Crime News

ಕರ್ನಾಟಕ ಮತ್ತು ದೇಶದಾದ್ಯಂತ ನಡೆಯುವ ಇತ್ತೀಚಿನ ಅಪರಾಧ ಸುದ್ದಿಗಳು, ಪೊಲೀಸ್ ತನಿಖೆ ಮತ್ತು ಕ್ರೈಮ್ ಲೋಕದ ತಾಜಾ ಅಪ್‌ಡೇಟ್‌ಗಳಿಗಾಗಿ Janaspandhan News ಅನ್ನು ವೀಕ್ಷಿಸಿ. ನಿಖರ ಮತ್ತು ವೇಗದ ವರದಿ ನೀಡುವುದು ನಮ್ಮ ಮುಖ್ಯ ಗುರಿಯಾಗಿದೆ.

ಈ ವಿಭಾಗದಲ್ಲಿ ಕೊಲೆ, ದರೋಡೆ, ಅಪಹರಣ, ವಂಚನೆ, ಸೈಬರ್ ಕ್ರೈಂ ಸೇರಿದಂತೆ ವಿವಿಧ ರೀತಿಯ ಅಪರಾಧ ಪ್ರಕರಣಗಳ ವಿವರವಾದ ಮಾಹಿತಿ ನೀಡಲಾಗುತ್ತದೆ. ರಾಜ್ಯದ ಪ್ರಮುಖ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆದ ಘಟನೆಗಳು, ಪೊಲೀಸ್ ಕ್ರಮಗಳು, ಬಂಧನಗಳು ಹಾಗೂ ತನಿಖೆಯ ಪ್ರಗತಿಯ ಬಗ್ಗೆ ನಿಖರ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು.

ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸುರಕ್ಷತಾ ಅರಿವು ಹೆಚ್ಚಿಸುವ ಉದ್ದೇಶದಿಂದ ಈ ಅಪರಾಧ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ತಾಜಾ ಕ್ರೈಂ ನ್ಯೂಸ್, ಬ್ರೇಕಿಂಗ್ ಅಪ್ಡೇಟ್ಸ್ ಮತ್ತು ಪ್ರಮುಖ ಘಟನೆಗಳ ಸಂಪೂರ್ಣ ವರದಿಗಳನ್ನು ತಿಳಿದುಕೊಳ್ಳಲು ನಮ್ಮ ಕ್ರೈಂ ವಿಭಾಗವನ್ನು ನಿರಂತರವಾಗಿ ವೀಕ್ಷಿಸಿ.

Crime News, General News

ಕಾಲೇಜು ತರಗತಿಯಲ್ಲಿ ಗುಂಡಿನ ದಾಳಿಗೆ ವಿದ್ಯಾರ್ಥಿನಿ ಬಲಿ ; ಆರೋಪಿ ಆತ್ಮಹತ್ಯೆ.!

ಕಾಲೇಜು ತರಗತಿಯಲ್ಲಿ ಗುಂಡಿನ ದಾಳಿಗೆ ವಿದ್ಯಾರ್ಥಿನಿ ಬಲಿ

ಜನಸ್ಪಂದನ ನ್ಯೂಸ್‌, ಪಂಜಾಬ್ : ದೇಶವನ್ನು ಬೆಚ್ಚಿ ಬೀಳಿಸುವ ಮತ್ತೊಂದು ಭೀಕರ ಘಟನೆ ಪಂಜಾಬ್‌ನ ತರನ್ ತರಣ್ ಜಿಲ್ಲೆಯಲ್ಲಿ ನಡೆದಿದೆ. ಕಾಲೇಜಿನ ತರಗತಿಯೊಳಗೆ ನುಗ್ಗಿದ ವಿದ್ಯಾರ್ಥಿಯೊಬ್ಬ ತನ್ನ […]

Crime News

ಕೌಟುಂಬಿಕ ಕಲಹಕ್ಕೆ ನೊಂದು 22 ವರ್ಷದ ಗೃಹಿಣಿ ಆತ್ಮಹತ್ಯೆ.!

22 ವರ್ಷದ ಗೃಹಿಣಿ ಆತ್ಮಹತ್ಯೆ

ಜನಸ್ಪಂದನ ನ್ಯೂಸ್‌, ಬೀದರ್ (ಬಸವಕಲ್ಯಾಣ): ಗಂಡ ಪ್ರತಿದಿನ ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದ ಕಾರಣದಿಂದ ಮನನೊಂದಿದ್ದ 22 ವರ್ಷದ ಯುವ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ

Crime News

ಕರ್ನಾಟಕ ಮೂಲದ ಒಂದೇ ಕುಟುಂಬದ 4 ಮಂದಿ ಬಿಹಾರದಲ್ಲಿ ಆತ್ಮಹತ್ಯೆ.!

ಕರ್ನಾಟಕ ಮೂಲದ ಒಂದೇ ಕುಟುಂಬದ 4 ಮಂದಿ ಬಿಹಾರದಲ್ಲಿ ಆತ್ಮಹತ್ಯೆ

ಜನಸ್ಪಂದನ ನ್ಯೂಸ್‌, ನಾಲಂದಾ (ಬಿಹಾರ) : ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಒಂದೇ ಕುಟುಂಬದ ನಾಲ್ವರು ಸದಸ್ಯರು ಬಿಹಾರದ ನಾಲಂದಾ ಜಿಲ್ಲೆಯ ರಾಜಗೀರ್‌ನ ಧರ್ಮಶಾಲೆಯೊಂದರಲ್ಲಿ ನೇಣು ಬಿಗಿದ

Crime News

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ ನಿದ್ರಾಜನಕ ಇಂಜೆಕ್ಷನ್ ನೀಡಿ ಪೋಷಕರನ್ನೇ ಕೊಂದಳಾ ನರ್ಸ್.!

ನಿದ್ರಾಜನಕ ಇಂಜೆಕ್ಷನ್

ಜನಸ್ಪಂದನ ನ್ಯೂಸ್‌, ಹೈದರಾಬಾದ್‌ : ವಿಕಾರಾಬಾದ್ ಜಿಲ್ಲೆಯ ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದಲ್ಲಿ ಸಂಭವಿಸಿದ ಭೀಕರ ಘಟನೆ ಜನರಲ್ಲಿ ಭಾರೀ ಆಘಾತಕ್ಕೆ ಕಾರಣವಾಗಿದೆ. ತನ್ನ ವೃತ್ತಿಪರ ಜ್ಞಾನವನ್ನು

Crime News

ಮದುವೆಗೆ ನಿರಾಕರಣೆ: ಪ್ರಿಯತಮೆ ತಲೆ ಕತ್ತರಿಸಿ ಯಮುನಾ ನದಿಗೆ ಎಸೆದ ಪ್ರಿಯಕರ.

ಯಮುನಾ ನದಿ

ಜನಸ್ಪಂದನ ನ್ಯೂಸ್‌, ಆಗ್ರಾ : ಉತ್ತರ ಪ್ರದೇಶದ ಆಗ್ರಾದಲ್ಲಿ ಜನರಿಗೆ ಶಾಕ್ ನೀಡುವಂತಹ ಹತ್ಯೆಯ ಪ್ರಕರಣ ನಡೆದಿದೆ. 30 ವರ್ಷದ ವಿನಯ್ ಸಿಂಗ್, ತಮ್ಮ ಸಹೋದ್ಯೋಗಿ 32

Crime News

ಅನೈತಿಕ ಸಂಬಂಧ : ಡ್ರಮ್‌ನಲ್ಲಿ ಶವ ಪತ್ತೆ ; ಪತ್ನಿ–ಪ್ರಿಯಕರರಿಂದ ಭೀಕರ ಕೊಲೆ.

ಡ್ರಮ್‌ನಲ್ಲಿ ಶವ ಪತ್ತೆ

ಜನಸ್ಪಂದನ ನ್ಯೂಸ್‌, ರಾಜಸ್ಥಾನ : ರಾಜಸ್ಥಾನದ ಖೈರ್ತಾಲ್–ತಿಜಾರಾ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಮನೆ ಮೇಲ್ಛಾವಣಿಯಲ್ಲಿ ಇಡಲಾಗಿದ್ದ ನೀಲಿ ಬಣ್ಣದ ಡ್ರಮ್‌ನಲ್ಲಿ ಯುವಕನ

Crime News

ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ರಸ್ತೆ ಅಪಘಾತ ; ಪಲ್ಟಿಯಾದ ಕಾರು.!

ಭೀಕರ ರಸ್ತೆ ಅಪಘಾತ

ಜನಸ್ಫಂದನ ನ್ಯೂಸ್‌, ಬೆಂಗಳೂರು: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಭೀಕರ ರಸ್ತೆ ಅಪಘಾತದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ರಾಮನಗರ

Crime News

ಧಾರವಾಡದಲ್ಲಿ ಯುವತಿಯ ಭೀಕರ ಹತ್ಯೆ ಮಾಡಿ ಶವವನ್ನು ಬಿಸಾಡಿದ ದುಷ್ಕರ್ಮಿಗಳು.

ಭೀಕರ ಹತ್ಯೆ

ಜನಸ್ಪಂದನ ನ್ಯೂಸ್, ಧಾರವಾಡ : ಧಾರವಾಡ ಜಿಲ್ಲೆಯ ಹೊರವಲಯದಲ್ಲಿ ಯುವತಿಯೊಬ್ಬರನ್ನು ಭೀಕರ ಹತ್ಯೆ ಮಾಡಿ, ಶವವನ್ನು ಬೇರೆ ಸ್ಥಳಕ್ಕೆ ತಂದು ಎಸೆದಿರುವ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ಈ

Crime News

ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ: 5 ಮಂದಿ ಸ್ಥಳದಲ್ಲೇ ಮೃತ್ಯು.

ರಸ್ತೆ ಅಪಘಾತ

ಜನಸ್ಪಂದನ ನ್ಯೂಸ್, ರಾಯಚೂರು : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿವಾಳ ಕ್ಯಾಂಪ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

Crime News

ಅಕ್ರಮ ಸಂಬಂಧ ಬಯಲಾಗುವ ಭಯ: 5 ವರ್ಷದ ಮಗನನ್ನೇ ಕೊಂದ ತಾಯಿ.

mother kills 5 year old son 1

ಜನಸ್ಪಂದನ ನ್ಯೂಸ್, ಭೂಪಾಲ : ಮಧ್ಯಪ್ರದೇಶದಲ್ಲಿ ತಾಯಿಯೊಬ್ಬಳು ತನ್ನ ಐದು ವರ್ಷದ ಮಗನನ್ನೇ ನಿರ್ದಾಕ್ಷಿಣ್ಯವಾಗಿ ಕೊಂದ ಹೃದಯವಿದ್ರಾವಕ ಘಟನೆ ಬಹಿರಂಗವಾಗಿದ್ದು, ರಾಜ್ಯದಾದ್ಯಂತ ಭಾರೀ ಆಘಾತ ಮೂಡಿಸಿದೆ. ಅಕ್ರಮ

Crime News

ಧಾರವಾಡ : ಕ್ಷುಲ್ಲಕ ಜಗಳಕ್ಕೆ ಶಾಲಾ ಬಾಲಕರಿಂದ SSLC ವಿದ್ಯಾರ್ಥಿ ಹತ್ಯೆ.

ಶಾಲಾ ಬಾಲಕರಿಂದ SSLC ವಿದ್ಯಾರ್ಥಿ ಹತ್ಯೆ

ಜನಸ್ಪಂದನ ನ್ಯೂಸ್‌, ಧಾರವಾಡ : ಶಾಲಾ ಬಾಲಕರ ಮಧ್ಯೆ ನಡೆದ ಘರ್ಷಣೆ ಕೊನೆಗೆ ಭೀಕರ ದುರಂತಕ್ಕೆ ತಿರುಗಿದೆ. ಎಸ್‌ಎಸ್‌ಎಲ್‌ಸಿ (SSLC) ಓದುತ್ತಿದ್ದ ಬಾಲಕನೊಬ್ಬನನ್ನು ಅದೇ ವಯಸ್ಸಿನ ಮೂವರು

Crime News

34ರ ಟೆಕ್ಕಿ ಮೇಲೆ 18ರ ಯುವಕನ ಓನ್‌ ಸೈಡ್‌ ಲವ್‌; ಲೈಂಗಿಕ ದೌರ್ಜನ್ಯ ಯತ್ನ, ಹಲ್ಲೆ.

ಲೈಂಗಿಕ ದೌರ್ಜನ್ಯ ಯತ್ನ, ಹಲ್ಲೆ

ಜನಸ್ಪಂದನ ನ್ಯೂಸ್‌, ಬೆಂಗಳೂರು: ರಾಮಮೂರ್ತಿ ನಗರದಲ್ಲಿ ನಡೆದ ಮಹಿಳಾ ಟೆಕ್ಕಿ ಶರ್ಮಿಳಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ನೆರೆ ಮನೆಯ ಪಿಯುಸಿ ವಿದ್ಯಾರ್ಥಿಯೊಬ್ಬರನ್ನು

Scroll to Top