Author name: Janaspandhan News

Janaspandhan News ಒಂದು ವಿಶ್ವಾಸಾರ್ಹ ಕನ್ನಡ ಸುದ್ದಿ ವೇದಿಕೆ ಆಗಿದ್ದು, ಕರ್ನಾಟಕ, ಭಾರತ ಹಾಗೂ ಜಗತ್ತಿನ ತಾಜಾ ಸುದ್ದಿಗಳನ್ನು ಸರಳವಾಗಿ ಮತ್ತು ನಿಖರವಾಗಿ ನೀಡುತ್ತದೆ. ರಾಜಕೀಯ, ಸಮಾಜ, ಅಪಘಾತ, ಜಾಬ್‌, ವೈರಲ್‌, ಕ್ರೈಮ್, ಕೃಷಿ ಮತ್ತು ಮನರಂಜನೆ ಸೇರಿದಂತೆ ವಿವಿಧ ಕ್ಷೇತ್ರಗಳ ಮಾಹಿತಿಯನ್ನು ನಾವು ಪ್ರಕಟಿಸುತ್ತೇವೆ. “ಇದು ಜನ ಸಾಮಾನ್ಯರ ಧ್ವನಿ ” ನಮ್ಮ ಧ್ಯೇಯವಾಗಿದೆ.

Viral Video

ಕೈ-ಕಾಲು ತೊಳೆಯಲು ನದಿಗೆ ತೆರಳಿದ್ದ 12 ವರ್ಷದ ಬಾಲಕ: ಚಿಕ್ಕಪ್ಪನ ಕಣ್ಣೆದುರೇ ಎಳೆದೊಯ್ದು ಬಲಿ ಪಡೆದ ಮೊಸಳೆ.

ಚಿಕ್ಕಪ್ಪನ ಕಣ್ಣೆದುರೇ ಎಳೆದೊಯ್ದು ಬಲಿ ಪಡೆದ ಮೊಸಳೆ.

ಬಹ್ರೈಚ್ (ಉತ್ತರ ಪ್ರದೇಶ) : ಕೈ-ಕಾಲು ತೊಳೆಯಲು ತೆರಳಿದ್ದ 12 ವರ್ಷದ ಬಾಲಕನ ಮೇಲೆ ಮೊಸಳೆ ದಾಳಿ ನಡೆಸಿ ಎಳೆದೊಯ್ದು ಬಲಿ ಪಡೆದಿರುವ ಘಟನೆ ಉತ್ತರ ಪ್ರದೇಶದ […]

Health and Fitness

ನಿಮ್ಮ ಕರುಳಿನ ಆರೋಗ್ಯ ಸುಧಾರಿಸಬೇಕೇ? ಹಾಗಾದರೆ ಈ 10 ಸೂಪರ್‌ಫುಡ್‌ಗಳನ್ನು ಆಹಾರದಲ್ಲಿ ಸೇರಿಸಲೇಬೇಕು.!

ಕರುಳಿನ ಆರೋಗ್ಯ ಕಾಪಾಡಬೇಕೇ? ಈ 10 ಸೂಪರ್‌ಫುಡ್‌ಗಳನ್ನು ಆಹಾರದಲ್ಲಿ ಸೇರಿಸಿದರೆ ಜೀರ್ಣಕ್ರಿಯೆ ಸುಧಾರಿಸಬಹುದು.

ಆರೋಗ್ಯ ಮಾಹಿತಿ : ನಿಮ್ಮ ಕರುಳಿನ ಆರೋಗ್ಯ ಸುಧಾರಿಸಬೇಕು ಮತ್ತು ಕರುಳಿನ ಆರೋಗ್ಯ ಉತ್ತಮವಾಗಿರಲು ಯಾವ ಆಹಾರಗಳನ್ನು ಸೇವಿಸಬೇಕು? ಬನ್ನಿ, ಇಂದಿನ ಆರೋಗ್ಯ ಮಾಹಿತಿಯಲ್ಲಿ ಕರುಳಿನ ಆರೋಗ್ಯಕ್ಕೆ ಸಹಾಯಕವಾಗುವ

Viral Video

ಚಲಿಸುತ್ತಿದ್ದ ಬಸ್‌ನಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ; ಧೈರ್ಯದಿಂದ ಕಾಮುಕನಿಗೆ ಪಾಠ ಕಲಿಸಿದ ಯುವತಿ, ವಿಡಿಯೋ ವೈರಲ್.!

ಚಲಿಸುತ್ತಿದ್ದ ಬಸ್‌ನಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ

ಸಾಗರ (ಮಧ್ಯಪ್ರದೇಶ): ಮಧ್ಯಪ್ರದೇಶದ ಸಾಗರದಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಇಬ್ಬರು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪಿಗೆ ಯುವತಿಯೊಬ್ಬಳು ಸಾರ್ವಜನಿಕವಾಗಿಯೇ ಸರಿಯಾಗಿ ಬುದ್ದಿ ಕಲಿಸಿದ ಘಟನೆ ವೈರಲ್

International News

ನಾಯಿ ಮಾಡಿದ ಸಣ್ಣ ಎಡವಟ್ಟು: ಟೋಸ್ಟರ್ ಆನ್ ಆಗಿ 1.25 ಕೋಟಿ ರೂ. ಮೌಲ್ಯದ ಮನೆಗೆ ಬೆಂಕಿ; ವಿಡಿಯೋ ವೈರಲ್.

ನಾಯಿ ಮಾಡಿದ ಸಣ್ಣ ಎಡವಟ್ಟು

ಡೆಸ್ಕ್: ಸಾಕು ನಾಯಿಯೊಂದು ಟೋಸ್ಟರ್ ಆನ್ ಮಾಡಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಸುಮಾರು ₹1.25 ಕೋಟಿ ರೂ. ಮೌಲ್ಯದ ಮನೆ ಬೆಂಕಿಗಾಹುತಿಯ ಜೊತೆಗೆ ಮೂರು ಸಾಕುಪ್ರಾಣಿಗಳು ಕೂಡಾ ಸಾವನ್ನಪ್ಪಿರುವ

Job

572 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳಿಗೆ ಅರ್ಜಿ ಆಹ್ವಾನ; PUC ಪಾಸ್ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗದ ಸುವರ್ಣಾವಕಾಶ.

572 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ.  ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹತೆ, ವಯೋಮಿತಿ, ಜಿಲ್ಲಾವಾರು

Job

KSRP: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯಲ್ಲಿ 2,314 ಕಾನ್ಸ್‌ಟೇಬಲ್ ಹುದ್ದೆಗಳು; ಅರ್ಜಿ ಆಹ್ವಾನ.

KSRP: 2,314 ಕಾನ್ಸ್‌ಟೇಬಲ್ ಹುದ್ದೆಗಳು

ಉದ್ಯೋಗ ಮಾಹಿತಿ : ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP Recruitment 2026) ಇಲಾಖೆಯಲ್ಲಿ 2,314 ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ,

Health and Fitness

ಹಾರ್ಟ್ ಅಟ್ಯಾಕ್ ಮತ್ತು ಕಾರ್ಡಿಯಾಕ್ ಅರೆಸ್ಟ್ ನಡುವಿನ ವ್ಯತ್ಯಾಸವೇನು? ಈ ಮಾಹಿತಿ ತಿಳಿದಿದ್ದರೆ ಜೀವ ಉಳಿಸಬಹುದು!

ಹಾರ್ಟ್ ಅಟ್ಯಾಕ್ ಮತ್ತು ಕಾರ್ಡಿಯಾಕ್ ಅರೆಸ್ಟ್ ನಡುವಿನ ವ್ಯತ್ಯಾಸವೇನು?

ಆರೋಗ್ಯ ಮಾಹಿತಿ : ಹಾರ್ಟ್ ಅಟ್ಯಾಕ್ ಮತ್ತು ಕಾರ್ಡಿಯಾಕ್ ಅರೆಸ್ಟ್ ಒಂದೇ ಅಲ್ಲ, ಹಾಗಾದ್ರೆ ಹಾರ್ಟ್ ಅಟ್ಯಾಕ್ ಮತ್ತು ಕಾರ್ಡಿಯಾಕ್ ಅರೆಸ್ಟ್ ನಡುವಿನ ವ್ಯತ್ಯಾಸವೇನು? ಈ ಎರಡರ

Job

ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಯಲ್ಲಿ 237 ಟೆಕ್ನಿಷಿಯನ್ ಹುದ್ದೆಗಳು; ITI, Diploma ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ.

ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಯಲ್ಲಿ 237 ಟೆಕ್ನಿಷಿಯನ್ ಹುದ್ದೆಗಳು

ನವದೆಹಲಿ: NHSRCL ದೇಶದ ಮೊದಲ ಬುಲೆಟ್ ಟ್ರೈನ್ (Bullet Train) ಯೋಜನೆಗೆ 237 ಟೆಕ್ನಿಷಿಯನ್ ಹುದ್ದೆಗಳಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ITI ಅಥವಾ Diploma ಹಾಗೂ

Health and Fitness

ಮಧುಮೇಹಿಗಳೇ ಗಮನಿಸಿ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ 2 ವಸ್ತು ಸೇವಿಸಿದರೆ ಏನಾಗುತ್ತದೆ? ತಜ್ಞರು ಹೇಳಿದ್ದೇನು?

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ 2 ವಸ್ತು ಸೇವಿಸಿದರೆ ಏನಾಗುತ್ತದೆ?

ಆರೋಗ್ಯ ಮಾಹಿತಿ : ಮಧುಮೇಹಿಗಳೇ ಗಮನಿಸಿ, ಬೆಳಗಿನ ಉಪಾಹಾರದಲ್ಲಿ ಮಾಡುವ ಈ ಒಂದು ಸಣ್ಣ ಬದಲಾವಣೆ ನಿಮ್ಮ ಆರೋಗ್ಯಕ್ಕೆ ದೊಡ್ಡ ನೆರವಾಗಬಹುದು.! ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ 2

Astrology

ಆಗಸ್ಟ್‌ 2ರಿಂದ ರಾಹುವಿನ ನಕ್ಷತ್ರ ಬದಲಾವಣೆ; ಈ 5 ರಾಶಿಯವರಿಗೆ ಹಣ, ಉದ್ಯೋಗ, ವ್ಯಾಪಾರದಲ್ಲಿ ಭಾರೀ ಅದೃಷ್ಟ!

ಆಗಸ್ಟ್‌ 2ರಿಂದ ರಾಹುವಿನ ನಕ್ಷತ್ರ ಬದಲಾವಣೆ

ಡೆಸ್ಕ್: ಆಗಸ್ಟ್‌ 2ರಿಂದ ರಾಹುವಿನ ನಕ್ಷತ್ರ ಬದಲಾವಣೆಯ ಹಿನ್ನಲೆಯಲ್ಲಿ ಈ 5 ರಾಶಿಯವರಿಗೆ ಹಣ, ಉದ್ಯೋಗ, ವ್ಯಾಪಾರದಲ್ಲಿ ಭಾರೀ ಅದೃಷ್ಟ! ರಾಹು ಧನಿಷ್ಠ ನಕ್ಷತ್ರವನ್ನು ಪ್ರವೇಶಿಸಲಿದ್ದು, ಈ ಸಂಚಾರವು

Health and Fitness

ಊಟ ಮಾಡಿದ ತಕ್ಷಣ ಈ 5 ತಪ್ಪುಗಳನ್ನು ಮಾಡಬೇಡಿ; ಜೀರ್ಣಕ್ರಿಯೆ ಹಾಳಾಗಿ ಗ್ಯಾಸ್ಟ್ರಿಕ್‌, ಎದೆಯುರಿ ಸಮಸ್ಯೆ ಹೆಚ್ಚಾಗಬಹುದು!

ಊಟ ಮಾಡಿದ ತಕ್ಷಣ ಈ 5 ತಪ್ಪುಗಳನ್ನು ಮಾಡಬೇಡಿ

ಆರೋಗ್ಯ ಸುದ್ದಿ : ಊಟ ಮಾಡಿದ ತಕ್ಷಣ ಈ 5 ತಪ್ಪುಗಳನ್ನು ಮಾಡಬೇಡಿ. ಮಾಡಿದ್ರೆ ಜೀರ್ಣಕ್ರಿಯೆ ಹಾಳಾಗಿ ಗ್ಯಾಸ್ಟ್ರಿಕ್‌, ಎದೆಯುರಿ ಸಮಸ್ಯೆ ಹೆಚ್ಚಾಗಬಹುದು! ಯಾವವು ಇಂತಹ 5

General News

ತಮ್ಮ ಪರ ತೀರ್ಪು ಬರಲಿ ಎಂದು ನ್ಯಾಯಾಧೀಶರ ಆಸನಕ್ಕೆ ವಾಮಾಚಾರ; 65 ವರ್ಷದ ವೃದ್ಧೆ ಬಂಧನ.

ತಮ್ಮ ಪರ ತೀರ್ಪು ಬರಲಿ ಎಂದು ನ್ಯಾಯಾಧೀಶರ ಆಸನಕ್ಕೆ ವಾಮಾಚಾರ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ನ್ಯಾಯಾಲಯದಲ್ಲೇ ವಿಚಿತ್ರ ಘಟನೆಯೊಂದು ನಡೆದಿದ್ದು, ಓರ್ವ ವೃದ್ದೆ ತಮ್ಮ ಪರ ತೀರ್ಪು ಬರಲಿ ಎಂದು ನ್ಯಾಯಾಧೀಶರ ಆಸನಕ್ಕೆ ವಾಮಾಚಾರ ಮಾಡಿದ್ದಾಳೆ. ಘಟನೆಯ ಹಿನ್ನಲೆಯಲ್ಲಿ ವೃದ್ಧೆಯನ್ನು

Scroll to Top