿಯರನ್ನು ಹೊಡೆದು ದೈಹಿಕವಾಗಿ ಹಲ್ಲೆ ಮಾಡಿರುವುದು ಭಯಾನಕ ದೃಶ್ಯವನ್ನು ವಿಡಿಯೋ ತೋರಿಸುತ್ತಿದೆ.‌

ಇದನ್ನು ಓದಿ : Indonesia : ವಿವಾಹೇತರ ಲೈಂಗಿಕ ಸಂಬಂಧ ; ಜೋಡಿಗೆ 100 ಛಡಿಯೇಟು.!

ಜೀನ್ಸ್ ಮತ್ತು ಟಾಪ್ ಧರಿಸಿ ಅಂಗಡಿಯ ಬಳಿ ಬಂದಾಗ ಪುರುಷರ ಗುಂಪಾಗುತ್ತಾರೆ ಮತ್ತು ನಂತರ ಗುಂಪೊಂದು ಅವರನ್ನು ಸುತ್ತುವರೆಯುತ್ತದೆ. ಇದನ್ನು ದೃಶ್ಯದಲ್ಲಿ ನೋಡಬಹುದಾಗಿದೆ. ಈ ವೇಳೆ ಯುವತಿಯರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರೂ ಸಹ ಜನಸಮೂಹವು ಅವರನ್ನು ಸುತ್ತುವರೆಯುತ್ತದೆ.

Balamir ಎಂಬ X ಖಾತೆಯಲ್ಲಿ June 4, 2025 ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ಸದ್ಯ ಈ ವಿಡಿಯೋ ನೋಡಿದ ಸಾರ್ವಜನಿಕರಿಂದ ತೀವ್ರವಾದ ವ್ಯಾಪಕ ಖಂಡನೆಗೆ ಒಳಗಾಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆಯ ಬಗ್ಗೆ ಕೋಪ ಮತ್ತು ಅಸಹ್ಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇಲ್ಲಿಯವರೆಗೆ Pakistan ನ ಪೊಲೀಸ್‌ರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ಕ್ರಮ ವರದಿಯಾಗಿಲ್ಲ.

ಇದನ್ನು ಓದಿ : Diabetes : ಶುಗರ್‌ ಲೇವಲ್‌ 120ಕ್ಕಿಂತ ಹೆಚ್ಚಿದೆಯೇ.? ಹಾಗಾದ್ರೆ ರಾತ್ರಿ ತಿನ್ನಿ ಈ ಪದ್ದಾರ್ಥಗಳನ್ನು.!

ʼಈ ಇಬ್ಬರು ಹುಡುಗಿಯರನ್ನು ರಣಹದ್ದುಗಳ ರೀತಿಯಲ್ಲಿ Pakistanನ ಪುರುಷರು ಹೇಗೆ ಕಿರುಕುಳ ನೀಡಲು ಸುತ್ತುವರೆದಿವೆ ಎಂಬುದನ್ನು ನೋಡಿʼ ಎಂದು ಓರ್ವ X ಬಳಕೆದಾರ ಬರೆದುಕೊಂಡಿದ್ದಾರೆ.

ಪಾಕಿಸ್ತಾನ (Pakistan) ದಲ್ಲಿ ಮಹಿಳೆಯರು (women) ಅಸುರಕ್ಷಿತರಾಗಿದ್ದಾರೆ” ಎಂದು ಒಬ್ಬ ಬಳಕೆದಾರರು X ನಲ್ಲಿ ಪೋಸ್ಟ್ ಮಾಡಿದ್ದರೆ ಮತ್ತೊಬ್ಬರು, “ಪ್ರಾಣಿಗಳು ಸಹ ಈ ರೀತಿ ವರ್ತಿಸುವುದಿಲ್ಲ” ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್.!

ಫೆಬ್ರವರಿ 2024 ರಲ್ಲಿ ಲಾಹೋರ್‌ (Pakistan) ನಲ್ಲಿ ಮಹಿಳೆಯೊಬ್ಬರನ್ನು ಧರ್ಮನಿಂದನೆಯ ಆರೋಪದ ಮೇಲೆ ರೆಸ್ಟೋರೆಂಟ್‌ನೊಳಗೆ ಗುಂಪು ದರೋಡೆ ಮಾಡಿದ ಘಟನೆಯ ತಿಂಗಳುಗಳ ನಂತರ ಇದು ಸಂಭವಿಸಿದೆ ಎನ್ನಲಾಗಿದೆ.

Pakistan ಮಾರ್ಕೆಟ್ ವಿಡಿಯೋ ನೋಡಿ :

https://twitter.com/i/status/1930600129280848197

Courtesy : Free Press Journal & X.

Liver : ಲಿವರ್‌ಗೆ ವಿಸ್ಕಿ, ಬ್ರ್ಯಾಂಡಿಗಿಂತಲೂ ಡೇಂಜರಸ್‌ ಈ 1 ಆಹಾರ ಪದಾರ್ಥ.!

ಜನಸ್ಪಂದನ ನ್ಯೂಸ್, ಡೆಸ್ಕ್ : ದೇಹದ ಒಂದು ಪ್ರಮುಖ ಭಾಗಗಳಲ್ಲಿ ಲಿವರ್‌ (Liver) ಒಂದು. ಇದನ್ನು ದೇಹದ ರಾಸಾಯನಿಕ ಶಾಲೆ (Body chemistry school) ಎಂದೂ ಕರೆಯಲಾಗುತ್ತದೆ.

ಲಿವರ್ ದೇಹದೊಳಗೆ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುವುದು. ಯಕೃತ್ತು (Liver) ಪಿತ್ತರಸವನ್ನು ಉತ್ಪಾದಿಸಿದರೆ ಇದು ಕೊಬ್ಬನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುವುದು (Helping to digest fat).

ಇದನ್ನು ಓದಿ : NH : ಪುಣೆ‌ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ; 3 ಸಾವು.!

ದೇಹವನ್ನು ಪ್ರವೇಶಿಸುವ ವಿಷಕಾರಿ ವಸ್ತುಗಳನ್ನು ನಿರುಪದ್ರವವಾಗಿಸುವ ಲಿವರ್, ದೇಹದಿಂದ ಅವುಗಳನ್ನು ತೆಗೆದುಹಾಕುತ್ತದೆ. ಲಿವರ್‌ (Liver) ಹಾರ್ಮೋನ್ ಮಟ್ಟವನ್ನು ಕಾಪಾಡಿಕೊಳ್ಳವಲ್ಲಿ ಸಹಾಯಕವಾಗಿದೆ.

ರಕ್ತ ಹೆಪ್ಪುಗಟ್ಟುವಿಕೆಯನ್ನು (Blood clotting) ರೂಪಿಸಲು, ಔಷಧಿಗಳನ್ನು ಒಡೆಯಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಅನೇಕ ರೀತಿಯ ಪ್ರೋಟೀನ್‌ಗಳನ್ನು ಇದು ಉತ್ಪಾದಿಸುತ್ತದೆ.

ಇದನ್ನು ಓದಿ : Car-Bike ನಡುವೆ ಭೀಕರ ಅಪಘಾತ : ಬಾನೇತ್ತಕ್ಕೆ ಹಾರಿದ 4 ಬೈಕ್‌ ಸವಾರರು ; ವಿಡಿಯೋ.!

ಆದರೆ ವಿಸ್ಕಿ, ಲಿವರ್ (Liver) ಸೇವಿಸುವುದರಿಂದ ಲಿವರ್‌ ಹಾಳಾಗುತ್ತದೆ. ಆದರೆ ಆಘಾತಕಾರಿ ವಿಷಯವೇನೆಂದರೆ ನಾವು ಪ್ರತಿದಿನವೂ ಆಹಾರಗಳು ಕೂಡ ಲಿವರ್‌ (Liver) ಗೆ ತೊಂದರೆಯನ್ನುಂಟು ಮಾಡುತ್ತವೆ. ಅವು ಯಾವುವು ಮತ್ತು ಅವುಗಳಿಂದ ಯಾವ ರೀತಿ ಲಿವರ್ ಗೆ ಹಾನಿಯಾಗುತ್ತದೆ ಅಂತ ತಿಳಿಯಿರಿ.

* ಜಂಕ್ ಫುಡ್ (Junk food) ಮತ್ತು ಹೆಚ್ಚು ಹುರಿದ ಆಹಾರಗಳು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತವೆ. ಇದು ಫ್ಯಾಟಿ ಲಿವರ್‌ (Fatty liver) ಕಾಯಿಲೆಗೆ ಕಾರಣವಾಗಬಹುದು.

* ಅತಿಯಾದ ಸಕ್ಕರೆ ತಿನ್ನುವುದರಿಂದ ಯಕೃತ್ತಿನ ಕಾಯಿಲೆಗಳು ಬರಬಹುದು. ಸಕ್ಕರೆ ಭರಿತ ಪಾನೀಯ ಮತ್ತು ಆಹಾರ ಸೇವಿಸುವುದರಿಂದ ಯಕೃತ್ತಿನ ಮೇಲೆ ಒತ್ತಡ (stress) ಉಂಟಾಗಬಹುದು. ಇದು ಲಿವರ್‌ (Liver) ನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಇದನ್ನು ಓದಿ : Great Escape : ಅಪಘಾತದಲ್ಲಿ ವ್ಯಕ್ತಿಯ ಗ್ರೇಟ್ ಎಸ್ಕೇಪ್‌ ವಿಡಿಯೋ ನೋಡಿ.!

* ಆಲ್ಕೋಹಾಲ್ ಯಕೃತ್ತಿನ ಮೇಲೆ ನೇರ ಪರಿಣಾಮ ಬೀರುವುದು. ಅಲ್ಲದೇ ಕೊಬ್ಬಿನ (Fatty) ಪಿತ್ತಜನಕಾಂಗದ ಕಾಯಿಲೆಗೆ (liver disease) ಕಾರಣವಾಗುತ್ತದೆ. ಆಲ್ಕೋಹಾಲ್ ಸೇವನೆಯಿಂದ ಯಕೃತ್ತಿನ ಕೋಶಗಳಿಗೆ ಹಾನಿಯುಂಟಾಗುತ್ತದೆ.

ಅಲ್ಲದೇ ಸಿರೋಸಿಸ್‌ಗೆ ಕಾರಣವಾಗಬಹುದು. ಸಿರೋಸಿಸ್ (Cirrhosis) ಒಂದು ಗಂಭೀರ ಕಾಯಿಲೆಯಾಗಿದ್ದು, ಈ ಕಾಯಿಲೆಗೆ ಚಿಕಿತ್ಸೆ ನೀಡಲು ಕಷ್ಟ. ಆಲ್ಕೋಹಾಲ್ (Alcohol) ಸೇವನೆ ಲಿವರ್‌ ಕ್ಯಾನ್ಸರ್ ಅಪಾಯ ತಂದೊಡ್ಡಬಹುದು.

ಇದನ್ನು ಓದಿ : Tongue : ನಿಮ್ಮ ನಾಲಿಗೆ ಬಣ್ಣವೇ ತಿಳಿಸುತ್ತೇ ನಿಮ್ಮ ಆರೋಗ್ಯ.!

* ಸಂಸ್ಕರಿಸಿದ ಆಹಾರಗಳಲ್ಲಿ ಯಕೃತ್ತಿಗೆ ಹಾನಿ ಮಾಡುವ ಹಲವು ರೀತಿಯ ರಾಸಾಯನಿಕಗಳು ಇರುತ್ತವೆ. ಚೀಸ್, ಕೇಕ್‌, ಡಬ್ಬಿಯಲ್ಲಿಟ್ಟ ತರಕಾರಿಗಳು, ಬ್ರೆಡ್, ಪೈಗಳು, ಸಾಸೇಜ್ ರೋಲ್‌, ಪೇಸ್ಟ್ರಿ (Bread, pies, sausage rolls, pastries) ಇತ್ಯಾದಿ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು.

* ಹೆಪಟೊಟಾಕ್ಸಿಕ್ ಔಷಧಗಳು (Hepatotoxic drugs) ಯಕೃತ್ತಿಗೆ ಹಾನಿಯುಂಟು ಮಾಡಬಹುದು. ಆದ್ದರಿಂದ ವೈದ್ಯರ ಸಲಹೆ ಮೇರೆಗೆ ಈ ಔಷಧಿಯನ್ನು ತೆಗೆದುಕೊಳ್ಳಿ.

ಇದನ್ನು ಓದಿ : McClure : ಸಂಸತ್ತಿನಲ್ಲಿ ತನ್ನದೇ ನಗ್ನ ಚಿತ್ರ ಪ್ರದರ್ಶಿಸಿದ ರಾಜಕಾರಣಿ.!
ಇತರ ಕಾರಣಗಳು :

* ಗಾಳಿ ಮತ್ತು ನೀರಿನಲ್ಲಿ ಇರುವ ಮಾಲಿನ್ಯಕಾರಕಗಳು ಯಕೃತ್ತಿ (Liver) ಗೆ ಹಾನಿ ಮಾಡುತ್ತವೆ.

* ಹೆಪಟೈಟಿಸ್/Hepatitis – B ಮತ್ತು C ಯಂತಹ ವೈರಸ್‌ಗಳು ಯಕೃತ್ತಿಗೆ ಉರಿಯೂತದ ಸಮಸ್ಯೆಯನ್ನು ಉಂಟು ಮಾಡಬಹುದು. ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.

ಇದನ್ನು ಓದಿ : Train : ನೀವೂ ಕೂಡಾ ಚಲಿಸುವ ರೈಲು ಹತ್ತಲು ಪ್ರಯತ್ನಿಸುತ್ತೀರಾ.? ವಿಡಿಯೋ.!
ಲಿವರ್‌ನ್ನು ಆರೋಗ್ಯವಾಗಿಡಲು ಈ ರೀತಿ ಮಾಡಿ :

* ಹೆಪಟೈಟಿಸ್ B ಮತ್ತು C ಲಸಿಕೆಗಳನ್ನು ಪಡೆಯಬೇಕು.

* ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ನಾವು ನಿಯಮಿತವಾಗಿ ವ್ಯಾಯಾಮ (Exercise regularly) ಮಾಡಬೇಕು.

* ಮದ್ಯಪಾನ ಸೇವನೆ ಕಡಿಮೆ ಮಾಡಿ ಅಥವಾ ಸಂಪೂರ್ಣವಾಗಿ ನಿಲ್ಲಿಸುವುದು ಉತ್ತಮ.

ಇದನ್ನು ಓದಿ : Sex workers : ದೇಶದಲ್ಲೇ ಅತೀ ಹೆಚ್ಚು ಸೆಕ್ಸ್‌ ವರ್ಕರ್‌ ಇರುವ ರಾಜ್ಯ ಯಾವುದು ಗೊತ್ತೇ.?

* ಒತ್ತಡ (Stress) ವನ್ನು ಕಡಿಮೆ ಮಾಡಿರಿ.

* ಸಾಕಷ್ಟು ನಿದ್ರೆ ಮಾಡಿ.

* ನಿಯಮಿತ ಆರೋಗ್ಯ ತಪಾಸಣೆಗಳನ್ನು ಮಾಡಿಸಿರಿ.