General News

ಸವದತ್ತಿ ಶಕ್ತಿಪೀಠ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಹುಂಡಿ ಎಣಿಕೆ: ದಾಖಲೆ ರೂ.1.99 ಕೋಟಿ ಕಾಣಿಕೆ ಸಂಗ್ರಹ.

ಶ್ರೀ ರೇಣುಕಾ ಯಲ್ಲಮ್ಮ

ಜನಸ್ಫಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಶಕ್ತಿಪೀಠ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ನಡೆದ ಮೊದಲ ಹಂತದ ಮೂರು ದಿನಗಳ ಹುಂಡಿ ಎಣಿಕೆಯಲ್ಲಿ ದಾಖಲೆಯ

Health and Fitness

ಹೇರ್ ಕಲರ್ ಬೇಡ ; ಟೊಮೆಟೊ ಬಳಸಿ ಬಿಳಿ ಕೂದಲು ನಿಯಂತ್ರಿಸಿ.!

ಹೇರ್ ಕಲರ್ ಬೇಡ

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದಿನ ವೇಗದ ಜೀವನಶೈಲಿ, ಆಹಾರ ಪದ್ಧತಿಯ ಬದಲಾವಣೆ, ನಿರಂತರ ಒತ್ತಡ ಮತ್ತು ಪರಿಸರ ಮಾಲಿನ್ಯ ಇವುಗಳ ಪರಿಣಾಮವಾಗಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ

Crime News

ಅನೈತಿಕ ಸಂಬಂಧ : ಡ್ರಮ್‌ನಲ್ಲಿ ಶವ ಪತ್ತೆ ; ಪತ್ನಿ–ಪ್ರಿಯಕರರಿಂದ ಭೀಕರ ಕೊಲೆ.

ಡ್ರಮ್‌ನಲ್ಲಿ ಶವ ಪತ್ತೆ

ಜನಸ್ಪಂದನ ನ್ಯೂಸ್‌, ರಾಜಸ್ಥಾನ : ರಾಜಸ್ಥಾನದ ಖೈರ್ತಾಲ್–ತಿಜಾರಾ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಮನೆ ಮೇಲ್ಛಾವಣಿಯಲ್ಲಿ ಇಡಲಾಗಿದ್ದ ನೀಲಿ ಬಣ್ಣದ ಡ್ರಮ್‌ನಲ್ಲಿ ಯುವಕನ

Crime News

ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ರಸ್ತೆ ಅಪಘಾತ ; ಪಲ್ಟಿಯಾದ ಕಾರು.!

ಭೀಕರ ರಸ್ತೆ ಅಪಘಾತ

ಜನಸ್ಫಂದನ ನ್ಯೂಸ್‌, ಬೆಂಗಳೂರು: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಭೀಕರ ರಸ್ತೆ ಅಪಘಾತದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ರಾಮನಗರ

General News

ಶವಾಗಾರದಲ್ಲಿ ಚಲಿಸಿದ ಶವ : ದೃಶ್ಯ ವೈರಲ್‌; ನಿಜವೇ ಅಥವಾ ಭ್ರಮೆಯೇ?

alt="ಶವಾಗಾರದಲ್ಲಿ ಚಲಿಸಿದ ಶವ ವೈರಲ್ ವಿಡಿಯೋ ವೈಜ್ಞಾನಿಕ ಕಾರಣ"

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸದ್ಯ ಶವಾಗಾರದಲ್ಲಿ ಚಲಿಸಿದ ಶವ ದ ಒಂದು ವಿಡಿಯೋಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ಬಗ್ಗೆ ಅಂದರೆ ಸಾವಿನ ನಂತರ ಶವಗಳಲ್ಲಿ ಕಾಣುವ

Health and Fitness

7 ದಿನ ಎಳ್ಳು ತಿನ್ನಿ ; ದೇಹದಲ್ಲಿ ಆಗುವ ಅಚ್ಚರಿಯ ಬದಲಾವಣೆಗಳನ್ನು ನೋಡಿ.!

7 ದಿನ ಎಳ್ಳು ತಿನ್ನಿ

ಜನಸ್ಪಂದನ ನ್ಯೂಸ್‌, ಆರೋಗ್ಯ : ನಾವು ಕೇವಲ ಏಳು ದಿನಗಳ ಕಾಲ ಎಳ್ಳು (7 ದಿನ ಎಳ್ಳು ತಿನ್ನಿ) ಸೇವಿಸಿದರೆ ದೇಹದಲ್ಲಿ ಏನೇಲ್ಲಾ ಬದಲಾವಣೆಯಾಗುತ್ತದೆ ಗೊತ್ತೇ.? ಬನ್ನಿ ಈ

General News

ಗೇಟ್ ಮುಚ್ಚುವ ಮುನ್ನ ದಾಟಲು ಯತ್ನಿಸಿದ ಟ್ರಕ್‌ಗೆ ರೈಲು ಡಿಕ್ಕಿ; ವೀಡಿಯೋ ವೈರಲ್.

ಟ್ರಕ್‌ಗೆ ರೈಲು ಡಿಕ್ಕಿ

ಜನಸ್ಪಂದನ ನ್ಯೂಸ್, ಜಾರ್ಖಂಡ್ : ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಗುರುವಾರ ಭಾರೀ ರೈಲು ಅಪಘಾತ ಸಂಭವಿಸಿದ್ದು, ರೈಲ್ವೆ ಕ್ರಾಸಿಂಗ್ ದಾಟಲು ಯತ್ನಿಸಿದ ಟ್ರಕ್‌ಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ

Viral Video

ಶಾಲೆಗೆ ಹೋಗಲು ಹಠ ಹಿಡಿದ ಮಗ: ಪಟ್ಟು ಹಿಡಿದ ತಾಯಿ ; ವಿಡಿಯೋ ವೈರಲ್.

ಹಠ ಹಿಡಿದ ಮಗ

ಜನಸ್ಪಂದನ ನ್ಯೂಸ್, ಡೆಸ್ಕ್‌ : ಮಕ್ಕಳು ಶಾಲೆಗೆ ಹೋಗಲು ಹಠ ಹಿಡಿಯುವುದು ಸಾಮಾನ್ಯ ಸಂಗತಿ. ಆದರೆ ಕೆಲವೊಮ್ಮೆ ಪೋಷಕರು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದೇ

Health and Fitness

ಕಣ್ಣುಗಳಲ್ಲಿಯೇ ಕಾಣಿಸಿಕೊಳ್ಳುತ್ತದೆ ಕಿಡ್ನಿ ಹಾನಿ ; ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.

ಕಿಡ್ನಿ ಆರೋಗ್ಯಕ್ಕೆ ಎಚ್ಚರಿಕೆ

ಜನಸ್ಪಂದನ ನ್ಯೂಸ್‌, ಆರೋಗ್ಯ : ಬಹುತೇಕರು ಮೂತ್ರದ ಬಣ್ಣದಲ್ಲಾಗುವ ಬದಲಾವಣೆಗಳಿಂದ ಮಾತ್ರ ಮೂತ್ರಪಿಂಡ (Kidney) ದ ಸಮಸ್ಯೆಯನ್ನು ಗುರುತಿಸಬಹುದು ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಇದು ಸಂಪೂರ್ಣ

Crime News

ಧಾರವಾಡದಲ್ಲಿ ಯುವತಿಯ ಭೀಕರ ಹತ್ಯೆ ಮಾಡಿ ಶವವನ್ನು ಬಿಸಾಡಿದ ದುಷ್ಕರ್ಮಿಗಳು.

ಭೀಕರ ಹತ್ಯೆ

ಜನಸ್ಪಂದನ ನ್ಯೂಸ್, ಧಾರವಾಡ : ಧಾರವಾಡ ಜಿಲ್ಲೆಯ ಹೊರವಲಯದಲ್ಲಿ ಯುವತಿಯೊಬ್ಬರನ್ನು ಭೀಕರ ಹತ್ಯೆ ಮಾಡಿ, ಶವವನ್ನು ಬೇರೆ ಸ್ಥಳಕ್ಕೆ ತಂದು ಎಸೆದಿರುವ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ಈ

Viral Video

ರೈಲಿನ ಶೌಚಾಲಯದಲ್ಲಿ ಯುವಕ–ಯುವತಿ 2 ಗಂಟೆ ಲಾಕ್! ಪ್ಯಾಸೆಂಜರ್‌ಗಳು ಪರದಾಟ.

ಯುವಕ–ಯುವತಿ

ಜನಸ್ಪಂದನ ನ್ಯೂಸ್, ನವದೆಹಲಿ : ರೈಲಿನ ಶೌಚಾಲಯದಲ್ಲಿ ಯುವಕ–ಯುವತಿ ಸುಮಾರು 2 ಗಂಟೆಗಳ ಕಾಳ ಲಾಕ್ ಮಾಡಿಕೊಂಡ ಹಿನ್ನಲೆಯಲ್ಲಿ ಪ್ಯಾಸೆಂಜರ್‌ಗಳು ಪರದಾಡಿದ ಘಟನೆಯೊಂದು ನಡೆದಿರುವುದು ವರದಿಯಾಗಿದೆ. ರೈಲಿನೊಳಗಿನ

Crime News

ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ: 5 ಮಂದಿ ಸ್ಥಳದಲ್ಲೇ ಮೃತ್ಯು.

ರಸ್ತೆ ಅಪಘಾತ

ಜನಸ್ಪಂದನ ನ್ಯೂಸ್, ರಾಯಚೂರು : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿವಾಳ ಕ್ಯಾಂಪ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

Scroll to Top