Author name: Janaspandhan News

Janaspandhan News ಒಂದು ವಿಶ್ವಾಸಾರ್ಹ ಕನ್ನಡ ಸುದ್ದಿ ವೇದಿಕೆ ಆಗಿದ್ದು, ಕರ್ನಾಟಕ, ಭಾರತ ಹಾಗೂ ಜಗತ್ತಿನ ತಾಜಾ ಸುದ್ದಿಗಳನ್ನು ಸರಳವಾಗಿ ಮತ್ತು ನಿಖರವಾಗಿ ನೀಡುತ್ತದೆ. ರಾಜಕೀಯ, ಸಮಾಜ, ಅಪಘಾತ, ಜಾಬ್‌, ವೈರಲ್‌, ಕ್ರೈಮ್, ಕೃಷಿ ಮತ್ತು ಮನರಂಜನೆ ಸೇರಿದಂತೆ ವಿವಿಧ ಕ್ಷೇತ್ರಗಳ ಮಾಹಿತಿಯನ್ನು ನಾವು ಪ್ರಕಟಿಸುತ್ತೇವೆ. “ಇದು ಜನ ಸಾಮಾನ್ಯರ ಧ್ವನಿ ” ನಮ್ಮ ಧ್ಯೇಯವಾಗಿದೆ.

Viral Video

ಒಡಿಶಾ: ₹19,300ಗಾಗಿ ಸಹೋದರಿಯ ಹೆಣ ತಂದು ಬ್ಯಾಂಕ್‌ಗೆ ಬಂದ ಸಹೋದರ; ಶಾಕಿಂಗ್ ವಿಡಿಯೋ ವೈರಲ್!

₹19,300ಗಾಗಿ ಸಹೋದರಿಯ ಹೆಣ ತಂದು ಬ್ಯಾಂಕ್‌ಗೆ ಬಂದ ಸಹೋದರ

ಜನಸ್ಪಂದನ ನ್ಯೂಸ್‌, ಒಡಿಶಾ : ಒಡಿಶಾ ರಾಜ್ಯದಲ್ಲಿ ಮನ ಕಲುಕುವ ಹಾಗೂ ವಿಚಿತ್ರ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಓರ್ವ ಸಹೋದರನೊಬ್ಬ ಬ್ಯಾಂಕ್ ಖಾತೆಯಲ್ಲಿದ್ದ ₹19,300 ಹಣವನ್ನು (Withdrawal) […]

Health and Fitness

ಕಿಡ್ನಿ ಆರೋಗ್ಯ: ಕಿಡ್ನಿ ಫೇಲ್ಯೂರ್‌ ಮುನ್ನ ದೇಹ ನೀಡುವ ಎಚ್ಚರಿಕೆಗಳಿವು; ನಿಮ್ಮ ಈ ಸಣ್ಣ ತಪ್ಪುಗಳು ಕಿಡ್ನಿಗೆ ಮಾರಕ!

ಕಿಡ್ನಿ ಆರೋಗ್ಯಕ್ಕೆ ಎಚ್ಚರಿಕೆ

ಜನಸ್ಪಂದನ ನ್ಯೂಸ್‌, ಆರೋಗ್ಯ : ಮಾನವ ದೇಹದ ಪ್ರಮುಖ ಅಂಗಗಳಲ್ಲಿ ಒಂದಾದ ಕಿಡ್ನಿ (Kidney) ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುವ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತದೆ. ಆದರೆ ಕಿಡ್ನಿ ಆರೋಗ್ಯಕ್ಕೆ

Viral Video

ಜಾರ್ಖಂಡ್‌: ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸಿದ 24 ವರ್ಷದ ಮಹಿಳೆಯ ದುರಂತ ಸಾವು.

ಜಾರ್ಖಂಡ್‌: ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸಿದ ಮಹಿಳೆಯ ದುರಂತ ಸಾವು

ಜನಸ್ಪಂದನ ನ್ಯೂಸ್‌, ಕೊಡೆರ್ಮಾ (ಜಾರ್ಖಂಡ್) : ಜಾರ್ಖಂಡ್‌ನ ಕೊಡೆರ್ಮಾ ರೈಲ್ವೆ ನಿಲ್ದಾಣದಲ್ಲಿ ನಡೆದ ದುರ್ಘಟನೆಯೊಂದು ಮನಕಲಕುವಂತಾಗಿದೆ. ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸಿದ 24 ವರ್ಷದ ಮಹಿಳೆಯೊಬ್ಬರು ಸಮತೋಲನ

General News

ಮಣಿಪಾಲದಲ್ಲಿ ಯುವಜೋಡಿಯ ಅಸಭ್ಯ ವರ್ತನೆ: ವಿಡಿಯೋ ವೈರಲ್, ಸ್ಥಳೀಯರ ಆಕ್ರೋಶ.

ಮಣಿಪಾಲದಲ್ಲಿ ಯುವಜೋಡಿಯ ಅಸಭ್ಯ ವರ್ತನೆ ಘಟನೆ - ಜನಸ್ಪಂದನ ನ್ಯೂಸ್

ಜನಸ್ಪಂದನ ನ್ಯೂಸ್‌, ಉಡುಪಿ : ಮಣಿಪಾಲದಲ್ಲಿ ತಡರಾತ್ರಿ ಯುವಜೋಡಿಯೊಂದು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ (misconduct) ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ

General News

ಒಡಿಶಾದಲ್ಲಿ ಅಲೆಮಾರಿ ನಾಯಿಯ ಅದ್ಭುತ ಸಾಹಸ: 30 ಮಕ್ಕಳ ಪ್ರಾಣ ಉಳಿಸಲು ತನ್ನ ಜೀವವನ್ನೇ ಅರ್ಪಿಸಿದ ‘ಕಾಳಿ’!

ಹಾವಿನಿಂದ 30 ಮಕ್ಕಳ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ಅಲೆಮಾರಿ ನಾಯಿ “ಕಾಳಿ”

ಜನಸ್ಪಂದನ ನ್ಯೂಸ, ಮಯೂರಭಂಜ್ (ಒಡಿಶಾ) : ಒಡಿಶಾದ ಒಂದು ಶಾಂತ ಗ್ರಾಮದಲ್ಲಿ ಸಾಮಾನ್ಯವಾಗಿ ಆರಂಭವಾದ ಒಂದು ದಿನ, ಇದೀಗ ಅಪರೂಪದ ಧೈರ್ಯದ ಕಥೆಯಾಗಿ ದೇಶದಾದ್ಯಂತ ಜನರ ಮನಸ್ಸನ್ನು

Viral Video

ಚಲಿಸುವ ಆಂಬ್ಯುಲೆನ್ಸ್‌ನಲ್ಲಿ ಅಸಭ್ಯ ವರ್ತನೆ: 5 ಕಿಮೀ ಬೆನ್ನಟ್ಟಿ ಯುವತಿ, ಯುವಕರನ್ನು ಹಿಡಿದ ಸಾರ್ವಜನಿಕರು!

ಚಲಿಸುವ ಆಂಬ್ಯುಲೆನ್ಸ್‌ನಲ್ಲಿ ಅಸಭ್ಯ ವರ್ತನೆ

ಜನಸ್ಪಂದನ ನ್ಯೂಸ್‌, ಛತ್ತರ್‌ಪುರ (ಮ.ಪ್ರ) : ಮಧ್ಯಪ್ರದೇಶದ ಭೋಪಾಲ್ ವ್ಯಾಪ್ತಿಯ ಛತ್ತರ್‌ಪುರ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಆಂಬ್ಯುಲೆನ್ಸ್ ಒಳಗೆ ನಡೆದ ಆಕ್ಷೇಪಾರ್ಹ ಘಟನೆಯೊಂದು ನಡೆದಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ

General News

ದರ್ಭಂಗಾ: ರೈಲು ಮೇಲೆ ಹೈ-ವೋಲ್ಟೇಜ್ ಶಾಕ್‌ಗೆ ಯುವಕ ಸಾವು; ವಿಡಿಯೋ ವೈರಲ್.

ರೈಲು ಮೇಲ್ಭಾಗದಲ್ಲಿ ಹೈ-ವೋಲ್ಟೇಜ್ ಶಾಕ್‌ಗೆ ಯುವಕನ ದಾರುಣ ಸಾವು, Darbhanga train electric shock

ಜನಸ್ಪಂದನ ನ್ಯೂಸ್‌, ದರ್ಭಂಗಾ : ಬಿಹಾರದ ದರ್ಭಂಗಾ ಜಿಲ್ಲೆಯಲ್ಲಿ ಭೀಕರ ಘಟನೆ ಸಂಭವಿಸಿದ್ದು, ಸರಕು ರೈಲು ಮೇಲ್ಭಾಗದಲ್ಲಿ ವಿದ್ಯುತ್ ತಂತಿಗೆ ತಾಗಿದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ

General News

ಬೀದರ್‌ನಲ್ಲಿ ಸಿಡಿಲು ಬಡಿದು ಇಬ್ಬರು ಯುವ ರೈತರ ಸಾವು.

ಬೀದರ್‌ನಲ್ಲಿ ಸಿಡಿಲು ಬಡಿದು ಇಬ್ಬರು ಯುವ ರೈತರ ಸಾವು

ಜನಸ್ಪಂದನ ನ್ಯೂಸ್‌, ಬೀದರ್‌ : ಕನ್ನಡನಾಡಿನ ಬೀದರ್ ಜಿಲ್ಲೆಯಲ್ಲಿ ದುರ್ಘಟನೆ ಸಂಭವಿಸಿದ್ದು, ಸಿಡಿಲು (lightning) ಬಡಿದ ಪರಿಣಾಮ ಇಬ್ಬರು ಯುವ ರೈತರು ಮೃತಪಟ್ಟಿದ್ದಾರೆ. ಈ ಘಟನೆ ಭಾಲ್ಕಿ ತಾಲೂಕಿನ

International News

ಭಾರತಕ್ಕೆ ತೆರಳುತ್ತಿದ್ದ ಹಡಗುಗಳನ್ನು ವಶಕ್ಕೆ ಪಡೆದ ಮುಸುಕುದಾರಿಗಳು; ವಿಡಿಯೋ ಬಿಡುಗಡೆ.

ಭಾರತಕ್ಕೆ ತೆರಳುತ್ತಿದ್ದ ಹಡಗುಗಳನ್ನು ವಶಕ್ಕೆ ಪಡೆದ ಮುಸುಕುದಾರಿಗಳು

ಜನಸ್ಪಂದನ ನ್ಯೂಸ್‌, ದುಬೈ : ಪರ್ಷಿಯನ್ ಗಲ್ಪ್ ಪ್ರದೇಶದ ಪ್ರಮುಖ ಸಾಗಣ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮತ್ತೊಮ್ಮೆ ತೀವ್ರಗೊಂಡಿದೆ. ಭಾರತಕ್ಕೆ ತೆರಳುತ್ತಿದ್ದ ಎರಡು ವ್ಯಾಪಾರಿ ಹಡಗುಗಳನ್ನು ಇರಾನ್

Crime News

ಕೆಲಸದಿಂದ ತೆಗೆದುಹಾಕಿದ್ದಕ್ಕೆ ಅಧಿಕಾರಿಯ 22 ವರ್ಷದ ಪುತ್ರಿ ಮೇಲೆ ಅತ್ಯಾಚಾರ; ಆರೋಪಿ ಬಂಧನ.

ಅಧಿಕಾರಿಯ 22 ವರ್ಷದ ಪುತ್ರಿ ಮೇಲೆ ಅತ್ಯಾಚಾರ

ಜನಸ್ಪಂದನ ನ್ಯೂಸ್‌, ನವದೆಹಲಿ : ದೇಶದ ರಾಜಧಾನಿ ನವದೆಹಲಿಯ ಈಸ್ಟ್ ಆಫ್ ಕೈಲಾಶ್ ಪ್ರದೇಶದಲ್ಲಿ 22 ವರ್ಷದ ಐಐಟಿ ಪದವೀಧರೆಯ ಮೇಲೆ ಅತ್ಯಾಚಾರ ನಂತರ ಭೀಕರ ಹತ್ಯೆಯ ಪ್ರಕರಣ

General News

ಬಳ್ಳಾರಿ: ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಹೋಟೆಲ್ ಸಂಪೂರ್ಣ ನಾಶ, ಬಾಲಕನಿಗೆ ಗಾಯ.

ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಹೋಟೆಲ್ ಸಂಪೂರ್ಣ ನಾಶ

ಜನಸ್ಪಂದನ ನ್ಯೂಸ್‌, ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟ (LPG) ದ ಪರಿಣಾಮ ಭೀಕರ ಅಗ್ನಿ

Health and Fitness

ರಾತ್ರಿ ಊಟದ ನಂತರ ಜೀರಿಗೆ ನೀರು ಕುಡಿದರೆ ಮಧುಮೇಹ ಕಂಟ್ರೋಲ್; ಶುಗರ್ ಪೇಷಂಟ್ಸ್‌ಗೆ ಇದು ರಾಮಬಾಣ!

ಮಧುಮೇಹ : Benefits of Cumin Water for Diabetes

ಜನಸ್ಪಂದನ ನ್ಯೂಸ್‌, ಆರೋಗ್ಯ : ಮಧುಮೇಹ ಅಥವಾ ಅಧಿಕ ರಕ್ತದ ಸಕ್ಕರೆ (Blood Suger) ಮಟ್ಟವು ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯಾಗಿದ್ದು, ಎಲ್ಲಾ ವಯೋಮಾನದವರನ್ನೂ ಪ್ರಭಾವಿಸುತ್ತಿದೆ.

Scroll to Top