ಸೋಮವಾರ, ಫೆಬ್ರವರಿ 2, 2026

Janaspandhan News

Home Blog Page 14

NWKRTC : ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

0

ಜನಸ್ಪಂದನ ನ್ಯೂಸ್‌, ನೌಕರಿ : ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆ (NWKRTC) ತನ್ನ ರಾಜ್ಯಾದ್ಯಂತ ಕಾರ್ಯನಿರ್ವಹಣಾ ಘಟಕಗಳಿಗೆ ಅಸಿಸ್ಟೆಂಟ್ ಟ್ರಾಫಿಕ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಕುರಿತಾಗಿ ಆಸಕ್ತರು ಕೆಳಗಿನ ವಿವರಗಳನ್ನು ಗಮನಿಸಬೇಕು:

NWKRTC ಹುದ್ದೆಗಳ ಕುರಿತು ಮಾಹಿತಿ :
  • ಹುದ್ದೆಗಳ ಸಂಖ್ಯೆ: 33.
  • ಉದ್ಯೋಗ ಸ್ಥಳ: ರಾಜ್ಯಾದ್ಯಂತ.
  • ಹುದ್ದೆ ಹೆಸರು: ಅಸಿಸ್ಟೆಂಟ್ ಟ್ರಾಫಿಕ್ ಮ್ಯಾನೇಜರ್.
ವೇತನ ಶ್ರೇಣಿ :
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 42,600/- ರಿಂದ ರೂ. 75,010/- ವರೆಗೆ ವೇತನ ನೀಡಲಾಗುವುದು.

ವಿದ್ಯಾರ್ಹತೆ :

  • ಬಿಕಾಮ್ (B.Com), ಎಲ್‌ಎಲ್‌ಬಿ (LLB), ಬಿಇ (BE), ಬಿಟೆಕ್ (B.Tech), ಸ್ನಾತಕೋತ್ತರ ಪದವಿ, ಎಂಬಿಎ (MBA), ಎಂಎಸ್‌ಡಬ್ಲ್ಯು (MSW)

ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!
ವಯೋಮಿತಿ :
  • ಗರಿಷ್ಠ 38 ವರ್ಷ
ವಯೋಮಿತಿ ಸಡಿಲಿಕೆ :
  • 2ಎ, 2ಬಿ, 3ಬಿ ಅಭ್ಯರ್ಥಿಗಳಿಗೆ 3 ವರ್ಷ,
  • ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ.
ಅರ್ಜಿ ಶುಲ್ಕ :
  • ಸಾಮಾನ್ಯ, 2ಎ, 2ಬಿ, 3ಬಿ ಅಭ್ಯರ್ಥಿಗಳು : ರೂ. 750/-
  • ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು : ರೂ. 500/-
  • ಪಿಡಬ್ಲ್ಯುಡಿ (PWD) ಅಭ್ಯರ್ಥಿಗಳು : ರೂ. 250/-
NWKRTC ನೇಮಕಾತಿ ವಿಧಾನ :
  • ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಇದನ್ನು ಓದಿ : IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.
ಪ್ರಮುಖ ದಿನಾಂಕ :
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 ಡಿಸೆಂಬರ್ 2025.
NWKRTC ಅಧಿಕೃತ ಲಿಂಕ್ಸ್ :

Disclaimer : The above given information is available On online, candidates should check it properly before applying. This is for information only.


IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.

ib mts recruitment-2025 online application

ಜನಸ್ಪಂದನ ನ್ಯೂಸ್‌, ಬೆಂಗಳೂರು : ಗುಪ್ತಚರ ಬ್ಯೂರೋ (IB) ನಲ್ಲಿ ಉದ್ಯೋಗದ ಕನಸು ಕಾಣುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ. ಗೃಹ ಸಚಿವಾಲಯವು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹತ್ತನೇ ತರಗತಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಅಭ್ಯರ್ಥಿಗಳು ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ ಅರ್ಜಿ ನಮೂನೆ ಭರ್ತಿ ಮಾಡಬಹುದು.

ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!
IB ವಿದ್ಯಾರ್ಹತೆಗಳು :
  • ಕನಿಷ್ಠ ಅರ್ಹತೆ: 10ನೇ ತರಗತಿ ಪಾಸ್.
ವಯೋಮಿತಿ :
  • ಕನಿಷ್ಠ 18 ಮತ್ತು ಗರಿಷ್ಠ 25 ವರ್ಷ.
  • ವಯಸ್ಸು ಲೆಕ್ಕಹಾಕುವ ದಿನಾಂಕ : ಡಿಸೆಂಬರ್ 14, 2025.
ವಯೋಮಿತಿ ಸಡಿಲಿಕೆ :
  • ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇದೆ.
ಅರ್ಜಿಯ ಶುಲ್ಕ :
  • ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ : ರೂ.650/- (ಪ್ರಕ್ರಿಯಾ ಶುಲ್ಕ ರೂ.550 + ಪರೀಕ್ಷಾ ಶುಲ್ಕ ರೂ.100)
  • ಎಸ್‌ಸಿ, ಎಸ್‌ಟಿ, ಅಂಗವಿಕಲರು, ಮಹಿಳೆಯರು, ಮಾಜಿ ಸೈನಿಕರು : ರೂ.550/- (ಪರೀಕ್ಷಾ ಶುಲ್ಕ ಮನ್ನಾ)
ಇದನ್ನು ಓದಿ : ಬೆಂಗಳೂರು Water Board ದಲ್ಲಿ ಖಾಲಿ ಇರುವ 224 ಹುದ್ದೆಗಳಿಗೆ ಅರ್ಜಿ ಆಹ್ವಾನ.
IB ಪ್ರಮುಖ ದಿನಾಂಕ :
  • ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ನವೆಂಬರ್ 22, 2025.
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  ಡಿಸೆಂಬರ್ 14, 2025.
IB ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ
  2. “Recruitment” ಲಿಂಕ್ ಮೇಲೆ ಕ್ಲಿಕ್ ಮಾಡಿ
  3. ‘To Register’ ಆಯ್ಕೆ ಮಾಡಿ ಹೊಸ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ
  4. Already Registered ನಲ್ಲಿ ಲಾಗಿನ್ ಮಾಡಿ
  5. ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ಫಾರ್ಮ್ ಸಲ್ಲಿಸಿ
  6. ಶುಲ್ಕ ಪಾವತಿಸಿ, ಪಾವತಿ ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ

ಈ ನೇಮಕಾತಿ ಕೇಂದ್ರ ಭದ್ರತಾ ಸಂಸ್ಥೆಗಳಲ್ಲಿ ವೃತ್ತಿಜೀವನವನ್ನು ಬಯಸುವ ಹತ್ತನೇ ತರಗತಿ ಪಾಸ್ ಅಭ್ಯರ್ಥಿಗಳಗಾಗಿ ಅತ್ಯುತ್ತಮ ಅವಕಾಶವಾಗಿದೆ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಫ್ಲೈಓವರ್‌ನಲ್ಲಿ ಭೀಕರ ಸರಣಿ Accident : ನಾಲ್ವರಿಗೆ ಸ್ಥಳದಲ್ಲೇ ಸಾವು.

0

ಜನಸ್ಪಂದನ ನ್ಯೂಸ್‌, ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆ ಅಂಬರ್‌ನಾಥ್ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದ ಭಯಾನಕ ಸರಣಿ ಅಪಘಾತ (Accident) ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಫ್ಲೈಓವರ್ ಮೇಲೆ ಸಂಭವಿಸಿದ ಈ ದುರಂತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ರಾತ್ರಿ ಕೆಲವೇ ಕ್ಷಣಗಳಲ್ಲಿ ನಡೆದಿದ್ದು, ಪ್ರಯಾಣಿಕರನ್ನು ಬೆಚ್ಚಿಬೀಳುವಂತೆ ಮಾಡಿದೆ. ಮುಂಬೈ–ಪುಣೆ ದಿಕ್ಕಿನಲ್ಲಿ ವೇಗವಾಗಿ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಮಧ್ಯ ಭಾಗದಲ್ಲಿರುವ ಡಿವೈಡರ್‌ಗೆ ಡಿಕ್ಕಿ ಹೊಡೆದು ನಂತರ ಉರುಳಿ ಎದುರಿನಿಂದ ಬರುತ್ತಿದ್ದ ಬೈಕ್‌ಗಳ ಮೇಲೆ ಬಿದ್ದಿದೆ.

ಸರಣಿ ಅಪಘಾತ (Accident) ದಿಂದ ಮೂರು ಬೈಕ್‌ಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರು ಮತ್ತೇ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಇನ್ನೋಮ್ಮೆ ಉರುಳಿ ಬಿದ್ದಿದೆ.

ಇದನ್ನು ಓದಿ : Biker ಗೆ ಡಿಕ್ಕಿ ಹೊಡೆದ ಲಾರಿ ; ಭೀಕರ ಘಟನೆಯ ವಿಡಿಯೋ ವೈರಲ್.

ಪ್ರಬಲ ಡಿಕ್ಕಿ ರಭಸಕ್ಕೆ ಒರ್ವ ಬೈಕ್ ಸವಾರ ನೇರವಾಗಿ ಫ್ಲೈಓವರ್‌ನ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಇನ್ನೂ ಮೂವರು ಸವಾರರು ಕಾರಿನಡಿಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದರಿಂದ, ಅವರನ್ನು ತಕ್ಷಣ ಥಾಣೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳಲ್ಲಿ ಒಬ್ಬ ಮಹಿಳೆ ಇದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರು ನೀಡಿದ ಮಾಹಿತಿಯಂತೆ, ಮೃತರಲ್ಲಿ ಇಬ್ಬರು ಅಂಬರ್‌ನಾಥ್ ನಿವಾಸಿಗಳು, ಒಬ್ಬರು ಕಲ್ಯಾಣ್, ಹಾಗೂ ಇನ್ನೊಬ್ಬರು ಬದ್ಲಾಪುರ ಮೂಲದವರು. ಅಪಘಾತ (Accident) ದ ನಂತರ ಅಂಬರ್‌ನಾಥ್ ಪೊಲೀಸ್ ತಂಡ ತಕ್ಷಣ ಸ್ಥಳಕ್ಕೆ ತೆರಳಿ, ಗಾಯಾಳುಗಳ ರಕ್ಷಣಾ ಕಾರ್ಯ ನಡೆಸಿ, ವಾಹನಗಳನ್ನು ರಸ್ತೆ ಮಾರ್ಗದಿಂದ ತೆರವುಗೊಳಿಸಿದೆ.

ಇದನ್ನು ಓದಿ : “ಶಾಲಾ ಕಟ್ಟಡದಿಂದ ಹಾರಿ 8ನೇ ತರಗತಿ Student ಆತ್ಮಹತ್ಯೆ ; ಪೊಲೀಸರಿಂದ ತನಿಖೆ”.

ಅಪಘಾತ (Accident) ದ ಕುರಿತಾದ ಪ್ರಕರಣದ ತನಿಖೆ ಮುಂದುವರಿದಿದ್ದು, ಕಾರಿನ ವೇಗ ಮತ್ತು ನಿಯಂತ್ರಣ ಕಳೆದುಕೊಳ್ಳಲು ಕಾರಣಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಅಪಘಾತ (Accident) ದ ವಿಡಿಯೋ :

https://twitter.com/i/status/1991906463221231660


“ಶಾಲಾ ಕಟ್ಟಡದಿಂದ ಹಾರಿ 8ನೇ ತರಗತಿ Student ಆತ್ಮಹತ್ಯೆ ; ಪೊಲೀಸರಿಂದ ತನಿಖೆ”.

school student suicide

ಜನಸ್ಪಂದನ ನ್ಯೂಸ್‌, ಜಲ್ನಾ (ಮಹಾರಾಷ್ಟ್ರ) : ಮಹಾರಾಷ್ಟ್ರದ ಜಲ್ನಾದಲ್ಲಿ ಶಾಲಾ ಕಟ್ಟಡದಿಂದ ಹಾರಿಕೊಂಡು 8ನೇ ತರಗತಿ ವಿದ್ಯಾರ್ಥಿನಿ (Student) ಮೃತಪಟ್ಟಿರುವ ಆತಂಕಕಾರಿ ಘಟನೆಯೊಂದು ನಡೆದಿದೆ. ಘಟನೆ ಕುರಿತಾಗಿ ಪೋಷಕರಲ್ಲಿ ಆತಂಕ ಮೂಡಿಸಿದೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಎಂದಿನಂತೆ ಶಾಲೆಯ ನಿರ್ದಿಷ್ಟ ಬೆಳಗಿನ ವೇಳೆಯಾದ 7:30ರ ಸುಮಾರಿಗೆ ಬಾಲಕಿ (Student) ತನ್ನ ತರಗತಿಗೆ ಬಂದಿದ್ದು, ಈ ಸಂದರ್ಭದಲ್ಲಿ ಆಕೆ ಒಮ್ಮಿಂದಲೇ Student ಶಾಲೆಯ ಮೂರನೇ ಮಹಡಿಯಿಂದ ಹಾರಿದ್ದಾಳೆ.

ಮೂರನೇ ಮಹಡಿಯಿಂದ ವಿದ್ಯಾರ್ಥಿನಿ ಬಿದ್ದ ತಕ್ಷಣ ಆಕೆಯ ತಂದೆಯನ್ನು ಸಂಪರ್ಕಿಸಿದರು. ಬಾಲಕಿಗೆ  ತಾತ್ಕಾಲಿಕ ಚಿಕಿತ್ಸೆ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಬಳಿಕ, ಜಿಲ್ಲಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಆಕೆಯ ಮೃತ್ಯ ಪಟ್ಟಿರುವುದಾಗಿ ಘೋಷಿಸಿದರು.

ಇದನ್ನು ಓದಿ : Kiss ಕೊಡಲು ಮುಂದಾದ ಪ್ರಿಯಕರ ; ನಾಲಿಗೆಯನ್ನೇ ಕಚ್ಚಿ ಕತ್ತರಿಸಿದ ಪ್ರಿಯತಮೆ.

ಪೊಲೀಸರು ಕೂಡಲೇ ಕ್ಯಾಂಪಸ್‌ಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ವರದಿ ಆಕಸ್ಮಿಕ ಸಾವು (Suicide) ಸಾಧ್ಯತೆಗಳಿವೆ ಎಂದು ಸೂಚಿಸುತ್ತಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣದ ಎಲ್ಲಾ ಕೋನಗಳನ್ನು ದೃಷ್ಟಿಯದಲ್ಲಿಟ್ಟು ತನಿಖೆ ಮುಂದುವರಿಯುತ್ತಿದೆ.

ಬಾಲಕಿಯ ತಂದೆಯ ಪ್ರಕಾರ, “ಶಿಕ್ಷಕರ ನಿರಂತರ ಮಾನಸಿಕ ಕಿರುಕುಳದ ಒತ್ತಡದಿಂದಾಗಿ ಈ ಹಂತಕ್ಕೆ ತಲುಪಿದಳು” ಎಂದು ಆರೋಪಿಸಿದ್ದಾರೆ. ಕುಟುಂಬದವರು, “ಅವರು ಹಿಂದೆಂದಿಗೂ ಈ ರೀತಿಯ ಘಟನೆ ನಿರೀಕ್ಷಿಸಿರಲಿಲ್ಲ, ಆದರೆ ಮಕ್ಕಳ ಮನಃಸ್ಥಿತಿ ಕಳೆದ ಕೆಲವು ದಿನಗಳಿಂದ ಖಿನ್ನತೆಗೊಳಗಾಗಿತ್ತು” ಎಂದು ತಿಳಿಸಿದ್ದಾರೆ.

ಈ ಘಟನೆಗೂ ಮುಂಚೆ, ಜೈಪುರದಲ್ಲೂ ಇದೇ ಮಾದರಿ ದುರಂತ ಸಂಭವಿಸಿತ್ತು. ಖಾಸಗಿ ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿಕೊಂಡು 9 ವರ್ಷದ ಬಾಲಕಿ (Student) ಮೃತಪಟ್ಟಿದ್ದಳು. ಪ್ರಾಥಮಿಕ ಪರಿಶೀಲನೆಗಳಲ್ಲಿ ಆತ್ಮಹತ್ಯೆ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : Vulgar ವರ್ತನೆ ತೋರಿದ ವ್ಯಕ್ತಿಗೆ ಪೊರಕೆಯಿಂದ ಹೊಡೆದ ನೈರ್ಮಲ್ಯ ಕಾರ್ಯಕರ್ತೆ ; ವಿಡಿಯೋ.

ಬಾಲಕಿ (Student) ಯ ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ FIR ದಾಖಲೆ ಮಾಡಿರುವುದು, ಶಿಕ್ಷಣ ಸಂಸ್ಥೆಯ ಮತ್ತು ಸಿಬ್ಬಂದಿಯ ಜವಾಬ್ದಾರಿಯನ್ನು ಪರಿಶೀಲಿಸಲು ತನಿಖೆ ನಡೆಯುತ್ತಿದೆ.

ಪೊಲೀಸರು ಮತ್ತು ಶಾಲಾ ಆಡಳಿತ ತಂಡವು, ಶಾಲಾ ಆವರಣದಲ್ಲಿ ಈ ರೀತಿಯ ಘಟನೆ ನಡೆಯಲು ಕಾರಣವಾದ ಕಾರಣಗಳನ್ನು ಪರಿಶೀಲಿಸುತ್ತಿದ್ದಾರೆ.

Courtesy : TV9 Kannada

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Liver ಗೆ ನಿಜವಾದ ಶತ್ರು – ನಾವು ಪ್ರತಿದಿನ ಬಳಸುವ ಈ ಆಹಾರ ಪದಾರ್ಥವೇ!

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ, ಜೀವನಶೈಲಿ ಬದಲಾವಣೆ ಮತ್ತು ಆಹಾರ ಪದ್ಧತಿಗಳಿಂದಾಗಿ ಮಧುಮೇಹ ಮಾತ್ರವಲ್ಲದೆ ಯಕೃತ್ತು (Liver) ಮತ್ತು ಮೂತ್ರಪಿಂಡದ ಕಾಯಿಲೆಗಳ ಪ್ರಮಾಣವೂ ಗಣನೀಯವಾಗಿ ಹೆಚ್ಚುತ್ತಿದೆ.

ವಿಶೇಷವಾಗಿ ಕೊಬ್ಬಿನ ಯಕೃತ್ತು, ಯಕೃತ್ತಿನ ಸೋಂಕು ಮತ್ತು ಸಿರೋಸಿಸ್ ಪ್ರಕರಣಗಳು ಹೆಚ್ಚು ಸಾಮಾನ್ಯವಾಗಿವೆ.

ಬಹುತೇಕ ಜನರು ಯಕೃತ್ತಿ (Liver) ನ ಹಾನಿಗೆ ಆಲ್ಕೋಹಾಲ್, ಸಕ್ಕರೆ ಅಥವಾ ಎಣ್ಣೆಯುಕ್ತ ಆಹಾರವೇ ಮುಖ್ಯ ಕಾರಣ ಎಂದು ಭಾವಿಸುತ್ತಾರೆ. ಆದರೆ ವೈದ್ಯಕೀಯ ತಜ್ಞರ ಅಭಿಪ್ರಾಯ ಪ್ರಕಾರ, ಯಕೃತ್ತಿಗೆ ಹೆಚ್ಚಾಗಿ ಅಪಾಯವಿರುವ ಆಹಾರವೆಂದರೆ ಪ್ರತಿದಿನದ ಅಡುಗೆ ಎಣ್ಣೆಗಳು.

ಇದನ್ನು ಓದಿ : Potato : ಹಸಿರು ಬಣ್ಣ ಅಥವಾ ಮೊಳಕೆ ಒಡೆದ ಆಲೂಗಡ್ಡೆ ಆರೋಗ್ಯಕ್ಕೆ ಗಂಭೀರ ಅಪಾಯ.

ಅಡುಗೆ ಎಣ್ಣೆಗಳಲ್ಲಿ ಕೆಲವು “ಸೋಯಾಬೀನ್ ಎಣ್ಣೆ, ಕ್ಯಾನೋಲಾ ಎಣ್ಣೆ, ಕಾರ್ನ್ ಎಣ್ಣೆ, ಹತ್ತಿಬೀಜದ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ದ್ರಾಕ್ಷಿಬೀಜದ ಎಣ್ಣೆ” ಪ್ರಮುಖವಾಗಿ ಆರೋಗ್ಯಕ್ಕೆ ಅಪಾಯಕಾರಿಯಾಗಿವೆ. ಈ ಎಣ್ಣೆಗಳು ಆಹಾರ ಉದ್ಯಮದಲ್ಲಿ ಹೆಚ್ಚಿನ ತಾಪಮಾನದಲ್ಲಿ ಸಂಸ್ಕರಿಸಲಾಗುತ್ತದೆ.

ಈ ಪ್ರಕ್ರಿಯೆಯಲ್ಲಿ, ಎಣ್ಣೆಗಳು ಕೆಲವೊಮ್ಮೆ ಪೆಟ್ರೋಲ್‌ನಲ್ಲಿ ಕಂಡುಬರುವ ಹೆಕ್ಸೇನ್ ಎಂಬ ದ್ರಾವಕದೊಂದಿಗೆ ಸಂಯೋಜನೆಯಾಗುತ್ತದೆ, ಇದರಿಂದ ಇವು ಬೋಧಕತೆ ಮತ್ತು ಯಕೃತ್ತಿಗೆ ಹಾನಿಕರವಾಗುತ್ತವೆ.

ಪ್ರತಿದಿನದ ಆಹಾರದಲ್ಲಿ ಈ ಎಣ್ಣೆಗಳು ವ್ಯಾಪಕವಾಗಿ ಬಳಕೆಯಾಗುತ್ತವೆ. ರೆಸ್ಟೋರೆಂಟ್‌ಗಳಲ್ಲಿ ಹುರಿದ ಆಹಾರ, ಚಿಪ್ಸ್, ತಿಂಡಿಗಳು, ಮೇಯನೇಸ್, ಪ್ರೋಟೀನ್ ಪೌಡರ್‌ಗಳು ಮತ್ತು ಪ್ಯಾಕ್ ಮಾಡಿದ ಆಹಾರಗಳಲ್ಲಿ ಬಹುತೇಕ ಇವು ಬಳಸಲ್ಪಡುತ್ತವೆ.

ಇದನ್ನು ಓದಿ : ಈ ಪುಟ್ಟ ಬೀಜ ಸೇವನೆಯಿಂದ ಗಂಟುಗಳ Uric-Acid ಕರಗಿ, ಕಿಡ್ನಿ ಸ್ಟೋನ್ ಹೊರಬರುತ್ತದೆ.

ಈ ಎಣ್ಣೆಗಳು ಕೊಬ್ಬಿನ ಕೋಶಗಳ ಆಳಕ್ಕೆ ಹೋಗಿ ವರ್ಷಗಳ ಕಾಲ ಅಲ್ಲಿಯೇ ಉಳಿಯುತ್ತವೆ, ಇದು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ (Fatty Liver Disease) ಸಂಭವನೀಯತೆಯನ್ನು ಹೆಚ್ಚಿಸುತ್ತದೆ.

ವೈದ್ಯರು, ಯಕೃತಿ (Liver) ಆರೋಗ್ಯಕ್ಕಾಗಿ ಆಹಾರದಲ್ಲಿ ಬದಲಾವಣೆ ಮಾಡುವುದು ಅತ್ಯವಶ್ಯಕ. ಬೀಜದ ಎಣ್ಣೆಗಳ ಬದಲಿಗೆ ಬೆಣ್ಣೆ, ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಅಡುಗೆಗೆ ಬಳಸುವುದು ಉತ್ತಮ. ಕಡಲೆಕಾಯಿ (ಶೇಂಗಾ) ಎಣ್ಣೆಯನ್ನು ಕೂಡ ಯಕೃತಿಗೆ ಲಾಭದಾಯಕ ಎಂದು ನಂಬಲಾಗುತ್ತದೆ ಎಂದು ಸಲಹೆ ನೀಡುತ್ತಾರೆ.

ಪೂರಕವಾಗಿ, ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಹೊಂದಿರುವವರು ವೈದ್ಯರ ಮಾರ್ಗದರ್ಶನದಲ್ಲಿ TUDCA (ಒಂದು ರೀತಿಯ ಬೋರಿಕ್ ಆಮ್ಲ) ತೆಗೆದುಕೊಳ್ಳಬಹುದು. ಇದು ಯಕೃತ್ತಿ (Liver) ನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೂ, ವೈದ್ಯರ ಸಲಹೆ ಇಲ್ಲದೆ ಯಾವುದನ್ನೂ ಆರಂಭಿಸಬಾರದು.

ಇದನ್ನು ಓದಿ : Heart : ನೀವು ಮಹಿಳೆಯರ ಮನಸ್ಸು ಗೆಲ್ಲಬೇಕೆ? ಈ ಗುಣಗಳಿದ್ದರೆ ಸಾಕು.

Disclaimer : ಯಕೃತಿ (Liver) ಆರೋಗ್ಯವನ್ನು ಕಾಪಾಡಲು ಸರಿಯಾದ ಆಹಾರ ನಿಯಮ, ಉತ್ತಮ ಜೀವನ ಅಥವಾ life ಶೈಲಿ ಮತ್ತು ಅಪಾಯಕಾರಿ ಎಣ್ಣೆಗಳಿಂದ ದೂರವಾಗುವುದು ಪ್ರಮುಖ. ಈ ಮಾಹಿತಿಯು ಕೇವಲ ಜ್ಞಾನಾರ್ಹವಾಗಿದ್ದು, ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಅನುಮಾನ ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.


ಭಾರತದಲ್ಲಿ CNAP ವ್ಯವಸ್ಥೆ ಜಾರಿ : ಕರೆ ಬಂದಾಗ ಮೊದಲು ಆಧಾರ್ ಹೆಸರು ತೋರಿಸುತ್ತೆ.

india cnap aadhaar name display-calls

ಜನಸ್ಪಂದನ ನ್ಯೂಸ್‌, ನವದೆಹಲಿ : ಭಾರತದಲ್ಲಿ ಸ್ಕ್ಯಾಮ್ ಕರೆಗಳು, ನಕಲಿ ಗುರುತುಗಳು ಮತ್ತು ಸ್ಪ್ಯಾಮ್ ಸಂಖ್ಯೆಗಳ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರಿಗೆ ಅತೀವ ಕಷ್ಟಕರವಾಗಿದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಸರ್ಕಾರವು CNAP (ಕಾಲಿಂಗ್ ನೇಮ್ ಪ್ರೆಸೆಂಟೇಶನ್) ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಪ್ರಾಥಮಿಕ ಹಂತದಲ್ಲಿ, ಈ ವ್ಯವಸ್ಥೆ ದೇಶದ ಕೆಲವು ಭಾಗಗಳಲ್ಲಿ ಲಭ್ಯವಾಗಿದೆ.

CNAP ಅಂದರೇನು?

CNAP ಎಂದರೆ “ಕರೆ ಮಾಡುವ ವ್ಯಕ್ತಿಯ ಹೆಸರಿನ ಪ್ರಸ್ತುತಿ”. ಇದರ ಮೂಲಕ, ಯಾರಾದರೂ ನಿಮಗೆ ಕರೆ ಮಾಡಿದಾಗ ಮೊದಲು ಆಧಾನ್‌ನಲ್ಲಿ ನೋಂದಾಯಿತ ನಿಜವಾದ ಹೆಸರು ನಿಮ್ಮ ಫೋನ್ ಪರದೆಯ ಮೇಲೆ ತೋರಿಸಲಾಗುತ್ತದೆ. ನಂತರ ನಿಮ್ಮ ಫೋನ್‌ನಲ್ಲಿ ನೀವು ಉಳಿಸಿದ (Save ಮಾಡಿದ) ಸಂಪರ್ಕ ಹೆಸರು 1-2 ಸೆಕೆಂಡುಗಳ ನಂತರ ಕಾಣಿಸುತ್ತದೆ.

ಇದನ್ನು ಓದಿ : ಚಳಿಗಾಲದಲ್ಲಿ ಒಡೆಯುವ Heels ಸಮಸ್ಯೆಯೇ? ಇಲ್ಲಿದೆ ಸುಲಭ ಪರಿಹಾರ.!

ಉದಾಹರಣೆ :
ನೀವು ನಿಮ್ಮ ಸಹೋದರನನ್ನು “ಬ್ರದರ್” ಎಂದು ಉಳಿಸಿದ್ದೀರಿ (Save ಮಾಡಿದ್ದೀರಿ) ಎಂದು ಊಹಿಸೋಣ. ಈ ಹೊಸ ವ್ಯವಸ್ಥೆಯಲ್ಲಿ, ಕರೆ ಬಂದಾಗ ಮೊದಲು ತೋರಿಸುತ್ತದೆ,

  • ಆಧಾರ್ ಹೆಸರು : ಸುರೇಶ್ ಕುಮಾರ್.
  • ನಂತರ, ಸಂಪರ್ಕ ಹೆಸರು : ಬ್ರದರ್.

ಹೀಗಾಗಿ, ನಕಲಿ, ಸ್ಪ್ಯಾಮ್ ಅಥವಾ ವಂಚನೆಯ ಕರೆಗಳನ್ನು ತಕ್ಷಣ ಗುರುತಿಸಬಹುದು.

CNAP ವ್ಯವಸ್ಥೆಯ ಪ್ರಮುಖ ಪ್ರಯೋಜನಗಳು :
  1. ಸ್ಕ್ಯಾಮ್ ಹಾಗೂ ನಕಲಿ ಕರೆಗಳ ವಿರುದ್ಧ ಪರಿಣಾಮಕಾರಿ ಕ್ರಮ : ನಕಲಿ ಹೆಸರು ಬಳಸಿ ಕರೆ ಮಾಡುವವರು ತಕ್ಷಣ ಗುರುತಿಸಲಾಗುತ್ತಿದ್ದು, ವಂಚನೆ ಕಡಿಮೆಯಾಗುತ್ತದೆ.
  2. ಸೈಬರ್ ಮತ್ತು ಪೊಲೀಸ್ ಟ್ರ್ಯಾಕಿಂಗ್ ಸುಲಭ : ನಿಜವಾದ ಹೆಸರು ಡೇಟಾಬೇಸ್‌ನಲ್ಲಿ ದಾಖಲಾಗಿರುವುದರಿಂದ, ಕಾನೂನು ಮತ್ತು ತನಿಖೆ ತಂಡಗಳಿಗೆ ಸಹಾಯ.
  3. ಜಾನಪದ ಜನರಿಗೂ ಉಪಯುಕ್ತ : ಹಿರಿಯ ನಾಗರಿಕರು, ಅಲ್ಪ ತಂತ್ರಜ್ಞಾನ ಪರಿಚಯವಿರುವವರು ಸುಲಭವಾಗಿ ನಕಲಿ ಕರೆಗಳನ್ನು ಗುರುತಿಸಬಹುದು.
  4. Truecaller ಅಥವಾ ಇತರ ಆಪ್ಸ್ ಅವಶ್ಯಕತೆ ಇಲ್ಲ : ನೇರವಾಗಿ ಸರ್ಕಾರಿ ಡೇಟಾಬೇಸ್‌ನಿಂದ ಹೆಸರು ದೊರಕುತ್ತದೆ.
  5. ಸಮಯ-ಸಂವೇದಿ ಮಾಹಿತಿ : ಕರೆ ಸ್ವೀಕರಿಸುವ ಮೊದಲು ಕರೆ ಮಾಡುವವರ ನಿಜವಾದ ಗುರುತನ್ನು ತಿಳಿಯಬಹುದು, ಭದ್ರತೆ ಹೆಚ್ಚಾಗುತ್ತದೆ.
ಇದನ್ನು ಓದಿ : ನಿಮ್ಮ ಮಕ್ಕಳಿಗೆ ಮೊಬೈಲ್ ಗೀಳಿದೆಯೇ : ಈ ತಾಯಿಯ Technique ನೋಡಿ.!
ಪ್ರಮುಖ ವಿಚಾರಗಳು :
  • ಜನರು ತಮ್ಮ ಫೋನ್‌ನಲ್ಲಿ ಉಳಿಸಿದ ಹೆಸರು ಅಥವಾ nickname ಮೊದಲು ಪ್ರದರ್ಶಿಸಲಾಗುವುದಿಲ್ಲ; ಆಧಾರ್ ಹೆಸರು ಮುಂಚಿತವಾಗಿ ತೋರಿಸಲಾಗುತ್ತದೆ.
  • ಸ್ಪ್ಯಾಮ್, ನಕಲಿ ಗುರುತು ಬಳಸಿ ಕರೆ ಮಾಡುವವರು ತಮ್ಮ ಪರಿಚಯ ಮರೆಮಾಡಲು ಸಾಧ್ಯವಿಲ್ಲ.
  • CNAP ವ್ಯವಸ್ಥೆಯು ಬ್ಯಾಂಕಿಂಗ್, ವೈದ್ಯಕೀಯ, ಸರ್ಕಾರಿ ಸೇವೆ ಮತ್ತು ದಿನನಿತ್ಯ ಸಂಪರ್ಕಗಳ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ : ಜನರು ತಮ್ಮ ಕರೆ ಸ್ವೀಕರಿಸುವ ಮೊದಲು, ಕರೆ ಮಾಡುವ ವ್ಯಕ್ತಿಯ ನಿಜವಾದ ಗುರುತನ್ನು ತಿಳಿದುಕೊಳ್ಳಬೇಕು, ಮತ್ತು ಸ್ಪ್ಯಾಮ್ ಅಥವಾ ವಂಚನೆಯ ಸಂಭ್ರಮವನ್ನು ತಡೆಯಬೇಕು.


Disclaimer : ಈ ಲೇಖನವು ಸಾರ್ವಜನಿಕ ಮೂಲಗಳ ಮಾಹಿತಿಯ ಆಧಾರದ ಮೇಲೆ ತಯಾರಿಸಲಾಗಿದೆ. ಯಾವುದೇ ತಾಂತ್ರಿಕ ಅಥವಾ ಕಾನೂನು ಸಲಹೆಗಾಗಿ ಅಧಿಕೃತ ಮೂಲಗಳನ್ನು ಸಂಪರ್ಕಿಸಬೇಕು.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

“ಶಾಲಾ ಕಟ್ಟಡದಿಂದ ಹಾರಿ 8ನೇ ತರಗತಿ Student ಆತ್ಮಹತ್ಯೆ ; ಪೊಲೀಸರಿಂದ ತನಿಖೆ”.

0

ಜನಸ್ಪಂದನ ನ್ಯೂಸ್‌, ಜಲ್ನಾ (ಮಹಾರಾಷ್ಟ್ರ) : ಮಹಾರಾಷ್ಟ್ರದ ಜಲ್ನಾದಲ್ಲಿ ಶಾಲಾ ಕಟ್ಟಡದಿಂದ ಹಾರಿಕೊಂಡು 8ನೇ ತರಗತಿ ವಿದ್ಯಾರ್ಥಿನಿ (Student) ಮೃತಪಟ್ಟಿರುವ ಆತಂಕಕಾರಿ ಘಟನೆಯೊಂದು ನಡೆದಿದೆ. ಘಟನೆ ಕುರಿತಾಗಿ ಪೋಷಕರಲ್ಲಿ ಆತಂಕ ಮೂಡಿಸಿದೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಎಂದಿನಂತೆ ಶಾಲೆಯ ನಿರ್ದಿಷ್ಟ ಬೆಳಗಿನ ವೇಳೆಯಾದ 7:30ರ ಸುಮಾರಿಗೆ ಬಾಲಕಿ (Student) ತನ್ನ ತರಗತಿಗೆ ಬಂದಿದ್ದು, ಈ ಸಂದರ್ಭದಲ್ಲಿ ಆಕೆ ಒಮ್ಮಿಂದಲೇ Student ಶಾಲೆಯ ಮೂರನೇ ಮಹಡಿಯಿಂದ ಹಾರಿದ್ದಾಳೆ.

ಮೂರನೇ ಮಹಡಿಯಿಂದ ವಿದ್ಯಾರ್ಥಿನಿ ಬಿದ್ದ ತಕ್ಷಣ ಆಕೆಯ ತಂದೆಯನ್ನು ಸಂಪರ್ಕಿಸಿದರು. ಬಾಲಕಿಗೆ  ತಾತ್ಕಾಲಿಕ ಚಿಕಿತ್ಸೆ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಬಳಿಕ, ಜಿಲ್ಲಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಆಕೆಯ ಮೃತ್ಯ ಪಟ್ಟಿರುವುದಾಗಿ ಘೋಷಿಸಿದರು.

ಇದನ್ನು ಓದಿ : Kiss ಕೊಡಲು ಮುಂದಾದ ಪ್ರಿಯಕರ ; ನಾಲಿಗೆಯನ್ನೇ ಕಚ್ಚಿ ಕತ್ತರಿಸಿದ ಪ್ರಿಯತಮೆ.

ಪೊಲೀಸರು ಕೂಡಲೇ ಕ್ಯಾಂಪಸ್‌ಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ವರದಿ ಆಕಸ್ಮಿಕ ಸಾವು (Suicide) ಸಾಧ್ಯತೆಗಳಿವೆ ಎಂದು ಸೂಚಿಸುತ್ತಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣದ ಎಲ್ಲಾ ಕೋನಗಳನ್ನು ದೃಷ್ಟಿಯದಲ್ಲಿಟ್ಟು ತನಿಖೆ ಮುಂದುವರಿಯುತ್ತಿದೆ.

ಬಾಲಕಿಯ ತಂದೆಯ ಪ್ರಕಾರ, “ಶಿಕ್ಷಕರ ನಿರಂತರ ಮಾನಸಿಕ ಕಿರುಕುಳದ ಒತ್ತಡದಿಂದಾಗಿ ಈ ಹಂತಕ್ಕೆ ತಲುಪಿದಳು” ಎಂದು ಆರೋಪಿಸಿದ್ದಾರೆ. ಕುಟುಂಬದವರು, “ಅವರು ಹಿಂದೆಂದಿಗೂ ಈ ರೀತಿಯ ಘಟನೆ ನಿರೀಕ್ಷಿಸಿರಲಿಲ್ಲ, ಆದರೆ ಮಕ್ಕಳ ಮನಃಸ್ಥಿತಿ ಕಳೆದ ಕೆಲವು ದಿನಗಳಿಂದ ಖಿನ್ನತೆಗೊಳಗಾಗಿತ್ತು” ಎಂದು ತಿಳಿಸಿದ್ದಾರೆ.

ಈ ಘಟನೆಗೂ ಮುಂಚೆ, ಜೈಪುರದಲ್ಲೂ ಇದೇ ಮಾದರಿ ದುರಂತ ಸಂಭವಿಸಿತ್ತು. ಖಾಸಗಿ ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿಕೊಂಡು 9 ವರ್ಷದ ಬಾಲಕಿ (Student) ಮೃತಪಟ್ಟಿದ್ದಳು. ಪ್ರಾಥಮಿಕ ಪರಿಶೀಲನೆಗಳಲ್ಲಿ ಆತ್ಮಹತ್ಯೆ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : Vulgar ವರ್ತನೆ ತೋರಿದ ವ್ಯಕ್ತಿಗೆ ಪೊರಕೆಯಿಂದ ಹೊಡೆದ ನೈರ್ಮಲ್ಯ ಕಾರ್ಯಕರ್ತೆ ; ವಿಡಿಯೋ.

ಬಾಲಕಿ (Student) ಯ ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ FIR ದಾಖಲೆ ಮಾಡಿರುವುದು, ಶಿಕ್ಷಣ ಸಂಸ್ಥೆಯ ಮತ್ತು ಸಿಬ್ಬಂದಿಯ ಜವಾಬ್ದಾರಿಯನ್ನು ಪರಿಶೀಲಿಸಲು ತನಿಖೆ ನಡೆಯುತ್ತಿದೆ.

ಪೊಲೀಸರು ಮತ್ತು ಶಾಲಾ ಆಡಳಿತ ತಂಡವು, ಶಾಲಾ ಆವರಣದಲ್ಲಿ ಈ ರೀತಿಯ ಘಟನೆ ನಡೆಯಲು ಕಾರಣವಾದ ಕಾರಣಗಳನ್ನು ಪರಿಶೀಲಿಸುತ್ತಿದ್ದಾರೆ.

Courtesy : TV9 Kannada


IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.

ib mts recruitment-2025 online application

ಜನಸ್ಪಂದನ ನ್ಯೂಸ್‌, ಬೆಂಗಳೂರು : ಗುಪ್ತಚರ ಬ್ಯೂರೋ (IB) ನಲ್ಲಿ ಉದ್ಯೋಗದ ಕನಸು ಕಾಣುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ. ಗೃಹ ಸಚಿವಾಲಯವು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹತ್ತನೇ ತರಗತಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಅಭ್ಯರ್ಥಿಗಳು ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ ಅರ್ಜಿ ನಮೂನೆ ಭರ್ತಿ ಮಾಡಬಹುದು.

ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!
IB ವಿದ್ಯಾರ್ಹತೆಗಳು :
  • ಕನಿಷ್ಠ ಅರ್ಹತೆ: 10ನೇ ತರಗತಿ ಪಾಸ್.
ವಯೋಮಿತಿ :
  • ಕನಿಷ್ಠ 18 ಮತ್ತು ಗರಿಷ್ಠ 25 ವರ್ಷ.
  • ವಯಸ್ಸು ಲೆಕ್ಕಹಾಕುವ ದಿನಾಂಕ : ಡಿಸೆಂಬರ್ 14, 2025.
ವಯೋಮಿತಿ ಸಡಿಲಿಕೆ :
  • ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇದೆ.
ಅರ್ಜಿಯ ಶುಲ್ಕ :
  • ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ : ರೂ.650/- (ಪ್ರಕ್ರಿಯಾ ಶುಲ್ಕ ರೂ.550 + ಪರೀಕ್ಷಾ ಶುಲ್ಕ ರೂ.100)
  • ಎಸ್‌ಸಿ, ಎಸ್‌ಟಿ, ಅಂಗವಿಕಲರು, ಮಹಿಳೆಯರು, ಮಾಜಿ ಸೈನಿಕರು : ರೂ.550/- (ಪರೀಕ್ಷಾ ಶುಲ್ಕ ಮನ್ನಾ)
ಇದನ್ನು ಓದಿ : ಬೆಂಗಳೂರು Water Board ದಲ್ಲಿ ಖಾಲಿ ಇರುವ 224 ಹುದ್ದೆಗಳಿಗೆ ಅರ್ಜಿ ಆಹ್ವಾನ.
IB ಪ್ರಮುಖ ದಿನಾಂಕ :
  • ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ನವೆಂಬರ್ 22, 2025.
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  ಡಿಸೆಂಬರ್ 14, 2025.
IB ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ
  2. “Recruitment” ಲಿಂಕ್ ಮೇಲೆ ಕ್ಲಿಕ್ ಮಾಡಿ
  3. ‘To Register’ ಆಯ್ಕೆ ಮಾಡಿ ಹೊಸ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ
  4. Already Registered ನಲ್ಲಿ ಲಾಗಿನ್ ಮಾಡಿ
  5. ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ಫಾರ್ಮ್ ಸಲ್ಲಿಸಿ
  6. ಶುಲ್ಕ ಪಾವತಿಸಿ, ಪಾವತಿ ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ

ಈ ನೇಮಕಾತಿ ಕೇಂದ್ರ ಭದ್ರತಾ ಸಂಸ್ಥೆಗಳಲ್ಲಿ ವೃತ್ತಿಜೀವನವನ್ನು ಬಯಸುವ ಹತ್ತನೇ ತರಗತಿ ಪಾಸ್ ಅಭ್ಯರ್ಥಿಗಳಗಾಗಿ ಅತ್ಯುತ್ತಮ ಅವಕಾಶವಾಗಿದೆ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಕ್ಯಾಥೋಲಿಕ್ School ಮೇಲೆ ದಾಳಿ : 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 12 ಶಿಕ್ಷಕರ ಅಪಹರಣ.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನೈಜೀರಿಯಾದ ನೈಜರ್ ರಾಜ್ಯದಲ್ಲಿ ಸಂಭವಿಸಿದ ಭಯಾನಕ ಘಟನೆಯೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳವಳ ಮೂಡಿಸಿದೆ. ಶಸ್ತ್ರಸಜ್ಜಿತ ದಾಳಿಕೋರರು ಕ್ಯಾಥೋಲಿಕ್ ಶಾಲೆ (School) ಗೆ ನುಗ್ಗಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 12 ಶಿಕ್ಷಕರನ್ನು ಅಪಹರಿಸಿದ್ದಾರೆ.

ಘಟನೆ ಅಗ್ವಾರಾ ಸ್ಥಳೀಯ ಸರ್ಕಾರಿ ಪ್ರದೇಶದ ಪಾಪಿರಿ ಸಮುದಾಯದಲ್ಲಿರುವ ಸೆಂಟ್ ಮೇರಿ ಶಾಲೆ (School) ಯಲ್ಲಿ ನಡೆದಿದೆ.

215 ಮಕ್ಕಳು ಹಾಗೂ 12 ಶಿಕ್ಷಕರು ಒತ್ತೆಯಾಳು :

ನೈಜೀರಿಯಾದ ಕ್ರಿಶ್ಚಿಯನ್ ಅಸೋಸಿಯೇಷನ್‌ ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಬಂದೂಕುಧಾರಿಗಳು ಒಟ್ಟು 215 ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರನ್ನು ಹಿಡಿದುಕೊಂಡು ಹೋಗಿದ್ದಾರೆ. ಈ ದಾಳಿಯ ಪರಿಣಾಮವಾಗಿ ಸ್ಥಳೀಯ ಸಮುದಾಯದಲ್ಲಿ ಭಯ ಮತ್ತು ಅಸುರಕ್ಷತೆಯ ಪರಿಸ್ಥಿತಿ ಉಂಟಾಗಿದೆ ಎಂದು ನೈಜರ್ ರಾಜ್ಯದ ಸರ್ಕಾರಿ ವಕ್ತಾರ ಡೇನಿಯಲ್ ಅಟೋರಿ ತಿಳಿಸಿದ್ದಾರೆ.

ಇದನ್ನು ಓದಿ : ಪತಿಯ ಎರಡನೇ Marriage ವೇಳೆ ಮೊದಲ ಪತ್ನಿ ಎಂಟ್ರಿ; ಮುಂದೆನಾಯ್ತು ವಿಡಿಯೋ ನೋಡಿ.

ಅವರು ಹಳ್ಳಿಯಿಂದ ಹಿಂದಿರುಗಿದ ನಂತರ ನೀಡಿದ ಹೇಳಿಕೆಯಲ್ಲಿ, “ಶಾಲೆ (School) ಮತ್ತು ಪೋಷಕರೊಂದಿಗೆ ನಾವು ಮಾತುಕತೆ ನಡೆಸಿದ್ದೇವೆ. ಮಕ್ಕಳನ್ನು ಸುರಕ್ಷಿತವಾಗಿ ಮರಳಿ ತರಲು ಸರ್ಕಾರ ಮತ್ತು ಭದ್ರತಾ ತಂತ್ರಜ್ಞರು ನಿರಂತರ ಪ್ರಯತ್ನshilaru,” ಎಂದು ತಿಳಿಸಿದರು.

ಭದ್ರತಾ ಪಡೆಗಳ ಎಚ್ಚರಿಕೆ – ಆದರೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ :

ಘಟನೆ ನಂತರ ಸ್ಥಳೀಯ ಆಡಳಿತ ಮತ್ತು ಭದ್ರತಾ ಪಡೆಗಳು ಪ್ರದೇಶದೆಲ್ಲೆಡೆ ಕಾವಲು ಬಿಗಿಗೊಳಿಸಿರುವುದಾಗಿ ತಿಳಿಸಲಾಗಿದೆ. ಆದರೆ ದಾಳಿಕೋರರು ಯಾರು? ವಿದ್ಯಾರ್ಥಿಗಳನ್ನು ಎಲ್ಲಿಗೆ ಕರೆದೊಯ್ದರು? ಎಂಬುದರ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

ನೈಜೀರಿಯಾದ ಉತ್ತರ-ಮಧ್ಯ ಮತ್ತು ವಾಯುವ್ಯ ಭಾಗಗಳಲ್ಲಿ ಇಂತಹ ಸಾಮೂಹಿಕ ಶಾಲಾ (School) ಅಪಹರಣಗಳು ಹೆಚ್ಚುತ್ತಿರುವುದು ಮಕ್ಕಳ ಸುರಕ್ಷತೆಯ ಮೇಲೆ ಗಂಭೀರ ಪ್ರಶ್ನೆ ಸೃಷ್ಟಿಸಿದೆ.

ಇದನ್ನು ಓದಿ : Miss Universe – 2025 : ಕ್ಯಾಟ್‌ವಾಕ್‌ ವೇಳೆ ಕುಸಿದು ಬಿದ್ದ ಸುಂದರಿ ; ವಿಡಿಯೋ ವೈರಲ್‌
ಪೋಷಕರ ಆತಂಕ ಹೆಚ್ಚಳ :

ಈ ಘಟನೆ ಸ್ಥಳೀಯ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳಿಗಾಗಿ ಕಾಯುತ್ತಿರುವ ಪೋಷಕರು ಭದ್ರತಾ ಕ್ರಮಗಳನ್ನು ಬಲಪಡಿಸಲು ಆಗ್ರಹಿಸಿ, ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ತುರ್ತು ಕ್ರಮವಾಗಿ ಮುಂದುವರಿದಿದೆ.

ಇದೇ ವಾರ ಇನ್ನೊಂದು ದಾಳಿ :

ಈ ಘಟನೆಯಿಂದ ಕೆಲವೇ ದಿನಗಳ ಹಿಂದೆ, ವಾಯುವ್ಯ ನೈಜೀರಿಯಾದ ಕೆಬ್ಬಿ ರಾಜ್ಯದಲ್ಲಿರುವ ಮಾಗಾ ಪ್ರದೇಶದ ಬೋರ್ಡಿಂಗ್ ಶಾಲೆ (School) ಗೆ ಬಂದೂಕುಧಾರಿಗಳು ನುಗ್ಗಿ 25 ವಿದ್ಯಾರ್ಥಿನಿಯರನ್ನು ಅಪಹರಿಸಿದ್ದಾರೆ.
ಈ ದಾಳಿಯಲ್ಲಿ ಒಬ್ಬ ಸಿಬ್ಬಂದಿ ಸಾವನ್ನಪ್ಪಿ, ಇನ್ನೊಬ್ಬರಿಗೆ ಗಾಯಗಳಾಗಿವೆ. ಘಟನೆ ಬೆಳಿಗ್ಗೆ 4 ಗಂಟೆಯ ಸುಮಾರಿಗೆ ನಡೆದಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಸಮಸ್ಯೆ :

ಒಂದಾದ ಮೇಲೊಂದು ನಡೆಯುತ್ತಿರುವ ಶಾಲಾ ಅಪಹರಣ ಪ್ರಕರಣಗಳು ಮಕ್ಕಳ ಭದ್ರತೆ, ಶಿಕ್ಷಣ ಮತ್ತು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಅಂತರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ನೈಜೀರಿಯಾ ಸರ್ಕಾರಕ್ಕೆ ಸ್ಥಳೀಯ ಸಮುದಾಯ ಮತ್ತು ಶಾಲೆ (School) ಗಳ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವಂತೆ ಆಗ್ರಹಿಸುತ್ತಿವೆ.

ಇದನ್ನು ಓದಿ : ಭಾರತದಲ್ಲಿ CNAP ವ್ಯವಸ್ಥೆ ಜಾರಿ : ಕರೆ ಬಂದಾಗ ಮೊದಲು ಆಧಾರ್ ಹೆಸರು ತೋರಿಸುತ್ತೆ.
ಸಂಪಾದಕೀಯ :

ಶಾಲೆ (School) ಗಳಿಗೆ ಬರುವ ಮಕ್ಕಳು ಬದುಕಿನ ದಾರಿಗಾಗಿ ಜ್ಞಾನ ಪಡೆಯಲು ಬರುತ್ತಾರೆ. ಆದರೆ ಇಂತಹ ದಾಳಿಗಳು ಭಯ, ಅನಿಶ್ಚಿತತೆ ಮತ್ತು ಜೀವಭದ್ರತೆಯ ಪ್ರಶ್ನೆಯನ್ನು ಎತ್ತುತ್ತಿವೆ. ಮಕ್ಕಳ ಸುರಕ್ಷತೆಯ ಕಡೆ ಸರ್ಕಾರಗಳು ಹೆಚ್ಚಿನ ಗಮನ ಹರಿಸಬೇಕಾಗಿದ್ದು, ಅಪಹರಣ ವಿರೋಧಿ ಕಾನೂನು ಮತ್ತು ಕಾವಲು ವ್ಯವಸ್ಥೆ ಕಠಿಣಗೊಳಿಸುವುದು ತುರ್ತು ಅಗತ್ಯವಾಗಿದೆ.


ಭಾರತದಲ್ಲಿ CNAP ವ್ಯವಸ್ಥೆ ಜಾರಿ : ಕರೆ ಬಂದಾಗ ಮೊದಲು ಆಧಾರ್ ಹೆಸರು ತೋರಿಸುತ್ತೆ.

india cnap aadhaar name display-calls

ಜನಸ್ಪಂದನ ನ್ಯೂಸ್‌, ನವದೆಹಲಿ : ಭಾರತದಲ್ಲಿ ಸ್ಕ್ಯಾಮ್ ಕರೆಗಳು, ನಕಲಿ ಗುರುತುಗಳು ಮತ್ತು ಸ್ಪ್ಯಾಮ್ ಸಂಖ್ಯೆಗಳ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರಿಗೆ ಅತೀವ ಕಷ್ಟಕರವಾಗಿದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಸರ್ಕಾರವು CNAP (ಕಾಲಿಂಗ್ ನೇಮ್ ಪ್ರೆಸೆಂಟೇಶನ್) ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಪ್ರಾಥಮಿಕ ಹಂತದಲ್ಲಿ, ಈ ವ್ಯವಸ್ಥೆ ದೇಶದ ಕೆಲವು ಭಾಗಗಳಲ್ಲಿ ಲಭ್ಯವಾಗಿದೆ.

CNAP ಅಂದರೇನು?

CNAP ಎಂದರೆ “ಕರೆ ಮಾಡುವ ವ್ಯಕ್ತಿಯ ಹೆಸರಿನ ಪ್ರಸ್ತುತಿ”. ಇದರ ಮೂಲಕ, ಯಾರಾದರೂ ನಿಮಗೆ ಕರೆ ಮಾಡಿದಾಗ ಮೊದಲು ಆಧಾನ್‌ನಲ್ಲಿ ನೋಂದಾಯಿತ ನಿಜವಾದ ಹೆಸರು ನಿಮ್ಮ ಫೋನ್ ಪರದೆಯ ಮೇಲೆ ತೋರಿಸಲಾಗುತ್ತದೆ. ನಂತರ ನಿಮ್ಮ ಫೋನ್‌ನಲ್ಲಿ ನೀವು ಉಳಿಸಿದ (Save ಮಾಡಿದ) ಸಂಪರ್ಕ ಹೆಸರು 1-2 ಸೆಕೆಂಡುಗಳ ನಂತರ ಕಾಣಿಸುತ್ತದೆ.

ಇದನ್ನು ಓದಿ : ಚಳಿಗಾಲದಲ್ಲಿ ಒಡೆಯುವ Heels ಸಮಸ್ಯೆಯೇ? ಇಲ್ಲಿದೆ ಸುಲಭ ಪರಿಹಾರ.!

ಉದಾಹರಣೆ :
ನೀವು ನಿಮ್ಮ ಸಹೋದರನನ್ನು “ಬ್ರದರ್” ಎಂದು ಉಳಿಸಿದ್ದೀರಿ (Save ಮಾಡಿದ್ದೀರಿ) ಎಂದು ಊಹಿಸೋಣ. ಈ ಹೊಸ ವ್ಯವಸ್ಥೆಯಲ್ಲಿ, ಕರೆ ಬಂದಾಗ ಮೊದಲು ತೋರಿಸುತ್ತದೆ,

  • ಆಧಾರ್ ಹೆಸರು : ಸುರೇಶ್ ಕುಮಾರ್.
  • ನಂತರ, ಸಂಪರ್ಕ ಹೆಸರು : ಬ್ರದರ್.

ಹೀಗಾಗಿ, ನಕಲಿ, ಸ್ಪ್ಯಾಮ್ ಅಥವಾ ವಂಚನೆಯ ಕರೆಗಳನ್ನು ತಕ್ಷಣ ಗುರುತಿಸಬಹುದು.

CNAP ವ್ಯವಸ್ಥೆಯ ಪ್ರಮುಖ ಪ್ರಯೋಜನಗಳು :
  1. ಸ್ಕ್ಯಾಮ್ ಹಾಗೂ ನಕಲಿ ಕರೆಗಳ ವಿರುದ್ಧ ಪರಿಣಾಮಕಾರಿ ಕ್ರಮ : ನಕಲಿ ಹೆಸರು ಬಳಸಿ ಕರೆ ಮಾಡುವವರು ತಕ್ಷಣ ಗುರುತಿಸಲಾಗುತ್ತಿದ್ದು, ವಂಚನೆ ಕಡಿಮೆಯಾಗುತ್ತದೆ.
  2. ಸೈಬರ್ ಮತ್ತು ಪೊಲೀಸ್ ಟ್ರ್ಯಾಕಿಂಗ್ ಸುಲಭ : ನಿಜವಾದ ಹೆಸರು ಡೇಟಾಬೇಸ್‌ನಲ್ಲಿ ದಾಖಲಾಗಿರುವುದರಿಂದ, ಕಾನೂನು ಮತ್ತು ತನಿಖೆ ತಂಡಗಳಿಗೆ ಸಹಾಯ.
  3. ಜಾನಪದ ಜನರಿಗೂ ಉಪಯುಕ್ತ : ಹಿರಿಯ ನಾಗರಿಕರು, ಅಲ್ಪ ತಂತ್ರಜ್ಞಾನ ಪರಿಚಯವಿರುವವರು ಸುಲಭವಾಗಿ ನಕಲಿ ಕರೆಗಳನ್ನು ಗುರುತಿಸಬಹುದು.
  4. Truecaller ಅಥವಾ ಇತರ ಆಪ್ಸ್ ಅವಶ್ಯಕತೆ ಇಲ್ಲ : ನೇರವಾಗಿ ಸರ್ಕಾರಿ ಡೇಟಾಬೇಸ್‌ನಿಂದ ಹೆಸರು ದೊರಕುತ್ತದೆ.
  5. ಸಮಯ-ಸಂವೇದಿ ಮಾಹಿತಿ : ಕರೆ ಸ್ವೀಕರಿಸುವ ಮೊದಲು ಕರೆ ಮಾಡುವವರ ನಿಜವಾದ ಗುರುತನ್ನು ತಿಳಿಯಬಹುದು, ಭದ್ರತೆ ಹೆಚ್ಚಾಗುತ್ತದೆ.
ಇದನ್ನು ಓದಿ : ನಿಮ್ಮ ಮಕ್ಕಳಿಗೆ ಮೊಬೈಲ್ ಗೀಳಿದೆಯೇ : ಈ ತಾಯಿಯ Technique ನೋಡಿ.!
ಪ್ರಮುಖ ವಿಚಾರಗಳು :
  • ಜನರು ತಮ್ಮ ಫೋನ್‌ನಲ್ಲಿ ಉಳಿಸಿದ ಹೆಸರು ಅಥವಾ nickname ಮೊದಲು ಪ್ರದರ್ಶಿಸಲಾಗುವುದಿಲ್ಲ; ಆಧಾರ್ ಹೆಸರು ಮುಂಚಿತವಾಗಿ ತೋರಿಸಲಾಗುತ್ತದೆ.
  • ಸ್ಪ್ಯಾಮ್, ನಕಲಿ ಗುರುತು ಬಳಸಿ ಕರೆ ಮಾಡುವವರು ತಮ್ಮ ಪರಿಚಯ ಮರೆಮಾಡಲು ಸಾಧ್ಯವಿಲ್ಲ.
  • CNAP ವ್ಯವಸ್ಥೆಯು ಬ್ಯಾಂಕಿಂಗ್, ವೈದ್ಯಕೀಯ, ಸರ್ಕಾರಿ ಸೇವೆ ಮತ್ತು ದಿನನಿತ್ಯ ಸಂಪರ್ಕಗಳ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ : ಜನರು ತಮ್ಮ ಕರೆ ಸ್ವೀಕರಿಸುವ ಮೊದಲು, ಕರೆ ಮಾಡುವ ವ್ಯಕ್ತಿಯ ನಿಜವಾದ ಗುರುತನ್ನು ತಿಳಿದುಕೊಳ್ಳಬೇಕು, ಮತ್ತು ಸ್ಪ್ಯಾಮ್ ಅಥವಾ ವಂಚನೆಯ ಸಂಭ್ರಮವನ್ನು ತಡೆಯಬೇಕು.


Disclaimer : ಈ ಲೇಖನವು ಸಾರ್ವಜನಿಕ ಮೂಲಗಳ ಮಾಹಿತಿಯ ಆಧಾರದ ಮೇಲೆ ತಯಾರಿಸಲಾಗಿದೆ. ಯಾವುದೇ ತಾಂತ್ರಿಕ ಅಥವಾ ಕಾನೂನು ಸಲಹೆಗಾಗಿ ಅಧಿಕೃತ ಮೂಲಗಳನ್ನು ಸಂಪರ್ಕಿಸಬೇಕು.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಆಸ್ಪತ್ರೆಯಲ್ಲಿ ಡ್ಯೂಟಿ ವೇಳೆ ‌Dance ಮಾಡಿದ ವೈದ್ಯ ; ವಿಡಿಯೋ ವೈರಲ್.

0

ಜನಸ್ಪಂದನ ನ್ಯೂಸ್‌, ಶಾಮ್ಲಿ (ಉ.ಪ್ರ) : ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಲಖನೌ ಸರ್ಕಾರಿ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ವಾರ್ಡ್‌ನಲ್ಲಿ ಡ್ಯೂಟಿ ನೀಡಲು ನಿಯೋಜಿತ ವೈದ್ಯ ಡಾ. ವಕಾರ್ ಸಿದ್ದಿಕಿ ಅವರು, ಡ್ಯೂಟಿ ಸಮಯದಲ್ಲಿ ತಮ್ಮ ಗರ್ಲ್‌ಫ್ರೆಂಡ್ (ಭಾವಿ ಪತ್ನಿ) ಜೊತೆ ಭರ್ಜರಿ ಡ್ಯಾನ್ಸ್ (Dance) ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಎಮರ್ಜೆನ್ಸಿ ವಾರ್ಡ್‌ನ ಮೇಲಿನ ಮಹಡಿಯಲ್ಲಿ ವೈದ್ಯರು ತಮ್ಮ ಖಾಸಗಿ ರೂಂ ಮಾಡಿಕೊಂಡಿದ್ದಾರೆ. ಈ Dance ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ನಂತರ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿದೆ.

ವಿಡಿಯೋದಲ್ಲಿ, ವೈದ್ಯರು ಮತ್ತು ಅವರ ಗೆಳತಿ ಆಸ್ಪತ್ರೆ ಮಹಡಿಯಲ್ಲಿನ ಖಾಸಗಿ ಕೊಠಡಿಯಲ್ಲಿ ಭರ್ಜರಿ ಡ್ಯಾನ್ಸ್ (Dance) ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ಇದನ್ನು ಓದಿ : Biker ಗೆ ಡಿಕ್ಕಿ ಹೊಡೆದ ಲಾರಿ ; ಭೀಕರ ಘಟನೆಯ ವಿಡಿಯೋ ವೈರಲ್.

ಎಮರ್ಜೆನ್ಸಿ ವಾರ್ಡ್‌ನಲ್ಲಿ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಬೇಕಾದ ಸಮಯದಲ್ಲಿ ಅವರು ವೈಯಕ್ತಿಕ ಕಾಯಕ (Dance) ದಲ್ಲಿ ತೊಡಗಿಸಿಕೊಂಡಿದ್ದರಿಂದ, ಕೆಲವೊಂದು ರೋಗಿಗಳು ತಾತ್ಕಾಲಿಕ ಚಿಕಿತ್ಸೆ ಪಡೆದುಕೊಳ್ಳದಿರುವುದು ವರದಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ Dance ವಿಡಿಯೋ ವೈರಲ್ ಆದ ಬಳಿಕ, ಆರೋಗ್ಯ ಇಲಾಖೆಯ ಅಧಿಕಾರಿ ವೀರೇಂದ್ರ ಸಿಂಗ್ ಪ್ರಕರಣಕ್ಕೆ ನೋಟಿಸ್ ನೀಡಿದ್ದಾರೆ. ಡಾ. ಸಿದ್ದಿಕಿ ನೋಟಿಸ್‌ಗೆ ಸಮರ್ಪಕ ಉತ್ತರ ನೀಡಲು ವಿಫಲರಾದ ಹಿನ್ನಲೆಯಲ್ಲಿ ಅವರನ್ನು ತಕ್ಷಣದಿಂದ ಅಮಾನತು ಮಾಡಲಾಗಿದೆ.

ಈ Dance ಘಟನೆಯ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ತನಿಖೆ ಆರಂಭಿಸಲಾಗಿದೆ. ಅದರ ಆಧಾರದಲ್ಲಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ : ಪತಿಯ ಎರಡನೇ Marriage ವೇಳೆ ಮೊದಲ ಪತ್ನಿ ಎಂಟ್ರಿ; ಮುಂದೆನಾಯ್ತು ವಿಡಿಯೋ ನೋಡಿ.

ವೈದ್ಯರು ಎಮರ್ಜೆನ್ಸಿ ವಾರ್ಡ್‌ನಲ್ಲಿ ಪ್ರತಿ ಕ್ಷಣವೂ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕಾಗಿದ್ದು, ಒಂದು ಕ್ಷಣದ ವಿಳಂಬವೂ ಸಹ ರೋಗಿಗಳ ಪ್ರಾಣಕ್ಕೆ ಅಪಾಯವಾಗಬಹುದು. ಆದಾಗ್ಯೂ, ಈ ಘಟನೆ ಆಸ್ಪತ್ರೆಯ ಆಡಳಿತ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆ ನೀಡುವಂತೆ ತೋರಿಸಿದೆ.

ವಿಡಿಯೋ :

https://twitter.com/i/status/1991727482719121651


Disclaimer : ಈ ಲೇಖನವು ಸಾರ್ವಜನಿಕ ಮೂಲಗಳ ಸುದ್ದಿಯ ಆಧಾರದ ಮೇಲೆ ತಯಾರಿಸಲಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧದ ಆರೋಪಗಳನ್ನು ದೃಢಪಡಿಸುವ ಉದ್ದೇಶ ಇಲ್ಲ. ಕಾನೂನು ಮತ್ತು ಅಧಿಕೃತ ತನಿಖೆಯ ಫಲಿತಾಂಶವೇ ಅಂತಿಮ.


ಭಾರತದಲ್ಲಿ CNAP ವ್ಯವಸ್ಥೆ ಜಾರಿ : ಕರೆ ಬಂದಾಗ ಮೊದಲು ಆಧಾರ್ ಹೆಸರು ತೋರಿಸುತ್ತೆ.

india cnap aadhaar name display-calls

ಜನಸ್ಪಂದನ ನ್ಯೂಸ್‌, ನವದೆಹಲಿ : ಭಾರತದಲ್ಲಿ ಸ್ಕ್ಯಾಮ್ ಕರೆಗಳು, ನಕಲಿ ಗುರುತುಗಳು ಮತ್ತು ಸ್ಪ್ಯಾಮ್ ಸಂಖ್ಯೆಗಳ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರಿಗೆ ಅತೀವ ಕಷ್ಟಕರವಾಗಿದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಸರ್ಕಾರವು CNAP (ಕಾಲಿಂಗ್ ನೇಮ್ ಪ್ರೆಸೆಂಟೇಶನ್) ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಪ್ರಾಥಮಿಕ ಹಂತದಲ್ಲಿ, ಈ ವ್ಯವಸ್ಥೆ ದೇಶದ ಕೆಲವು ಭಾಗಗಳಲ್ಲಿ ಲಭ್ಯವಾಗಿದೆ.

CNAP ಅಂದರೇನು?

CNAP ಎಂದರೆ “ಕರೆ ಮಾಡುವ ವ್ಯಕ್ತಿಯ ಹೆಸರಿನ ಪ್ರಸ್ತುತಿ”. ಇದರ ಮೂಲಕ, ಯಾರಾದರೂ ನಿಮಗೆ ಕರೆ ಮಾಡಿದಾಗ ಮೊದಲು ಆಧಾನ್‌ನಲ್ಲಿ ನೋಂದಾಯಿತ ನಿಜವಾದ ಹೆಸರು ನಿಮ್ಮ ಫೋನ್ ಪರದೆಯ ಮೇಲೆ ತೋರಿಸಲಾಗುತ್ತದೆ. ನಂತರ ನಿಮ್ಮ ಫೋನ್‌ನಲ್ಲಿ ನೀವು ಉಳಿಸಿದ (Save ಮಾಡಿದ) ಸಂಪರ್ಕ ಹೆಸರು 1-2 ಸೆಕೆಂಡುಗಳ ನಂತರ ಕಾಣಿಸುತ್ತದೆ.

ಇದನ್ನು ಓದಿ : ಚಳಿಗಾಲದಲ್ಲಿ ಒಡೆಯುವ Heels ಸಮಸ್ಯೆಯೇ? ಇಲ್ಲಿದೆ ಸುಲಭ ಪರಿಹಾರ.!

ಉದಾಹರಣೆ :
ನೀವು ನಿಮ್ಮ ಸಹೋದರನನ್ನು “ಬ್ರದರ್” ಎಂದು ಉಳಿಸಿದ್ದೀರಿ (Save ಮಾಡಿದ್ದೀರಿ) ಎಂದು ಊಹಿಸೋಣ. ಈ ಹೊಸ ವ್ಯವಸ್ಥೆಯಲ್ಲಿ, ಕರೆ ಬಂದಾಗ ಮೊದಲು ತೋರಿಸುತ್ತದೆ,

  • ಆಧಾರ್ ಹೆಸರು : ಸುರೇಶ್ ಕುಮಾರ್.
  • ನಂತರ, ಸಂಪರ್ಕ ಹೆಸರು : ಬ್ರದರ್.

ಹೀಗಾಗಿ, ನಕಲಿ, ಸ್ಪ್ಯಾಮ್ ಅಥವಾ ವಂಚನೆಯ ಕರೆಗಳನ್ನು ತಕ್ಷಣ ಗುರುತಿಸಬಹುದು.

CNAP ವ್ಯವಸ್ಥೆಯ ಪ್ರಮುಖ ಪ್ರಯೋಜನಗಳು :
  1. ಸ್ಕ್ಯಾಮ್ ಹಾಗೂ ನಕಲಿ ಕರೆಗಳ ವಿರುದ್ಧ ಪರಿಣಾಮಕಾರಿ ಕ್ರಮ : ನಕಲಿ ಹೆಸರು ಬಳಸಿ ಕರೆ ಮಾಡುವವರು ತಕ್ಷಣ ಗುರುತಿಸಲಾಗುತ್ತಿದ್ದು, ವಂಚನೆ ಕಡಿಮೆಯಾಗುತ್ತದೆ.
  2. ಸೈಬರ್ ಮತ್ತು ಪೊಲೀಸ್ ಟ್ರ್ಯಾಕಿಂಗ್ ಸುಲಭ : ನಿಜವಾದ ಹೆಸರು ಡೇಟಾಬೇಸ್‌ನಲ್ಲಿ ದಾಖಲಾಗಿರುವುದರಿಂದ, ಕಾನೂನು ಮತ್ತು ತನಿಖೆ ತಂಡಗಳಿಗೆ ಸಹಾಯ.
  3. ಜಾನಪದ ಜನರಿಗೂ ಉಪಯುಕ್ತ : ಹಿರಿಯ ನಾಗರಿಕರು, ಅಲ್ಪ ತಂತ್ರಜ್ಞಾನ ಪರಿಚಯವಿರುವವರು ಸುಲಭವಾಗಿ ನಕಲಿ ಕರೆಗಳನ್ನು ಗುರುತಿಸಬಹುದು.
  4. Truecaller ಅಥವಾ ಇತರ ಆಪ್ಸ್ ಅವಶ್ಯಕತೆ ಇಲ್ಲ : ನೇರವಾಗಿ ಸರ್ಕಾರಿ ಡೇಟಾಬೇಸ್‌ನಿಂದ ಹೆಸರು ದೊರಕುತ್ತದೆ.
  5. ಸಮಯ-ಸಂವೇದಿ ಮಾಹಿತಿ : ಕರೆ ಸ್ವೀಕರಿಸುವ ಮೊದಲು ಕರೆ ಮಾಡುವವರ ನಿಜವಾದ ಗುರುತನ್ನು ತಿಳಿಯಬಹುದು, ಭದ್ರತೆ ಹೆಚ್ಚಾಗುತ್ತದೆ.
ಇದನ್ನು ಓದಿ : ನಿಮ್ಮ ಮಕ್ಕಳಿಗೆ ಮೊಬೈಲ್ ಗೀಳಿದೆಯೇ : ಈ ತಾಯಿಯ Technique ನೋಡಿ.!
ಪ್ರಮುಖ ವಿಚಾರಗಳು :
  • ಜನರು ತಮ್ಮ ಫೋನ್‌ನಲ್ಲಿ ಉಳಿಸಿದ ಹೆಸರು ಅಥವಾ nickname ಮೊದಲು ಪ್ರದರ್ಶಿಸಲಾಗುವುದಿಲ್ಲ; ಆಧಾರ್ ಹೆಸರು ಮುಂಚಿತವಾಗಿ ತೋರಿಸಲಾಗುತ್ತದೆ.
  • ಸ್ಪ್ಯಾಮ್, ನಕಲಿ ಗುರುತು ಬಳಸಿ ಕರೆ ಮಾಡುವವರು ತಮ್ಮ ಪರಿಚಯ ಮರೆಮಾಡಲು ಸಾಧ್ಯವಿಲ್ಲ.
  • CNAP ವ್ಯವಸ್ಥೆಯು ಬ್ಯಾಂಕಿಂಗ್, ವೈದ್ಯಕೀಯ, ಸರ್ಕಾರಿ ಸೇವೆ ಮತ್ತು ದಿನನಿತ್ಯ ಸಂಪರ್ಕಗಳ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ : ಜನರು ತಮ್ಮ ಕರೆ ಸ್ವೀಕರಿಸುವ ಮೊದಲು, ಕರೆ ಮಾಡುವ ವ್ಯಕ್ತಿಯ ನಿಜವಾದ ಗುರುತನ್ನು ತಿಳಿದುಕೊಳ್ಳಬೇಕು, ಮತ್ತು ಸ್ಪ್ಯಾಮ್ ಅಥವಾ ವಂಚನೆಯ ಸಂಭ್ರಮವನ್ನು ತಡೆಯಬೇಕು.


Disclaimer : ಈ ಲೇಖನವು ಸಾರ್ವಜನಿಕ ಮೂಲಗಳ ಮಾಹಿತಿಯ ಆಧಾರದ ಮೇಲೆ ತಯಾರಿಸಲಾಗಿದೆ. ಯಾವುದೇ ತಾಂತ್ರಿಕ ಅಥವಾ ಕಾನೂನು ಸಲಹೆಗಾಗಿ ಅಧಿಕೃತ ಮೂಲಗಳನ್ನು ಸಂಪರ್ಕಿಸಬೇಕು.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಭಾರತದಲ್ಲಿ CNAP ವ್ಯವಸ್ಥೆ ಜಾರಿ : ಕರೆ ಬಂದಾಗ ಮೊದಲು ಆಧಾರ್ ಹೆಸರು ತೋರಿಸುತ್ತೆ.

0

ಜನಸ್ಪಂದನ ನ್ಯೂಸ್‌, ನವದೆಹಲಿ : ಭಾರತದಲ್ಲಿ ಸ್ಕ್ಯಾಮ್ ಕರೆಗಳು, ನಕಲಿ ಗುರುತುಗಳು ಮತ್ತು ಸ್ಪ್ಯಾಮ್ ಸಂಖ್ಯೆಗಳ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರಿಗೆ ಅತೀವ ಕಷ್ಟಕರವಾಗಿದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಸರ್ಕಾರವು CNAP (ಕಾಲಿಂಗ್ ನೇಮ್ ಪ್ರೆಸೆಂಟೇಶನ್) ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಪ್ರಾಥಮಿಕ ಹಂತದಲ್ಲಿ, ಈ ವ್ಯವಸ್ಥೆ ದೇಶದ ಕೆಲವು ಭಾಗಗಳಲ್ಲಿ ಲಭ್ಯವಾಗಿದೆ.

CNAP ಅಂದರೇನು?

CNAP ಎಂದರೆ “ಕರೆ ಮಾಡುವ ವ್ಯಕ್ತಿಯ ಹೆಸರಿನ ಪ್ರಸ್ತುತಿ”. ಇದರ ಮೂಲಕ, ಯಾರಾದರೂ ನಿಮಗೆ ಕರೆ ಮಾಡಿದಾಗ ಮೊದಲು ಆಧಾನ್‌ನಲ್ಲಿ ನೋಂದಾಯಿತ ನಿಜವಾದ ಹೆಸರು ನಿಮ್ಮ ಫೋನ್ ಪರದೆಯ ಮೇಲೆ ತೋರಿಸಲಾಗುತ್ತದೆ. ನಂತರ ನಿಮ್ಮ ಫೋನ್‌ನಲ್ಲಿ ನೀವು ಉಳಿಸಿದ (Save ಮಾಡಿದ) ಸಂಪರ್ಕ ಹೆಸರು 1-2 ಸೆಕೆಂಡುಗಳ ನಂತರ ಕಾಣಿಸುತ್ತದೆ.

ಇದನ್ನು ಓದಿ : ಚಳಿಗಾಲದಲ್ಲಿ ಒಡೆಯುವ Heels ಸಮಸ್ಯೆಯೇ? ಇಲ್ಲಿದೆ ಸುಲಭ ಪರಿಹಾರ.!

ಉದಾಹರಣೆ :
ನೀವು ನಿಮ್ಮ ಸಹೋದರನನ್ನು “ಬ್ರದರ್” ಎಂದು ಉಳಿಸಿದ್ದೀರಿ (Save ಮಾಡಿದ್ದೀರಿ) ಎಂದು ಊಹಿಸೋಣ. ಈ ಹೊಸ ವ್ಯವಸ್ಥೆಯಲ್ಲಿ, ಕರೆ ಬಂದಾಗ ಮೊದಲು ತೋರಿಸುತ್ತದೆ,

  • ಆಧಾರ್ ಹೆಸರು : ಸುರೇಶ್ ಕುಮಾರ್.
  • ನಂತರ, ಸಂಪರ್ಕ ಹೆಸರು : ಬ್ರದರ್.

ಹೀಗಾಗಿ, ನಕಲಿ, ಸ್ಪ್ಯಾಮ್ ಅಥವಾ ವಂಚನೆಯ ಕರೆಗಳನ್ನು ತಕ್ಷಣ ಗುರುತಿಸಬಹುದು.

CNAP ವ್ಯವಸ್ಥೆಯ ಪ್ರಮುಖ ಪ್ರಯೋಜನಗಳು :
  1. ಸ್ಕ್ಯಾಮ್ ಹಾಗೂ ನಕಲಿ ಕರೆಗಳ ವಿರುದ್ಧ ಪರಿಣಾಮಕಾರಿ ಕ್ರಮ : ನಕಲಿ ಹೆಸರು ಬಳಸಿ ಕರೆ ಮಾಡುವವರು ತಕ್ಷಣ ಗುರುತಿಸಲಾಗುತ್ತಿದ್ದು, ವಂಚನೆ ಕಡಿಮೆಯಾಗುತ್ತದೆ.
  2. ಸೈಬರ್ ಮತ್ತು ಪೊಲೀಸ್ ಟ್ರ್ಯಾಕಿಂಗ್ ಸುಲಭ : ನಿಜವಾದ ಹೆಸರು ಡೇಟಾಬೇಸ್‌ನಲ್ಲಿ ದಾಖಲಾಗಿರುವುದರಿಂದ, ಕಾನೂನು ಮತ್ತು ತನಿಖೆ ತಂಡಗಳಿಗೆ ಸಹಾಯ.
  3. ಜಾನಪದ ಜನರಿಗೂ ಉಪಯುಕ್ತ : ಹಿರಿಯ ನಾಗರಿಕರು, ಅಲ್ಪ ತಂತ್ರಜ್ಞಾನ ಪರಿಚಯವಿರುವವರು ಸುಲಭವಾಗಿ ನಕಲಿ ಕರೆಗಳನ್ನು ಗುರುತಿಸಬಹುದು.
  4. Truecaller ಅಥವಾ ಇತರ ಆಪ್ಸ್ ಅವಶ್ಯಕತೆ ಇಲ್ಲ : ನೇರವಾಗಿ ಸರ್ಕಾರಿ ಡೇಟಾಬೇಸ್‌ನಿಂದ ಹೆಸರು ದೊರಕುತ್ತದೆ.
  5. ಸಮಯ-ಸಂವೇದಿ ಮಾಹಿತಿ : ಕರೆ ಸ್ವೀಕರಿಸುವ ಮೊದಲು ಕರೆ ಮಾಡುವವರ ನಿಜವಾದ ಗುರುತನ್ನು ತಿಳಿಯಬಹುದು, ಭದ್ರತೆ ಹೆಚ್ಚಾಗುತ್ತದೆ.
ಇದನ್ನು ಓದಿ : ನಿಮ್ಮ ಮಕ್ಕಳಿಗೆ ಮೊಬೈಲ್ ಗೀಳಿದೆಯೇ : ಈ ತಾಯಿಯ Technique ನೋಡಿ.!
ಪ್ರಮುಖ ವಿಚಾರಗಳು :
  • ಜನರು ತಮ್ಮ ಫೋನ್‌ನಲ್ಲಿ ಉಳಿಸಿದ ಹೆಸರು ಅಥವಾ nickname ಮೊದಲು ಪ್ರದರ್ಶಿಸಲಾಗುವುದಿಲ್ಲ; ಆಧಾರ್ ಹೆಸರು ಮುಂಚಿತವಾಗಿ ತೋರಿಸಲಾಗುತ್ತದೆ.
  • ಸ್ಪ್ಯಾಮ್, ನಕಲಿ ಗುರುತು ಬಳಸಿ ಕರೆ ಮಾಡುವವರು ತಮ್ಮ ಪರಿಚಯ ಮರೆಮಾಡಲು ಸಾಧ್ಯವಿಲ್ಲ.
  • CNAP ವ್ಯವಸ್ಥೆಯು ಬ್ಯಾಂಕಿಂಗ್, ವೈದ್ಯಕೀಯ, ಸರ್ಕಾರಿ ಸೇವೆ ಮತ್ತು ದಿನನಿತ್ಯ ಸಂಪರ್ಕಗಳ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ : ಜನರು ತಮ್ಮ ಕರೆ ಸ್ವೀಕರಿಸುವ ಮೊದಲು, ಕರೆ ಮಾಡುವ ವ್ಯಕ್ತಿಯ ನಿಜವಾದ ಗುರುತನ್ನು ತಿಳಿದುಕೊಳ್ಳಬೇಕು, ಮತ್ತು ಸ್ಪ್ಯಾಮ್ ಅಥವಾ ವಂಚನೆಯ ಸಂಭ್ರಮವನ್ನು ತಡೆಯಬೇಕು.


Disclaimer : ಈ ಲೇಖನವು ಸಾರ್ವಜನಿಕ ಮೂಲಗಳ ಮಾಹಿತಿಯ ಆಧಾರದ ಮೇಲೆ ತಯಾರಿಸಲಾಗಿದೆ. ಯಾವುದೇ ತಾಂತ್ರಿಕ ಅಥವಾ ಕಾನೂನು ಸಲಹೆಗಾಗಿ ಅಧಿಕೃತ ಮೂಲಗಳನ್ನು ಸಂಪರ್ಕಿಸಬೇಕು.


IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.

ib mts recruitment-2025 online application

ಜನಸ್ಪಂದನ ನ್ಯೂಸ್‌, ಬೆಂಗಳೂರು : ಗುಪ್ತಚರ ಬ್ಯೂರೋ (IB) ನಲ್ಲಿ ಉದ್ಯೋಗದ ಕನಸು ಕಾಣುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ. ಗೃಹ ಸಚಿವಾಲಯವು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹತ್ತನೇ ತರಗತಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಅಭ್ಯರ್ಥಿಗಳು ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ ಅರ್ಜಿ ನಮೂನೆ ಭರ್ತಿ ಮಾಡಬಹುದು.

ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!
IB ವಿದ್ಯಾರ್ಹತೆಗಳು :
  • ಕನಿಷ್ಠ ಅರ್ಹತೆ: 10ನೇ ತರಗತಿ ಪಾಸ್.
ವಯೋಮಿತಿ :
  • ಕನಿಷ್ಠ 18 ಮತ್ತು ಗರಿಷ್ಠ 25 ವರ್ಷ.
  • ವಯಸ್ಸು ಲೆಕ್ಕಹಾಕುವ ದಿನಾಂಕ : ಡಿಸೆಂಬರ್ 14, 2025.
ವಯೋಮಿತಿ ಸಡಿಲಿಕೆ :
  • ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇದೆ.
ಅರ್ಜಿಯ ಶುಲ್ಕ :
  • ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ : ರೂ.650/- (ಪ್ರಕ್ರಿಯಾ ಶುಲ್ಕ ರೂ.550 + ಪರೀಕ್ಷಾ ಶುಲ್ಕ ರೂ.100)
  • ಎಸ್‌ಸಿ, ಎಸ್‌ಟಿ, ಅಂಗವಿಕಲರು, ಮಹಿಳೆಯರು, ಮಾಜಿ ಸೈನಿಕರು : ರೂ.550/- (ಪರೀಕ್ಷಾ ಶುಲ್ಕ ಮನ್ನಾ)
ಇದನ್ನು ಓದಿ : ಬೆಂಗಳೂರು Water Board ದಲ್ಲಿ ಖಾಲಿ ಇರುವ 224 ಹುದ್ದೆಗಳಿಗೆ ಅರ್ಜಿ ಆಹ್ವಾನ.
IB ಪ್ರಮುಖ ದಿನಾಂಕ :
  • ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ನವೆಂಬರ್ 22, 2025.
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  ಡಿಸೆಂಬರ್ 14, 2025.
IB ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ
  2. “Recruitment” ಲಿಂಕ್ ಮೇಲೆ ಕ್ಲಿಕ್ ಮಾಡಿ
  3. ‘To Register’ ಆಯ್ಕೆ ಮಾಡಿ ಹೊಸ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ
  4. Already Registered ನಲ್ಲಿ ಲಾಗಿನ್ ಮಾಡಿ
  5. ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ಫಾರ್ಮ್ ಸಲ್ಲಿಸಿ
  6. ಶುಲ್ಕ ಪಾವತಿಸಿ, ಪಾವತಿ ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ

ಈ ನೇಮಕಾತಿ ಕೇಂದ್ರ ಭದ್ರತಾ ಸಂಸ್ಥೆಗಳಲ್ಲಿ ವೃತ್ತಿಜೀವನವನ್ನು ಬಯಸುವ ಹತ್ತನೇ ತರಗತಿ ಪಾಸ್ ಅಭ್ಯರ್ಥಿಗಳಗಾಗಿ ಅತ್ಯುತ್ತಮ ಅವಕಾಶವಾಗಿದೆ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Miss Universe – 2025 : ಕ್ಯಾಟ್‌ವಾಕ್‌ ವೇಳೆ ಕುಸಿದು ಬಿದ್ದ ಸುಂದರಿ ; ವಿಡಿಯೋ ವೈರಲ್‌

0

ಜನಸ್ಪಂದನ ನ್ಯೂಸ್‌, ಬ್ಯಾಂಕಾಕ್‌ : ಬ್ಯಾಂಕಾಕ್‌ನ ಪಾಕ್ ಕ್ರೆಟ್‌ನಲ್ಲಿ ನಡೆದ Miss Universe – 2025 ಪ್ರಾಥಮಿಕ ಸ್ಪರ್ಧೆಯ ವೇಳೆ ಜಮೈಕಾದ ಪ್ರತಿನಿಧಿ ಹೆನ್ರಿ ವೇದಿಕೆ ಮೇಲೆ ಕುಸಿದು ಬಿದ್ದಿದ್ದಾರೆ. ಕ್ಯಾಟ್‌ವಾಕ್ ವೇಳೆ ನಡೆದ ಈ ಘಟನೆ ವಿಡಿಯೋ ವೈರಲ್ ಆಗಿದ್ದು, ಪ್ರೇಕ್ಷಕರಲ್ಲಿ ಆತಂಕ ಮೂಡಿಸಿದೆ

ಈ ವರ್ಷ ಮಿಸ್ ಯೂನಿವರ್ಸ್ (Miss Universe) ಸ್ಪರ್ಧೆಗೆ ತಯಾರಿ ಮಾಡಿಕೊಂಡು ಬಂದ 28 ವರ್ಷದ ಹೆನ್ರಿ, ನಿಲುವಂಗಿ ವಿಭಾಗದಲ್ಲಿ ಕಿತ್ತಳೆ ಬಣ್ಣದ ನಿಲುವಂಗಿಯನ್ನು ಧರಿಸಿ ಆತ್ಮವಿಶ್ವಾಸದಿಂದ ವೇದಿಕೆಯಾದ್ಯಂತ ಸಾಗುತ್ತಿದ್ದಾಗ, ಅಕಸ್ಮಾತ್ ವೇದಿಕೆಯ ಅಂಚಿಗೆ ಕಾಲಿಟ್ಟು ಬಿದ್ದಿದ್ದಾರೆ.

ಹೀಲ್ಸ್ ಧರಿಸಿರುವ ಕಾರಣ ಮತ್ತು ವೇದಿಕೆಯ ಅಂಚಿನ ಬಗ್ಗೆ ಗಮನವಿಲ್ಲದಿರುವುದರಿಂದ ಈ ಅಪಘಾತ ಸಂಭವಿಸಿದೆ.‌

ಇದನ್ನು ಓದಿ : Video : ಲಾಹೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ.!

ಪ್ರೇಕ್ಷಕರು ತಕ್ಷಣವೇ ಧಾವಿಸಿ ಸಹಾಯ ಮಾಡಿದರೂ, ಮಿಸ್ ಯೂನಿವರ್ಸ್ (Miss Universe) ಸಂಸ್ಥೆಯ ಅಧ್ಯಕ್ಷ ರೌಲ್ ರೋಚಾ ಮತ್ತು ಥೈಲ್ಯಾಂಡ್ ನಿರ್ದೇಶಕ ನವಾತ್ ಇಟ್ಸರಾಗಗ್ರಿಸಿಲ್ ಅವರು ಹೆನ್ರಿಯನ್ನು ಸ್ಥಳದಿಂದ ಕರೆದುಕೊಂಡು ಹೋದರು.

ಅವರು ತಕ್ಷಣ ಹಾಸ್ಪಿಟಲ್‌ಗೆ ದಾಖಲಾಗಿದ್ದು, ತೀವ್ರ ನಿಗಾ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಪ್ರಾಥಮಿಕ ವರದಿಯ ಪ್ರಕಾರ, ಹೆನ್ರಿಯ ಏಟು ಹೆಚ್ಚಾಗಿದ್ದು, ಅವರು ಫೈನಲ್ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಅನುಶ್ಚಿತವಾಗಿಲ್ಲ.

ಜಮೈಕಾದ ಹೆನ್ರಿ ಕಿರೀಟವನ್ನು ಅಲಂಕರಿಸಿದ ಮಿಸ್ ಯೂನಿವರ್ಸ್ (Miss Universe) 2025 ಪ್ರತಿನಿಧಿಯಾಗಿದ್ದು, ತಮ್ಮ ಸೀ ನೌ ಫೌಂಡೇಶನ್ ಮೂಲಕ ದೃಷ್ಟಿಹೀನ ಸಮುದಾಯಗಳ ಪರವಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಅವರು ಸಂಗೀತ ಮತ್ತು ಪಿಯಾನೋ ಕ್ಷೇತ್ರದಲ್ಲಿಯೂ ಪರಿಣತಿ ಹೊಂದಿದ್ದಾರೆ.

ಇದನ್ನು ಓದಿ : Video : ಪಾಕ್‌ ಸೇನಾ ಟ್ರಕ್‌ಗಳ ಮೇಲೆ ದಾಳಿ ; 10 ಸೈನಿಕರ ಸಾವು.!

ಈ ಘಟನೆಯಿಂದ ಮಿಸ್ ಯೂನಿವರ್ಸ್ 2025 ಫೈನಲ್ ಸ್ಪರ್ಧೆಯ ಅಂತಿಮ ಪರ್ವದಲ್ಲಿ ಅವರ ಭಾಗವಹಿಸುವಿಕೆ ಇನ್ನೂ ಅನುಶ್ಚಿತವಾಗಿದೆ. Miss Universe ಸ್ಪರ್ಧಾ ಆಯೋಜಕರು ಮತ್ತು ವೈದ್ಯಕೀಯ ಸಿಬ್ಬಂದಿ ಅವರ ಸುರಕ್ಷತೆಯನ್ನು ಹೆಚ್ಚುವರಿ ನಿಗಾ ಹಾಕಿದ್ದಾರೆ.

ವಿಡಿಯೋ :


Disclaimer : ಈ ಲೇಖನವು ಸಾರ್ವಜನಿಕ ಮೂಲಗಳ ಸುದ್ದಿಯ ಆಧಾರದ ಮೇಲೆ ತಯಾರಿಸಲಾಗಿದೆ. ಯಾವುದೇ ಮಾಹಿತಿ ವೈದ್ಯಕೀಯ ಅಥವಾ ಕಾನೂನು ಸಲಹೆಯಾಗಿ ಪರಿಗಣಿಸಬಾರದು.


Wedding ರಾತ್ರಿ ಸಂಭ್ರಮ : ಬೆಳಗ್ಗೆ ಶಾಕ್ ; ವಧು ಮಂಟಪದಿಂದ ಪರಾರಿ!

bride runaway after wedding

ಜನಸ್ಪಂದನ ನ್ಯೂಸ್‌, ಬಾರಾಬಂಕಿ (ಉ.ಪ್ರ) : ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದ ಮದುವೆ (Wedding) ಯಲ್ಲಿ ಎಲ್ಲರನ್ನೂ ಬೆಚ್ಚಿಬೀಳಿಸುವಂತಹ ಘಟನೆಯೊಂದು ಸಂಭವಿಸಿದೆ.

ಮದುವೆಯ ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡ ಕೆಲವೇ ಗಂಟೆಗಳಲ್ಲಿ ವಧುವು ಇದ್ದಕ್ಕಿದ್ದಂತೆ  ಮಂಟಪದಿಂದ ಪರಾರಿ ಆಗಿದ್ದು, ಈ ಹಿನ್ನಲೆಯಲ್ಲಿ ಆಕ್ರೋಶದಿಂದ ವರನ ಕುಟುಂಬವು ವಧುವಿನ ಮನೆಯರ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.

ಮೂರು ತಿಂಗಳ ಹಿಂದೆ ಪಲ್ಲವಿ ಮತ್ತು ಸುನಿಲ್ ಕುಮಾರ್ ಗೌತಮ್ ಅವರ ಮದುವೆ ನಿಶ್ಚಯವಾಗಿತ್ತು. ನವೆಂಬರ್ 18ರ ರಾತ್ರಿ, ವರನ ಕಡೆಯ ಸುಮಾರು 90 ಅತಿಥಿಗಳೊಂದಿಗೆ ದಿಬ್ಬಣ ಬಾರಾಬಂಕಿ ಮಂಗಳವಾರ (ನ.18) ತಲುಪಿತ್ತು.

ಇದನ್ನು ಓದಿ : Kiss ಕೊಡಲು ಮುಂದಾದ ಪ್ರಿಯಕರ ; ನಾಲಿಗೆಯನ್ನೇ ಕಚ್ಚಿ ಕತ್ತರಿಸಿದ ಪ್ರಿಯತಮೆ.

ಎಲ್ಲಾ ಧಾರ್ಮಿಕ ವಿಧಿಗಳು, ಹೂಮಾಲೆ ವಿನಿಮಯ ಮತ್ತು ಕನ್ಯಾದಾನ ಸೇರಿದಂತೆ ಸಂಪೂರ್ಣ ಸಂಭ್ರಮಾತ್ಮಕವಾಗಿ ತಡರಾತ್ರಿಯಲ್ಲಿ ವಿವಾಹ (Wedding) ವು ಶಾಸ್ತ್ರೋಕ್ತವಾಗಿ ನಡೆಯಿತು. ಈ ವೇಳೆ ವಧು – ವರ ವರ್ಮಾಲಾ ಸಮಾರಂಭದಲ್ಲಿ ಒಟ್ಟಿಗೆ ಡ್ಯಾನ್ಸ್‌ ಮಾಡಿದ್ದಾರೆ.

ಮಾರನೇ ದಿನ ಬುಧವಾರ ಮುಂಜಾನೆ ಆರತಕ್ಷತೆ (ವಿದಾಯ) ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭವಾಗುತ್ತಿದ್ದಂತೆಯೇ, ವಧು ಪಲ್ಲವಿ ತನ್ನ ಕೊಠಡಿಯಲ್ಲಿ ಕಾಣಿಸಿಕೊಳ್ಳದಿರುವುದು ಮನೆಯವರಿಗೆ ಕಂಡುಬಂದಿದೆ.

ಪ್ರಾರಂಭದಲ್ಲಿ ಸಮೀಪದಲ್ಲೇ ಇರುವಳೇನೋ ಎಂದು ಊಹಿಸಿದ ಕುಟುಂಬಸ್ಥರು, ಹಲವಾರು ಗಂಟೆಗಳ ಹುಡುಕಾಟ ನಡೆಸಿದರೂ, ಪಲ್ಲವಿ ಎಲ್ಲೂ ಪತ್ತೆಯಾಗಲಿಲ್ಲ. ಮಧ್ಯಾಹ್ನಕ್ಕೆ ವಧು ಪರಾರಿ ಆಗಿರುವುದು ಖಚಿತವಾಗಿ, ಪರಿಸ್ಥಿತಿ ಗಂಭೀರಗೊಂಡಿದೆ.

ಇದನ್ನು ಓದಿ : “ಪಾರ್ಕಿಂಗ್‌ನಲ್ಲಿ ನಿಂತ Car ಮೇಲೆ ಶಕ್ತಿ ಪ್ರದರ್ಶಿಸಿದ ನಾಯಿ ; ವೈರಲ್ ವಿಡಿಯೋ ನೋಡಿ!”

ವರನ ಕುಟುಂಬದವರು, ಪಲ್ಲವಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿರಬಹುದು ಎಂದು ಶಂಕಿಸಿದ್ದಾರೆ. ಮದುವೆ (Wedding) ಯಲ್ಲಿದ್ದ ಗದ್ದಲ ಮತ್ತು ಗದಲವನ್ನು ಬಳಸಿಕೊಂಡು, ಮದುವೆ (Wedding) ಯ ರಾತ್ರಿಯಲ್ಲೇ ಪರಾರಿಯಾಗಿರಬಹುದೆಂದು ಪೊಲೀಸರು ಪ್ರಾಥಮಿಕ ಮಾಹಿತಿ ಆಧಾರದಲ್ಲಿ ಶಂಕಿಸುತ್ತಿದ್ದಾರೆ.

ಇತ್ತ, ವಧುವಿಲ್ಲದೆ ಮದುವೆಯಾಗದೇ  ಮರಳಬೇಕಾದ ವರನ ಕುಟುಂಬದವರು ಗೌರವ ಹಾನಿಯಾಗಿದೆ ಎಂದು ಆರೋಪಿಸಿ ವಧು ಕುಟುಂಬದ ವಿರುದ್ಧ ಅಧಿಕೃತ ದೂರು ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿ, ಪಲ್ಲವಿಯ ಮೊಬೈಲ್ ಫೋನ್‌ ಲೊಕೇಶನ್‌, ಸಿಸಿಟಿವಿ ದೃಶ್ಯಗಳು ಹಾಗೂ ಸಾಧ್ಯವಾದ ಸಂಚಾರ ಮಾರ್ಗಗಳನ್ನು ಪರಿಶೀಲಿಸುವ ಕಾರ್ಯ ಆರಂಭಿಸಿದ್ದಾರೆ. ಶೀಘ್ರದಲ್ಲೇ ಪತ್ತೆ ಕಾರ್ಯ ಪೂರ್ಣಗೊಳ್ಳಲಿದ್ದು, ವಧು ಪತ್ತೆಯಾದಂತೆ ಪೊಲೀಸ್ ಇಲಾಖೆ ಮಾಹಿತಿ ಹಂಚಿಕೊಳ್ಳಲಿದೆ ಎಂದು ತಿಳಿಸಿದೆ.


Disclaimer :

ಈ ಲೇಖನ ಸುದ್ದಿಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದ್ದು, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧದ ಆರೋಪಗಳನ್ನು ದೃಢಪಡಿಸುವ ಉದ್ದೇಶ ಹೊಂದಿಲ್ಲ. ಕಾನೂನು ವಿಚಾರಣೆ ಮತ್ತು ತನಿಖೆಯ ಅಂತಿಮ ಫಲಿತಾಂಶಕ್ಕೆ ಗೌರವ ಸೂಚಿಸಲಾಗುತ್ತದೆ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Wedding ರಾತ್ರಿ ಸಂಭ್ರಮ : ಬೆಳಗ್ಗೆ ಶಾಕ್ ; ವಧು ಮಂಟಪದಿಂದ ಪರಾರಿ!

0

ಜನಸ್ಪಂದನ ನ್ಯೂಸ್‌, ಬಾರಾಬಂಕಿ (ಉ.ಪ್ರ) : ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದ ಮದುವೆ (Wedding) ಯಲ್ಲಿ ಎಲ್ಲರನ್ನೂ ಬೆಚ್ಚಿಬೀಳಿಸುವಂತಹ ಘಟನೆಯೊಂದು ಸಂಭವಿಸಿದೆ.

ಮದುವೆಯ ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡ ಕೆಲವೇ ಗಂಟೆಗಳಲ್ಲಿ ವಧುವು ಇದ್ದಕ್ಕಿದ್ದಂತೆ  ಮಂಟಪದಿಂದ ಪರಾರಿ ಆಗಿದ್ದು, ಈ ಹಿನ್ನಲೆಯಲ್ಲಿ ಆಕ್ರೋಶದಿಂದ ವರನ ಕುಟುಂಬವು ವಧುವಿನ ಮನೆಯರ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.

ಮೂರು ತಿಂಗಳ ಹಿಂದೆ ಪಲ್ಲವಿ ಮತ್ತು ಸುನಿಲ್ ಕುಮಾರ್ ಗೌತಮ್ ಅವರ ಮದುವೆ ನಿಶ್ಚಯವಾಗಿತ್ತು. ನವೆಂಬರ್ 18ರ ರಾತ್ರಿ, ವರನ ಕಡೆಯ ಸುಮಾರು 90 ಅತಿಥಿಗಳೊಂದಿಗೆ ದಿಬ್ಬಣ ಬಾರಾಬಂಕಿ ಮಂಗಳವಾರ (ನ.18) ತಲುಪಿತ್ತು.

ಇದನ್ನು ಓದಿ : Kiss ಕೊಡಲು ಮುಂದಾದ ಪ್ರಿಯಕರ ; ನಾಲಿಗೆಯನ್ನೇ ಕಚ್ಚಿ ಕತ್ತರಿಸಿದ ಪ್ರಿಯತಮೆ.

ಎಲ್ಲಾ ಧಾರ್ಮಿಕ ವಿಧಿಗಳು, ಹೂಮಾಲೆ ವಿನಿಮಯ ಮತ್ತು ಕನ್ಯಾದಾನ ಸೇರಿದಂತೆ ಸಂಪೂರ್ಣ ಸಂಭ್ರಮಾತ್ಮಕವಾಗಿ ತಡರಾತ್ರಿಯಲ್ಲಿ ವಿವಾಹ (Wedding) ವು ಶಾಸ್ತ್ರೋಕ್ತವಾಗಿ ನಡೆಯಿತು. ಈ ವೇಳೆ ವಧು – ವರ ವರ್ಮಾಲಾ ಸಮಾರಂಭದಲ್ಲಿ ಒಟ್ಟಿಗೆ ಡ್ಯಾನ್ಸ್‌ ಮಾಡಿದ್ದಾರೆ.

ಮಾರನೇ ದಿನ ಬುಧವಾರ ಮುಂಜಾನೆ ಆರತಕ್ಷತೆ (ವಿದಾಯ) ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭವಾಗುತ್ತಿದ್ದಂತೆಯೇ, ವಧು ಪಲ್ಲವಿ ತನ್ನ ಕೊಠಡಿಯಲ್ಲಿ ಕಾಣಿಸಿಕೊಳ್ಳದಿರುವುದು ಮನೆಯವರಿಗೆ ಕಂಡುಬಂದಿದೆ.

ಪ್ರಾರಂಭದಲ್ಲಿ ಸಮೀಪದಲ್ಲೇ ಇರುವಳೇನೋ ಎಂದು ಊಹಿಸಿದ ಕುಟುಂಬಸ್ಥರು, ಹಲವಾರು ಗಂಟೆಗಳ ಹುಡುಕಾಟ ನಡೆಸಿದರೂ, ಪಲ್ಲವಿ ಎಲ್ಲೂ ಪತ್ತೆಯಾಗಲಿಲ್ಲ. ಮಧ್ಯಾಹ್ನಕ್ಕೆ ವಧು ಪರಾರಿ ಆಗಿರುವುದು ಖಚಿತವಾಗಿ, ಪರಿಸ್ಥಿತಿ ಗಂಭೀರಗೊಂಡಿದೆ.

ಇದನ್ನು ಓದಿ : “ಪಾರ್ಕಿಂಗ್‌ನಲ್ಲಿ ನಿಂತ Car ಮೇಲೆ ಶಕ್ತಿ ಪ್ರದರ್ಶಿಸಿದ ನಾಯಿ ; ವೈರಲ್ ವಿಡಿಯೋ ನೋಡಿ!”

ವರನ ಕುಟುಂಬದವರು, ಪಲ್ಲವಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿರಬಹುದು ಎಂದು ಶಂಕಿಸಿದ್ದಾರೆ. ಮದುವೆ (Wedding) ಯಲ್ಲಿದ್ದ ಗದ್ದಲ ಮತ್ತು ಗದಲವನ್ನು ಬಳಸಿಕೊಂಡು, ಮದುವೆ (Wedding) ಯ ರಾತ್ರಿಯಲ್ಲೇ ಪರಾರಿಯಾಗಿರಬಹುದೆಂದು ಪೊಲೀಸರು ಪ್ರಾಥಮಿಕ ಮಾಹಿತಿ ಆಧಾರದಲ್ಲಿ ಶಂಕಿಸುತ್ತಿದ್ದಾರೆ.

ಇತ್ತ, ವಧುವಿಲ್ಲದೆ ಮದುವೆಯಾಗದೇ  ಮರಳಬೇಕಾದ ವರನ ಕುಟುಂಬದವರು ಗೌರವ ಹಾನಿಯಾಗಿದೆ ಎಂದು ಆರೋಪಿಸಿ ವಧು ಕುಟುಂಬದ ವಿರುದ್ಧ ಅಧಿಕೃತ ದೂರು ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿ, ಪಲ್ಲವಿಯ ಮೊಬೈಲ್ ಫೋನ್‌ ಲೊಕೇಶನ್‌, ಸಿಸಿಟಿವಿ ದೃಶ್ಯಗಳು ಹಾಗೂ ಸಾಧ್ಯವಾದ ಸಂಚಾರ ಮಾರ್ಗಗಳನ್ನು ಪರಿಶೀಲಿಸುವ ಕಾರ್ಯ ಆರಂಭಿಸಿದ್ದಾರೆ. ಶೀಘ್ರದಲ್ಲೇ ಪತ್ತೆ ಕಾರ್ಯ ಪೂರ್ಣಗೊಳ್ಳಲಿದ್ದು, ವಧು ಪತ್ತೆಯಾದಂತೆ ಪೊಲೀಸ್ ಇಲಾಖೆ ಮಾಹಿತಿ ಹಂಚಿಕೊಳ್ಳಲಿದೆ ಎಂದು ತಿಳಿಸಿದೆ.


Disclaimer :

ಈ ಲೇಖನ ಸುದ್ದಿಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದ್ದು, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧದ ಆರೋಪಗಳನ್ನು ದೃಢಪಡಿಸುವ ಉದ್ದೇಶ ಹೊಂದಿಲ್ಲ. ಕಾನೂನು ವಿಚಾರಣೆ ಮತ್ತು ತನಿಖೆಯ ಅಂತಿಮ ಫಲಿತಾಂಶಕ್ಕೆ ಗೌರವ ಸೂಚಿಸಲಾಗುತ್ತದೆ.


ಪತಿಯ ಎರಡನೇ Marriage ವೇಳೆ ಮೊದಲ ಪತ್ನಿ ಎಂಟ್ರಿ; ಮುಂದೆನಾಯ್ತು ವಿಡಿಯೋ ನೋಡಿ.

first-wife-enters-husband-second marriage video

ಜನಸ್ಪಂದನ ನ್ಯೂಸ್‌, ಬಸ್ತಿ (ಉತ್ತರ ಪ್ರದೇಶ) : ಬಸ್ತಿ ಜಿಲ್ಲೆಯ ಪೈಕೌಲಿಯಾ ಪೊಲೀಸ್‌ ಠಾಣೆ ವ್ಯಾಪ್ತಿಯ ಪಿರೈಲಾ ಗ್ರಾಮದಲ್ಲಿ, ವ್ಯಕ್ತಿಯೋರ್ವ ಎರಡನೇ ಮದುವೆ (Marriage) ಮಾಡಿಕೊಳ್ಳಲು ಹೊರಟ ವೇಳೆ ಮೊದಲ ಪತ್ನಿ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾಳೆ.

ಹೀಗೆ ಪೊಲೀಸ್ ಜತೆಗೆ ಮೊದಲ ಪತ್ನಿ (Marriage) ಮಂಟಪಕ್ಕೆ ಎಂಟ್ರಿ ನೀಡುತ್ತಿರುವ ಈ ಘಟನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯ ಬಗ್ಗೆ ದೈನಿಕ್ ಭಾಸ್ಕರ್‌ನಲ್ಲಿ ವರದಿಯಾಗಿದೆ.

ವಿನಯ್ ಅಂಗದ್ ಶರ್ಮಾ ಪೈಕೌಲಿಯಾ ಗ್ರಾಮದ ಯುವತಿಯೊಂದಿಗೆ ಮದುವೆ (Marriage) ಯಾಗಲು ಮುಂದಾಗಿದ್ದಾಗ, ಮೊದಲ ಪತ್ನಿ ರೇಷ್ಮಾ ಪೊಲೀಸರಿಗೆ ಜೊತೆಯಾಗಿಯೇ ಮಂಟಪಕ್ಕೆ ಬಂದಿದ್ದಾಳೆ. ನ.17ರ ರಾತ್ರಿ 11.30ರ ವೇಳೆಗೆ ಮದುವೆ ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ಮೊದಲ ಪತ್ನಿಯ ಆಗಮನದಿಂದ ಹೈಡ್ರಾಮಾ ನಡೆದಿದೆ.

ಇದನ್ನು ಓದಿ : ಕರ್ನಾಟಕದ ಈ 4 Railway ನಿಲ್ದಾಣಗಳಿಗೆ ಹೊಸ ಹೆಸರು ; ನಿಮ್ಮ ನಿಲ್ದಾಣದ ಹೆಸರೇನು?

ಮೊದಲ ಪತ್ನಿ ಜೀವಂತ ಇರುವಾಗಲೇ ಇನ್ನೊಂದು ಮದುವೆ (Marriage) ಯಾಕೆ ಮಾಡಿಕೊಳ್ಳುತ್ತಿರುವೆ ಎಂದು ಕೇಳಿದ್ದಾರೆ.
ರೇಷ್ಮಾ, ತನ್ನ ಹಿನ್ನಲೆ ಹಿಸ್ಟರಿಯನ್ನು ಪ್ರಸ್ತಾಪಿಸಿ, “ನಾನು ಜೀವಂತ ಇರುವಾಗ ಮತ್ತೊಬ್ಬರೊಂದಿಗೆ ಮದುವೆ (Marriage) ಮಾಡುವುದು ಹೇಗೆ ಸಾಧ್ಯ? ನನ್ನ ಬಳಿ ಇದಕ್ಕೆ ಬೇಕಾದ ಕಾನೂನು ಪುರಾವೆ ಇದೆ ಎಂದು ವಿನಯ್ ಶರ್ಮಾ ನನ್ನು ಪ್ರಶ್ನಿಸಿದ್ದಾಳೆ.

ವೈರಲ್ ವಿಡಿಯೋದಲ್ಲಿ ಮಂಟಪದಲ್ಲಿ ನಡೆದ ಈ ಘರ್ಷಣೆಯನ್ನು ಸ್ಪಷ್ಟವಾಗಿ ನೋಡಬಹುದು. ರೇಷ್ಮಾ ತನ್ನ ಫೋಟೋಗಳು ಮತ್ತು ಮದುವೆ ನೋಂದಣಿ ದಾಖಲೆಗಳನ್ನು ಪ್ರದರ್ಶಿಸಿ, “ನಾನು ಈ ವ್ಯಕ್ತಿಯೊಂದಿಗೆ ಮದುವೆಯಾಗಿದ್ದೆ, ನಮಗೆ ವಿಚ್ಛೇದನ ಕೂಡ ಆಗಿಲ್ಲ. ಇನ್ನು ನಾನು ಪತಿಗೆ ಬೇರೆ ಮದುವೆಗೆ ಒಪ್ಪಿಗೆ ಕೂಡ ನೀಡಿಲ್ಲ” ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ, ವಿನಯ್‌ನೊಂದಿಗೆ ಮದುವೆಯಾಗಲು ಹೊರಟ ವಧು ಮಂಟಪದಿಂದ ಎದ್ದು ಕೋಣೆಗೆ ಹೋಗಿದ್ದಾಳೆ. ಈ ವೇಳೆ ವಧುವಿನ ಮನೆಯವರು ಅವಳನ್ನು ಸಮಾಧಾನಪಡಿಸಿ, ಮದುವೆಯನ್ನು ರದ್ದುಗೊಳಿಸಿದ್ದಾರೆ.

ಇದನ್ನು ಓದಿ : “ನೀವು Night ಲೈಟ್‌ ಆನ್‌ ಇಟ್ಟು ಮಲಗ್ತೀರಾ? ಹಾಗಾದ್ರೆ ಈ ಸುದ್ದಿ ಓದಿ.”
ಹಿನ್ನೆಲೆ :

ರೇಷ್ಮಾ ಮತ್ತು ವಿನಯ್ ನಡುವೆ  ಸುಮಾರು ಒಂಬತ್ತು ವರ್ಷಗಳ ಸಂಬಂಧವಿತ್ತು ಎಂದು ರೇಷ್ಮಾ ಹೇಳಿರುವುದಾಗಿ ದೈನಿಕ್ ಭಾಸ್ಕರ್ ವರದಿ ಮಾಡಿದೆ. ಇಬ್ಬರೂ 30 ಮಾರ್ಚ್ 2022 ರಂದು ನ್ಯಾಯಾಲಯದಲ್ಲಿ ವಿವಾಹ (Marriage) ವಾಗಿದೆ. ನಂತರ 8 ಡಿಸೆಂಬರ್ 2022 ರಂದು ಕುಟುಂಬದ ಸದಸ್ಯರ ಮುಂದೆ ಮದುವೆ ಆಚರಿಸಲಾಗಿದೆ.

ಎರಡು ವರ್ಷದ ನಂತರ ಇಬ್ಬರೂ ವಿಚ್ಛೇದನ ಅರ್ಜಿ ಹಾಕಿರುವಾಗ, ವಿನಯ್ ಎರಡನೇ ಮದುವೆಗೆ ಮುಂದಾಗಿದ್ದಾನೆ. ರೇಷ್ಮಾ ಆಭರಣಗಳೊಂದಿಗೆ ಓಡಿಹೋಗಿರುವುದಾಗಿ ಆರೋಪಿಸಿ ಕಾನೂನು ನೋಟಿಸ್ ವಿನಯ್ ಕಳಿಸಿದ್ದಾನೆ. ಪ್ರಕರಣದ ವಿಚಾರಣೆ ಕುರಿತು ಈಗ ಪೊಲೀಸ್ ಮಧ್ಯಸ್ಥತೆ ನಡೆದಿದೆ.

ಸ್ಥಳೀಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ತನಿಖೆ ಮಾಡುತ್ತಿದ್ದು, ಇದೀಗ ಪೊಲೀಸರು ಮಧ್ಯಪ್ರವೇಶಿಸಿ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ವಿಡಿಯೋ :

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Potato : ಹಸಿರು ಬಣ್ಣ ಅಥವಾ ಮೊಳಕೆ ಒಡೆದ ಆಲೂಗಡ್ಡೆ ಆರೋಗ್ಯಕ್ಕೆ ಗಂಭೀರ ಅಪಾಯ.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಭಾರತೀಯ ಅಡುಗೆಗಳಲ್ಲಿ ಬಹಳಷ್ಟು ಉಪಯೋಗವಾಗುವ ಆಲೂಗಡ್ಡೆ (Potato) ಪೌಷ್ಟಿಕಾಂಶದಲ್ಲಿ ಶ್ರೀಮಂತವಾದರೂ, ತಜ್ಞರು ಕೆಲವು ಪ್ರಮುಖ ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ.

ಮೊಳಕೆ ಒಡೆಯುವ ಅಥವಾ ಹಸಿರು ಬಣ್ಣ ಹೊತ್ತ ಆಲೂಗಡ್ಡೆ(Potato) ಯನ್ನು ಸೇವಿಸುವುದು ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡಬಹುದು ಎಂದು ವೈದ್ಯರು ಸೂಚಿಸುತ್ತಿದ್ದಾರೆ.

ಆಲೂಗಡ್ಡೆಯಲ್ಲಿ ಸಹಜವಾಗಿ ಕೆಲವು ಗ್ಲೈಕೋಆಲ್ಕಲಾಯ್ಡ್‌ಗಳು (ಸೋಲನೈನ್ ಮತ್ತು ಚಾಕೋನೈನ್) ಇರಬಹುದು.

ಕಡಿಮೆ ಪ್ರಮಾಣದಲ್ಲಿ ಈ ವಿಷಕಾರಿ ಸಂಯುಕ್ತಗಳು ಅಪಾಯಕಾರಿಯಲ್ಲದಿದ್ದರೂ, ಮೊಳಕೆ ಒಡೆಯುವ ಅಥವಾ ಸಿಪ್ಪೆ ಹಸಿರಾಗುವ ಗಡ್ಡೆಯಲ್ಲಿ ಈ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಹೆಚ್ಚಿನ ಬೆಳಕು, ತೇವಾಂಶ ಮತ್ತು ದೀರ್ಘಾವಧಿ ಸಂಗ್ರಹಣೆ ಕೂಡ ಇದನ್ನು ಹೆಚ್ಚಿಸುತ್ತದೆ.

ಅಪಾಯಗಳ ಲಕ್ಷಣಗಳು :
  • ವಾಂತಿ, ಅತಿಸಾರ, ಹೊಟ್ಟೆನೋವು
  • ತಲೆತಿರುಗು, ಜ್ವರ
  • ಹೃದಯ ಬಡಿತ ವೇಗವಾಗುವುದು

ಗರ್ಭಿಣಿಯರು ಅಥವಾ ಹೃದಯ ಸಂಬಂಧಿ ಸಮಸ್ಯೆಗಳಿರುವವರು ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಬೇಕು. ಗಂಭೀರ ಪರಿಸ್ಥಿತಿಯಲ್ಲಿ ತಕ್ಷಣ ವೈದ್ಯಕೀಯ ನೆರವು ಅವಶ್ಯಕವಾಗುತ್ತದೆ.

ಮೊಳಕೆ ಒಡೆಯುವ ಆಲೂಗಡ್ಡೆ (Potato) ಯ ಗುರುತುಗಳು :
  • ಸಿಪ್ಪೆಯ ಮೇಲೆ ಹಸಿರು ಬಣ್ಣ ಕಾಣುವುದು.
  • ಮೊಳಕೆಗಳು ಉಬ್ಬಿ ಬೆಳೆದಿರುವುದು.
  • ಗಡ್ಡೆಯ ಮೃದುತ್ವ.
  • ಕಹಿ ರುಚಿ.

ಇಂತಹ ಲಕ್ಷಣಗಳು ಕಂಡುಬಂದರೆ ಆಲೂಗಡ್ಡೆ (Potato) ಯನ್ನು ಕತ್ತರಿ ತೆಗೆದು ಬಳಸುವುದು ಸುರಕ್ಷಿತವಲ್ಲ, ವಿಷಕಾರಿ ಪದಾರ್ಥಗಳು ಗಡ್ಡೆಯ ಒಳಗೂ ಹರಡಿರುತ್ತವೆ.

ಆಲೂಗಡ್ಡೆ (Potato) ಶೇಖರಣೆ ಸಲಹೆಗಳು :
  • ತಂಪಾದ, ಒಣ ಮತ್ತು ಕತ್ತಲಿರುವ ಸ್ಥಳದಲ್ಲಿ ಇಡಬೇಕು.
  • ಫ್ರಿಜ್‌ನಲ್ಲಿ ನೇರವಾಗಿ ಇಡುವುದನ್ನು ತಪ್ಪಿಸಿ.
  • ಗಾಳಿ ಹರಿಯುವ ಪೇಪರ್ ಅಥವಾ ಬಟ್ಟೆ ಚೀಲಗಳಲ್ಲಿ ಇಡುವುದು ಉತ್ತಮ.
  • ಈರುಳ್ಳಿ ಅಥವಾ ಸೇಬಿನೊಂದಿಗೆ ಇಟ್ಟರೆ ಮೊಳಕೆ ಒಡೆಯುವುದನ್ನು ತಡೆಹಿಡಿಯಬಹುದು.

ಆರೋಗ್ಯ ತಜ್ಞರು ಎಚ್ಚರಿಕೆ : “ಪೌಷ್ಟಿಕಕರವಾದ ಆಲೂಗಡ್ಡೆ ಕೂಡ, ಹಸಿರು ಬಣ್ಣದ ಅಥವಾ ಮೊಳಕೆ ಒಡೆಯುವ ಗಡ್ಡೆ ಸೇವನೆಯಿಂದ ಉಂಟಾಗುವ ಅಪಾಯ ಗಂಭೀರ. ಅನುಮಾನಾಸ್ಪದ ಗಡ್ಡೆಗಳನ್ನು ಬಳಸದೇ, ಸುರಕ್ಷತೆ ಮುಖ್ಯವಾಗಿರಬೇಕು.” ಎನ್ನುತ್ತಾರೆ.

Disclaimer :
ಈ ಲೇಖನದಲ್ಲಿ ನೀಡಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆ ಬಗ್ಗೆ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಲೇಖನದ ಮಾಹಿತಿಯ ಮೇಲೆ ನೇರವಾಗಿ ಕ್ರಮ ಕೈಗೊಳ್ಳುವುದು ನಿಮ್ಮ ಹೊಣೆ.


“ನೀವು Night ಲೈಟ್‌ ಆನ್‌ ಇಟ್ಟು ಮಲಗ್ತೀರಾ? ಹಾಗಾದ್ರೆ ಈ ಸುದ್ದಿ ಓದಿ.”

night light-heart-health-risk

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಹಾರ್ವರ್ಡ್ ವಿಶ್ವವಿದ್ಯಾಲಯದ ಹೊಸ ಸಂಶೋಧನೆಯು ಕಂಡು ಹಿಡಿದಿರುವಂತೆ, ನಾವು ರಾತ್ರಿ (Night) ಸಮಯದಲ್ಲಿ ಬಳಸುವ ಸಣ್ಣ ಪ್ರಮಾಣದ ಕೃತಕ ಬೆಳಕು (Artificial light) ಕೂಡ ಹೃದಯದ ಆರೋಗ್ಯಕ್ಕೆ ಅಪಾಯಕಾರಿ ಆಗಬಹುದು.

ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಹೃದಯಕ್ಕೆ ಹಾನಿಕರವಾಗುವಂತೆ, ಬೆಳಕಿನ ಮಾಲಿನ್ಯವೂ ಹೃದಯದ ಸ್ತರವನ್ನು ಗಂಭೀರವಾಗಿ ಪ್ರಭಾವಿಸುತ್ತದೆ ಎಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.

ಡಾ. ಅಬೋಹಾಶೆಮ್ ಅವರ ತಂಡವು ಹತ್ತು ವರ್ಷಗಳ ಅವಧಿಯಲ್ಲಿ 466 ಆರೋಗ್ಯವಂತ ವ್ಯಕ್ತಿಗಳ ಮೇಲೆ ಈ ಅಧ್ಯಯನ ನಡೆಸಿದ್ದು, ರಾತ್ರಿ (Night) ಬೆಳಕಿಗೆ ಹೆಚ್ಚು ಒಡ್ಡಿಕೊಳ್ಳುವವರಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಗಮನಿಸಿದ್ದಾರೆ:

ಇದನ್ನು ಓದಿ : ರಾಜ್ಯದಲ್ಲಿ ಚಳಿ ಜೊತೆ ಮತ್ತೆ ಮಳೆ – ಮುಂದಿನ 5 ದಿನಗಳ Weather ಮುನ್ಸೂಚನೆ ಬಿಡುಗಡೆ.
  • ಮಿದುಳಿನ ಒತ್ತಡ : ರಾತ್ರಿ (Night) ಬೆಳಕಿಗೆ ಒಡ್ಡಿಕೊಳ್ಳುವವರು ಮೆದುಳಿನಲ್ಲಿ ಒತ್ತಡದ ಚಟುವಟಿಕೆ ಹೆಚ್ಚಾಗುತ್ತವೆ.
  • ಅಪಧಮನಿಗಳಲ್ಲಿ ಉರಿಯೂತ : ಮೆದುಳಿನ ಒತ್ತಡವು ರಕ್ತನಾಳಗಳಲ್ಲಿ ಉರಿಯೂತವನ್ನು ಉಂಟುಮಾಡುವ ಪ್ರತಿರಕ್ಷಣಾ ಪ್ರತಿಕ್ರಿಯೆ (Immune response) ಯನ್ನು ಪ್ರಚೋದಿಸುತ್ತದೆ. ಇದು ಕಾಲಾನುಕ್ರಮದಲ್ಲಿ ಅಪಧಮನಿಗಳ ಗಟ್ಟಿಯಾಗುವಿಕೆಗೆ ಕಾರಣವಾಗುತ್ತದೆ, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.
ಎಷ್ಟು ಅಪಾಯಕಾರಿ?

ಅಧ್ಯಯನದ ಪ್ರಕಾರ, ರಾತ್ರಿ (Night) ಬೆಳಕಿಗೆ ಹೆಚ್ಚಿನ ಒತ್ತಡವು ಐದು ವರ್ಷಗಳಲ್ಲಿ ಹೃದ್ರೋಗದ ಅಪಾಯವನ್ನು ಸುಮಾರು 35% ಹೆಚ್ಚಿಸುತ್ತದೆ. ಕಡಿಮೆ ಆದಾಯದ ಅಥವಾ ದಟ್ಟಣೆಯ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಈ ಅಪಾಯ ಹೆಚ್ಚು ಕಂಡುಬಂದಿದೆ.

ಇದನ್ನು ಓದಿ : Winter ನಲ್ಲಿ ಈ ಸಣ್ಣ ತಪ್ಪೇ ಬಾತ್‌ ರೂಮಿನಲ್ಲಿ ಹಠಾತ್‌ ಸಾವಿಗೆ ಕಾರಣ.!
ರಾತ್ರಿ (Night) ಬೆಳಕು ನಿದ್ರೆ ಮೇಲೆ ಪರಿಣಾಮ :

ಕೃತಕ ಬೆಳಕಿನ ಉಲ್ಲಾಸ ಹೃದಯಕ್ಕಲ್ಲ, ನಮ್ಮ ನಿದ್ರೆ-ಎಚ್ಚರ ಚಕ್ರವನ್ನೂ ಅಡ್ಡಿಪಡಿಸುತ್ತದೆ. ಈ ಕಾರಣದಿಂದ ಕಳಪೆ ನಿದ್ರೆ ಮತ್ತು ನಿದ್ರಾಹೀನತೆ ಉಂಟಾಗಬಹುದು.

ಆಲ್ಜೈಮರ್ಸ್ ಅಪಾಯ :

ಹಿಂದಿನ ಅಧ್ಯಯನಗಳು ತೋರಿಸುವಂತೆ ವಯಸ್ಸಾದವರಲ್ಲಿ ರಾತ್ರಿ (Night) ಯಲ್ಲಿ ಪ್ರಕಾಶಮಾನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಆಲ್ಜೈಮರ್ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ.

ಬೆಳಕಿನ ಮಾಲಿನ್ಯವನ್ನು ಕಡಿಮೆ ಮಾಡಲು ಸುಲಭ ಮಾರ್ಗಗಳು :
  • ಮಲಗುವ ಕೋಣೆಯನ್ನು ಕತ್ತಲೆಯಾಗಿ ಮಾಡುವುದು : ಸಾಧ್ಯವಾದಷ್ಟು ಕತ್ತಲೆ ಇರಿಸಿಕೊಳ್ಳಿ.
  • ಫೋನ್, ಟಿವಿ ಬಳಕೆ ತಪ್ಪಿಸು : ಮಲಗುವ ಮುನ್ನ ಡಿವೈಸ್‌ಗಳಿಂದ ದೂರವಿರಿ.
  • ಬ್ಲ್ಯಾಕೌಟ್ ಕರ್ಟನ್‌ಗಳು ಅಥವಾ ಸ್ಲೀಪ್ ಮಾಸ್ಕ್ ಬಳಸಿ : ಹೊರಗಿನ ಬೆಳಕನ್ನು ತಡೆಯಿರಿ.
ಇದನ್ನು ಓದಿ : ಈ ಪುಟ್ಟ ಬೀಜ ಸೇವನೆಯಿಂದ ಗಂಟುಗಳ Uric-Acid ಕರಗಿ, ಕಿಡ್ನಿ ಸ್ಟೋನ್ ಹೊರಬರುತ್ತದೆ.

ಡಾ. ಅಬೋಹಾಶೆಮ್ ಪ್ರಕಾರ, “ಬೆಳಕಿನ ಮಾಲಿನ್ಯವು ಕೇವಲ ಅಸ್ವಸ್ಥತೆ ಅಲ್ಲ, ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತಿದೆ. ಅದನ್ನು ತಡೆಯುವುದು ಬಹಳ ಮುಖ್ಯ.”

Disclaimer :
ಈ ಲೇಖನದಲ್ಲಿ ನೀಡಿರುವ ಮಾಹಿತಿ ಕೇವಲ ಸಾಮಾನ್ಯ ಶೈಕ್ಷಣಿಕ ಮತ್ತು ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ಇದು ವೈದ್ಯಕೀಯ ಸಲಹೆ, Diagnosis ಅಥವಾ ಚಿಕಿತ್ಸೆಗಾಗಿ ಪರಿಗಣಿಸಬಾರದು. ಹೃದಯ, ನಿದ್ರೆ ಅಥವಾ ಯಾವುದೇ ಆರೋಗ್ಯ ಸಮಸ್ಯೆಗಳಿಗಾಗಿ ವೈದ್ಯಕೀಯ ಸಲಹೆ ಪಡೆಯಲು ಪರಾಮರ್ಶಿತ ವೈದ್ಯರನ್ನು ಸಂಪರ್ಕಿಸಿ. ಈ ಲೇಖನದ ಮಾಹಿತಿಯನ್ನು ಜನಸ್ಪಂದನ ನ್ಯೂಸ್‌ ದೃಢಪಡಿಸಿಲ್ಲ.