Author name: Janaspandhan News

Janaspandhan News ಒಂದು ವಿಶ್ವಾಸಾರ್ಹ ಕನ್ನಡ ಸುದ್ದಿ ವೇದಿಕೆ ಆಗಿದ್ದು, ಕರ್ನಾಟಕ, ಭಾರತ ಹಾಗೂ ಜಗತ್ತಿನ ತಾಜಾ ಸುದ್ದಿಗಳನ್ನು ಸರಳವಾಗಿ ಮತ್ತು ನಿಖರವಾಗಿ ನೀಡುತ್ತದೆ. ರಾಜಕೀಯ, ಸಮಾಜ, ಅಪಘಾತ, ಜಾಬ್‌, ವೈರಲ್‌, ಕ್ರೈಮ್, ಕೃಷಿ ಮತ್ತು ಮನರಂಜನೆ ಸೇರಿದಂತೆ ವಿವಿಧ ಕ್ಷೇತ್ರಗಳ ಮಾಹಿತಿಯನ್ನು ನಾವು ಪ್ರಕಟಿಸುತ್ತೇವೆ. “ಇದು ಜನ ಸಾಮಾನ್ಯರ ಧ್ವನಿ ” ನಮ್ಮ ಧ್ಯೇಯವಾಗಿದೆ.

Health and Fitness

ಬೇಸಿಗೆಯಲ್ಲಿ ಐಸ್ ಕ್ರೀಮ್ ಹೆಚ್ಚಾಗಿ ತಿಂತೀರಾ? ಮಿಸ್‌ ಮಾಡ್ದೆ ಈ ಸುದ್ದಿ ಓದಿ.

ಬೇಸಿಗೆಯಲ್ಲಿ ಐಸ್ ಕ್ರೀಮ್ ಹೆಚ್ಚಾಗಿ ತಿಂತೀರಾ?

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬೇಸಿಗೆಯ ತೀವ್ರ ಬಿಸಿಲಿನಲ್ಲಿ ತಂಪು ನೀಡುವ ಆಹಾರಗಳಲ್ಲಿ ಐಸ್ ಕ್ರೀಮ್ (Ice cream) ಪ್ರಮುಖ ಸ್ಥಾನದಲ್ಲಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ […]

General News

ಅಪಘಾತದ ವೇಳೆ ಗಾಯಾಳು ನೀರು ಕೇಳಿದರೂ ಕೊಡಲೇಬೇಡಿ ; ವೈದ್ಯರ ಮಹತ್ವದ ಎಚ್ಚರಿಕೆ.!

ಅಪಘಾತದ ವೇಳೆ ಗಾಯಾಳು ನೀರು ಕೇಳಿದರೂ ಕೊಡಲೇಬೇಡಿ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಭಾರತದಲ್ಲಿ ರಸ್ತೆ ಅಪಘಾತಗಳು ದಿನೇದಿನೇ ಹೆಚ್ಚುತ್ತಿದ್ದು, ಸಾವಿರಾರು ಜೀವಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಂಕಿ-ಅಂಶಗಳ

Health and Fitness

ಫ್ರಿಡ್ಜ್‌ನಲ್ಲಿಟ್ಟ ಕಲ್ಲಂಗಡಿ ತಿನ್ನುವವರೇ ಎಚ್ಚರ..! ಈ ಮಾಹಿತಿ ತಪ್ಪದೇ ಓದಿ.

ಫ್ರಿಡ್ಜ್‌ನಲ್ಲಿಟ್ಟ ಕಲ್ಲಂಗಡಿ ತಿನ್ನುವವರೇ ಎಚ್ಚರ..!

ಜನಸ್ಪಂದನ ನ್ಯೂಸ್‌, ಆರೋಗ್ಯ : ಬೇಸಿಗೆ ಕಾಲದಲ್ಲಿ ದಾಹ ನೀಗಿಸಲು ಮತ್ತು ತಂಪನ್ನು ಅನುಭವಿಸಲು ಹಲವರು ಕಲ್ಲಂಗಡಿ (Watermelon) ಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದರೆ ತುಂಬಾ ತಣ್ಣಗಿರುವ

Cinema

ಚಿತ್ರರಂಗದ ಖ್ಯಾತ ನಟಿ ಮಂಜು ವಾರಿಯರ್‌ಗೆ ಮುತ್ತಿಟ್ಟ ಅಭಿಮಾನಿ ; ವಿಡಿಯೋ ವೈರಲ್.!

ಚಿತ್ರರಂಗದ ಖ್ಯಾತ ನಟಿ ಮಂಜು ವಾರಿಯರ್‌ಗೆ ಮುತ್ತಿಟ್ಟ ಅಭಿಮಾನಿ

ಜನಸ್ಪಂದನ ನ್ಯೂಸ್‌, ಪಾಲಕ್ಕಾಡ್‌ : ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಮಂಜು ವಾರಿಯರ್ (Actress Manju Warrier) ಅವರಿಗೆ ಮುಜುಗುರ

General News

ವೇಶ್ಯಾವಾಟಿಕೆ ಆರೋಪ : ಯುವತಿಗೆ ಹಲ್ಲೆ ; 5 ಆರೋಪಿಗಳ ಬಂಧನ.

ವೇಶ್ಯಾವಾಟಿಕೆ ಆರೋಪ: ಯುವತಿಗೆ ಹಲ್ಲೆ, 5 ಆರೋಪಿಗಳ ಬಂಧನ

ಜನಸ್ಪಂದನ ನ್ಯೂಸ್‌, ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾನವೀಯತೆಯನ್ನೇ ಮರೆಮಾಚುವಂತಹ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಯುವತಿಯೊಬ್ಬಳ ಮೇಲೆ ವೇಶ್ಯಾವಾಟಿಕೆ ಅನುಮಾನ ವ್ಯಕ್ತಪಡಿಸಿ ಆಕೆಯನ್ನು

Job

ಭಾರತೀಯ ರೈಲ್ವೆಯಲ್ಲಿ ಭರ್ಜರಿ ನೇಮಕಾತಿ : 17,692 ಹುದ್ದೆಗಳು ; ಅರ್ಜಿ ಶೀಘ್ರದಲ್ಲೇ ಆರಂಭ.

ಭಾರತೀಯ ರೈಲ್ವೆಯಲ್ಲಿ ಭರ್ಜರಿ ನೇಮಕಾತಿ

ಜನಸ್ಪಂದನ ನ್ಯೂಸ್‌, ನೌಕರಿ : ದೇಶದ ಅತಿ ದೊಡ್ಡ ಉದ್ಯೋಗದಾತ ಸಂಸ್ಥೆಯಾದ ಭಾರತೀಯ ರೈಲ್ವೆ ಮತ್ತೊಮ್ಮೆ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ನೀಡಿದೆ. ರೈಲ್ವೆ ನೇಮಕಾತಿ ಮಂಡಳಿ (RRB) ಮೂಲಕ

General News

ಜಮೀನು ಮಾರಾಟ ಮಾಡಿ ಪತ್ನಿಗೆ ಜೀವನಾಂಶ ನೀಡಿದ ಪತಿ: ವಿಚ್ಛೇದನ ವಿಡಿಯೋ ವೈರಲ್.

ವಿಚ್ಛೇದನ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ದೇಶದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಪತಿ–ಪತ್ನಿ ಸಂಬಂಧದ ಭಾವನಾತ್ಮಕ ಮತ್ತು ಆರ್ಥಿಕ ಅಂಶಗಳನ್ನು ತೋರಿಸುವ ಘಟನೆಗಳು ಸಮಾಜದಲ್ಲಿ ಸಾಕಷ್ಟು ಚರ್ಚೆಗೆ

Health and Fitness

ಅತಿಬಲ ಸಸ್ಯ: ಮೂಲವ್ಯಾಧಿಯಿಂದ ಹಿಡಿದು 50ಕ್ಕೂ ಹೆಚ್ಚು ಸಮಸ್ಯೆಗಳಿಗೆ ಉಪಯುಕ್ತ ಗಿಡಮೂಲಿಕೆ!

ಅತಿಬಲ ಸಸ್ಯ: ಮೂಲವ್ಯಾಧಿಯಿಂದ ಹಿಡಿದು 50ಕ್ಕೂ ಹೆಚ್ಚು ಸಮಸ್ಯೆಗಳಿಗೆ ಉಪಯುಕ್ತ ಗಿಡಮೂಲಿಕೆ

ಜನಸ್ಪಂದನ ನ್ಯೂಸ್‌, ಆರೋಗ್ಯ : ಪ್ರಕೃತಿಯಲ್ಲಿ ದೊರೆಯುವ ಅನೇಕ ಗಿಡಮೂಲಿಕೆಗಳು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಅಂತಹ ನೈಸರ್ಗಿಕ ಔಷಧೀಯ ಸಸ್ಯಗಳಲ್ಲಿ ಒಂದು ಪ್ರಮುಖವಾದುದು ಅತಿಬಲ

General News

ರಾಜ್‌ಕೋಟ್‌ನಲ್ಲಿ ದ್ವಿಚಕ್ರ ಸವಾರನ ಮೇಲೆ ಬೀದಿ ಗೂಳಿ ದಾಳಿ: ಭಯಾನಕ ಘಟನೆ ವಿಡಿಯೋ ವೈರಲ್.

ದ್ವಿಚಕ್ರ ಸವಾರನ ಮೇಲೆ ಬೀದಿ ಗೂಳಿ ದಾಳಿ

ಜನಸ್ಪಂದನ ನ್ಯೂಸ್‌, ರಾಜ್‌ಕೋಟ್‌ : ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ಭೀಕರ ಘಟನೆ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರ ಆತಂಕಕ್ಕೂ ಕಾರಣವಾಗಿದೆ. ದ್ವಿಚಕ್ರ ಸವಾರನ ಮೇಲೆ

General News

ಬಿಸಿಲಿಗೆ ಪ್ರಜ್ಞೆ ತಪ್ಪಿದ ತಾಯಿ: ಪುಟ್ಟ ಮಗುವಿನ ಹೃದಯ ಸ್ಪರ್ಶಿ ವಿಡಿಯೋ ವೈರಲ್.

ಬಿಸಿಲಿಗೆ ಪ್ರಜ್ಞೆ ತಪ್ಪಿದ ತಾಯಿ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ತೀವ್ರ ಬಿಸಿಲಿನ ನಡುವೆ ನಡೆದ ಮಾನವೀಯ ಘಟನೆ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿ ಎಲ್ಲರ ಮನಸ್ಸನ್ನು ಮುಟ್ಟಿದೆ. ಬಿಸಿಲಿಗೆ

Viral Video

ಕುರಿಯ ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡರೂ ಮೇಯುತ್ತಿದ್ದ ದೃಶ್ಯ ವೈರಲ್ – ನಿಜವೇ?

ಕುರಿಯ ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡರೂ ಮೇಯುತ್ತಿದ್ದ ದೃಶ್ಯ

ಜನಸ್ಪಂದನ ನ್ಯೂಸ್‌, ಡೆಸ್ಕ್ : ಸಾಮಾಜಿಕ ಜಾಲತಾಣಗಳು ಪ್ರತಿದಿನ ಹೊಸಹೊಸ ಅಚ್ಚರಿಯ ಘಟನೆಗಳಿಗೆ ವೇದಿಕೆಯಾಗುತ್ತಿವೆ. ಕೆಲವೊಮ್ಮೆ ಮನಸಿಗೆ ಹತ್ತಿರವಾದ ಘಟನೆಗಳು ವೈರಲ್ ಆಗುತ್ತವೆ, ಮತ್ತೊಮ್ಮೆ ಬೆಚ್ಚಿಬೀಳಿಸುವ ದೃಶ್ಯಗಳು ನೆಟ್ಟಿಗರನ್ನು

Crime News

ಬಾಂಗ್ಲಾದೇಶದಲ್ಲಿ ನದಿಗೆ ಉರುಳಿದ ಬಸ್ ; 20ಕ್ಕೂ ಹೆಚ್ಚು ಸಾವು, ಹಲವರು ನಾಪತ್ತೆ.

ಬಾಂಗ್ಲಾದೇಶದಲ್ಲಿ ನದಿಗೆ ಉರುಳಿದ ಬಸ್

ಜನಸದಪಂದನ ನ್ಯೂಸ್‌, ಢಾಕಾ : ಬಾಂಗ್ಲಾದೇಶದಲ್ಲಿ ನಡೆದ ಭೀಕರ ರಸ್ತೆ ದುರಂತವೊಂದು ದೇಶವನ್ನೇ ಬೆಚ್ಚಿಬೀಳಿಸಿದೆ. ಪ್ರಯಾಣಿಕರೊಂದಿಗೆ ಸಾಗುತ್ತಿದ್ದ ಬಸ್ ಒಂದು ಪದ್ಮಾ ನದಿಗೆ ಉರುಳಿದ ಪರಿಣಾಮ ಹಲವರು

Scroll to Top