Kannada News

Health and Fitness

ರಕ್ತದಲ್ಲಿಯ ಸಕ್ಕರೆ ತಗ್ಗಿಸಲು ಬಾದಾಮ್ ಗೊಂಡ್ ; ತಜ್ಞರ ಮಹತ್ವದ ಮಾಹಿತಿ ಇಲ್ಲಿದೆ.

ಬಾದಾಮ್ ಗೊಂಡ್

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ಸಮಸ್ಯೆ ಜನರಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಅನಿಯಮಿತ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಮಾನಸಿಕ ಒತ್ತಡ ಮತ್ತು […]

Job

ಇಂಡಿಯಾ ಪೋಸ್ಟ್ GDS ಮತ್ತು ರೈಲ್ವೆ ನೇಮಕಾತಿ – 2026 : 50,000 ಹುದ್ದೆಗಳ ಭರ್ತಿ.

GDS & RRB ನೇಮಕಾತಿ

ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ಅಂಚೆ ಇಲಾಖೆ (India Post) ಮತ್ತು ಭಾರತೀಯ ರೈಲ್ವೆ ಇಲಾಖೆ (RRB) ದೇಶಾದ್ಯಂತ ಭರ್ಜರಿ ನೇಮಕಾತಿಗೆ ಸಜ್ಜಾಗಿವೆ. 2026ನೇ ಸಾಲಿನ

General News

ವಿವಾಹಿತ ವ್ಯಕ್ತಿಯೊಂದಿಗೆ ಓಡಿಹೋದ ಆರೋಪ: ವಿಧವೆಯನ್ನು ಅರೆನಗ್ನಗೊಳಿಸಿ ಗ್ರಾಮದಲ್ಲಿ ಮೆರವಣಿಗೆ.

ವಿಧವೆ

ಜನಸ್ಪಂದನ ನ್ಯೂಸ್, ಪೆಂದ್ರ : ಛತ್ತೀಸ್‌ಗಢದ ಪೆಂದ್ರ ಜಿಲ್ಲೆಯಿಂದ ಮನಸ್ಸು ಕಲುಷಿತಗೊಳಿಸುವ ಘಟನೆ ವರದಿಯಾಗಿದೆ. ಖೋದ್ರಿ ಔಟ್‌ಪೋಸ್ಟ್ ವ್ಯಾಪ್ತಿಯ ರಾಣಿಜ್ಹಪ್ ಗ್ರಾಮದಲ್ಲಿ ವಿಧವೆಯೊಬ್ಬಳ ಮೇಲೆ ಅಮಾನುಷವಾಗಿ ವರ್ತನೆ

Belagavi News

ಬೆಳಗಾವಿ–ಗೋವಾ ಗಡಿಯಲ್ಲಿ 400 ಕೋ. ರೂ ಹಣದ ಕಂಟೇನರ್ ನಾಪತ್ತೆ: ದೇಶವನ್ನೇ ಬೆಚ್ಚಿಬೀಳಿಸಿದ ರಾಬರಿ ಪ್ರಕರಣ.

ಬೆಳಗಾವಿ–ಗೋವಾ ಗಡಿಯಲ್ಲಿ 400 ಕೋ. ರೂ ಹಣದ ಕಂಟೇನರ್ ನಾಪತ್ತೆ

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ–ಗೋವಾ ಗಡಿ ಪ್ರದೇಶದಲ್ಲಿ ನಡೆದಿರುವ ಭಾರೀ ಹಣದ ದರೋಡೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 400

General News

ಸವದತ್ತಿ ಶಕ್ತಿಪೀಠ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಹುಂಡಿ ಎಣಿಕೆ: ದಾಖಲೆ ರೂ.1.99 ಕೋಟಿ ಕಾಣಿಕೆ ಸಂಗ್ರಹ.

ಶ್ರೀ ರೇಣುಕಾ ಯಲ್ಲಮ್ಮ

ಜನಸ್ಫಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಶಕ್ತಿಪೀಠ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ನಡೆದ ಮೊದಲ ಹಂತದ ಮೂರು ದಿನಗಳ ಹುಂಡಿ ಎಣಿಕೆಯಲ್ಲಿ ದಾಖಲೆಯ

Health and Fitness

ಹೇರ್ ಕಲರ್ ಬೇಡ ; ಟೊಮೆಟೊ ಬಳಸಿ ಬಿಳಿ ಕೂದಲು ನಿಯಂತ್ರಿಸಿ.!

ಹೇರ್ ಕಲರ್ ಬೇಡ

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದಿನ ವೇಗದ ಜೀವನಶೈಲಿ, ಆಹಾರ ಪದ್ಧತಿಯ ಬದಲಾವಣೆ, ನಿರಂತರ ಒತ್ತಡ ಮತ್ತು ಪರಿಸರ ಮಾಲಿನ್ಯ ಇವುಗಳ ಪರಿಣಾಮವಾಗಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ

Crime News

ಅನೈತಿಕ ಸಂಬಂಧ : ಡ್ರಮ್‌ನಲ್ಲಿ ಶವ ಪತ್ತೆ ; ಪತ್ನಿ–ಪ್ರಿಯಕರರಿಂದ ಭೀಕರ ಕೊಲೆ.

ಡ್ರಮ್‌ನಲ್ಲಿ ಶವ ಪತ್ತೆ

ಜನಸ್ಪಂದನ ನ್ಯೂಸ್‌, ರಾಜಸ್ಥಾನ : ರಾಜಸ್ಥಾನದ ಖೈರ್ತಾಲ್–ತಿಜಾರಾ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಮನೆ ಮೇಲ್ಛಾವಣಿಯಲ್ಲಿ ಇಡಲಾಗಿದ್ದ ನೀಲಿ ಬಣ್ಣದ ಡ್ರಮ್‌ನಲ್ಲಿ ಯುವಕನ

Crime News

ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ರಸ್ತೆ ಅಪಘಾತ ; ಪಲ್ಟಿಯಾದ ಕಾರು.!

ಭೀಕರ ರಸ್ತೆ ಅಪಘಾತ

ಜನಸ್ಫಂದನ ನ್ಯೂಸ್‌, ಬೆಂಗಳೂರು: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಭೀಕರ ರಸ್ತೆ ಅಪಘಾತದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ರಾಮನಗರ

General News

ಶವಾಗಾರದಲ್ಲಿ ಚಲಿಸಿದ ಶವ : ದೃಶ್ಯ ವೈರಲ್‌; ನಿಜವೇ ಅಥವಾ ಭ್ರಮೆಯೇ?

alt="ಶವಾಗಾರದಲ್ಲಿ ಚಲಿಸಿದ ಶವ ವೈರಲ್ ವಿಡಿಯೋ ವೈಜ್ಞಾನಿಕ ಕಾರಣ"

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸದ್ಯ ಶವಾಗಾರದಲ್ಲಿ ಚಲಿಸಿದ ಶವ ದ ಒಂದು ವಿಡಿಯೋಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ಬಗ್ಗೆ ಅಂದರೆ ಸಾವಿನ ನಂತರ ಶವಗಳಲ್ಲಿ ಕಾಣುವ

Health and Fitness

7 ದಿನ ಎಳ್ಳು ತಿನ್ನಿ ; ದೇಹದಲ್ಲಿ ಆಗುವ ಅಚ್ಚರಿಯ ಬದಲಾವಣೆಗಳನ್ನು ನೋಡಿ.!

7 ದಿನ ಎಳ್ಳು ತಿನ್ನಿ

ಜನಸ್ಪಂದನ ನ್ಯೂಸ್‌, ಆರೋಗ್ಯ : ನಾವು ಕೇವಲ ಏಳು ದಿನಗಳ ಕಾಲ ಎಳ್ಳು (7 ದಿನ ಎಳ್ಳು ತಿನ್ನಿ) ಸೇವಿಸಿದರೆ ದೇಹದಲ್ಲಿ ಏನೇಲ್ಲಾ ಬದಲಾವಣೆಯಾಗುತ್ತದೆ ಗೊತ್ತೇ.? ಬನ್ನಿ ಈ

General News

ಗೇಟ್ ಮುಚ್ಚುವ ಮುನ್ನ ದಾಟಲು ಯತ್ನಿಸಿದ ಟ್ರಕ್‌ಗೆ ರೈಲು ಡಿಕ್ಕಿ; ವೀಡಿಯೋ ವೈರಲ್.

ಟ್ರಕ್‌ಗೆ ರೈಲು ಡಿಕ್ಕಿ

ಜನಸ್ಪಂದನ ನ್ಯೂಸ್, ಜಾರ್ಖಂಡ್ : ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಗುರುವಾರ ಭಾರೀ ರೈಲು ಅಪಘಾತ ಸಂಭವಿಸಿದ್ದು, ರೈಲ್ವೆ ಕ್ರಾಸಿಂಗ್ ದಾಟಲು ಯತ್ನಿಸಿದ ಟ್ರಕ್‌ಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ

Viral Video

ಶಾಲೆಗೆ ಹೋಗಲು ಹಠ ಹಿಡಿದ ಮಗ: ಪಟ್ಟು ಹಿಡಿದ ತಾಯಿ ; ವಿಡಿಯೋ ವೈರಲ್.

ಹಠ ಹಿಡಿದ ಮಗ

ಜನಸ್ಪಂದನ ನ್ಯೂಸ್, ಡೆಸ್ಕ್‌ : ಮಕ್ಕಳು ಶಾಲೆಗೆ ಹೋಗಲು ಹಠ ಹಿಡಿಯುವುದು ಸಾಮಾನ್ಯ ಸಂಗತಿ. ಆದರೆ ಕೆಲವೊಮ್ಮೆ ಪೋಷಕರು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದೇ

Scroll to Top