Kannada News

Viral Video

ರೈಲು ಟ್ರ್ಯಾಕ್ ಮೇಲೆ ನಿಂತಿದ್ದ ಮಗುವನ್ನು ಕಾಪಾಡಿದ ಗೋವು: ವೈರಲ್ ವಿಡಿಯೋ ಇಲ್ಲಿದೆ.

ರೈಲು ಟ್ರ್ಯಾಕ್ ಮೇಲೆ ನಿಂತಿದ್ದ ಮಗುವನ್ನು ಕಾಪಾಡಿದ ಗೋವು

ಜನಸ್ಪಂದನ ನ್ಯೂಸ್, ಡೆಸ್ಕ್ : ರೈಲು ಟ್ರ್ಯಾಕ್ ಮೇಲೆ ನಿಂತಿದ್ದ ಮಗುವನ್ನು ಕಾಪಾಡಿದ ಗೋವು, ಸದ್ಯ ಆ ವಿಡಿಯೋ ಸಾಮಾಜಿಕ ಜಾಳತಾಣದಲ್ಲಿ ವೈರಲ್ ಆಗುತ್ತಿದೆ ಸಾಮಾಜಿಕ ಜಾಲತಾಣಗಳಲ್ಲಿ […]

Viral Video

ಮಂಗ ಓಡಿಸಲು ಹೋಗಿದ್ದ ಹೋಟೆಲ್ ರೂಂ ಬಾಯ್ ವಿದ್ಯುತ್ ಶಾಕ್‌ಗೆ ಬಲಿ; ಘಟನೆ ವಿಡಿಯೋ ವೈರಲ್.

ಮಂಗ ಓಡಿಸಲು ಹೋಗಿದ್ದ ಹೋಟೆಲ್ ರೂಂ ಬಾಯ್ ವಿದ್ಯುತ್ ಶಾಕ್‌ಗೆ ಬಲಿ

ಜನಸ್ಪಂದನ ನ್ಯೂಸ್ ಡೆಸ್ಕ್ : ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಒಂದು ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಈ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ರೂಂ ಬಾಯ್ ಒಬ್ಬರು ಮಂಗಗಳನ್ನು ಓಡಿಸಲು ಹೋಗಿ

Crime News

ಮಂತ್ರಾಲಯ ಬಳಿ ಭೀಕರ ರಸ್ತೆ ಅಪಘಾತ: ಕರ್ನಾಟಕದ 8 ಭಕ್ತರ ಸಾವು.

ಮಂತ್ರಾಲಯ ಬಳಿ ಭೀಕರ ರಸ್ತೆ ಅಪಘಾತ: ಕರ್ನಾಟಕದ 8 ಭಕ್ತರ ಸಾವು.

ಜನಸ್ಪಂದನ ನ್ಯೂಸ್, ಮಂತ್ರಾಲಯ : ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಸಮೀಪ ಗುರುವಾರ ಮುಂಜಾನೆ (ದಿ.16) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಎಂಟು ಭಕ್ತರು ಮೃತಪಟ್ಟ

Crime News

180ಕ್ಕೂ ಹೆಚ್ಚು ಮಕ್ಕಳ ದೌರ್ಜನ್ಯ ಪ್ರಕರಣ: 350ಕ್ಕೂ ಹೆಚ್ಚು ವಿಡಿಯೋ ಆರೋಪದಲ್ಲಿ ವ್ಯಕ್ತಿ ಬಂಧನ.

180ಕ್ಕೂ ಹೆಚ್ಚು ಮಕ್ಕಳ ದೌರ್ಜನ್ಯ ಪ್ರಕರಣ

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಾರಾಷ್ಟ್ರ ರಾಜ್ಯದಲ್ಲಿ ಅಪ್ರಾಪ್ತ ಮಕ್ಕಳ ಮೇಲಿನ ಗಂಭೀರ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. 180ಕ್ಕೂ ಹೆಚ್ಚು

Health and Fitness

ಬೇಸಿಗೆಯಲ್ಲಿ ತಲೆ ಸುತ್ತುವ ಸಮಸ್ಯೆಯೇ? ಕಾರಣಗಳು ಮತ್ತು ಮುನ್ನೆಚ್ಚರಿಕೆಗಳು.

ಬೇಸಿಗೆಯಲ್ಲಿ ತಲೆ ಸುತ್ತುವ ಸಮಸ್ಯೆಯೇ?

ಜನಸ್ಪಂದನ ನ್ಯೂಸ್, ಡೆಸ್ಕ್ : ಬೇಸಿಗೆ (Summer) ಕಾಲದಲ್ಲಿ ಉಷ್ಣಾಂಶ ಹೆಚ್ಚಾಗುವ ಹಿನ್ನೆಲೆಯಲ್ಲಿ ಜನರಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ತಲೆ ಸುತ್ತುವ ಅನುಭವವು ಸಾಮಾನ್ಯವಾಗಿ

Job

SSC: 3003 ಹುದ್ದೆಗಳಿಗೆ ಅರ್ಜಿ ಆಹ್ವಾನ; 10ನೇ/12ನೇ/ಪದವೀಧರರಿಗೆ ಅವಕಾಶ.

ssc-recruitment-2026-3003-posts-apply-online

ಜನಸ್ಪಂದನ ನ್ಯೂಸ್, ನೌಕರಿ : ಕೇಂದ್ರ ಸರ್ಕಾರದ ಪ್ರಮುಖ ಸಂಸ್ಥೆಯಾದ ಸಿಬ್ಬಂದಿ ಆಯ್ಕೆ ಆಯೋಗ (SSC) 2026ರ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಅಧಿಸೂಚನೆ ಬಿಡುಗಡೆ ಮಾಡಿದೆ. ವಿವಿಧ

Crime News

ಶಿರಾ ಬಳಿ ಭೀಕರ ಅಪಘಾತ: KSRTC ಬಸ್‌ ಲಾರಿಗೆ ಡಿಕ್ಕಿ; ಇಬ್ಬರು ಸಾವು, 33 ಮಂದಿಗೆ ಗಾಯ.

KSRTC ಬಸ್‌ ಲಾರಿಗೆ ಡಿಕ್ಕಿ

ಜನಸ್ಪಂದನ ನ್ಯೂಸ್‌, ಶಿರಾ : ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಮಂಗಳವಾರ (ದಿ.14) ಮಧ್ಯಾಹ್ನ ಸಂಭವಿಸಿದ KSRTC ಬಸ್‌ ಮತ್ತು ಲಾರಿ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ

International News

ಮಗಳ ಮೇಲೆ ದೌರ್ಜನ್ಯ ಎಸಗಿದ ಯುವಕನನ್ನು ಕೊಂದ ತಾಯಿ ದೋಷಮುಕ್ತ ; ನ್ಯಾಯಾಲಯ ತೀರ್ಪು.

ಮಗಳ ಮೇಲೆ ದೌರ್ಜನ್ಯ ಎಸಗಿದ ಯುವಕನನ್ನು ಕೊಂದ ತಾಯಿ ದೋಷಮುಕ್ತ

ಜನಸ್ಪಂದನ ನ್ಯೂಸ್ ಡೆಸ್ಕ್ : ದೇಶದಾದ್ಯಂತ ಮಹಿಳೆಯರು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ

Health and Fitness

ಊಟ ಮಾಡುವಾಗ ಮೊಬೈಲ್ ಬಳಸುತ್ತೀರಾ? ಆರೋಗ್ಯದ ಮೇಲೆ ಇದರ ಪರಿಣಾಮ ತಿಳಿದುಕೊಳ್ಳಿ!

ಊಟ ಮಾಡುವಾಗ ಮೊಬೈಲ್ ಬಳಸುತ್ತೀರಾ?

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಊಟ ಮಾಡುವಾಗ ಮೊಬೈಲ್ ಫೋನ್ (Mobile Phone) ಅಥವಾ ಟಿವಿ ನೋಡುವುದು ಸಾಮಾನ್ಯ ಅಭ್ಯಾಸವಾಗಿ ರೂಪುಗೊಂಡಿದೆ. ವಿಶೇಷವಾಗಿ ಮಕ್ಕಳಿಗೆ ಊಟ

Viral Video

ಜೈಪುರದಲ್ಲಿ ಗರ್ಭಿಣಿ ಮಹಿಳೆಗೆ ಲೈಂಗಿಕ ಕಿರುಕುಳ: ಸಿಸಿಟಿವಿ ದೃಶ್ಯ ವೈರಲ್.

ಜೈಪುರದಲ್ಲಿ ಗರ್ಭಿಣಿ ಮಹಿಳೆಗೆ ಲೈಂಗಿಕ ಕಿರುಕುಳ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಗರ್ಭಿಣಿ ಮಹಿಳೆಯೊಬ್ಬರ ಮೇಲೆ ನಡೆದ ಲೈಂಗಿಕ ಕಿರುಕುಳದ ಘಟನೆ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Viral Video

ಹೂ ಕೊಟ್ಟಾಗ ಬಟ್ಟೆ ನೋಡಿ ತಿರಸ್ಕಾರ; ಬೆಂಟ್ಲಿ ಕಾರು ಕಂಡ ಕ್ಷಣ ಆಕೆಯ ರಿಯಾಕ್ಷನ್ ವೈರಲ್!

ಬೆಂಟ್ಲಿ ಕಾರು ಕಂಡ ಕ್ಷಣ ಆಕೆಯ ರಿಯಾಕ್ಷನ್ ವೈರಲ್

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪ್ರೀತಿ ಎಂದರೆ ಹೃದಯಗಳ ನಡುವಿನ ಬಂಧ ಎಂದು ಹಲವರು ನಂಬುತ್ತಾರೆ. ಆದರೆ ನೈಜ ಜೀವನದಲ್ಲಿ ಹಣ ಮತ್ತು ಸ್ಥಾನಮಾನವೂ ಸಂಬಂಧಗಳಿಗೆ ಪ್ರಭಾವ

Weather

ಇಂದಿನ ಕರ್ನಾಟಕ ಹವಾಮಾನ: ಕೆಲವೆಡೆ ಗುಡುಗು ಸಹಿತ ಮಳೆ, ಇನ್ನು ಕೆಲವೆಡೆ ಬಿಸಿಲ ಧಗೆ ಏರಿಕೆ.

ಇಂದಿನ ಕರ್ನಾಟಕ ಹವಾಮಾನ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಕರ್ನಾಟಕದಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಈ ನಡುವೆ ಸ್ವಲ್ಪ ತಂಪು ನೀಡುವಂತ ಸುದ್ದಿ

Scroll to Top