Author name: Janaspandhan News

Janaspandhan News ಒಂದು ವಿಶ್ವಾಸಾರ್ಹ ಕನ್ನಡ ಸುದ್ದಿ ವೇದಿಕೆ ಆಗಿದ್ದು, ಕರ್ನಾಟಕ, ಭಾರತ ಹಾಗೂ ಜಗತ್ತಿನ ತಾಜಾ ಸುದ್ದಿಗಳನ್ನು ಸರಳವಾಗಿ ಮತ್ತು ನಿಖರವಾಗಿ ನೀಡುತ್ತದೆ. ರಾಜಕೀಯ, ಸಮಾಜ, ಅಪಘಾತ, ಜಾಬ್‌, ವೈರಲ್‌, ಕ್ರೈಮ್, ಕೃಷಿ ಮತ್ತು ಮನರಂಜನೆ ಸೇರಿದಂತೆ ವಿವಿಧ ಕ್ಷೇತ್ರಗಳ ಮಾಹಿತಿಯನ್ನು ನಾವು ಪ್ರಕಟಿಸುತ್ತೇವೆ. “ಇದು ಜನ ಸಾಮಾನ್ಯರ ಧ್ವನಿ ” ನಮ್ಮ ಧ್ಯೇಯವಾಗಿದೆ.

General News

ಕಾಲೇಜು ಫೇರ್‌ವೆಲ್‌ನಲ್ಲಿ ದುರಂತ: ಭಾಷಣದ ವೇಳೆ ಕುಸಿದು ಬಿದ್ದು B.Sc ವಿದ್ಯಾರ್ಥಿನಿ ಸಾವು.!

B.Sc ವಿದ್ಯಾರ್ಥಿನಿ ಸಾವು

ಜನಸ್ಪಂದನ ನ್ಯೂಸ್‌, ಹಮೀರ್‌ಪುರ (ಹಿ.ಪ್ರ) : ಹಿಮಾಚಲ ಪ್ರದೇಶದಲ್ಲಿ ಹೃದಯ ಕಲುಕುವ ಘಟನೆ ಒಂದು ಸಂಭವಿಸಿದ್ದು, ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಯುವ ವಿದ್ಯಾರ್ಥಿನಿ […]

General News

BPL ಕಾರ್ಡ್‌ದಾರರಿಗೆ ದೊಡ್ಡ ಶಾಕ್: 5 ತಿಂಗಳಲ್ಲಿ 4 ಲಕ್ಷ ಕಾರ್ಡ್ APLಗೆ ಪರಿವರ್ತನೆ.!

BPL ಕಾರ್ಡ್‌

ಜನಸ್ಪಂದನ ನ್ಯೂಸ್‌, ಬೆಂಗಳೂರು : ರಾಜ್ಯದಲ್ಲಿ ಅನರ್ಹವಾಗಿ ಬಿಪಿಎಲ್ (BPL ಕಾರ್ಡ್‌) ಪಡಿತರ ಚೀಟಿ ಹೊಂದಿರುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಮುಂದುವರಿಸಿದೆ. ಕಳೆದ ಐದು

Viral Video

ಬಣ್ಣ ಸ್ಪ್ರೇ ಮಾಡಿದ 4 ವರ್ಷದ ಬಾಲಕನ ಮೇಲೆ ಬಿಸಿನೀರು ಎರಚಿದ ಮಹಿಳೆ.!

ಬಣ್ಣ ಸ್ಪ್ರೇ ಮಾಡಿದ 4 ವರ್ಷದ ಬಾಲಕನ ಮೇಲೆ ಬಿಸಿನೀರು ಎರಚಿದ ಮಹಿಳೆ.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನಾಗ್ಪುರದಲ್ಲಿ ನಾಲ್ಕು ವರ್ಷದ ಬಾಲಕನ ಮೇಲೆ ಮಹಿಳೆಯೊಬ್ಬಳು ಬಿಸಿನೀರು ಎರಚಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಘಟನೆಯ ಪರಿಣಾಮ ಬಾಲಕನಿಗೆ ಶೇ.45 ರಷ್ಟು

Viral Video

ಹೋಳಿ ಸಂಭ್ರಮದಲ್ಲಿ ಕೋತಿಗಳ ಓಕುಳಿಯಾಟ: ಬಣ್ಣಗಳಲ್ಲಿ ಮಿಂದೆದ್ದ ದೃಶ್ಯ ವೈರಲ್.

ಹೋಳಿ ಸಂಭ್ರಮದಲ್ಲಿ ಕೋತಿಗಳ ಓಕುಳಿಯಾಟ

ಜನಸ್ಪಂದನ ನ್ಯೂಸ್, ಡೆಸ್ಕ್ : ಬಣ್ಣಗಳ ಹಬ್ಬ ಎಂದರೆ ಮೊದಲಿಗೆ ನೆನಪಿಗೆ ಬರುವುದು ಹೋಳಿ ಹಬ್ಬ. ದೇಶದ ವಿವಿಧ ಭಾಗಗಳಲ್ಲಿ ಜನರು ಪರಸ್ಪರ ಬಣ್ಣಗಳನ್ನು ಎರಚಿಕೊಂಡು, ಸಿಹಿ

Viral Video

ಲಿಫ್ಟ್ ಯಾಂತ್ರಿಕ ದೋಷದಿಂದ ಅಪ್ಪಚ್ಚಿಯಾದ ವ್ಯಕ್ತಿ: ಆಘಾತಕಾರಿ ವಿಡಿಯೋ ವೈರಲ್.

ಅಪ್ಪಚ್ಚಿಯಾದ ವ್ಯಕ್ತಿ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ದೋಷಗಳು ಹಾಗೂ ಅಜಾಗರೂಕತೆಯಿಂದ ಸಂಭವಿಸುವ ಅಪಘಾತಗಳು ಜನರಲ್ಲಿ ಆತಂಕ ಮೂಡಿಸುತ್ತಿವೆ. ಅದರಲ್ಲೂ ಲಿಫ್ಟ್ ಸಂಬಂಧಿತ ದುರಂತಗಳು ಹೆಚ್ಚುತ್ತಿರುವುದು

General News

ಭೀಕರ ಸ್ಫೋಟ ದುರಂತ: ಪಟಾಕಿ ಕಾರ್ಖಾನೆಯಲ್ಲಿ 18 ಸಾವು ಶಂಕೆ, ತನಿಖೆಗೆ ಆದೇಶ.!

ಭೀಕರ ಸ್ಫೋಟ ದುರಂತ

ಜನಸ್ಪಂದನ ನ್ಯೂಸ್‌, ಕಾಕಿನಾಡ : ಆಂಧ್ರಪ್ರದೇಶದ ಕಾನನಾಡ ಜಿಲ್ಲೆಯಲ್ಲಿ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟ ಮತ್ತು ಅಗ್ನಿ ದುರಂತದಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

Health and Fitness

ಹಠಾತ್ ಹೃದಯಾಘಾತ: ತುರ್ತು ಕ್ಷಣದಲ್ಲಿ ಪ್ರಾಣ ಉಳಿಸಬಹುದಾದ 2 ಮಾತ್ರೆಗಳು.

ಹಠಾತ್ ಹೃದಯಾಘಾತ

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಅಥವಾ ಕ್ರೀಡಾ ಚಟುವಟಿಕೆಗಳ ಮಧ್ಯೆ ಯುವಕರು ಮತ್ತು ಮಧ್ಯವಯಸ್ಕರು ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ

Government Schemes - Project

ಗ್ರಾಮ ಪ್ರಿಯಾ ಯೋಜನೆ: 10 ವರ್ಷದಲ್ಲಿ ₹7.25 ಲಕ್ಷ ಗ್ಯಾರಂಟಿ ಲಾಭದ ಅವಕಾಶ.!

ಗ್ರಾಮ ಪ್ರಿಯಾ ಯೋಜನೆ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ಅಸ್ಥಿರತೆ ಮತ್ತು ಹೂಡಿಕೆ ರಿಸ್ಕ್ ಹೆಚ್ಚುತ್ತಿರುವ ಹಿನ್ನೆಲೆ, ಖಾತರಿಯಾದ ಆದಾಯ ಹಾಗೂ ಕುಟುಂಬಕ್ಕೆ ಭದ್ರತೆ ನೀಡುವ ಯೋಜನೆಗಳತ್ತ

Health and Fitness

ಹೃದಯಾಘಾತ ತಡೆಗೆ 5 ಸರಳ ಆಹಾರ ಬದಲಾವಣೆ; ಗುಟ್ಟು ನಿಮ್ಮ ಅಡುಗೆಮನೆಯಲ್ಲಿಯೇ.!

ಹೃದಯಾಘಾತ ತಡೆಗೆ 5 ಸರಳ ಆಹಾರ ಬದಲಾವಣೆ

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದು ಜಗತ್ತಿನಾದ್ಯಂತ, ವಿಶೇಷವಾಗಿ United States ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಮರಣಕ್ಕೆ ಪ್ರಮುಖ ಕಾರಣಗಳಾಗಿ ಉಳಿದಿವೆ. ಅತಿಯಾದ

Job

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 412 ಹುದ್ದೆಗಳಿಗೆ ಭರ್ತಿ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 412 ಹುದ್ದೆಗಳಿಗೆ ಭರ್ತಿ

ಜನಸ್ಪಂದನ ನ್ಯೂಸ್‌, ನೌಕರಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ವತಿಯಿಂದ 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ

General News, Viral Video

ಮತ್ತೊಬ್ಬನೊಂದಿಗೆ ಪತ್ನಿ ಇರುವುದನ್ನು ನೋಡಿ ಪ್ರಜ್ಞೆ ತಪ್ಪಿಬಿದ್ದ ಪತಿ ; ಸಂಚಲನ ಮೂಡಿಸಿದ ವಿಡಿಯೋ.!

ಮತ್ತೊಬ್ಬನೊಂದಿಗೆ ಪತ್ನಿ ಇರುವುದನ್ನು ನೋಡಿ ಪ್ರಜ್ಞೆ ತಪ್ಪಿಬಿದ್ದ ಪತಿ

ಜನಸ್ಫಂದನ ನ್ಯೂಸ್‌, ಡೆಸ್ಕ್‌ : ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿ ನೆಲಕ್ಕೆ ಕುಸಿದು ಬಿದ್ದಿರುವುದು ಹಾಗೂ ಕುಟುಂಬದವರು

Health and Fitness

ಶಸ್ತ್ರಚಿಕಿತ್ಸೆ ಇಲ್ಲದೆ ಹೃದಯ ಪ್ಲೇಕ್ ನಿವಾರಣೆ, ಕಿಡ್ನಿ ಕಲ್ಲಿಗೆ ರೊಬೊ ಚಿಕಿತ್ಸೆ.!

ಹೃದಯ ಪ್ಲೇಕ್ ನಿವಾರಣೆ, ಕಿಡ್ನಿ ಕಲ್ಲಿಗೆ ರೊಬೊ ಚಿಕಿತ್ಸೆ

ಜನಸ್ಪಂದನ ನ್ಯೂಸ್‌, ಆರೋಗ್ಯ : ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ನ್ಯಾನೊ ತಂತ್ರಜ್ಞಾನಗಳ ಬಳಕೆ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ. ಇತ್ತೀಚೆಗೆ ಹೃದಯದ ಅಪಧಮನಿಗಳಲ್ಲಿನ ಕೊಬ್ಬು (ಪ್ಲೇಕ್)

Scroll to Top