Crime News

ಕರ್ನಾಟಕ ಮತ್ತು ದೇಶದಾದ್ಯಂತ ನಡೆಯುವ ಇತ್ತೀಚಿನ ಅಪರಾಧ ಸುದ್ದಿಗಳು, ಪೊಲೀಸ್ ತನಿಖೆ ಮತ್ತು ಕ್ರೈಮ್ ಲೋಕದ ತಾಜಾ ಅಪ್‌ಡೇಟ್‌ಗಳಿಗಾಗಿ Janaspandhan News ಅನ್ನು ವೀಕ್ಷಿಸಿ. ನಿಖರ ಮತ್ತು ವೇಗದ ವರದಿ ನೀಡುವುದು ನಮ್ಮ ಮುಖ್ಯ ಗುರಿಯಾಗಿದೆ.

ಈ ವಿಭಾಗದಲ್ಲಿ ಕೊಲೆ, ದರೋಡೆ, ಅಪಹರಣ, ವಂಚನೆ, ಸೈಬರ್ ಕ್ರೈಂ ಸೇರಿದಂತೆ ವಿವಿಧ ರೀತಿಯ ಅಪರಾಧ ಪ್ರಕರಣಗಳ ವಿವರವಾದ ಮಾಹಿತಿ ನೀಡಲಾಗುತ್ತದೆ. ರಾಜ್ಯದ ಪ್ರಮುಖ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆದ ಘಟನೆಗಳು, ಪೊಲೀಸ್ ಕ್ರಮಗಳು, ಬಂಧನಗಳು ಹಾಗೂ ತನಿಖೆಯ ಪ್ರಗತಿಯ ಬಗ್ಗೆ ನಿಖರ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು.

ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸುರಕ್ಷತಾ ಅರಿವು ಹೆಚ್ಚಿಸುವ ಉದ್ದೇಶದಿಂದ ಈ ಅಪರಾಧ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ತಾಜಾ ಕ್ರೈಂ ನ್ಯೂಸ್, ಬ್ರೇಕಿಂಗ್ ಅಪ್ಡೇಟ್ಸ್ ಮತ್ತು ಪ್ರಮುಖ ಘಟನೆಗಳ ಸಂಪೂರ್ಣ ವರದಿಗಳನ್ನು ತಿಳಿದುಕೊಳ್ಳಲು ನಮ್ಮ ಕ್ರೈಂ ವಿಭಾಗವನ್ನು ನಿರಂತರವಾಗಿ ವೀಕ್ಷಿಸಿ.

Crime News

ತಾಯಿ ಸಾವಿನ ಶೋಕದಲ್ಲಿದ್ದ ಪತ್ನಿಯನ್ನೇ ಕೊಂದ ಪತಿ; ಬೆಳಗಾವಿಯಲ್ಲಿ ಹೃದಯವಿದ್ರಾವಕ ದುರಂತ.

ಪತ್ನಿಯನ್ನೇ ಕೊಂದ ಪತಿ

ಜನಸ್ಪಂದನ ನ್ಯೂಸ್‌, ಬೆಳಗಾವಿ (ಬೈಲಹೊಂಗಲ): ತಾಯಿ ಅಗಲಿಕೆಯ ನೋವಿನಲ್ಲಿದ್ದ ಪತ್ನಿಯನ್ನೇ ಗಂಡನೊಬ್ಬ ಭೀಕರವಾಗಿ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದ […]

Crime News

ತುಮಕೂರು ಬಳಿ ಭೀಕರ ಅಪಘಾತ: ಲಾರಿಗೆ ಕ್ರೂಸರ್ ಡಿಕ್ಕಿ, 4 ಅಯ್ಯಪ್ಪ ಮಾಲಾಧಾರಿಗಳು ಮೃತ್ಯು

ತುಮಕೂರು ಬಳಿ ಭೀಕರ ಅಪಘಾತ

ಜನಸ್ಪಂದನ ನ್ಯೂಸ್‌, ತುಮಕೂರು : ತುಮಕೂರು ತಾಲೂಕಿನ ಕೋರಾ ಸಮೀಪ ಇಂದು (ದಿ.09) ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸಾವನ್ನಪ್ಪಿರುವ

Crime News

ಟೈರ್ ಸ್ಪೋಟಗೊಂಡು ಮನೆ ಅಂಗಳಕ್ಕೆ ಹಾರಿ ಬಿದ್ದ ಕಾರು; ಸಿಸಿಟಿವಿ ವಿಡಿಯೋ ವೈರಲ್.

ಟೈರ್ ಸ್ಪೋಟಗೊಂಡು ಮನೆ ಅಂಗಳಕ್ಕೆ ಹಾರಿ ಬಿದ್ದ ಕಾರು

ಜನಸ್ಪಂದನ ನ್ಯೂಸ್‌, ಮಂಗಳೂರು: ಏಕಾಏಕಿ ಟೈರ್ ಸ್ಪೋಟಗೊಂಡ ಪರಿಣಾಮ ಕಾರೊಂದು ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಹಾರಿ ಅಂಗಳಕ್ಕೆ ಬಿದ್ದು ಪಲ್ಟಿಯಾದ ಭೀಕರ ಘಟನೆ ಮಂಗಳೂರಿನ ಮರಕಡ

Scroll to Top