ಜನಸ್ಪಂದನ ನ್ಯೂಸ್, ಬೆಂಗಳೂರು : ಲೋಕಸಭೆ ಚುನಾವಣೆಗೆ (Lokasabha election) ಬಿಜೆಪಿಯ ಎರಡನೇ ಪಟ್ಟಿ ಇಂದು ಪ್ರಕಟವಾಗಿದೆ. ಇನ್ನು ಕರ್ನಾಟಕ 20 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದೆ.
ಬಿಜೆಪಿಯ ಒಟ್ಟು 8 ಹಾಲಿ ಸದಸ್ಯರಿಗೆ ಈ ಬಾರಿ ಟಿಕೆಟ್ ತಪ್ಪಿದೆ. ಪ್ರತಾಪ್ ಸಿಂಹ, ಡಿವಿ ಸದಾನಂದ ಗೌಡ, ಕರಡಿ ಸಂಗಣ್ಣ, ಶಿವಕುಮಾರ್ ಉದಾಸಿ, ಜಿಎಸ್ ಬಸವರಾಜು ಅವರಿಗೆ ಟಿಕೆಟ್ (ticket) ತಪ್ಪಿದೆ. ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ.
ಇದನ್ನು ಓದಿ : ಭಾರತೀಯ ರೈಲ್ವೆ : SSLC ಆದವರಿಗೆ ಉದ್ಯೋಗವಕಾಶ ; ಇಂದೇ ಅರ್ಜಿ ಸಲ್ಲಿಸಿ.!
ಚಿಕ್ಕೋಡಿ : ಅಣ್ಣಾ ಸಾಹೇಬ್ ಶಂಕರ್ ಜೊಲ್ಲೆ.
ಬಾಗಲಕೋಟೆ : ಪಿ.ಸಿ ಗದ್ದಿಗೌಡರ.
ಬಿಜಾಪುರ : ರಮೇಶ ಜಿಗಜಿಣಗಿ.
ಗುಲ್ಬರ್ಗ : ಡಾ. ಉಮೇಶ್ ಜಾಧವ್.
ಬೀದರ್ : ಭಗವಂತ ಖೂಬಾ.
ಕೊಪ್ಪಳ : ಬಸವರಾಜ ಕ್ಯಾವತ್ತೂರ.
ಬಳ್ಳಾರಿ : ಶ್ರೀರಾಮುಲು.
ಹಾವೇರಿ : ಬಸವರಾಜ ಬೊಮ್ಮಾಯಿ.
ಧಾರವಾಡ : ಪ್ರಲ್ಹಾದ ಜೋಶಿ.
ದಾವಣಗೆರೆ : ಗಾಯತ್ರಿ ಸಿದ್ದೇಶ್ವರ.
ಶಿವಮೊಗ್ಗ : ಬಿ.ವೈ ರಾಘವೇಂದ್ರ.
ಉಡುಪಿ-ಚಿಕ್ಕಮಗಳೂರು : ಕೋಟ ಶ್ರೀನಿವಾಸ ಪೂಜಾರಿ.
ದಕ್ಷಿಣ ಕನ್ನಡ : ಕ್ಯಾ. ಬ್ರಿಜೇಶ್ ಚೌಟ.
ತುಮಕೂರು : ವಿ. ಸೋಮಣ್ಣ.
ಮೈಸೂರು : ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್.
ಚಾಮರಾಜನಗರ : ಎಸ್. ಬಾಲರಾಜ್.
ಬೆಂಗಳೂರು ಗ್ರಾಮಾಂತರ : ಡಾ. ಸಿ.ಎನ್ ಮಂಜುನಾಥ್.
ಇದನ್ನು ಓದಿ : ಮನೆ ಮೇಲೆ ಹಾರಿದ ಇಬ್ಬರು ಯುವತಿಯರಿದ್ದ ಬೈಕ್ ; Video ನೋಡಿ.!
ಬೆಂಗಳೂರು ಉತ್ತರ : ಶೋಭಾ ಕರಂದ್ಲಾಜೆ.
ಬೆಂಗಳೂರು ಕೇಂದ್ರ : ಪಿ.ಸಿ ಮೋಹನ್.
ಬೆಂಗಳೂರು ದಕ್ಷಿಣ : ತೇಜಸ್ವಿ ಸೂರ್ಯ.