Author name: Janaspandhan News

General News

ರಾಜ್‌ಕೋಟ್‌ನಲ್ಲಿ ದ್ವಿಚಕ್ರ ಸವಾರನ ಮೇಲೆ ಬೀದಿ ಗೂಳಿ ದಾಳಿ: ಭಯಾನಕ ಘಟನೆ ವಿಡಿಯೋ ವೈರಲ್.

ದ್ವಿಚಕ್ರ ಸವಾರನ ಮೇಲೆ ಬೀದಿ ಗೂಳಿ ದಾಳಿ

ಜನಸ್ಪಂದನ ನ್ಯೂಸ್‌, ರಾಜ್‌ಕೋಟ್‌ : ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ಭೀಕರ ಘಟನೆ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರ ಆತಂಕಕ್ಕೂ ಕಾರಣವಾಗಿದೆ. ದ್ವಿಚಕ್ರ ಸವಾರನ ಮೇಲೆ […]

General News

ಬಿಸಿಲಿಗೆ ಪ್ರಜ್ಞೆ ತಪ್ಪಿದ ತಾಯಿ: ಪುಟ್ಟ ಮಗುವಿನ ಹೃದಯ ಸ್ಪರ್ಶಿ ವಿಡಿಯೋ ವೈರಲ್.

ಬಿಸಿಲಿಗೆ ಪ್ರಜ್ಞೆ ತಪ್ಪಿದ ತಾಯಿ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ತೀವ್ರ ಬಿಸಿಲಿನ ನಡುವೆ ನಡೆದ ಮಾನವೀಯ ಘಟನೆ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿ ಎಲ್ಲರ ಮನಸ್ಸನ್ನು ಮುಟ್ಟಿದೆ. ಬಿಸಿಲಿಗೆ

Viral Video

ಕುರಿಯ ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡರೂ ಮೇಯುತ್ತಿದ್ದ ದೃಶ್ಯ ವೈರಲ್ – ನಿಜವೇ?

ಕುರಿಯ ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡರೂ ಮೇಯುತ್ತಿದ್ದ ದೃಶ್ಯ

ಜನಸ್ಪಂದನ ನ್ಯೂಸ್‌, ಡೆಸ್ಕ್ : ಸಾಮಾಜಿಕ ಜಾಲತಾಣಗಳು ಪ್ರತಿದಿನ ಹೊಸಹೊಸ ಅಚ್ಚರಿಯ ಘಟನೆಗಳಿಗೆ ವೇದಿಕೆಯಾಗುತ್ತಿವೆ. ಕೆಲವೊಮ್ಮೆ ಮನಸಿಗೆ ಹತ್ತಿರವಾದ ಘಟನೆಗಳು ವೈರಲ್ ಆಗುತ್ತವೆ, ಮತ್ತೊಮ್ಮೆ ಬೆಚ್ಚಿಬೀಳಿಸುವ ದೃಶ್ಯಗಳು ನೆಟ್ಟಿಗರನ್ನು

Crime News

ಬಾಂಗ್ಲಾದೇಶದಲ್ಲಿ ನದಿಗೆ ಉರುಳಿದ ಬಸ್ ; 20ಕ್ಕೂ ಹೆಚ್ಚು ಸಾವು, ಹಲವರು ನಾಪತ್ತೆ.

ಬಾಂಗ್ಲಾದೇಶದಲ್ಲಿ ನದಿಗೆ ಉರುಳಿದ ಬಸ್

ಜನಸದಪಂದನ ನ್ಯೂಸ್‌, ಢಾಕಾ : ಬಾಂಗ್ಲಾದೇಶದಲ್ಲಿ ನಡೆದ ಭೀಕರ ರಸ್ತೆ ದುರಂತವೊಂದು ದೇಶವನ್ನೇ ಬೆಚ್ಚಿಬೀಳಿಸಿದೆ. ಪ್ರಯಾಣಿಕರೊಂದಿಗೆ ಸಾಗುತ್ತಿದ್ದ ಬಸ್ ಒಂದು ಪದ್ಮಾ ನದಿಗೆ ಉರುಳಿದ ಪರಿಣಾಮ ಹಲವರು

Health and Fitness

ಮಾತ್ರೆಗಳಿಲ್ಲದೇ ಎದೆಯುರಿ – ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ: ಏಮ್ಸ್ ವೈದ್ಯರ ಸರಳ ಸಲಹೆ.

ಮಾತ್ರೆಗಳಿಲ್ಲದೇ ಎದೆಯುರಿ - ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದಿನ ವೇಗದ ಜೀವನಶೈಲಿಯಲ್ಲಿ ಅಸಿಡಿಟಿ ಅಥವಾ ಎದೆಯುರಿ ಸಮಸ್ಯೆ ಬಹುತೇಕ ಜನರಲ್ಲಿ ಸಾಮಾನ್ಯವಾಗಿದೆ. ಅಸಮಯದ ಊಟ, ಜಂಕ್ ಫುಡ್, ಒತ್ತಡ ಹಾಗೂ ನಿದ್ರೆ

Viral Video

ಹೀರೋ ನಾಯಿಯ ಸಾಹಸ: ರಸ್ತೆಗೇ ಓಡಿದ ಮಗುವನ್ನು ಕ್ಷಣಾರ್ಧದಲ್ಲಿ ರಕ್ಷಿಸಿದ ವಿಡಿಯೋ ವೈರಲ್.

ಹೀರೋ ನಾಯಿಯ ಸಾಹಸ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣಗಳಲ್ಲಿ ಹೃದಯ ಸ್ಪರ್ಶಿಸುವ ವಿಡಿಯೋವೊಂದು ವೈರಲ್ ಆಗಿದ್ದು, ಸಾಕು ನಾಯಿಯ ನಿಷ್ಠೆ ಮತ್ತು ಜಾಗ್ರತೆ ಮತ್ತೆ ಸಾಬೀತಾಗಿದೆ. ಆಟವಾಡುತ್ತಾ ರಸ್ತೆಗೇ ಓಡಿದ

Crime News

ಜೈಪುರದಲ್ಲಿ ರಸ್ತೆ ಅಪಘಾತ: ನಟಿ ಹರ್ಷಿಲ್ ಕಾಲಿಯಾ ಕಾರು ಪಲ್ಟಿಯಾಗಿ ಸಾವು.

ನಟಿ ಹರ್ಷಿಲ್ ಕಾಲಿಯಾ ಕಾರು ಪಲ್ಟಿಯಾಗಿ ಸಾವು

ಜನಸ್ಪಂದನ ನ್ಯೂಸ್‌, ಜೈಪುರ : ರಾಜಸ್ಥಾನದ ಜೈಪುರ (Jaipur) ನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಡೆಲ್ ಹಾಗೂ ಯುವ ನಟಿ ಹರ್ಷಿಲ್ ಕಾಲಿಯಾ (Harshil Kalia)

General News

ಇರಾನ್-ಇಸ್ರೇಲ್ ಯುದ್ಧ ಭೀತಿ : ಇಂಟರ್‌ನೆಟ್ ಕಡಿತವಾದರೆ ಜಗತ್ತು ಅಲ್ಲೋಲ ಕಲ್ಲೋಲ, ಇಡೀ ವಿಶ್ವ ಸ್ತಬ್ಧವಾಗುವ ಆತಂಕ.

ಇರಾನ್-ಇಸ್ರೇಲ್ ಯುದ್ಧ ಭೀತಿ : ಇಂಟರ್‌ನೆಟ್ ಕಡಿತವಾದರೆ ಜಗತ್ತು ಅಲ್ಲೋಲ ಕಲ್ಲೋಲ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜಾಗತಿಕ ರಾಜಕೀಯ ವಾತಾವರಣದಲ್ಲಿ ಉದ್ವಿಗ್ನತೆ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷದ (ಇರಾನ್-ಇಸ್ರೇಲ್ ಯುದ್ಧ) ಭೀತಿ

Crime News

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅತ್ತೆ ಹತ್ಯೆ: ಲವರ್ ಜೊತೆ ಸೇರಿ ಸೊಸೆಯ ಕ್ರೂರ ಕೃತ್ಯ.

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅತ್ತೆ ಹತ್ಯೆ

ಜನಸ್ಪಂದನ ನ್ಯೂಸ್‌, ಲಖನೌ : ಉತ್ತರ ಪ್ರದೇಶದ ಲಖನೌ ನಲ್ಲಿ ನಡೆದ ಕ್ರೂರ ಘಟನೆಯೊಂದು ದೇಶಾದ್ಯಂತ ಸಂಚಲನ ಮೂಡಿಸಿದೆ. ಕುಟುಂಬದೊಳಗಿನ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಅತ್ತೆ ಹತ್ಯೆ

General News

ಯುದ್ಧದ ಮಧ್ಯೆಯೇ ಚಿನ್ನದ ಬೆಲೆ ಕುಸಿತ: 20 ದಿನದಲ್ಲಿ ₹25,000 ಇಳಿಕೆ ; ಕಾರಣ ಏನು?

ಯುದ್ಧದ ಮಧ್ಯೆಯೇ ಚಿನ್ನದ ಬೆಲೆ ಕುಸಿತ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜಾಗತಿಕ ಮಾರುಕಟ್ಟೆಯಲ್ಲಿ ಅಪರೂಪದ ಬೆಳವಣಿಗೆಯೊಂದು ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ಯುದ್ಧ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆ ಏರಿಕೆ ಕಾಣುವುದು ರೂಢಿಯಾಗಿದ್ದರೂ, ಈ ಬಾರಿ

General News

“24 ಗಂಟೆ ಗ್ಯಾಸ್ ಬುಕ್ಕಿಂಗ್ ಬಂದ್: ಹೊಸ ನಿಯಮಗಳು ಮತ್ತು ಪ್ರಮುಖ ಬದಲಾವಣೆಗಳು”.

24 ಗಂಟೆ ಗ್ಯಾಸ್ ಬುಕ್ಕಿಂಗ್ ಬಂದ್

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ದೇಶಾದ್ಯಂತ ಅಡುಗೆ ಅನಿಲ (LPG) ಬಳಕೆದಾರರಿಗೆ ಮಹತ್ವದ ಬದಲಾವಣೆಗಳ ಸುದ್ದಿ ಹೊರಬಂದಿದೆ. ಗ್ಯಾಸ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಕೆಲವು ಹೊಸ ನಿಯಮಗಳನ್ನು ಅನ್ವಯಿಸಲಾಗಿದ್ದು,

General News

“ಫಸ್ಟ್ ನೈಟ್” ನಿರಾಕರಣೆ: ಠಾಣೆ ಮೆಟ್ಟಿಲೇರಿದ ಪತ್ನಿ – ಪತಿ ಸೇರಿ 6 ಮಂದಿಗೆ FIR.

“ಫಸ್ಟ್ ನೈಟ್” ನಿರಾಕರಣೆ: ಠಾಣೆ ಮೆಟ್ಟಿಲೇರಿದ ಪತ್ನಿ

ಜನಸ್ಪಂದನ ನ್ಯೂಸ್‌, ಬೆಂಗಳೂರು : ಬೆಂಗಳೂರು ನಗರದಲ್ಲಿ ದಿನೇ ದಿನೇ ವಿಚಿತ್ರ ಹಾಗೂ ಆತಂಕಕಾರಿ ಪ್ರಕರಣಗಳು ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ವಿಶೇಷವಾಗಿ ವಿದ್ಯಾವಂತರೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಘಟನೆಗಳು

Scroll to Top