Kannada News

Health and Fitness

ಕಣ್ಣುಗಳಲ್ಲಿಯೇ ಕಾಣಿಸಿಕೊಳ್ಳುತ್ತದೆ ಕಿಡ್ನಿ ಹಾನಿ ; ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.

ಕಿಡ್ನಿ ಆರೋಗ್ಯಕ್ಕೆ ಎಚ್ಚರಿಕೆ

ಜನಸ್ಪಂದನ ನ್ಯೂಸ್‌, ಆರೋಗ್ಯ : ಬಹುತೇಕರು ಮೂತ್ರದ ಬಣ್ಣದಲ್ಲಾಗುವ ಬದಲಾವಣೆಗಳಿಂದ ಮಾತ್ರ ಮೂತ್ರಪಿಂಡ (Kidney) ದ ಸಮಸ್ಯೆಯನ್ನು ಗುರುತಿಸಬಹುದು ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಇದು ಸಂಪೂರ್ಣ […]

Crime News

ಧಾರವಾಡದಲ್ಲಿ ಯುವತಿಯ ಭೀಕರ ಹತ್ಯೆ ಮಾಡಿ ಶವವನ್ನು ಬಿಸಾಡಿದ ದುಷ್ಕರ್ಮಿಗಳು.

ಭೀಕರ ಹತ್ಯೆ

ಜನಸ್ಪಂದನ ನ್ಯೂಸ್, ಧಾರವಾಡ : ಧಾರವಾಡ ಜಿಲ್ಲೆಯ ಹೊರವಲಯದಲ್ಲಿ ಯುವತಿಯೊಬ್ಬರನ್ನು ಭೀಕರ ಹತ್ಯೆ ಮಾಡಿ, ಶವವನ್ನು ಬೇರೆ ಸ್ಥಳಕ್ಕೆ ತಂದು ಎಸೆದಿರುವ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ಈ

Viral Video

ರೈಲಿನ ಶೌಚಾಲಯದಲ್ಲಿ ಯುವಕ–ಯುವತಿ 2 ಗಂಟೆ ಲಾಕ್! ಪ್ಯಾಸೆಂಜರ್‌ಗಳು ಪರದಾಟ.

ಯುವಕ–ಯುವತಿ

ಜನಸ್ಪಂದನ ನ್ಯೂಸ್, ನವದೆಹಲಿ : ರೈಲಿನ ಶೌಚಾಲಯದಲ್ಲಿ ಯುವಕ–ಯುವತಿ ಸುಮಾರು 2 ಗಂಟೆಗಳ ಕಾಳ ಲಾಕ್ ಮಾಡಿಕೊಂಡ ಹಿನ್ನಲೆಯಲ್ಲಿ ಪ್ಯಾಸೆಂಜರ್‌ಗಳು ಪರದಾಡಿದ ಘಟನೆಯೊಂದು ನಡೆದಿರುವುದು ವರದಿಯಾಗಿದೆ. ರೈಲಿನೊಳಗಿನ

Crime News

ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ: 5 ಮಂದಿ ಸ್ಥಳದಲ್ಲೇ ಮೃತ್ಯು.

ರಸ್ತೆ ಅಪಘಾತ

ಜನಸ್ಪಂದನ ನ್ಯೂಸ್, ರಾಯಚೂರು : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿವಾಳ ಕ್ಯಾಂಪ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

Health and Fitness

ರಕ್ತದ ಸಕ್ಕರೆ ನಿಯಂತ್ರಣಕ್ಕೆ ಊಟದ ನಂತರ 10 ನಿಮಿಷ ನಡಿಗೆ ಎಷ್ಟು ಪರಿಣಾಮಕಾರಿ?

ರಕ್ತದ ಸಕ್ಕರೆ

ಜನಸ್ಫಂದನ ನ್ಯೂಸ್‌, ಆರೋಗ್ಯ : ರಕ್ತದಲ್ಲಿನ ಸಕ್ಕರೆ (Blood Sugar) ಮಟ್ಟವನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ಡಯಟ್, ಕ್ಯಾಲೊರಿ ಎಣಿಕೆ ಅಥವಾ ಕಠಿಣ ವ್ಯಾಯಾಮ ಅಗತ್ಯವೆಂಬ ಭ್ರಮೆಯಿದೆ. ಆದರೆ,

Crime News

ಅಕ್ರಮ ಸಂಬಂಧ ಬಯಲಾಗುವ ಭಯ: 5 ವರ್ಷದ ಮಗನನ್ನೇ ಕೊಂದ ತಾಯಿ.

mother kills 5 year old son 1

ಜನಸ್ಪಂದನ ನ್ಯೂಸ್, ಭೂಪಾಲ : ಮಧ್ಯಪ್ರದೇಶದಲ್ಲಿ ತಾಯಿಯೊಬ್ಬಳು ತನ್ನ ಐದು ವರ್ಷದ ಮಗನನ್ನೇ ನಿರ್ದಾಕ್ಷಿಣ್ಯವಾಗಿ ಕೊಂದ ಹೃದಯವಿದ್ರಾವಕ ಘಟನೆ ಬಹಿರಂಗವಾಗಿದ್ದು, ರಾಜ್ಯದಾದ್ಯಂತ ಭಾರೀ ಆಘಾತ ಮೂಡಿಸಿದೆ. ಅಕ್ರಮ

Health and Fitness

ಮೂತ್ರ ವಿಸರ್ಜನೆ ವೇಳೆ ಈ ಒಂದು ಕೆಲಸ ಮಾಡಿದರೆ ಕಿಡ್ನಿ ಸಮಸ್ಯೆ ದೂರ!

ಕಿಡ್ನಿ ಆರೋಗ್ಯಕ್ಕೆ ಎಚ್ಚರಿಕೆ

ಜನಸ್ಪಂದನ ನ್ಯೂಸ್‌, ಆರೋಗ್ಯ : ಮೂತ್ರ ವಿಸರ್ಜನೆ ವೇಳೆ ಈ ಒಂದು ಕೆಲಸ ಮಾಡಿದರೆ ಕಿಡ್ನಿ ಸಮಸ್ಯೆ ದೂರವಿರಬಹುದೆಂದು “ಸ್ವರ್ ವಿಜ್ಞಾನ” ತಿಳಿಸುತ್ತದೆ. ಬನ್ನಿ ಈ ಬಗ್ಗೆ

Health and Fitness

ಚಳಿಗಾಲದಲ್ಲಿ ಹೃದಯಕ್ಕೆ ಅಪಾಯಕಾರಿ ಈ ಆಹಾರಗಳು; ವೈದ್ಯರ ಎಚ್ಚರಿಕೆ.!

ಹೃದಯಕ್ಕೆ ಅಪಾಯಕಾರಿ ಈ ಆಹಾರಗಳು

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಚಳಿ ಕ್ರಮೇಣ ಹೆಚ್ಚಾಗುತ್ತಿದ್ದು, ಇದರೊಂದಿಗೆ ದೇಹದ ಆರೈಕೆಯ ಅಗತ್ಯವೂ ಹೆಚ್ಚಾಗಿದೆ. ವಿಶೇಷವಾಗಿ ಚಳಿಗಾಲದಲ್ಲಿ ನಾವು ಅನುಸರಿಸುವ ಆಹಾರ ಪದ್ಧತಿ

Viral Video

ಹನುಮಾನ್ ದೇವಾಲಯದಲ್ಲಿ 48 ಗಂಟೆ ಪ್ರದಕ್ಷಿಣೆ ಹಾಕಿದ ನಾಯಿ; ಭಕ್ತರಲ್ಲಿ ಅಚ್ಚರಿ.

ಹನುಮಾನ್ ದೇವಾಲಯದಲ್ಲಿ 48 ಗಂಟೆ ಪ್ರದಕ್ಷಿಣೆ ಹಾಕಿದ ನಾಯಿ.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಹನುಮಾನ್ ದೇವಾಲಯದಲ್ಲಿ ನಿರಂತರ 48 ಗಂಟೆ ಪ್ರದಕ್ಷಿಣೆ ಕಾಹುತ್ತಿರುವ ನಾಯಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಕ್ತರಲ್ಲಿ ಅಚ್ಚರಿ

Crime News

ಧಾರವಾಡ : ಕ್ಷುಲ್ಲಕ ಜಗಳಕ್ಕೆ ಶಾಲಾ ಬಾಲಕರಿಂದ SSLC ವಿದ್ಯಾರ್ಥಿ ಹತ್ಯೆ.

ಶಾಲಾ ಬಾಲಕರಿಂದ SSLC ವಿದ್ಯಾರ್ಥಿ ಹತ್ಯೆ

ಜನಸ್ಪಂದನ ನ್ಯೂಸ್‌, ಧಾರವಾಡ : ಶಾಲಾ ಬಾಲಕರ ಮಧ್ಯೆ ನಡೆದ ಘರ್ಷಣೆ ಕೊನೆಗೆ ಭೀಕರ ದುರಂತಕ್ಕೆ ತಿರುಗಿದೆ. ಎಸ್‌ಎಸ್‌ಎಲ್‌ಸಿ (SSLC) ಓದುತ್ತಿದ್ದ ಬಾಲಕನೊಬ್ಬನನ್ನು ಅದೇ ವಯಸ್ಸಿನ ಮೂವರು

Viral Video

ನಡು ರಸ್ತೆಯಲ್ಲಿ ಸ್ಕೂಟಿ ಚಾಲನೆ ವೇಳೆ ಪತಿಯ ಮೇಲೆ ಪತ್ನಿಯ ಹಲ್ಲೆ; ವಿಡಿಯೋ ವೈರಲ್.

ನಡು ರಸ್ತೆಯಲ್ಲಿ ಸ್ಕೂಟಿ ಚಾಲನೆ ವೇಳೆ ಪತಿಯ ಮೇಲೆ ಪತ್ನಿಯ ಹಲ್ಲೆ

‌ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸೋಷಿಯಲ್ ಮೀಡಿಯಾದಲ್ಲಿ ದಾಂಪತ್ಯ ಕಲಹ (ಹಲ್ಲೆ) ಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಇತ್ತೀಚೆಗೆ ಹರಿದಾಡುತ್ತಿರುವ ಒಂದು

Scroll to Top