ಚಿತ್ತಾಪುರದಲ್ಲಿ ಭೀಕರ ರಸ್ತೆ ಅಪಘಾತ; ಲಾರಿ-ಕ್ರೂಸರ್ ಮುಖಾಮುಖಿ ಡಿಕ್ಕಿಗೆ ಒಂದೇ ಕುಟುಂಬದ 5 ಸಾವು.
ಕಲಬುರಗಿ : ಲಾರಿ ಮತ್ತು ಕ್ರೂಸರ್ (Lorry and cruiser) ನಡುವೆ ಮುಖಾಮುಖಿ ಸಂಭವಿಸಿ ಒಂದೇ ಕುಟುಂಬ (One family) ಕ್ಕೆ ಸೇರಿದ ಐವರು ದುರ್ಮರಣಕ್ಕೀಡಾಗಿರುವ ಘಟನೆ […]
ದೇಶ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಪ್ರಮುಖ ಘಟನೆಗಳ ಸಮಗ್ರ ಮಾಹಿತಿಯನ್ನು ಇಲ್ಲಿ ಪಡೆಯಬಹುದು. ಸಮಾಜ, ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯಗಳ ತಾಜಾ ಸುದ್ದಿಗಳನ್ನು ಸರಳವಾಗಿ ಮತ್ತು ನಿಖರವಾಗಿ ನೀಡಲಾಗುತ್ತದೆ.
ಸಾಮಾನ್ಯ ಸುದ್ದಿಗಳು ಹಾಗೂ ದಿನನಿತ್ಯದ ಪ್ರಮುಖ ಅಪ್ಡೇಟ್ಸ್ಗಳನ್ನು ತಿಳಿದುಕೊಳ್ಳಲು ಈ ವಿಭಾಗವನ್ನು ವೀಕ್ಷಿಸಿ.
ಕಲಬುರಗಿ : ಲಾರಿ ಮತ್ತು ಕ್ರೂಸರ್ (Lorry and cruiser) ನಡುವೆ ಮುಖಾಮುಖಿ ಸಂಭವಿಸಿ ಒಂದೇ ಕುಟುಂಬ (One family) ಕ್ಕೆ ಸೇರಿದ ಐವರು ದುರ್ಮರಣಕ್ಕೀಡಾಗಿರುವ ಘಟನೆ […]
ಜನಸ್ಪಂದನ ನ್ಯೂಸ್, ಡೆಸ್ಕ್ : ಗ್ರಾಮೀಣ ಮಹಿಳೆಯರು ಮತ್ತು ಸ್ವ-ಸಹಾಯ ಗುಂಪುಗಳಿಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮತ್ತೊಂದು ಹೆಜ್ಜೆ ಇಟ್ಟು ಒಂದು ಸ್ವೀಟ್ ನ್ಯೂಸ್ ಕೊಟ್ಟದೆ. ಬನ್ನಿ
ಬೆಂಗಳೂರು ಗ್ರಾಮಂತರ : ಯುವತಿಯೋರ್ವಳು ಪ್ರೀತಿ ನಿರಾಕರಿಸಿದ ಹಿನ್ನಲೆಯಲ್ಲಿ ಯುವಕನೋರ್ವ ಹೈಟೆನ್ಷನ್ ಕಂಬ (ವಿದ್ಯುತ್ ಕಂಬ) ಹತ್ತಿದ ಹೈಡ್ರಾಮಾ ಸೃಷ್ಟಿದ ಘಟನೆ ಬೆಂಗಳೂರು ಗ್ರಾಮಾಂತರದ ಆನೇಕಲ್ಲಿನಲ್ಲಿ ನಡೆದಿದೆ.
ಜನಸ್ಪಂದನ ನ್ಯೂಸ್, ಬೆಂಗಳೂರು : ಮೇ 20 ರಂದು KSRTC ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಇದಕ್ಕೆ ಸರ್ಕಾರ ಖಡಕ್ ಎಚ್ಚರಿಕೆ ನೀಡಿ ‘ನೋ ವರ್ಕ್,
ಜನಸ್ಪಂದನ ನ್ಯೂಸ್, ಚಿಕ್ಕಮಗಳೂರು : ಚಿಕ್ಕಮಗಳೂರು ನಗರದ ಕೆಎಸ್ಆರ್ಟಿಸಿ (KSRTC Bus) ಬಸ್ ನಿಲ್ದಾಣದಲ್ಲಿ ನಿಯಂತ್ರಣ ತಪ್ಪಿದ ಕೆಎಸ್ಆರ್ಟಿಸಿ ಬಸ್ಸೊಂದು ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದ ಘಟನೆ ಭಾನುವಾರ
ಜನಸ್ಪಂದನ ನ್ಯೂಸ್, ತುಮಕೂರು : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಲ್ಟೋ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಜನಸ್ಪಂದನ ನ್ಯೂಸ್, ಬೆಂಗಳೂರು : ಹಾಡಹಗಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪತಿಯೋರ್ವ ರಸ್ತೆಯಲ್ಲೇ ಚಾಕುವಿನಿಂದ ಪತ್ನಿ ಕೊಲೆಗೆ ಯತ್ನ ಮಾಡಿರುವ ಘಟನೆ ನಡೆದಿದ್ದು, ಈ ವೇಳೆ ಸಾರ್ವಜನಿಕರು
ಜನಸ್ಪಂದನ ನ್ಯೂಸ್, ಮಡಿಕೇರಿ : ಮಡಿಕೇರಿ (Madikeri) ಸಮೀಪ ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ (Private Bus) ಚಲಿಸುತ್ತಿರುವಾಗಲೇ
ಜನಸ್ಪಂದನ ನ್ಯೂಸ್, ಬೆಂಗಳೂರು : ಪೋಕ್ಸೋ ಕೇಸ್ಗೆ ಹೆದರಿ ಆರೋಪಿಯೋರ್ವ ಠಾಣೆಯಲ್ಲೇ ಲಾಕರ್ ಕೀ ನುಂಗಿ ಹೈಡ್ರಾಮಾ ಸೃಷ್ಟಿಸಿದ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ತಕ್ಷಣ ಆಸ್ಪತ್ರೆ ಸೇರಿಸಿದ
ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಸಿಸಿಬಿ ದಾಳಿ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ
ಜನಸ್ಪಂದನ ನ್ಯೂಸ್, ಮುಂಬೈ (Mumbai): ಕಳೆದ ಒಂದು ವರ್ಷದಿಂದ ನಿರಂತರ ಏರಿಕೆ ಕಂಡಿದ್ದ ಬೆಳ್ಳಿ ದರ (Silver Price) ಇದೀಗ ದಿಢೀರ್ ಭಾರೀ ಕುಸಿತ (Sharp Decline)
ಜನಸ್ಪಂದನ ನ್ಯೂಸ್, ಲಕ್ನೋ : ಯುಪಿಯ ಲಕ್ನೋ (Lucknow) ಸಮೀಪದ ಸುಲ್ತಾನ್ಪೂರ (Sultanpur) ಜಿಲ್ಲೆಯಲ್ಲಿ ಮದುವೆ ಮೆರವಣಿಗೆಯ ವೇಳೆ ಭಾರೀ ಶಬ್ದದ ಡಿಜೆ (DJ Music) ಹಾಕಿದ