ಜನಸ್ಪಂದನ ನ್ಯೂಸ್, ಹಾಸನ : ಹಾಸನ ಜಿಲ್ಲೆಯ ಬೇಲೂರು (Beluru) ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಒಬ್ಬರು ಹೃದಯಾಘಾತದಿಂದ ಸಾ*ವಿ*ಗೀ*ಡಾದ ಘಟನೆ ನಡೆದಿದೆ.
ಬೇಲೂರು ಪೊಲೀಸ್ ಠಾಣೆಯ ಸಿದ್ದಪ್ಪ (50) ಅವರು ಹೃದಯಾಘಾತದಿಂದ (Heart attack) ಮೃ*ತಪ*ಟ್ಟಿ*ದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಅಂಗಡಿಯವನ ಮುಂದೆಯೇ ಬಟ್ಟೆ ಬಿಚ್ಚಿ ಬಿಚ್ಚಿ ಎಸೆದ ಯುವತಿ ; ಟ್ರೈಯಲ್ Video viral.!
ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರ ಸಭೆಯ ಬಂದೋಬಸ್ತ್ ಕರ್ತವ್ಯ (Duty) ಮುಗಿಸಿ ಮನೆಗೆ ವಾಪಸ್ಸಾದ ವೇಳೆ ಅ*ಸು*ನೀ*ಗಿದ್ದಾ*ರೆ ಎನ್ನಲಾಗಿದೆ.
ಎಷ್ಟು ಹೊತ್ತಾದರೂ ಸಿದ್ದಪ್ಪನವರು ಏಳದ ಹಿನ್ನೆಲೆ ಅನುಮಾನಗೊಂಡ (suspected) ಕುಟುಂಬ ಸದಸ್ಯರು ಎಬ್ಬಿಸಲು ಪ್ರಯತ್ನಿಸಿದರು. ಆದರೆ ಅಷ್ಟರಲ್ಲಿ ಅವರು ನಿ*ಧನ*ರಾ*ಗಿರು*ವುದು ತಿಳಿದುಬಂದಿದೆ.
ಇದನ್ನು ಓದಿ : ಲೈಫ್ಗೆ ಬೇಕು ವೈಫ್ : ಮಧ್ಯರಾತ್ರಿ ಬೇಕು ಅಂದ್ರು ಕೊಡಬೇಕು ; ವರನ Condition ನೋಡಿದ್ರೆ ಶಾಕ್.!
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ, ಸಹದ್ಯೋಗಿಗಳು ಹಾಗೂ ಸ್ನೇಹಿತರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.