Author name: Janaspandhan News

Janaspandhan News ಒಂದು ವಿಶ್ವಾಸಾರ್ಹ ಕನ್ನಡ ಸುದ್ದಿ ವೇದಿಕೆ ಆಗಿದ್ದು, ಕರ್ನಾಟಕ, ಭಾರತ ಹಾಗೂ ಜಗತ್ತಿನ ತಾಜಾ ಸುದ್ದಿಗಳನ್ನು ಸರಳವಾಗಿ ಮತ್ತು ನಿಖರವಾಗಿ ನೀಡುತ್ತದೆ. ರಾಜಕೀಯ, ಸಮಾಜ, ಅಪಘಾತ, ಜಾಬ್‌, ವೈರಲ್‌, ಕ್ರೈಮ್, ಕೃಷಿ ಮತ್ತು ಮನರಂಜನೆ ಸೇರಿದಂತೆ ವಿವಿಧ ಕ್ಷೇತ್ರಗಳ ಮಾಹಿತಿಯನ್ನು ನಾವು ಪ್ರಕಟಿಸುತ್ತೇವೆ. “ಇದು ಜನ ಸಾಮಾನ್ಯರ ಧ್ವನಿ ” ನಮ್ಮ ಧ್ಯೇಯವಾಗಿದೆ.

General News

ಬಾಗಲಕೋಟೆ ಜಿಲ್ಲೆಯಲ್ಲಿ ಲೋಕಾಯುಕ್ತ ದಾಳಿ: ಲಂಚ ಸ್ವೀಕರಿಸುತ್ತಿದ್ದ PSI, ಕಾನ್‌ಸ್ಟೇಬಲ್ ಬಂಧನ.

ಲಂಚ ಸ್ವೀಕರಿಸುತ್ತಿದ್ದ PSI, PC ಬಂಧನ.

ಜನಸ್ಪಂದನ ನ್ಯೂಸ್‌, ಬಾಗಲಕೋಟೆ : ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ ಮೇಲೆ […]

Job

BPCL ನಲ್ಲಿ 250 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.

BPCL ನಲ್ಲಿ ನೇಮಕಾತಿ

ಜನಸ್ಪಂದನ ನ್ಯೂಸ್, ನೌಕರಿ : ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ದೇಶಾದ್ಯಂತ ವಿವಿಧ ವಿಭಾಗಗಳಲ್ಲಿ ಜೂನಿಯರ್ ಎಕ್ಸಿಕ್ಯೂಟಿವ್ ಸೇರಿದಂತೆ ಒಟ್ಟು 250 ಹುದ್ದೆಗಳ ನೇಮಕಾತಿಗೆ ಅಧಿಕೃತ

General News

SSLC ಹಿಂದಿ ಅಂಕ ವಿವಾದ: ಗ್ರೇಡ್ ಬದಲು ಅಂಕ ನೀಡಲು ಹೈಕೋರ್ಟ್ ಆದೇಶ, ಸರ್ಕಾರಕ್ಕೆ ಹಿನ್ನಡೆ.

SSLC

ಜನಸ್ಪಂದನ ನ್ಯೂಸ್‌, ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ (SSLC) ಹಿಂದಿ ವಿಷಯದ ಅಂಕ ಪದ್ಧತಿ ಕುರಿತು ನಡೆದಿದ್ದ ಗೊಂದಲಕ್ಕೆ ಅಂತ್ಯ ಕಂಡಿದೆ. ಹಿಂದಿ ವಿಷಯಕ್ಕೆ ಗ್ರೇಡ್ ಬದಲು ಅಂಕ

Belagavi News

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; 2 ಸಾವು, ಚಾಲಕ ಗಂಭೀರ.

ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ

International News, Viral Video

ಬಾಲ್ಕನಿಯಿಂದ 1.5 ಕೋಟಿ ರೂ. ಹಣ ಎಸೆದ ಮಹಿಳೆ: ಕಾರಣ ತಿಳಿದರೆ ಆಶ್ಚರ್ಯ.

ಬಾಲ್ಕನಿಯಿಂದ 1.5 ಕೋಟಿ ರೂ. ಹಣ ಎಸೆದ ಮಹಿಳೆ

ಜನಸ್ಪಂದನ ನ್ಯೂಸ್, ಡೆಸ್ಕ್ : ಬಹುಮಹಡಿ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಸುಮಾರು 1.5 ಕೋಟಿ ರೂ. ಹಣವನ್ನು ಮಹಿಳೆಯೋರ್ವಳು ಕೆಳಗೆ ಎಸೆದ ಘಟನೆ ನಡೆದಿದ್ದು, ಕಾರಣ ತಿಳಿದರೆ ನೀವು

Political

ಕಾಂಗ್ರೆಸ್ ಶಾಸಕರ ಮನೆ ಸೇರಿ 17 ಕಡೆ ED ದಾಳಿ, ದಾಖಲೆ ಪರಿಶೀಲನೆ.

17 ಕಡೆ ED ದಾಳಿ

ಜನಸ್ಪಂದನ ನ್ಯೂಸ, ಬೆಂಗಳೂರು : ರಾಜ್ಯದಲ್ಲಿ ಬಹುಚರ್ಚಿತ ಬಿಟ್‌ಕಾಯಿನ್ ಹಗರಣದ ತನಿಖೆ ಮತ್ತೆ ತೀವ್ರಗೊಂಡಿದ್ದು, ಇಂದು ಬೆಳಗಿನ ಜಾವದಿಂದಲೇ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಏಕಕಾಲಕ್ಕೆ ಹಲವು

Belagavi News

ವರದಕ್ಷಿಣೆ ಕಿರುಕುಳ ಶಂಕೆ: ಬೆಳಗಾವಿಯಲ್ಲಿ ವಿವಾಹಿತ ಮಹಿಳೆ ಆತ್ಮಹತ್ಯೆ.

ಬೆಳಗಾವಿಯಲ್ಲಿ ವಿವಾಹಿತ ಮಹಿಳೆ ಆತ್ಮಹತ್ಯೆ

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ನಗರದಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 28 ವರ್ಷದ ವಿವಾಹಿತ ಮಹಿಳೆಯೊಬ್ಬರು ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ

Crime News, Viral Video

ರೀಲ್ಸ್ ಗೀಳು: ಭೀಕರ ಅಪಘಾತ; ಮೌಗಂಜ್‌ನಲ್ಲಿ ಮೂವರ ದುರ್ಮರಣ.

ರೀಲ್ಸ್ ಗೀಳು

ಜನಸ್ಪಂದನ ನ್ಯೂಸ್, ಮ.ಪ್ರ : ಸಾಮಾಜಿಕ ಜಾಲತಾಣಗಳಿಗಾಗಿ ಅಪಾಯಕಾರಿ ರೀಲ್ಸ್ ಗೀಳು ಹಾಗೂ ವೇಗದ ಸವಾರಿ ಮಾಡುವ ಪ್ರವೃತ್ತಿ ಮತ್ತೊಮ್ಮೆ ದುರ್ಘಟನೆಗೆ ಕಾರಣವಾಗಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯ

Viral Video

ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಾಯ್‌ಫ್ರೆಂಡ್ ಜೊತೆಗಿದ್ದ ಪತ್ನಿ; ಪತಿಯ ಎಂಟ್ರಿ: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್!

ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಾಯ್‌ಫ್ರೆಂಡ್ ಜೊತೆಗಿದ್ದ ಪತ್ನಿ

ಜನಸ್ಪಂದನ ನ್ಯೂಸ್, ಡೆಸ್ಕ್ :ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತವೆ. ಅದರಂತೆ, ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಾಯ್‌ಫ್ರೆಂಡ್ ಜೊತೆಗಿದ್ದ ಪತ್ನಿಯ ಮುಂದೆ ಪತಿ ಅಚಾನಕ್ ಆಗಿ

International News

ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಮೇಲೆ ಗುಂಡಿನ ದಾಳಿ: ಉದ್ವಿಗ್ನತೆ ಹೆಚ್ಚಳ.

ಗುಂಡಿನ ದಾಳಿ

ಜನಸ್ಪಂದನ ನ್ಯೂಸ್‌, ಡೆಸ್ಕ್ : ಪರ್ಷಿಯನ್ ಕೊಲ್ಲಿಯ ಪ್ರಮುಖ ಸಾಗಣಾ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಮೇಲೆ ಗುಂಡಿನ ದಾಳಿ ನಡೆದಿರುವುದಾಗಿ ಮೂಲಗಳು ತಿಳಿಸಿವೆ. ಈ

Job

LIC HFL ಜೂನಿಯರ್ ಅಸಿಸ್ಟೆಂಟ್ ನೇಮಕಾತಿ 2026: 180 ಹುದ್ದೆಗಳಿಗೆ ಅರ್ಜಿ ಆರಂಭ.

LIC: HFL ಜೂನಿಯರ್ ಅಸಿಸ್ಟೆಂಟ್ ನೇಮಕಾತಿ 2026;

ಜನಸ್ಪಂದನ ನ್ಯೂಸ್‌, ನೌಕರಿ : ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL) ಸಂಸ್ಥೆಯು 2026ನೇ ಸಾಲಿನ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.

General News

ತಮಿಳುನಾಡಿನಲ್ಲಿ ಕಂದಕಕ್ಕೆ ಉರುಳಿದ ಪ್ರವಾಸಿ ವ್ಯಾನ್; 9 ಮಂದಿ ಶಿಕ್ಷಕರ ದುರ್ಮರಣ.

ತಮಿಳುನಾಡಿನಲ್ಲಿ ಕಂದಕಕ್ಕೆ ಉರುಳಿ ಪ್ರವಾಸಿ ವ್ಯಾನ್

ಜನಸ್ಪಂದನ ನ್ಯೂಸ್, ವಾಲ್ಪಾರೈ : ತಮಿಳುನಾಡಿನ ಪರ್ವತ ಪ್ರದೇಶವಾದ ವಾಲ್ಪಾರೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 9 ಮಂದಿ ಶಿಕ್ಷಕರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಕ್ಕೆ ತೆರಳಿದ್ದ

Scroll to Top