Author name: Janaspandhan News

Viral Video

ಕುಡಿದ ಮತ್ತಿನಲ್ಲಿ ನಡುಬೀದಿಯಲ್ಲಿ ಪ್ರೇಮಿಗಳ ಜಂಗೀ ಕುಸ್ತಿ; ಪ್ರಕರಣ ದಾಖಲು.!

ಕುಡಿದ ಮತ್ತಿನಲ್ಲಿ ನಡುಬೀದಿಯಲ್ಲಿ ಪ್ರೇಮಿಗಳ ಜಂಗೀ ಕುಸ್ತಿ

ಜನಸ್ಪಂದನ ನ್ಯೂಸ್‌, ತಿರುವನಂತಪುರಂ : ಕೇರಳದ ರಾಜಧಾನಿ ತಿರುವನಂತಪುರಂ (Thiruvananthapuram) ನಲ್ಲಿ ಕುಡಿದ ಮತ್ತಿನಲ್ಲಿ ನಡೆದ ಪ್ರೇಮಿಗಳ ಜಂಗೀ ಕುಸ್ತಿ (ಬೀದಿ ಜಗಳ) ಯ ವಿಡಿಯೋ ಸಾಮಾಜಿಕ […]

Viral Video

ಡ್ಯಾನ್ಸ್ ಮಾಡಿದ ಪುಟ್ಟ ಹುಡುಗಿ: ಬೆನ್ನಟ್ಟಿದ ಹುಂಜ; ವೈರಲ್ ವಿಡಿಯೋ.

ಡ್ಯಾನ್ಸ್ ಮಾಡಿದ ಪುಟ್ಟ ಹುಡುಗಿ: ಬೆನ್ನಟ್ಟಿದ ಹುಂಜ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾನ್ಯವಾಗಿ ಪುಟ್ಟ ಮಕ್ಕಳು ತುಂಟಾಟಗಳಲ್ಲಿ ತೊಡಗಿಸಿಕೊಳ್ಳುವುದು ಸಹಜ. ಏನಾದರೂ ಹೊಸದಾಗಿ ಪ್ರಯತ್ನಿಸಲು ಹೋಗಿ ಸಣ್ಣಪುಟ್ಟ ಎಡವಟ್ಟುಗಳನ್ನು ಮಾಡಿಕೊಳ್ಳುವುದು ಕೂಡ ಮಕ್ಕಳ ವಯಸ್ಸಿನ

International News

ಕೆನಡಾದಲ್ಲಿ ಪಂಜಾಬ್ ಮೂಲದ ಯೂಟ್ಯೂಬರ್ ನ್ಯಾನ್ಸಿ ಗ್ರೆವಾಲ್ ಹತ್ಯೆ: ತನಿಖೆ ಶುರು.!

ಯೂಟ್ಯೂಬರ್ ನ್ಯಾನ್ಸಿ ಗ್ರೆವಾಲ್ ಹತ್ಯೆ

ಜನಸ್ಪಂದನ ನ್ಯೂಸ್‌, ಕೆನಡಾ : ಕೆನಡಾದಲ್ಲಿ ಪಂಜಾಬ್ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮತ್ತು ಯೂಟ್ಯೂಬರ್ ನ್ಯಾನ್ಸಿ ಗ್ರೆವಾಲ್ ಹತ್ಯೆ ಪ್ರಕರಣ ಇಡೀ ದೇಶದ ಗಮನ ಸೆಳೆದಿದೆ. ಸಾಮಾಜಿಕ

General News

ಕಾಲೇಜು ಫೇರ್‌ವೆಲ್‌ನಲ್ಲಿ ದುರಂತ: ಭಾಷಣದ ವೇಳೆ ಕುಸಿದು ಬಿದ್ದು B.Sc ವಿದ್ಯಾರ್ಥಿನಿ ಸಾವು.!

B.Sc ವಿದ್ಯಾರ್ಥಿನಿ ಸಾವು

ಜನಸ್ಪಂದನ ನ್ಯೂಸ್‌, ಹಮೀರ್‌ಪುರ (ಹಿ.ಪ್ರ) : ಹಿಮಾಚಲ ಪ್ರದೇಶದಲ್ಲಿ ಹೃದಯ ಕಲುಕುವ ಘಟನೆ ಒಂದು ಸಂಭವಿಸಿದ್ದು, ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಯುವ ವಿದ್ಯಾರ್ಥಿನಿ

General News

BPL ಕಾರ್ಡ್‌ದಾರರಿಗೆ ದೊಡ್ಡ ಶಾಕ್: 5 ತಿಂಗಳಲ್ಲಿ 4 ಲಕ್ಷ ಕಾರ್ಡ್ APLಗೆ ಪರಿವರ್ತನೆ.!

BPL ಕಾರ್ಡ್‌

ಜನಸ್ಪಂದನ ನ್ಯೂಸ್‌, ಬೆಂಗಳೂರು : ರಾಜ್ಯದಲ್ಲಿ ಅನರ್ಹವಾಗಿ ಬಿಪಿಎಲ್ (BPL ಕಾರ್ಡ್‌) ಪಡಿತರ ಚೀಟಿ ಹೊಂದಿರುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಮುಂದುವರಿಸಿದೆ. ಕಳೆದ ಐದು

Viral Video

ಬಣ್ಣ ಸ್ಪ್ರೇ ಮಾಡಿದ 4 ವರ್ಷದ ಬಾಲಕನ ಮೇಲೆ ಬಿಸಿನೀರು ಎರಚಿದ ಮಹಿಳೆ.!

ಬಣ್ಣ ಸ್ಪ್ರೇ ಮಾಡಿದ 4 ವರ್ಷದ ಬಾಲಕನ ಮೇಲೆ ಬಿಸಿನೀರು ಎರಚಿದ ಮಹಿಳೆ.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನಾಗ್ಪುರದಲ್ಲಿ ನಾಲ್ಕು ವರ್ಷದ ಬಾಲಕನ ಮೇಲೆ ಮಹಿಳೆಯೊಬ್ಬಳು ಬಿಸಿನೀರು ಎರಚಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಘಟನೆಯ ಪರಿಣಾಮ ಬಾಲಕನಿಗೆ ಶೇ.45 ರಷ್ಟು

Viral Video

ಹೋಳಿ ಸಂಭ್ರಮದಲ್ಲಿ ಕೋತಿಗಳ ಓಕುಳಿಯಾಟ: ಬಣ್ಣಗಳಲ್ಲಿ ಮಿಂದೆದ್ದ ದೃಶ್ಯ ವೈರಲ್.

ಹೋಳಿ ಸಂಭ್ರಮದಲ್ಲಿ ಕೋತಿಗಳ ಓಕುಳಿಯಾಟ

ಜನಸ್ಪಂದನ ನ್ಯೂಸ್, ಡೆಸ್ಕ್ : ಬಣ್ಣಗಳ ಹಬ್ಬ ಎಂದರೆ ಮೊದಲಿಗೆ ನೆನಪಿಗೆ ಬರುವುದು ಹೋಳಿ ಹಬ್ಬ. ದೇಶದ ವಿವಿಧ ಭಾಗಗಳಲ್ಲಿ ಜನರು ಪರಸ್ಪರ ಬಣ್ಣಗಳನ್ನು ಎರಚಿಕೊಂಡು, ಸಿಹಿ

Viral Video

ಲಿಫ್ಟ್ ಯಾಂತ್ರಿಕ ದೋಷದಿಂದ ಅಪ್ಪಚ್ಚಿಯಾದ ವ್ಯಕ್ತಿ: ಆಘಾತಕಾರಿ ವಿಡಿಯೋ ವೈರಲ್.

ಅಪ್ಪಚ್ಚಿಯಾದ ವ್ಯಕ್ತಿ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ದೋಷಗಳು ಹಾಗೂ ಅಜಾಗರೂಕತೆಯಿಂದ ಸಂಭವಿಸುವ ಅಪಘಾತಗಳು ಜನರಲ್ಲಿ ಆತಂಕ ಮೂಡಿಸುತ್ತಿವೆ. ಅದರಲ್ಲೂ ಲಿಫ್ಟ್ ಸಂಬಂಧಿತ ದುರಂತಗಳು ಹೆಚ್ಚುತ್ತಿರುವುದು

General News

ಭೀಕರ ಸ್ಫೋಟ ದುರಂತ: ಪಟಾಕಿ ಕಾರ್ಖಾನೆಯಲ್ಲಿ 18 ಸಾವು ಶಂಕೆ, ತನಿಖೆಗೆ ಆದೇಶ.!

ಭೀಕರ ಸ್ಫೋಟ ದುರಂತ

ಜನಸ್ಪಂದನ ನ್ಯೂಸ್‌, ಕಾಕಿನಾಡ : ಆಂಧ್ರಪ್ರದೇಶದ ಕಾನನಾಡ ಜಿಲ್ಲೆಯಲ್ಲಿ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟ ಮತ್ತು ಅಗ್ನಿ ದುರಂತದಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

Health and Fitness

ಹಠಾತ್ ಹೃದಯಾಘಾತ: ತುರ್ತು ಕ್ಷಣದಲ್ಲಿ ಪ್ರಾಣ ಉಳಿಸಬಹುದಾದ 2 ಮಾತ್ರೆಗಳು.

ಹಠಾತ್ ಹೃದಯಾಘಾತ

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಅಥವಾ ಕ್ರೀಡಾ ಚಟುವಟಿಕೆಗಳ ಮಧ್ಯೆ ಯುವಕರು ಮತ್ತು ಮಧ್ಯವಯಸ್ಕರು ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ

Government Schemes - Project

ಗ್ರಾಮ ಪ್ರಿಯಾ ಯೋಜನೆ: 10 ವರ್ಷದಲ್ಲಿ ₹7.25 ಲಕ್ಷ ಗ್ಯಾರಂಟಿ ಲಾಭದ ಅವಕಾಶ.!

ಗ್ರಾಮ ಪ್ರಿಯಾ ಯೋಜನೆ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ಅಸ್ಥಿರತೆ ಮತ್ತು ಹೂಡಿಕೆ ರಿಸ್ಕ್ ಹೆಚ್ಚುತ್ತಿರುವ ಹಿನ್ನೆಲೆ, ಖಾತರಿಯಾದ ಆದಾಯ ಹಾಗೂ ಕುಟುಂಬಕ್ಕೆ ಭದ್ರತೆ ನೀಡುವ ಯೋಜನೆಗಳತ್ತ

Health and Fitness

ಹೃದಯಾಘಾತ ತಡೆಗೆ 5 ಸರಳ ಆಹಾರ ಬದಲಾವಣೆ; ಗುಟ್ಟು ನಿಮ್ಮ ಅಡುಗೆಮನೆಯಲ್ಲಿಯೇ.!

ಹೃದಯಾಘಾತ ತಡೆಗೆ 5 ಸರಳ ಆಹಾರ ಬದಲಾವಣೆ

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದು ಜಗತ್ತಿನಾದ್ಯಂತ, ವಿಶೇಷವಾಗಿ United States ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಮರಣಕ್ಕೆ ಪ್ರಮುಖ ಕಾರಣಗಳಾಗಿ ಉಳಿದಿವೆ. ಅತಿಯಾದ

Scroll to Top