Kannada News

Crime News

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅತ್ತೆ ಹತ್ಯೆ: ಲವರ್ ಜೊತೆ ಸೇರಿ ಸೊಸೆಯ ಕ್ರೂರ ಕೃತ್ಯ.

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅತ್ತೆ ಹತ್ಯೆ

ಜನಸ್ಪಂದನ ನ್ಯೂಸ್‌, ಲಖನೌ : ಉತ್ತರ ಪ್ರದೇಶದ ಲಖನೌ ನಲ್ಲಿ ನಡೆದ ಕ್ರೂರ ಘಟನೆಯೊಂದು ದೇಶಾದ್ಯಂತ ಸಂಚಲನ ಮೂಡಿಸಿದೆ. ಕುಟುಂಬದೊಳಗಿನ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಅತ್ತೆ ಹತ್ಯೆ […]

General News

ಯುದ್ಧದ ಮಧ್ಯೆಯೇ ಚಿನ್ನದ ಬೆಲೆ ಕುಸಿತ: 20 ದಿನದಲ್ಲಿ ₹25,000 ಇಳಿಕೆ ; ಕಾರಣ ಏನು?

ಯುದ್ಧದ ಮಧ್ಯೆಯೇ ಚಿನ್ನದ ಬೆಲೆ ಕುಸಿತ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜಾಗತಿಕ ಮಾರುಕಟ್ಟೆಯಲ್ಲಿ ಅಪರೂಪದ ಬೆಳವಣಿಗೆಯೊಂದು ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ಯುದ್ಧ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆ ಏರಿಕೆ ಕಾಣುವುದು ರೂಢಿಯಾಗಿದ್ದರೂ, ಈ ಬಾರಿ

General News

“24 ಗಂಟೆ ಗ್ಯಾಸ್ ಬುಕ್ಕಿಂಗ್ ಬಂದ್: ಹೊಸ ನಿಯಮಗಳು ಮತ್ತು ಪ್ರಮುಖ ಬದಲಾವಣೆಗಳು”.

24 ಗಂಟೆ ಗ್ಯಾಸ್ ಬುಕ್ಕಿಂಗ್ ಬಂದ್

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ದೇಶಾದ್ಯಂತ ಅಡುಗೆ ಅನಿಲ (LPG) ಬಳಕೆದಾರರಿಗೆ ಮಹತ್ವದ ಬದಲಾವಣೆಗಳ ಸುದ್ದಿ ಹೊರಬಂದಿದೆ. ಗ್ಯಾಸ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಕೆಲವು ಹೊಸ ನಿಯಮಗಳನ್ನು ಅನ್ವಯಿಸಲಾಗಿದ್ದು,

General News

“ಫಸ್ಟ್ ನೈಟ್” ನಿರಾಕರಣೆ: ಠಾಣೆ ಮೆಟ್ಟಿಲೇರಿದ ಪತ್ನಿ – ಪತಿ ಸೇರಿ 6 ಮಂದಿಗೆ FIR.

“ಫಸ್ಟ್ ನೈಟ್” ನಿರಾಕರಣೆ: ಠಾಣೆ ಮೆಟ್ಟಿಲೇರಿದ ಪತ್ನಿ

ಜನಸ್ಪಂದನ ನ್ಯೂಸ್‌, ಬೆಂಗಳೂರು : ಬೆಂಗಳೂರು ನಗರದಲ್ಲಿ ದಿನೇ ದಿನೇ ವಿಚಿತ್ರ ಹಾಗೂ ಆತಂಕಕಾರಿ ಪ್ರಕರಣಗಳು ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ವಿಶೇಷವಾಗಿ ವಿದ್ಯಾವಂತರೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಘಟನೆಗಳು

Health and Fitness

ಬೆಳಿಗ್ಗೆ ಎದ್ದಾಗ ತಲೆ ಭಾರ ಅನಿಸುತ್ತಿದೆಯೇ? ಇಲ್ಲಿದೆ ತಜ್ಞರ ಅಭಿಪ್ರಾಯ

ಬೆಳಿಗ್ಗೆ ಎದ್ದಾಗ ತಲೆ ಭಾರ ಅನಿಸುತ್ತಿದೆಯೇ?

ಜನಸ್ಪಂದನ ನ್ಯೂಸ್‌, ಆರೋಗ್ಯ : ಬಹುತೇಕ ಜನರು ಬೆಳಿಗ್ಗೆ ಎದ್ದಾಗ ತಲೆ ಭಾರ ಮತ್ತು ತಕ್ಷಣ ತಲೆನೋವು ಅಥವಾ ಆಲಸ್ಯದ ಭಾವನೆ ಅನುಭವಿಸುತ್ತಾರೆ. ಇದನ್ನು ಕೆಲವರು ಸಾಮಾನ್ಯ

Crime News

ಬೆಂಗಳೂರಿನಲ್ಲಿ ನಿಶ್ಚಿತಾರ್ಥಗೊಂಡ ಅಪ್ರಾಪ್ತೆಯ ಹತ್ಯೆ: ತನಿಖೆಯಲ್ಲಿ ಶಾಕಿಂಗ್ ಮಾಹಿತಿ

ಬೆಂಗಳೂರಿನಲ್ಲಿ ನಿಶ್ಚಿತಾರ್ಥಗೊಂಡ ಅಪ್ರಾಪ್ತೆಯ ಹತ್ಯೆ

ಜನಸ್ಪಂದನ ನ್ಯೂಸ್‌, ಬೆಂಗಳೂರು : ಬೆಂಗಳೂರು ನಗರದ ಡಿ.ಜೆ.ಹಳ್ಳಿ ಪ್ರದೇಶದಲ್ಲಿ ಅಪ್ರಾಪ್ತೆಯ ಹತ್ಯೆ ಪ್ರಕರಣವು ತೀವ್ರ ಆಘಾತ ಮೂಡಿಸಿದೆ. ಸಕ್ಕರೆ ಮಂಡಿಯ ಪಾಳು ಬಿದ್ದ ಪ್ರದೇಶದಲ್ಲಿ ನಡೆದ

Health and Fitness

ಮುತ್ತಿನಂತೆ ಹೊಳೆಯುವ ಹಲ್ಲುಗಳಿಗೆ ಮನೆಮದ್ದು: ನೈಸರ್ಗಿಕ ಟೂತ್‌ಪೇಸ್ಟ್ ವಿಧಾನ.

ನೈಸರ್ಗಿಕ ಟೂತ್‌ಪೇಸ್ಟ್

ಜನಸ್ಪಂದನ ನ್ಯೂಸ್‌, ಆರೋಗ್ಯ : ಆರೋಗ್ಯಕರ ಜೀವನಕ್ಕಾಗಿ ದೇಹದ ಜೊತೆಗೆ ಬಾಯಿಯ ಆರೋಗ್ಯವೂ ಅತ್ಯಂತ ಮುಖ್ಯವಾಗಿದೆ. ಹಲ್ಲುಗಳ ಆರೋಗ್ಯ (Teeth Health) ಮತ್ತು ಬಾಯಿಯ ಸ್ವಚ್ಛತೆ (Mouth

General News

ಒಡಿಶಾದಲ್ಲಿ ಭೀಕರ ಸುಂಟರಗಾಳಿ: 2 ಸಾವು, 70 ಮನೆಗಳಿಗೆ ಹಾನಿ.

ಭೀಕರ ಸುಂಟರಗಾಳಿ

ಜನಸ್ಪಂದನ ನ್ಯೂಸ್‌, ಒಡಿಶಾ : ಒಡಿಶಾ ರಾಜ್ಯದಲ್ಲಿ ಸಂಭವಿಸಿದ ಭೀಕರ ನೈಸರ್ಗಿಕ ವೈಪರೀತ್ಯ ಒಂದು ಬಾರಿ ಮತ್ತೆ ಜನರಲ್ಲಿ ಭೀತಿ ಹುಟ್ಟಿಸಿದೆ. ಮಯೂರ್‌ಭಂಜ್ ಜಿಲ್ಲೆಯ ವಿವಿಧ ಭಾಗಗಳಲ್ಲಿ

Viral Video

ಒಂದೂವರೆ ಗಂಟೆ ಟ್ರೈನ್ ಟಾಯ್ಲೆಟ್ ಲಾಕ್: ಹೊರಬಂದ ಜೋಡಿ, ವೈರಲ್ ವಿಡಿಯೋ

ಒಂದೂವರೆ ಗಂಟೆ ಟ್ರೈನ್ ಟಾಯ್ಲೆಟ್ ಲಾಕ್

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರೈಲು ಪ್ರಯಾಣದ ವೇಳೆ ನಡೆದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಎಕ್ಸ್‌ಪ್ರೆಸ್ ರೈಲಿನ ಶೌಚಾಲಯವು ದೀರ್ಘ ಕಾಲ

Crime News

ಗ್ಯಾಂಗ್ ವೈಷಮ್ಯಕ್ಕೆ ಭೀಕರ ದಾಳಿ: ಕಾರಿಗೆ ಡಿಕ್ಕಿ ಹೊಡೆದು ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ, ವಿಡಿಯೋ ವೈರಲ್

ಗ್ಯಾಂಗ್ ವೈಷಮ್ಯಕ್ಕೆ ಭೀಕರ ದಾಳಿ

ಜನಸ್ಪಂದನ ನ್ಯೂಸ್‌, ಕೇರಳ : ಕೇರಳದಲ್ಲಿ ಇತ್ತೀಚೆಗೆ ನಡೆದ ಕ್ರೂರ ಹತ್ಯೆ ಪ್ರಕರಣ ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಕುಖ್ಯಾತ ರೌಡಿಶೀಟರ್ ಎಂದು ಗುರುತಿಸಿಕೊಂಡಿದ್ದ ಅತುಲ್ ಅಲುವಾ

International News

ಮೃಗಾಲಯದಲ್ಲಿ 10 ವರ್ಷದ ಬಾಲಕಿ ಮೇಲೆ ಸಿಂಹಿಣಿ ದಾಳಿ ; ವಿಡಿಯೋ ವೈರಲ್.!

ಮೃಗಾಲಯದಲ್ಲಿ 10 ವರ್ಷದ ಬಾಲಕಿ ಮೇಲೆ ಸಿಂಹಿಣಿ ದಾಳಿ

ಜನಸ್ಪಂದನ ನ್ಯೂಸ್‌, ಚೀನಾ : ಚೀನಾದ ಮೃಗಾಲಯ (Zoo) ದಲ್ಲಿ ನಡೆದ ಆತಂಕಕಾರಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಪ್ರಾಣಿಗಳಿಗೆ ಆಹಾರ ನೀಡುವ ಪ್ರಯತ್ನ ಮಾಡುತ್ತಿದ್ದ

Health and Fitness

ಮಧ್ಯಾಹ್ನದ ನಿದ್ರೆ 30 ನಿಮಿಷಕ್ಕಿಂತ ಹೆಚ್ಚು ಮಾಡುತ್ತೀರಾ? ಇದರಿಂದ ಏನಾಗುತ್ತದೆ ಗೊತ್ತಾ?

ಮಧ್ಯಾಹ್ನದ ನಿದ್ರೆ

ಜನಸ್ಪಂದನ ನ್ಯೂಸ್‌, ಆರೋಗ್ಯ : ಬಹಳ ಮಂದಿ ಮಧ್ಯಾಹ್ನದ ನಿದ್ರೆ (ಸ್ವಲ್ಪ ಹೊತ್ತು ಮಲಗಿದ ನಂತರ) ಹೊಸ ಶಕ್ತಿ ದೊರಕುತ್ತದೆ ಎಂದು ನಂಬುತ್ತಾರೆ. ವಾಸ್ತವದಲ್ಲಿ ಮಧ್ಯಾಹ್ನದ ಸಣ್ಣ ನಿದ್ರೆ, ಅಂದರೆ

Scroll to Top