Author name: Janaspandhan News

General News

ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್‌; 8 ಪ್ರಯಾಣಿಕರಿಗೆ ಗಾಯ.

ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್‌

ಜನಸ್ಪಂದನ ನ್ಯೂಸ್, ಚಿತ್ರದುರ್ಗ: ಚಿತ್ರದುರ್ಗದಲ್ಲಿ ಬಸ್ ಅಪಘಾತದ ಘಟನೆ ಮಾಸುವ ಮುನ್ನವೇ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಭಯಾನಕ ಅವಘಡ ನಡೆದಿದೆ. ಹೊಸನಗರ ತಾಲೂಕಿನ ಸೂಡೂರು ಸಮೀಪ ಚಲಿಸುತ್ತಿದ್ದ […]

Viral Video

ನಿಷ್ಠೆಗೆ ಸಾಕ್ಷಿ: 4 ದಿನ ಮಾಲೀಕನ ಶವ ಕಾವಲು ಕಾಯ್ದ ನಾಯಿ; ವಿಡಿಯೋ ವೈರಲ್‌.

ಮಾಲೀಕನ ಶವ ಕಾವಲು ಕಾಯ್ದ ನಾಯಿ

ಜನಸ್ಪಂದನ ನ್ಯೂಸ್, ಶಿಮ್ಲಾ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೌರ್ ಪ್ರದೇಶದಲ್ಲಿ ನಡೆದ ಮನಕಲಕುವ ಘಟನೆಯೊಂದು ದೇಶಾದ್ಯಂತ ಗಮನ ಸೆಳೆದಿದೆ. ದಟ್ಟ ಹಿಮಪಾತದ ಮಧ್ಯೆ ಮೃತಪಟ್ಟ

General News

ಅಕ್ರಮ ಸಂಬಂಧ ಹೊಂದಿದ್ದ ಪತ್ನಿ; ಪ್ರಿಯಕರನ ಜೊತೆ ಮದುವೆ ಮಾಡಿಸಿದ ಪತಿ.

ಅಕ್ರಮ ಸಂಬಂಧ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಅನೇಕ ಅಸಾಮಾನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಅನೈತಿಕ ಸಂಬಂಧ / ಅಕ್ರಮ ಸಂಬಂಧ

General News, Viral Video

ಶಾಲೆಯಿಂದ ಮನೆಗೆ ಮರಳುತ್ತಿದ್ದಾಗಲೇ ನದಿಗೆ ಜಿಗಿದ ಬಾಲಕಿ ; ಬೆಚ್ಚಿಬೀಳಿಸಿದ CCTV ದೃಶ್ಯ.

ನದಿಗೆ ಜಿಗಿದ ಬಾಲಕಿ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸಿಸಿಟಿವಿ (CCTV) ದೃಶ್ಯಾವಳಿ ದೇಶವನ್ನೇ ಬೆಚ್ಚಿಬೀಳಿಸುವಂತಿದೆ. ಶಾಲೆಯಿಂದ ಮನೆಗೆ ಮರಳುತ್ತಿದ್ದ ಅಪ್ರಾಪ್ತ ಬಾಲಕಿ ಏಕಾಏಕಿ ಸೇತುವೆ

Health and Fitness

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ 10 ಸಲಹೆ ಪಾಲಿಸಿ ; ಕನ್ನಡಕಕ್ಕೆ ಹೇಳಿ ಗುಡ್‌ಬೈ.!

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ 10 ಸಲಹೆ ಪಾಲಿಸಿ

ಜನಸ್ಫಂದನ ನ್ಯೂಸ್‌, ಆರೋಗ್ಯ : ಇಂದಿನ ಡಿಜಿಟಲ್ ಜೀವನಶೈಲಿಯಲ್ಲಿ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಟಿವಿ ಬಳಕೆ ಅನಿವಾರ್ಯವಾಗಿದೆ. ಆದರೆ ದಿನಪೂರ್ತಿ ಸ್ಕ್ರೀನ್ ನೋಡುವುದರಿಂದ ಕಣ್ಣುಗಳ ಮೇಲೆ

Viral Video

ಆಟಿಕೆ ಗನ್‌ನಿಂದ ಶೂಟ್ ಮಾಡಿದ ಪುಟಾಣಿ; ದಪ್ಪೆಂದು ಬಿದ್ದ ಮರಿಯಾನೆ, ವಿಡಿಯೋ ವೈರಲ್

ಮರಿಯಾನೆ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ರೀತಿಯ ಮನಸೂರೆಗೊಳ್ಳುವ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೂ ಪ್ರಾಣಿಗಳ ಮುದ್ದಾದ ಚಲನವಲನಗಳು ಜನರ ಮನಸ್ಸಿಗೆ ತುಂಬಾ

International News

82 ವರ್ಷದ ಮಹಿಳೆಯ ಹೊಟ್ಟೆಯಲ್ಲಿ 40 ವರ್ಷ ಉಳಿದ ಭ್ರೂಣ ; ಎಕ್ಸರೇ ನೋಡಿ ಡಾಕ್ಟರ್‌ ಶಾಕ್.

40 ವರ್ಷ ಉಳಿದ ಭ್ರೂಣ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ವಿಶ್ವದಾದ್ಯಂತ ವೈದ್ಯಕೀಯ ವಿಜ್ಞಾನ ಎಷ್ಟೇ ಮುನ್ನಡೆದಿದ್ದರೂ, ಕೆಲವೊಂದು ಪ್ರಕರಣಗಳು ಇಂದಿಗೂ ವೈದ್ಯರನ್ನು ಅಚ್ಚರಿಗೊಳಿಸುತ್ತಿವೆ. ಅಂಥದ್ದೇ ಒಂದು ಅಪರೂಪದ ಹಾಗೂ ಬೆಚ್ಚಿಬೀಳಿಸುವ ಘಟನೆ

Health and Fitness

ರಕ್ತದಲ್ಲಿಯ ಸಕ್ಕರೆ ತಗ್ಗಿಸಲು ಬಾದಾಮ್ ಗೊಂಡ್ ; ತಜ್ಞರ ಮಹತ್ವದ ಮಾಹಿತಿ ಇಲ್ಲಿದೆ.

ಬಾದಾಮ್ ಗೊಂಡ್

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ಸಮಸ್ಯೆ ಜನರಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಅನಿಯಮಿತ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಮಾನಸಿಕ ಒತ್ತಡ ಮತ್ತು

Job

ಇಂಡಿಯಾ ಪೋಸ್ಟ್ GDS ಮತ್ತು ರೈಲ್ವೆ ನೇಮಕಾತಿ – 2026 : 50,000 ಹುದ್ದೆಗಳ ಭರ್ತಿ.

GDS & RRB ನೇಮಕಾತಿ

ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ಅಂಚೆ ಇಲಾಖೆ (India Post) ಮತ್ತು ಭಾರತೀಯ ರೈಲ್ವೆ ಇಲಾಖೆ (RRB) ದೇಶಾದ್ಯಂತ ಭರ್ಜರಿ ನೇಮಕಾತಿಗೆ ಸಜ್ಜಾಗಿವೆ. 2026ನೇ ಸಾಲಿನ

General News

ವಿವಾಹಿತ ವ್ಯಕ್ತಿಯೊಂದಿಗೆ ಓಡಿಹೋದ ಆರೋಪ: ವಿಧವೆಯನ್ನು ಅರೆನಗ್ನಗೊಳಿಸಿ ಗ್ರಾಮದಲ್ಲಿ ಮೆರವಣಿಗೆ.

ವಿಧವೆ

ಜನಸ್ಪಂದನ ನ್ಯೂಸ್, ಪೆಂದ್ರ : ಛತ್ತೀಸ್‌ಗಢದ ಪೆಂದ್ರ ಜಿಲ್ಲೆಯಿಂದ ಮನಸ್ಸು ಕಲುಷಿತಗೊಳಿಸುವ ಘಟನೆ ವರದಿಯಾಗಿದೆ. ಖೋದ್ರಿ ಔಟ್‌ಪೋಸ್ಟ್ ವ್ಯಾಪ್ತಿಯ ರಾಣಿಜ್ಹಪ್ ಗ್ರಾಮದಲ್ಲಿ ವಿಧವೆಯೊಬ್ಬಳ ಮೇಲೆ ಅಮಾನುಷವಾಗಿ ವರ್ತನೆ

Belagavi News

ಬೆಳಗಾವಿ–ಗೋವಾ ಗಡಿಯಲ್ಲಿ 400 ಕೋ. ರೂ ಹಣದ ಕಂಟೇನರ್ ನಾಪತ್ತೆ: ದೇಶವನ್ನೇ ಬೆಚ್ಚಿಬೀಳಿಸಿದ ರಾಬರಿ ಪ್ರಕರಣ.

ಬೆಳಗಾವಿ–ಗೋವಾ ಗಡಿಯಲ್ಲಿ 400 ಕೋ. ರೂ ಹಣದ ಕಂಟೇನರ್ ನಾಪತ್ತೆ

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ–ಗೋವಾ ಗಡಿ ಪ್ರದೇಶದಲ್ಲಿ ನಡೆದಿರುವ ಭಾರೀ ಹಣದ ದರೋಡೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 400

General News

ಸವದತ್ತಿ ಶಕ್ತಿಪೀಠ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಹುಂಡಿ ಎಣಿಕೆ: ದಾಖಲೆ ರೂ.1.99 ಕೋಟಿ ಕಾಣಿಕೆ ಸಂಗ್ರಹ.

ಶ್ರೀ ರೇಣುಕಾ ಯಲ್ಲಮ್ಮ

ಜನಸ್ಫಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಶಕ್ತಿಪೀಠ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ನಡೆದ ಮೊದಲ ಹಂತದ ಮೂರು ದಿನಗಳ ಹುಂಡಿ ಎಣಿಕೆಯಲ್ಲಿ ದಾಖಲೆಯ

Scroll to Top