Wednesday, September 17, 2025

Janaspandhan News

Home Blog Page 6

Dowry ಕಿರುಕುಳಕ್ಕೆ ಬೇಸತ್ತು ಮನೆಯ ಮೇಲಿಂದ ಜಿಗಿದ ಮಹಿಳೆ : ಆಘಾತಕಾರಿ ವಿಡಿಯೋ ವೈರಲ್.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ (Dowry) ಕಿರುಕುಳದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಮನೆಯ ಮೇಲ್ಛಾವಣಿಯಿಂದ ಹಾರಿರುವ ಆಘಾತಕಾರಿ ಘಟನೆ ನಡೆದಿದೆ.

Hotel ನಲ್ಲಿ ಹೃದಯಾಘಾತದಿಂದ ಮೃತಪಟ್ಟ 66 ವರ್ಷದ ವ್ಯಕ್ತಿ ; ಕಾರಣ ಕೇಳಿದ್ರೆ ಶಾಕ್‌ ಆಗತ್ತೀರಾ.!

ಈ ವೇಳೆ ಗಾಯಗೊಂಡ ಮಹಿಳೆ ಮೇಲೆ ಆಕೆಯ ಅತ್ತೆ–ಮಾವ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವರದಕ್ಷಿಣೆ (Dowry) ಕಿರುಕುಳದ ಘಟನೆಯು ಇಗ್ಲಾಸ್ ತಹಸಿಲ್ ವ್ಯಾಪ್ತಿಯ ದಮ್ಕೌಲಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಗಳಲ್ಲಿ ತಿಳಿದುಬಂದಿದೆ. ಅರ್ಚನಾ ಎಂದು ಗುರುತಿಸಲಾದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Nerve-Weakness : ನರಗಳ ದೌರ್ಬಲ್ಯವನ್ನು ನಿರ್ಲಕ್ಷಿಸಬೇಡಿ ; ಇದು ತುಂಬಾ ಅಪಾಯಕಾರಿ.!

ವಿಡಿಯೋದಲ್ಲಿ ಮಹಿಳೆ ವರದಕ್ಷಿಣೆ (Dowry) ಕಿರುಕುಳಕ್ಕೆ ಎರಡು ಅಂತಸ್ತಿನ ಮನೆಯ ಛಾವಣಿಯ ಅಂಚಿನಲ್ಲಿ ನಿಂತಿರುವುದು, ಅತ್ತೆ–ಮಾವ ಅವಳ ಮೇಲೆ ಒತ್ತಡ ಹೇರುತ್ತಿರುವುದು ಮತ್ತು ಹಾರಿದ ತಕ್ಷಣ ನೆಲಕ್ಕೆ ಬಿದ್ದ ನಂತರ ಹೊಡೆಯುತ್ತಿರುವ ದೃಶ್ಯಗಳು ದಾಖಲಾಗಿವೆ.

ಈ ಸಮಯದಲ್ಲಿ ಸ್ಥಳದಲ್ಲಿದ್ದ ಇನ್ನೊಬ್ಬ ವ್ಯಕ್ತಿ “ಮರ್ ಜಾನೆ ದೋ” (ಅವಳು ಸಾಯಲಿ) ಎಂದು ಹೇಳಿರುವುದು ಸ್ಪಷ್ಟವಾಗಿ ಕೇಳಿಬಂದಿದೆ. ಇನ್ನು ಘಟನೆಯ ಸಂದೃಭದಲ್ಲಿ ಅಪ್ರಾಪ್ತ ಮಗು ಅಳುತ್ತಿರುವ ಅಮ್ಮಾ ಅಮ್ಮಾ ಎನ್ನುವ ಧ್ವನಿಯೂ ಸಹ ಕೇಳುತ್ತಿದೆ.

ನೆರೆಮನೆಯವರ ಮಾತನ್ನು ಕುತೂಹಲ ಕದ್ದು ಕೇಳುತ್ತಿರುವ aunty ವಿಡಿಯೋ ವೈರಲ್.!

ಮಹಿಳೆ ಅರ್ಚನಾ ಸುಮಾರು ಆರು ವರ್ಷಗಳ ಹಿಂದೆ ಸೋನು ಎಂಬುವವರನ್ನು ವಿವಾಹವಾಗಿದ್ದರು. ಮದುವೆ ವೇಳೆ ಅವರ ಕುಟುಂಬವು ಸುಮಾರು 10 ಲಕ್ಷ ರೂಪಾಯಿ ವೆಚ್ಚ ಮಾಡಿದ್ದರೂ, ನಂತರವೂ ಅತ್ತೆ–ಮಾವಂದಿರು ಬುಲೆಟ್ ಮೋಟಾರ್ ಸೈಕಲ್ ಮತ್ತು 5 ಲಕ್ಷ ರೂಪಾಯಿ ನಗದು (Dowry) ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿ ಹೊರಬಂದಿದೆ.

ಈ ಘಟನೆಯ ಸಂಬಂಧ Dowry ಸಂಬಂಧಿತ ಕಾನೂನು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

IBPS-RRB ನೇಮಕಾತಿ : ಒಟ್ಟು 13217 ಹುದ್ದೆಗಳ ಖಾಲಿ ಸ್ಥಾನ ; ಈಗಲೇ ಅರ್ಜಿ ಸಲ್ಲಿಸಿ.!
ವರದಕ್ಷಿಣೆ (Dowry) ಕಿರುಕುಳಕ್ಕೆ ಮನೆಯ ಮೇಲಿಂದ ಹಾರುತ್ತಿರುವ ಮಹಿಳೆಯ ವಿಡಿಯೋ :


IBPS-RRB ನೇಮಕಾತಿ : ಒಟ್ಟು 13217 ಹುದ್ದೆಗಳ ಖಾಲಿ ಸ್ಥಾನ ; ಈಗಲೇ ಅರ್ಜಿ ಸಲ್ಲಿಸಿ.!

13217 vacancies apply online

ಜನಸ್ಪಂದನ ನ್ಯೂಸ್‌, ನೌಕರಿ : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಶುಭವಾರ್ತೆ. ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ PO ಹಾಗೂ ಕ್ಲರ್ಕ್ ಹುದ್ದೆಗಳ ನೇಮಕಾತಿ 2025 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ (IBPS-RRB) ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!
ಒಟ್ಟು ಹುದ್ದೆಗಳ ಸಂಖ್ಯೆ : 13217.
  • ಕಚೇರಿ ಸಹಾಯಕ (ಕ್ಲರ್ಕ್) : 7972.
  • ಅಧಿಕಾರಿ ಸ್ಕೇಲ್ I (PO) : 3907.
  • ಅಧಿಕಾರಿ ಸ್ಕೇಲ್-II (ವಿಶೇಷ ಹಾಗೂ ಸಾಮಾನ್ಯ) : 1139.
  • ಅಧಿಕಾರಿ ಸ್ಕೇಲ್-III (ಸೀನಿಯರ್ ಮ್ಯಾನೇಜರ್) : 199.
IBPS-RRB ಶೈಕ್ಷಣಿಕ ಅರ್ಹತೆ :
  • ಕ್ಲರ್ಕ್ (Office Assistant) : ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ಥಳೀಯ ಭಾಷೆಯ ಜ್ಞಾನ, ಕಂಪ್ಯೂಟರ್ ತಿಳುವಳಿಕೆ.
  • ಅಧಿಕಾರಿ ಸ್ಕೇಲ್ I (PO) : ಪದವಿ. ಕೃಷಿ, ಮ್ಯಾನೇಜ್ಮೆಂಟ್, ಕಾನೂನು, ಅರ್ಥಶಾಸ್ತ್ರ, ಐಟಿ ಮುಂತಾದ ವಿಷಯಗಳಿಗೆ ಆದ್ಯತೆ.
  • ಅಧಿಕಾರಿ ಸ್ಕೇಲ್ II & III : ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ ಹಾಗೂ ಬ್ಯಾಂಕಿಂಗ್/ಹಣಕಾಸು ಸಂಸ್ಥೆಗಳಲ್ಲಿ ಅಗತ್ಯ ಅನುಭವ.
BSNL 299 ರೂ. ಪ್ಲಾನ್ : ಈಗ ಡಬಲ್ ಡೇಟಾ, ಅನಿಯಮಿತ ಕರೆ ಮತ್ತು SMS.!
ವಯೋಮಿತಿ (01-09-2025ರ ಪ್ರಕಾರ) :
  • ಕ್ಲರ್ಕ್ : 18 – 28 ವರ್ಷ
  • PO (Officer Scale I) : 18 – 30 ವರ್ಷ.
  • Officer Scale II : 21 – 32 ವರ್ಷ.
  • Officer Scale III : 21 – 40 ವರ್ಷ.
    (ಅನುವಂಶಿಕ ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.)
ಪ್ರಮುಖ ದಿನಾಂಕಗಳು :
  • ಪ್ರಿಲಿಮ್ಸ್ ಪ್ರವೇಶ ಪತ್ರ : ನವೆಂಬರ್–ಡಿಸೆಂಬರ್ 2025.
  • ಪ್ರಿಲಿಮ್ಸ್ ಪರೀಕ್ಷೆ : ನವೆಂಬರ್–ಡಿಸೆಂಬರ್ 2025.
  • ಫಲಿತಾಂಶ : ಡಿಸೆಂಬರ್ 2025/ಜನವರಿ 2026.
  • ಮೇನ್ ಪರೀಕ್ಷೆ : ಡಿಸೆಂಬರ್ 2025/ಫೆಬ್ರವರಿ 2026.
Fat : ಹೊಟ್ಟೆಯ ಕೊಬ್ಬು ಹೆಚ್ಚಾಗಲು 5 ಪ್ರಮುಖ ಕಾರಣಗಳಿವು.? ಇಲ್ಲಿದೆ ತಜ್ಞರ ಅಭಿಪ್ರಾಯ.!
IBPS-RRB ಆಯ್ಕೆ ಪ್ರಕ್ರಿಯೆ :
  • ಕ್ಲರ್ಕ್ : ಪ್ರಿಲಿಮ್ಸ್ + ಮೇನ್ ಪರೀಕ್ಷೆ.
  • PO (Officer Scale I) : ಪ್ರಿಲಿಮ್ಸ್ + ಮೇನ್ ಪರೀಕ್ಷೆ + ಸಂದರ್ಶನ.
  • Officer Scale II & III : ಸಿಂಗಲ್ ಆನ್‌ಲೈನ್ ಪರೀಕ್ಷೆ + ಸಂದರ್ಶನ.
ಅರ್ಜಿ ಶುಲ್ಕ :
  • SC/ST/PwD : ರೂ.175 (GST ಸೇರಿ)
  • ಮತ್ತಿತರ ಅಭ್ಯರ್ಥಿಗಳು : ರೂ.850 (GST ಸೇರಿ)
“ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲೇ ವಿಷಮುಕ್ತ 2 Fruits ಇವು!”
ಪ್ರಮುಖ ದಿನಾಂಕ :
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 1, 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 21, 2025.
IBPS-RRB ಪ್ರಮುಖ ಲಿಂಕ್‌ಗಳು :
NOTIFICATION : CLICK HERE
APPLY ONLINE (OFFICE ASSISTANT) : CLICK HERE
APPLY ONLINE (OFFICER) : CLICK HERE

IBPS

Disclaimer : The above given information is available On online, candidates should check it properly before applying. This is for information only.

Wheat : 21 ದಿನ ಗೋಧಿ ಚಪಾತಿ ತಿನ್ನೋದು ಬಿಟ್ಟರೆ ಏನಾಗುತ್ತೇ ಗೊತ್ತಾ.?

ಜನಸ್ಪಂದನ ನ್ಯೂಸ್‌, ಆರೋಗ್ಯ : ಗೋಧಿ (Wheat) ಸಾವಿರಾರು ವರ್ಷಗಳಿಂದ ಮಾನವ ಆಹಾರದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಮೆಕ್ಕೆಜೋಳ ಮತ್ತು ಅಕ್ಕಿಯ ನಂತರ ಗೋಧಿಯೇ ಪ್ರಪಂಚದ ಕೋಟಿ ಜನರ ಆಹಾರದಲ್ಲಿ ಪ್ರಧಾನವಾಗಿದೆ.

ಭಾರತದಲ್ಲಿ ಹೆಚ್ಚಿನವರು ದಿನನಿತ್ಯ ಕನಿಷ್ಠ ಒಂದು ಹೊತ್ತಾದರೂ ಗೋಧಿ (Wheat) ಚಪಾತಿ ಸೇವಿಸುವ ಅಭ್ಯಾಸ ಹೊಂದಿದ್ದಾರೆ. ಹಲವರು ಅನ್ನ ದೇಹದಲ್ಲಿ ಸಕ್ಕರೆ ಹೆಚ್ಚಿಸುತ್ತದೆ ಎಂದು ಭಾವಿಸಿ ಅದನ್ನು ಬಿಟ್ಟು ಗೋಧಿ ಆಧಾರಿತ ಆಹಾರಗಳತ್ತ ತಿರುಗಿದ್ದಾರೆ. ಮೈದಾ ಬದಲಿಗೆ ಗೋಧಿ ಬಳಕೆ ಹೆಚ್ಚಾದರೂ, ತಜ್ಞರ ಪ್ರಕಾರ ಗೋಧಿ ಆರೋಗ್ಯಕ್ಕೆ ಯಾವಾಗಲೂ ಒಳ್ಳೆಯದು ಎನ್ನಲಾಗುವುದಿಲ್ಲ.

ತಜ್ಞರ ಅಧ್ಯಯನ ಪ್ರಕಾರ, 21 ದಿನ ಗೋಧಿ ಚಪಾತಿ ಸೇವನೆ ನಿಲ್ಲಿಸಿದರೆ ದೇಹದಲ್ಲಿ ಹಲವು ಉತ್ತಮ ಬದಲಾವಣೆಗಳು ಕಾಣಿಸಬಹುದು :

  • ಗೋಧಿ (Wheat) ಹಿಟ್ಟಿನಲ್ಲಿ ಹೆಚ್ಚು ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣವೇ ಏರಿಕೆಯಾಗುತ್ತದೆ. ಗೋಧಿ ತಿನ್ನುವುದನ್ನು ನಿಲ್ಲಿಸಿದರೆ ಸಕ್ಕರೆ ಮಟ್ಟ ಸಮತೋಲನಕ್ಕೆ ಬರುತ್ತದೆ. ವಿಶೇಷವಾಗಿ ಮಧುಮೇಹಿಗಳಿಗೆ ಇದು ಸಹಾಯಕ.
  • ಗೋಧಿ ನಿಧಾನವಾಗಿ ಜೀರ್ಣವಾಗುವುದರಿಂದ ಗ್ಯಾಸ್ ಮತ್ತು ಆಮ್ಲೀಯತೆ ಸಮಸ್ಯೆ ಹೆಚ್ಚಾಗಬಹುದು. ಗೋಧಿ ಬಿಟ್ಟರೆ ಈ ಸಮಸ್ಯೆಗಳು ಕಡಿಮೆಯಾಗುತ್ತವೆ.
  • ಗೋಧಿಯಲ್ಲಿ ಇರುವ ಗ್ಲುಟನ್ ದೇಹದಲ್ಲಿ ಉರಿಯೂತ, ಅಲರ್ಜಿ ಹಾಗೂ ಊತ ಉಂಟುಮಾಡುತ್ತದೆ. ಗೋಧಿ ತ್ಯಜಿಸಿದರೆ ದೇಹದ ಉರಿಯೂತ ಕಡಿಮೆಯಾಗುತ್ತದೆ.
  • ನಿರಂತರ ಗೋಧಿ (Wheat) ಸೇವನೆಯಿಂದ ಸುಸ್ತು ಮತ್ತು ಆಲಸ್ಯ ಹೆಚ್ಚಾಗುತ್ತದೆ. 21 ದಿನ ಗೋಧಿ ಬಿಟ್ಟರೆ ದೇಹದಲ್ಲಿ ಶಕ್ತಿ ಮಟ್ಟ ಹೆಚ್ಚಾಗುತ್ತದೆ.
  • ಗೋಧಿಯಲ್ಲಿನ ಹೆಚ್ಚುವರಿ ಕ್ಯಾಲೋರಿ ತೂಕ ಹೆಚ್ಚಿಸಲು ಕಾರಣವಾಗಬಹುದು. ಗೋಧಿಯನ್ನು ಬಿಟ್ಟುಬಿಟ್ಟರೆ ತೂಕ ಇಳಿಸಲು ಸಹಾಯವಾಗುತ್ತದೆ.
ಗೋಧಿಗೆ ಬದಲಾಗಿ ಏನು ತಿನ್ನಬೇಕು?

ಆರೋಗ್ಯಕರ ಜೀವನಶೈಲಿಗಾಗಿ ಆಹಾರದ ಕ್ರಮದಲ್ಲಿ ಬದಲಾವಣೆ ತರಬೇಕು. ಗೋಧಿ (Wheat) ಬದಲು ರಾಗಿ, ಜೋಳ, ಕಡಲೆ ಹಿಟ್ಟಿನಂತಹ ಒರಟಾದ ಧಾನ್ಯಗಳ ಬಳಕೆ ಉತ್ತಮ. ಇವು ಜೀವಸತ್ವ, ಖನಿಜ, ನಾರಿನಂಶದಿಂದ ಸಮೃದ್ಧವಾಗಿದ್ದು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ.

  • ಬೇಸಿಗೆಯಲ್ಲಿ ಜೋಳದ ರೊಟ್ಟಿ ತಿನ್ನುವುದು ಒಳ್ಳೆಯದು.
  • ಚಳಿಗಾಲದಲ್ಲಿ ರಾಗಿ ರೊಟ್ಟಿ ಉತ್ತಮ ಆಯ್ಕೆ.

ನೆರೆಮನೆಯವರ ಮಾತನ್ನು ಕುತೂಹಲ ಕದ್ದು ಕೇಳುತ್ತಿರುವ aunty ವಿಡಿಯೋ ವೈರಲ್.!

aunty

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣದಲ್ಲಿ ನೆರೆಮನೆಯವರ ಮಾತನ್ನು ಕುತೂಹಲದಿಂದ ಕದ್ದು ಕೇಳುತ್ತಿದ್ದ ಮಹಿಳೆ (aunty) ಯೊಬ್ಬರ ವಿಡಿಯೋ ವೈರಲ್ ಆಗಿದೆ.

ವಿಡಿಯೋ ನೋಡಿದ ಹಲವರು ಇದನ್ನು ಹಾಸ್ಯವಾಗಿ ತೆಗೆದುಕೊಂಡರೆ, ಕೆಲವರು ಗಂಭೀರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Nerve-Weakness : ನರಗಳ ದೌರ್ಬಲ್ಯವನ್ನು ನಿರ್ಲಕ್ಷಿಸಬೇಡಿ ; ಇದು ತುಂಬಾ ಅಪಾಯಕಾರಿ.!

ಇನ್‌ಸ್ಟಾಗ್ರಾಂನಲ್ಲಿ ಹಂಚಲಾಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ, ಆಂಟಿ (aunty) ತನ್ನ ಮನೆಯಿಂದ ಹೊರಬಂದು ಕಾರಿಡಾರ್‌ನಲ್ಲಿ ನಡೆದು ನೆರೆಹೊರೆಯ ಮನೆಯ ಬಾಗಿಲ ಬಳಿಯಲ್ಲಿ ನಿಂತು ಒಳಗೆ ನಡೆಯುತ್ತಿರುವ ಮಾತುಕತೆಗಳನ್ನು ಕದ್ದು ಆಲಿಸಲು ಪ್ರಯತ್ನಿಸುತ್ತಿರುವುದು ಕಾಣಿಸಿದೆ.

ಕೆಲ ಕ್ಷಣಗಳ ನಂತರ ಅವಳು (aunty) ಹಿಂದಿರುಗಿ ತನ್ನ ಮನೆಯಲ್ಲಿ ಪ್ರವೇಶಿಸಿದ್ದಾಳೆ. ಈ ದೃಶ್ಯ ವೈರಲ್ ಆದ ನಂತರ ನೆಟ್ಟಿಗರು ಹಲವಾರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಇಬ್ಬರಿಗೆ Gunshot.!

ಕೆಲವರು “ನಮ್ಮ ಮನೆ ಬಳಿ ಇದ್ದ ಆಂಟಿ (aunty) ಯೂ ಹೀಗೆಯೇ ಮಾಡುತ್ತಿದ್ದರು” ಎಂದು ತಮ್ಮ ಅನುಭವ ಹಂಚಿಕೊಂಡರೆ, ಇತರರು “ಇಂತಹವರಿದ್ದರೆ ಸಿಸಿಟಿವಿ ಬೇಡ” ಎಂದು ಹಾಸ್ಯ ಮಾಡಿದ್ದಾರೆ. ಮತ್ತೊಬ್ಬರು ಅವಳನ್ನು “ಸೀಕ್ರೆಟ್ ಏಜೆನ್ಸಿಯಲ್ಲಿ ನೇಮಕ ಮಾಡಬೇಕು” ಎಂದು ಕಾಮೆಂಟ್ ಮಾಡಿದರು.

ಇನ್ನೂ ಕೆಲವರು ಮಹಿಳೆ (aunty) ಯ ಪರವಾಗಿ ನಿಂತು, “ಮನೆ ಒಳಗಿನಿಂದ ಜೋರಾಗಿ ಶಬ್ಧ ಕೇಳಿಬಂದಿದ್ದರಿಂದ ಅವಳು ಚಿಂತಿತಳಾಗಿರಬಹುದು, ಸಹಾಯ ಬೇಕೋ ಎಂದು ನೋಡಿರಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.

Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!

ಆದರೆ, ಕಾನೂನು ತಜ್ಞರ ಎಚ್ಚರಿಕೆಯ ಪ್ರಕಾರ, ಇತರರ ಗೌಪ್ಯತೆಯನ್ನು ಉಲ್ಲಂಘಿಸುವ ನಡವಳಿಕೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಇಂತಹ ನಡೆ ಕ್ರಿಮಿನಲ್ ಪ್ರಕರಣ, ದಂಡ ಅಥವಾ ಜೈಲು ಶಿಕ್ಷೆಗೂ ಕಾರಣವಾಗಬಹುದು.

ಮಾತನ್ನು ಕದ್ದು ಕೇಳುತ್ತಿರುವ aunty ವಿಡಿಯೋ :

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

Hotel ನಲ್ಲಿ ಹೃದಯಾಘಾತದಿಂದ ಮೃತಪಟ್ಟ 66 ವರ್ಷದ ವ್ಯಕ್ತಿ ; ಕಾರಣ ಕೇಳಿದ್ರೆ ಶಾಕ್‌ ಆಗತ್ತೀರಾ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಚೀನಾದಲ್ಲಿ ನಡೆದ ಘಟನೆಯೊಂದರಲ್ಲಿ 66 ವರ್ಷದ ವಿವಾಹಿತ ವ್ಯಕ್ತಿ ಹೋಟೆಲ್‌ (Hotel) ನಲ್ಲಿ ಮೃತಪಟ್ಟಿರುವ ಪ್ರಕರಣ ಸುದ್ದಿಯಾಗಿದೆ.

ವರದಿಗಳ ಪ್ರಕಾರ, ಆತನಿಗೆ ಹೃದಯಾಘಾತದಿಂದ ಮರಣ ಸಂಭವಿಸಿದ್ದು, ಈ ಪ್ರಕರಣವು ಇದೀಗ ನ್ಯಾಯಾಲಯದ ತೀರ್ಪಿನ ಮೂಲಕ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಮಾಹಿತಿಯ ಪ್ರಕಾರ, ಆ ವ್ಯಕ್ತಿ ತನ್ನ ಹಳೆಯ ಸಹೋದ್ಯೋಗಿನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಮತ್ತು ಆಗಾಗ ಭೇಟಿಯಾಗುತ್ತಿದ್ದ. ಕಳೆದ ಜುಲೈ 24 ರಂದು ಇಬ್ಬರೂ ಹೋಟೆಲ್‌ (Hotel) ನಲ್ಲಿ ತಂಗಿದ್ದ ವೇಳೆ ಈ ಘಟನೆ ನಡೆದಿದೆ.

ಪ್ರವಾಸಿಗರಿಂದ ಲಂಚ ಸ್ವೀಕರಿಸಿದ ವಿಡಿಯೋ ವೈರಲ್‌ ; 3 ಜನ Police ಸಸ್ಪೆಂಡ್.!

ರಾತ್ರಿ ಸಮಯದಲ್ಲಿ ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ನಂತರ ಮಲಗಿದಲ್ಲಿಯೇ ವ್ಯಕ್ತಿ ಶವವಾಗಿದ್ದಾನೆ. ಬೆಳಿಗ್ಗೆ ಎದ್ದ ಮಹಿಳೆ ಸಹಾಯಕ್ಕಾಗಿ ಹೋಟೆಲ್ (Hotel) ಸಿಬ್ಬಂದಿಯನ್ನು ಕರೆಸಿದರೂ, ಆದರೆ ವೈದ್ಯರು ಆಗಮಿಸುವಷ್ಟರಲ್ಲೇ ಆತ ಮೃತಪಟ್ಟಿದ್ದನು.

ಈ ವಿಷಯ ಬೆಳಕಿಗೆ ಬಂದ ಬಳಿಕ ಮೃತನ ಕುಟುಂಬವು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು. ವಿಚಾರಣೆ ನಡೆಸಿದ ಕೋರ್ಟ್ ಆರಂಭದಲ್ಲಿ ಮಹಿಳೆಯಿಂದ ಸುಮಾರು 67 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತು.

Nerve-Weakness : ನರಗಳ ದೌರ್ಬಲ್ಯವನ್ನು ನಿರ್ಲಕ್ಷಿಸಬೇಡಿ ; ಇದು ತುಂಬಾ ಅಪಾಯಕಾರಿ.!

ಆದರೆ ಬಳಿಕ ವೈದ್ಯಕೀಯ ವರದಿಗಳ ಪ್ರಕಾರ ವ್ಯಕ್ತಿಯ ಆರೋಗ್ಯ ಸಮಸ್ಯೆಗಳೇ ಆತ ಹೋಟೆಲ್‌ (Hotel) ನಲ್ಲಿ ಸಾಯಲು ಕಾರಣವೆಂದು ತೋರಿದ ಹಿನ್ನಲೆಯಲ್ಲಿ ಆ ಮೊತ್ತವನ್ನು ಸುಮಾರು 7.5 ಲಕ್ಷ ರೂ.ಗಳಿಗೆ ಇಳಿಸಲಾಯಿತು.

ನ್ಯಾಯಾಲಯವು, “ವ್ಯಕ್ತಿಯ ಸಾವಿಗೆ ಅವನೇ ಮುಖ್ಯ ಕಾರಣ” ಎಂದು ಹೇಳಿದರೂ, ತಕ್ಷಣ ಕ್ರಮ ತೆಗೆದುಕೊಂಡಿದ್ದರೆ ಅವನ ಪ್ರಾಣ ಉಳಿಯಬಹುದಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.


ಕೋಣೆಯಲ್ಲಿದ್ದ Constable ಪತ್ನಿ-ಪ್ರಿಯಕರನನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದ ಕಾನ್ಸ್‌ಟೇಬಲ್‌ ಪತಿ.!

constable

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಒಂದೇ ಕೋಣೆಯಲ್ಲಿದ್ದ ಪತ್ನಿ ಹಾಗೂ ಅವಳ ಪ್ರಿಯಕರನನ್ನು ರೆಡ್‌ ಹ್ಯಾಂಡ್‌ ಆಗಿ ಕಾನ್ಸ್‌ಟೇಬಲ್‌ (Constable) ಪತಿ ಹಿಡಿದಿರುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದಲ್ಲಿ ಮದುವೆಯ ನಂತರ ಅಕ್ರಮ ಸಂಬಂಧದ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಇಂತಹ ಘಟನೆಗಳು ಬಹಿರಂಗವಾದಾಗ ಕೆಲವೊಮ್ಮೆ ಪತಿ ಅಥವಾ ಪತ್ನಿ ಜೀವ ಕಳೆದುಕೊಳ್ಳುವ ಘಟನೆಗಳು ನಡೆಯುತ್ತವೆ. ಕೆಲವೆಡೆ, ಪತಿ ತನ್ನ ಹೆಂಡತಿಯನ್ನು ಅವಳ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಪ್ರಕರಣಗಳೂ ಕಂಡುಬಂದಿವೆ.

BSNL 299 ರೂ. ಪ್ಲಾನ್ : ಈಗ ಡಬಲ್ ಡೇಟಾ, ಅನಿಯಮಿತ ಕರೆ ಮತ್ತು SMS.!

ಇತ್ತೀಚೆಗೆ ಕುಶೀನಗರದಲ್ಲಿ ನಡೆದ ಘಟನೆ ಇದಕ್ಕೆ ಹೊಸ ಉದಾಹರಣೆ. ಪತಿ ತನ್ನ ಕರ್ತವ್ಯ ಮುಗಿಸಿಕೊಂಡು ಮನೆಗೆ ಬಂದಾಗ, ಕೋಣೆಯೊಳಗೆ ಪತ್ನಿ ಮತ್ತೊಬ್ಬ ಕಾನ್ಸ್‌ಟೇಬಲ್‌ (Constable) ಜೊತೆ ರಾಸಲೀಲೆ ನಡೆಸುತ್ತಿರುವುದನ್ನು  ನೋಡಿ ಬೆಚ್ಚಿಬಿದ್ದನು.

ಕೂಡಲೇ ಯಾರೋ ತನ್ನ ಪತ್ನಿಯನ್ನು ಕೋಣೆಯಲ್ಲಿ ಬಂಧಿಸಿದ್ದಾರೆ ಮತ್ತು ಬಾಗಿಲು ಬಡಿದ ನಂತರವೂ ಅವಳು ತೆರೆಯುತ್ತಿಲ್ಲ ಎಂದು ಪತಿ ಯುಪಿ ಪೊಲೀಸ್ 112 ಗೆ ದೂರು ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಬಾಗಿಲು ತೆರೆಯಲು ಪ್ರಯತ್ನಿಸಿದರು ಬಾಗಿಲು ತೆರೆಯಲಿಲ್ಲ.

Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!

ಕೆಲವು ಸಮಯದ ನಂತರ ಬಾಗಿಲು ತೆರೆಯಲ್ಪಟ್ಟಾಗ, ಮಹಿಳಾ ಕಾನ್ಸ್‌ಟೇಬಲ್‌ (women Constable) ಪೊಲೀಸ್ ಸಮವಸ್ತ್ರದಲ್ಲೇ ಹೊರಬಂದರು. ಈ ಸಂದರ್ಭದಲ್ಲಿ ಪತಿ, ಪತ್ನಿಯ ಜೊತೆ ಇನ್ನೋರ್ವ ಇದ್ದುದನ್ನು ಕಂಡು ಬಂದಿತು.

ವಿಶೇಷವೆಂದರೆ, ಮಹಿಳೆ ಸ್ವತಃ ಪೋಲೀಸ್ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದು, ಇನ್ನು ಆಕೆಯ ಜೊತೆಗಿದ್ದ ಪ್ರಿಯಕರನೂ ಕೂಡಾ ಪೊಲೀಸ್ (Constable) ಇಲಾಖೆಯವನಾಗಿದ್ದಾನೆ.

Shoot : ಹೆಲ್ಮೆಟ್ ಧರಿಸದೇ ಬಂದ ಸವಾರರಿಗೆ ಪೆಟ್ರೋಲ್ ನಿರಾಕರಿಸಿದ ಪಂಪ ಸಿಬ್ಬಂದಿ ; ಬೈಕ್ ಸವಾರರಿಂದ ಗುಂಡಿನ ದಾಳಿ.!

ಮಾಹಿತಿಯ ಪ್ರಕಾರ, 2016ರ ಬ್ಯಾಚ್‌ನ ಈ ದಂಪತಿ ಕುಶೀನಗರದ ಕಶ್ಯ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪತಿ ಬಲ್ಲಿಯಾ ಮೂಲದ ಕಾನ್ಸ್‌ಟೇಬಲ್‌ (Constable) ಪೊಲೀಸ್ ಲೈನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಪತ್ನಿ ಸ್ಥಳೀಯ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ವಿಡಿಯೋ :

ಈ ಘಟನೆ ಸ್ಥಳೀಯವಾಗಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮುಂದಿನ ಕ್ರಮದ ಬಗ್ಗೆ ಇಲಾಖೆ ತನಿಖೆ ನಡೆಸುತ್ತಿದೆ.

ನೆರೆಮನೆಯವರ ಮಾತನ್ನು ಕುತೂಹಲ ಕದ್ದು ಕೇಳುತ್ತಿರುವ aunty ವಿಡಿಯೋ ವೈರಲ್.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣದಲ್ಲಿ ನೆರೆಮನೆಯವರ ಮಾತನ್ನು ಕುತೂಹಲದಿಂದ ಕದ್ದು ಕೇಳುತ್ತಿದ್ದ ಮಹಿಳೆ (aunty) ಯೊಬ್ಬರ ವಿಡಿಯೋ ವೈರಲ್ ಆಗಿದೆ.

ವಿಡಿಯೋ ನೋಡಿದ ಹಲವರು ಇದನ್ನು ಹಾಸ್ಯವಾಗಿ ತೆಗೆದುಕೊಂಡರೆ, ಕೆಲವರು ಗಂಭೀರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Nerve-Weakness : ನರಗಳ ದೌರ್ಬಲ್ಯವನ್ನು ನಿರ್ಲಕ್ಷಿಸಬೇಡಿ ; ಇದು ತುಂಬಾ ಅಪಾಯಕಾರಿ.!

ಇನ್‌ಸ್ಟಾಗ್ರಾಂನಲ್ಲಿ ಹಂಚಲಾಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ, ಆಂಟಿ (aunty) ತನ್ನ ಮನೆಯಿಂದ ಹೊರಬಂದು ಕಾರಿಡಾರ್‌ನಲ್ಲಿ ನಡೆದು ನೆರೆಹೊರೆಯ ಮನೆಯ ಬಾಗಿಲ ಬಳಿಯಲ್ಲಿ ನಿಂತು ಒಳಗೆ ನಡೆಯುತ್ತಿರುವ ಮಾತುಕತೆಗಳನ್ನು ಕದ್ದು ಆಲಿಸಲು ಪ್ರಯತ್ನಿಸುತ್ತಿರುವುದು ಕಾಣಿಸಿದೆ.

ಕೆಲ ಕ್ಷಣಗಳ ನಂತರ ಅವಳು (aunty) ಹಿಂದಿರುಗಿ ತನ್ನ ಮನೆಯಲ್ಲಿ ಪ್ರವೇಶಿಸಿದ್ದಾಳೆ. ಈ ದೃಶ್ಯ ವೈರಲ್ ಆದ ನಂತರ ನೆಟ್ಟಿಗರು ಹಲವಾರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಇಬ್ಬರಿಗೆ Gunshot.!

ಕೆಲವರು “ನಮ್ಮ ಮನೆ ಬಳಿ ಇದ್ದ ಆಂಟಿ (aunty) ಯೂ ಹೀಗೆಯೇ ಮಾಡುತ್ತಿದ್ದರು” ಎಂದು ತಮ್ಮ ಅನುಭವ ಹಂಚಿಕೊಂಡರೆ, ಇತರರು “ಇಂತಹವರಿದ್ದರೆ ಸಿಸಿಟಿವಿ ಬೇಡ” ಎಂದು ಹಾಸ್ಯ ಮಾಡಿದ್ದಾರೆ. ಮತ್ತೊಬ್ಬರು ಅವಳನ್ನು “ಸೀಕ್ರೆಟ್ ಏಜೆನ್ಸಿಯಲ್ಲಿ ನೇಮಕ ಮಾಡಬೇಕು” ಎಂದು ಕಾಮೆಂಟ್ ಮಾಡಿದರು.

ಇನ್ನೂ ಕೆಲವರು ಮಹಿಳೆ (aunty) ಯ ಪರವಾಗಿ ನಿಂತು, “ಮನೆ ಒಳಗಿನಿಂದ ಜೋರಾಗಿ ಶಬ್ಧ ಕೇಳಿಬಂದಿದ್ದರಿಂದ ಅವಳು ಚಿಂತಿತಳಾಗಿರಬಹುದು, ಸಹಾಯ ಬೇಕೋ ಎಂದು ನೋಡಿರಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.

Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!

ಆದರೆ, ಕಾನೂನು ತಜ್ಞರ ಎಚ್ಚರಿಕೆಯ ಪ್ರಕಾರ, ಇತರರ ಗೌಪ್ಯತೆಯನ್ನು ಉಲ್ಲಂಘಿಸುವ ನಡವಳಿಕೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಇಂತಹ ನಡೆ ಕ್ರಿಮಿನಲ್ ಪ್ರಕರಣ, ದಂಡ ಅಥವಾ ಜೈಲು ಶಿಕ್ಷೆಗೂ ಕಾರಣವಾಗಬಹುದು.

ಮಾತನ್ನು ಕದ್ದು ಕೇಳುತ್ತಿರುವ aunty ವಿಡಿಯೋ :

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

IBPS-RRB ನೇಮಕಾತಿ : ಒಟ್ಟು 13217 ಹುದ್ದೆಗಳ ಖಾಲಿ ಸ್ಥಾನ ; ಈಗಲೇ ಅರ್ಜಿ ಸಲ್ಲಿಸಿ.!

ಜನಸ್ಪಂದನ ನ್ಯೂಸ್‌, ನೌಕರಿ : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಶುಭವಾರ್ತೆ. ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ PO ಹಾಗೂ ಕ್ಲರ್ಕ್ ಹುದ್ದೆಗಳ ನೇಮಕಾತಿ 2025 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ (IBPS-RRB) ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!
ಒಟ್ಟು ಹುದ್ದೆಗಳ ಸಂಖ್ಯೆ : 13217.
  • ಕಚೇರಿ ಸಹಾಯಕ (ಕ್ಲರ್ಕ್) : 7972.
  • ಅಧಿಕಾರಿ ಸ್ಕೇಲ್ I (PO) : 3907.
  • ಅಧಿಕಾರಿ ಸ್ಕೇಲ್-II (ವಿಶೇಷ ಹಾಗೂ ಸಾಮಾನ್ಯ) : 1139.
  • ಅಧಿಕಾರಿ ಸ್ಕೇಲ್-III (ಸೀನಿಯರ್ ಮ್ಯಾನೇಜರ್) : 199.
IBPS-RRB ಶೈಕ್ಷಣಿಕ ಅರ್ಹತೆ :
  • ಕ್ಲರ್ಕ್ (Office Assistant) : ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ಥಳೀಯ ಭಾಷೆಯ ಜ್ಞಾನ, ಕಂಪ್ಯೂಟರ್ ತಿಳುವಳಿಕೆ.
  • ಅಧಿಕಾರಿ ಸ್ಕೇಲ್ I (PO) : ಪದವಿ. ಕೃಷಿ, ಮ್ಯಾನೇಜ್ಮೆಂಟ್, ಕಾನೂನು, ಅರ್ಥಶಾಸ್ತ್ರ, ಐಟಿ ಮುಂತಾದ ವಿಷಯಗಳಿಗೆ ಆದ್ಯತೆ.
  • ಅಧಿಕಾರಿ ಸ್ಕೇಲ್ II & III : ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ ಹಾಗೂ ಬ್ಯಾಂಕಿಂಗ್/ಹಣಕಾಸು ಸಂಸ್ಥೆಗಳಲ್ಲಿ ಅಗತ್ಯ ಅನುಭವ.
BSNL 299 ರೂ. ಪ್ಲಾನ್ : ಈಗ ಡಬಲ್ ಡೇಟಾ, ಅನಿಯಮಿತ ಕರೆ ಮತ್ತು SMS.!
ವಯೋಮಿತಿ (01-09-2025ರ ಪ್ರಕಾರ) :
  • ಕ್ಲರ್ಕ್ : 18 – 28 ವರ್ಷ
  • PO (Officer Scale I) : 18 – 30 ವರ್ಷ.
  • Officer Scale II : 21 – 32 ವರ್ಷ.
  • Officer Scale III : 21 – 40 ವರ್ಷ.
    (ಅನುವಂಶಿಕ ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.)
ಪ್ರಮುಖ ದಿನಾಂಕಗಳು :
  • ಪ್ರಿಲಿಮ್ಸ್ ಪ್ರವೇಶ ಪತ್ರ : ನವೆಂಬರ್–ಡಿಸೆಂಬರ್ 2025.
  • ಪ್ರಿಲಿಮ್ಸ್ ಪರೀಕ್ಷೆ : ನವೆಂಬರ್–ಡಿಸೆಂಬರ್ 2025.
  • ಫಲಿತಾಂಶ : ಡಿಸೆಂಬರ್ 2025/ಜನವರಿ 2026.
  • ಮೇನ್ ಪರೀಕ್ಷೆ : ಡಿಸೆಂಬರ್ 2025/ಫೆಬ್ರವರಿ 2026.
Fat : ಹೊಟ್ಟೆಯ ಕೊಬ್ಬು ಹೆಚ್ಚಾಗಲು 5 ಪ್ರಮುಖ ಕಾರಣಗಳಿವು.? ಇಲ್ಲಿದೆ ತಜ್ಞರ ಅಭಿಪ್ರಾಯ.!
IBPS-RRB ಆಯ್ಕೆ ಪ್ರಕ್ರಿಯೆ :
  • ಕ್ಲರ್ಕ್ : ಪ್ರಿಲಿಮ್ಸ್ + ಮೇನ್ ಪರೀಕ್ಷೆ.
  • PO (Officer Scale I) : ಪ್ರಿಲಿಮ್ಸ್ + ಮೇನ್ ಪರೀಕ್ಷೆ + ಸಂದರ್ಶನ.
  • Officer Scale II & III : ಸಿಂಗಲ್ ಆನ್‌ಲೈನ್ ಪರೀಕ್ಷೆ + ಸಂದರ್ಶನ.
ಅರ್ಜಿ ಶುಲ್ಕ :
  • SC/ST/PwD : ರೂ.175 (GST ಸೇರಿ)
  • ಮತ್ತಿತರ ಅಭ್ಯರ್ಥಿಗಳು : ರೂ.850 (GST ಸೇರಿ)
“ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲೇ ವಿಷಮುಕ್ತ 2 Fruits ಇವು!”
ಪ್ರಮುಖ ದಿನಾಂಕ :
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 1, 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 21, 2025.
IBPS-RRB ಪ್ರಮುಖ ಲಿಂಕ್‌ಗಳು :
NOTIFICATION : CLICK HERE
APPLY ONLINE (OFFICE ASSISTANT) : CLICK HERE
APPLY ONLINE (OFFICER) : CLICK HERE

IBPS

Disclaimer : The above given information is available On online, candidates should check it properly before applying. This is for information only.

ಪ್ರವಾಸಿಗರಿಂದ ಲಂಚ ಸ್ವೀಕರಿಸಿದ ವಿಡಿಯೋ ವೈರಲ್‌ ; 3 ಜನ Police ಸಸ್ಪೆಂಡ್.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಗುರುಗ್ರಾಮದಲ್ಲಿ ಜಪಾನ್ ಪ್ರವಾಸಿಗರಿಂದ ಲಂಚ ಸ್ವೀಕರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಿಗೇ, ಸಂಚಾರಿ ಪೊಲೀಸ್ (Police) ಇಲಾಖೆಯ ಮೂವರು ಸಿಬ್ಬಂದಿಯನ್ನು ಅಮಾನತು (Suspended) ಗೊಳಿಸಲಾಗಿದೆ.

ಮಾಹಿತಿಯ ಪ್ರಕಾರ, ಹೆಲ್ಮೆಟ್ ಧರಿಸದೆ ಹಿಂಬದಿಯಲ್ಲಿ ಸವಾರಿ ಮಾಡುತ್ತಿದ್ದ ಪ್ರವಾಸಿಗನಿಗೆ ಸಂಚಾರಿ ಪೊಲೀಸರು (Police) ರೂ.1,000 ದಂಡ ವಿಧಿಸಿದ್ದರು. ಆದರೆ, ಆ ದಂಡಕ್ಕೆ ಯಾವುದೇ ರಸೀದಿ ನೀಡಲಾಗಿರಲಿಲ್ಲ. ಇದರಿಂದಾಗಿ ವಿಡಿಯೋ ವೈರಲ್ ಆಗಿ, ಲಂಚ ಸ್ವೀಕರಿಸುವ ಪ್ರಕರಣಕ್ಕೆ ವ್ಯಾಪಕ ಟೀಕೆ ವ್ಯಕ್ತವಾಯಿತು.

Fat : ಹೊಟ್ಟೆಯ ಕೊಬ್ಬು ಹೆಚ್ಚಾಗಲು 5 ಪ್ರಮುಖ ಕಾರಣಗಳಿವು.? ಇಲ್ಲಿದೆ ತಜ್ಞರ ಅಭಿಪ್ರಾಯ.!

ಈ ಬಗ್ಗೆ ಪ್ರತಿಕ್ರಿಯಿಸಿದ ಗುರುಗ್ರಾಮ ಸಂಚಾರಿ ಪೊಲೀಸ (Police) ರು, “ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ವಿಡಿಯೋದಲ್ಲಿ ಸಿಬ್ಬಂದಿಗಳ ಅಸಭ್ಯ ವರ್ತನೆ ಬಯಲಾಗಿದೆ. ಪಾರದರ್ಶಕತೆ ಹಾಗೂ ಉತ್ತರದಾಯಿತ್ವದ ಬದ್ಧತೆಯ ಭಾಗವಾಗಿ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಕರಣ್ ಸಿಂಗ್, ಶುಭಂ ಹಾಗೂ ಭೂಪೇಂದ್ರ ಎಂಬ ಸಿಬ್ಬಂದಿಯನ್ನು ಅಮಾನತು (Suspended) ಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.

ಮುಂದುವರೆದು, “ಸಾರ್ವಜನಿಕ ಸೇವೆಯಲ್ಲಿ ನಾವೆಂದಿಗೂ ಉನ್ನತ ಮಟ್ಟದ ಸಮಗ್ರತೆಯನ್ನು ಕಾಪಾಡುತ್ತೇವೆ. ಭ್ರಷ್ಟಾಚಾರದ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ. ಇಂತಹ ಘಟನೆಗಳನ್ನು ತಕ್ಷಣ ವರದಿ ಮಾಡುವಂತೆ ಸಾರ್ವಜನಿಕರಿಗೆ ಮನವಿ” ಮಾಡಿದ್ದಾರೆ.

ಗಣೇಶ ವಿಸರ್ಜನೆ ವೇಳೆ ದುರ್ಘಟನೆ : DJ Sound ಗೆ ಕುಣಿದು 3 ಜನರ ಸಾವು.?

ಘಟನೆಯ ಹಿನ್ನಲೆ : ಸ್ಕೂಟರ್‌ನಲ್ಲಿ ಹಿಂಬದಿಯಲ್ಲಿ ಸವಾರಿ ಮಾಡುತ್ತಿದ್ದ ಪ್ರವಾಸಿಗನಿಂದ ಕಾರ್ಡ್ ಮೂಲಕ ದಂಡ ಪಾವತಿಸಿಕೊಳ್ಳಲು ನಿರಾಕರಿಸಿದ ಪೊಲೀಸ್‌ (Police) ರು ನಗದು ಪಾವತಿಗೆ ಒತ್ತಾಯಿಸಿದ್ದರು. ಬಳಿಕ ಪ್ರವಾಸಿಗನು ರೂ.500 ಮುಖಬೆಲೆಯ ಎರಡು ನೋಟುಗಳನ್ನು ನೀಡಿದ್ದಾರೆ.

ಪೊಲೀಸ (Police) ರಿಗೆ ಹಣ ನೀಡುತ್ತಿರುವ ಈ ದೃಶ್ಯವನ್ನು ಮೆಟಾ ಸ್ಮಾರ್ಟ್ ಗ್ಲಾಸ್ ಮೂಲಕ ರೆಕಾರ್ಡ್ ಮಾಡಲಾಗಿತ್ತು. ರೆಕಾರ್ಡ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದ ತಕ್ಷಣವೇ ಘಟನೆ ಬೆಳಕಿಗೆ ಬಂದಿದೆ.

ಹಣ ಪಡೆಯುತ್ತಿರುವ ಪೊಲೀಸರ (Police) ವಿಡಿಯೋ :

 

View this post on Instagram

 

A post shared by Kaito (@kslto)


Fat : ಹೊಟ್ಟೆಯ ಕೊಬ್ಬು ಹೆಚ್ಚಾಗಲು 5 ಪ್ರಮುಖ ಕಾರಣಗಳಿವು.? ಇಲ್ಲಿದೆ ತಜ್ಞರ ಅಭಿಪ್ರಾಯ.!

Fat

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಮತ್ತು ಸೊಂಟದ ಸುತ್ತಮುತ್ತ ಹೆಚ್ಚುವರಿ ಕೊಬ್ಬು (Fat) ಕೇವಲ ಬೊಜ್ಜಿನ ಲಕ್ಷಣ ಮಾತ್ರವಲ್ಲ, ಇದು ಅನಾರೋಗ್ಯಕರ ಜೀವನಶೈಲಿ ಮತ್ತು ಅಸಮತೋಲನ ಆಹಾರದ ಪರಿಣಾಮವೂ ಆಗಿದೆ.

ಹೊಟ್ಟೆಯಲ್ಲಿ ನಿಧಾನವಾಗಿ ಹೆಚ್ಚುವ ಕೊಬ್ಬು ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಅಪಾಯವನ್ನುಂಟುಮಾಡಬಹುದು. ತಜ್ಞರ ಪ್ರಕಾರ, ಹೊಟ್ಟೆಯ ಕೊಬ್ಬನ್ನುವಿಸ್ಸರಲ್ ಫ್ಯಾಟ್ ಎಂದು ಕರೆಯಲಾಗುತ್ತದೆ.

Car : ಗಣೇಶೋತ್ಸವ ಮೆರವಣಿಗೆಯಲ್ಲಿ ಕಾರು ಡಿಕ್ಕಿ : 2 ಸಾವು, ಮೂವರಿಗೆ ಗಂಭೀರ ಗಾಯ.!

ಇದು ಯಕೃತ್ತು, ಮೂತ್ರಪಿಂಡಗಳು, ಕರುಳಿನಂತಹ ಆಂತರಿಕ ಅಂಗಗಳ ಸುತ್ತಲೂ ಸಂಗ್ರಹವಾಗುತ್ತಿದ್ದು, ಅವುಗಳ ಕಾರ್ಯನಿರ್ವಹಣೆಗೆ ತೊಂದರೆ ಉಂಟುಮಾಡುತ್ತದೆ.

ಪರಿಣಾಮವಾಗಿ ಮಧುಮೇಹ, ಹೃದಯ ಸಮಸ್ಯೆಗಳು, ರಕ್ತದೊತ್ತಡ ಮತ್ತು ಪಾರ್ಶ್ವವಾಯು ಮುಂತಾದ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. ಮಹಿಳೆಯರಲ್ಲಿ ಪಿಸಿಒಡಿ ಮತ್ತು ಹಾರ್ಮೋನು ಅಸಮತೋಲನಕ್ಕೂ ಹೊಟ್ಟೆಯ ಕೊಬ್ಬು (Fat) ಕಾರಣವಾಗಬಹುದು.

“ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲೇ ವಿಷಮುಕ್ತ 2 Fruits ಇವು!”

ಹೃದ್ರೋಗ ತಜ್ಞರಾದ ಡಾ. ಅಲೋಕ್ ಚೋಪ್ರಾ ಅವರ ಪ್ರಕಾರ, ಹೊಟ್ಟೆಯ ಕೊಬ್ಬು (Fat) ಹೆಚ್ಚಾಗಲು ಮುಖ್ಯ ಕಾರಣಗಳು ಇವು:

  • ಹೆಚ್ಚಿನ ಕಾರ್ಬೋಹೈಡ್ರೇಟ್ ಸೇವನೆ – ಅತಿಯಾಗಿ ಅನ್ನ, ರೊಟ್ಟಿ, ಬ್ರೆಡ್ ಸೇವನೆಯಿಂದ ಕೊಬ್ಬು ಶೇಖರಣೆಯಾಗುತ್ತದೆ.
  • ಸಂಸ್ಕರಿತ ಆಹಾರಗಳು – ಪ್ಯಾಕ್ ಮಾಡಿದ ಅಥವಾ ಪ್ರಾಸೆಸ್ಡ್ ಫುಡ್‌ಗಳಲ್ಲಿ ಫೈಬರ್ ಕಡಿಮೆಯಾಗಿದ್ದು, ಕೊಬ್ಬು (Fat) ಬೇಗನೆ ಜಮೆಯಾಗುತ್ತದೆ.
  • ವ್ಯಾಯಾಮದ ಕೊರತೆ – ನಿಧಾನ ನಡಿಗೆ ಸಾಕಾಗದೇ, ಚುರುಕಾದ ನಡಿಗೆ, ಓಟ ಅಥವಾ ಕಾರ್ಡಿಯೋ ವ್ಯಾಯಾಮ ಅಗತ್ಯ.
  • ಒತ್ತಡ ಮತ್ತು ನಿದ್ರಾಹೀನತೆ – ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಹೆಚ್ಚಿ ಹೊಟ್ಟೆಯ ಸುತ್ತಲೂ ಕೊಬ್ಬು ಸೇರುತ್ತದೆ.
  • ಆನುವಂಶಿಕ ಕಾರಣಗಳು – ಕೆಲವರಲ್ಲಿ ಕುಟುಂಬ ಪರಂಪರೆಯಿಂದಲೂ ಹೊಟ್ಟೆಯ ಕೊಬ್ಬು ಹೆಚ್ಚಾಗುವ ಸಾಧ್ಯತೆ ಇದೆ.
BSNL 299 ರೂ. ಪ್ಲಾನ್ : ಈಗ ಡಬಲ್ ಡೇಟಾ, ಅನಿಯಮಿತ ಕರೆ ಮತ್ತು SMS.!
ಹೊಟ್ಟೆಯ ಕೊಬ್ಬಿನಿಂದ (Fat) ರಕ್ಷಿಸಿಕೊಳ್ಳುವ ಮಾರ್ಗಗಳು :
  • ಪ್ರತಿದಿನ ಕನಿಷ್ಠ 40 ನಿಮಿಷ ವ್ಯಾಯಾಮ ಮಾಡಿ.
  • ಆಹಾರದಲ್ಲಿ ಹಣ್ಣು-ತರಕಾರಿಗಳಂತಹ ಫೈಬರ್ ಸಮೃದ್ಧ ಪದಾರ್ಥಗಳನ್ನು ಸೇರಿಸಿ.
  • ಒತ್ತಡ ಕಡಿಮೆ ಮಾಡಲು ಯೋಗ, ಧ್ಯಾನ ಅಭ್ಯಾಸ ಮಾಡಿ.
  • ನಿದ್ರೆ ಸರಿಯಾಗಿ ಪಡೆಯುವುದು ಅತ್ಯಂತ ಅಗತ್ಯ.
  • ತಡರಾತ್ರಿ ಎಚ್ಚರವಾಗದೇ, ನಿಗದಿತ ಸಮಯದಲ್ಲಿ ಮಲಗಿ ಎಚ್ಚರವಾಗುವುದು ಆರೋಗ್ಯಕರ.
  • ಪ್ಯಾಕ್ ಮಾಡಿದ ಮತ್ತು ಜಂಕ್ ಫುಡ್ ಸೇವನೆಯನ್ನು ತಗ್ಗಿಸಿ.
Shoot : ಹೆಲ್ಮೆಟ್ ಧರಿಸದೇ ಬಂದ ಸವಾರರಿಗೆ ಪೆಟ್ರೋಲ್ ನಿರಾಕರಿಸಿದ ಪಂಪ ಸಿಬ್ಬಂದಿ ; ಬೈಕ್ ಸವಾರರಿಂದ ಗುಂಡಿನ ದಾಳಿ.!

ಹೊಟ್ಟೆಯ ಕೊಬ್ಬು (Fat) ಕೇವಲ ಬಾಹ್ಯ ಸೌಂದರ್ಯ ಸಮಸ್ಯೆಯಲ್ಲ, ಇದು ಗಂಭೀರ ಆರೋಗ್ಯ ಅಪಾಯಗಳಿಗೂ ಕಾರಣವಾಗಬಹುದು. ಆದ್ದರಿಂದ ಈಗಿನಿಂದಲೇ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಮುಖ್ಯ.

Disclaimer : This article is based on reports and information available on the internet. Janaspandhan News is not affiliated with it and is not responsible for it.

ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಇಬ್ಬರಿಗೆ Gunshot.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಉತ್ತರ ಪ್ರದೇಶದ ಕುಶಿನಗರದಲ್ಲಿ ಶಾಲೆ ಹಾಗೂ ಕಾಲೇಜುಗಳ ಹೊರಗೆ ವಿದ್ಯಾರ್ಥಿನಿಯರಿಗೆ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಾ, ಕಿರುಕುಳ ನೀಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಅವರದೇ ಆದ ಶೈಲಿಯಲ್ಲಿ ಗುಂಡೇಟು (Gunshot) ಕೊಟ್ಟು ವಶಕ್ಕೆ ಪಡೆದಿದ್ದಾರೆ.

ಗುಂಡೇಟು (Gunshot) ಕೊಟ್ಟು ವಶಕ್ಕೆ ಪಡೆದಿರುವ ಆರೋಪಿಗಳನ್ನು ರಾಮ್‌ಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ಮೊರ್ವಾನ್ ಬರ್ಕಾ ಟೋಲಾ ನಿವಾಸಿಗಳಾದ ಅಸ್ಲಾಂ ಮತ್ತು ಜುಲ್ಫಿಕರ್ ಎಂದು ಗುರುತಿಸಲಾಗಿದೆ.

ಈ ಯುವಕರು ದಿನನಿತ್ಯ ಶಾಲಾ – ಕಾಲೇಜುಗಳ ಗೇಟ್ ಬಳಿ ನಿಂತುಕೊಂಡು ವಿದ್ಯಾರ್ಥಿನಿಯರಿಗೆ ಅದರಲ್ಲೂ ಹಿಂದೂ ಹೆಣ್ಣು ಮಕ್ಕಳಿಗೆ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿದ್ದರು.

ಗಣೇಶ ವಿಸರ್ಜನೆ ವೇಳೆ ದುರ್ಘಟನೆ : DJ Sound ಗೆ ಕುಣಿದು 3 ಜನರ ಸಾವು.?

ಇವರ ವಿರುದ್ಧ ಅನೇಕ ದೂರುಗಳು ದಾಖಲಾಗಿದ್ದವು. ಶಾಲಾ-ಕಾಲೇಜುಗಳ ಬಳಿ ನಿಂತು ವಿದ್ಯಾರ್ಥಿನಿಯರಿಗೆ ಅಶ್ಲೀಲ ಕಾಮೆಂಟ್ ಮಾಡುವುದರಿಂದ ಪೋಷಕರು ಮತ್ತು ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿತ್ತು.

ಪ್ರಕರಣ ದಾಖಲಾಗುತ್ತಿದ್ದಂತೆಯೇ ಇಬ್ಬರೂ ತಲೆಮರೆಸಿಕೊಂಡಿದ್ದರು. ಪೊಲೀಸರು ಇವರ ಬಂಧನಕ್ಕಾಗಿ 25 ಸಾವಿರ ರೂ. ಬಹುಮಾನ ಘೋಷಿಸಿದ್ದರು. ಪೊಲೀಸ್ ತಂಡವು ರಾಮ್‌ಕೋಲಾ ಠಾಣೆಯ ಕುಸುಮಹಾ ಪುಲಿಯ ಬಳಿ ನಿಗಾವಳಿ ಮಾಡಿ ತಪಾಸಣೆ ಆರಂಭಿಸಿತು. ಈ ವೇಳೆ ಒಂದು ಮೋಟಾರ್‌ಸೈಕಲ್‌ ಬರುತ್ತಿರುವುದು ಕಂಡು ಬಂತು.

ಕೋಣೆಯಲ್ಲಿದ್ದ Constable ಪತ್ನಿ-ಪ್ರಿಯಕರನನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದ ಕಾನ್ಸ್‌ಟೇಬಲ್‌ ಪತಿ.!

ಪೊಲೀಸರ ತಂಡವು ಅದನ್ನು ನಿಲ್ಲಿಸಲು ಪ್ರಯತ್ನಿಸಿದಾಗ, ಬೈಕ್‌ ಸವಾರರು ಪೊಲೀಸರ ಮೇಲೆ ಗುಂಡಿನ ದಾಳಿ  ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಸಹ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮವಾಗಿ ಇಬ್ಬರು ಗುಂಡೇಟಿನಿಂದ (Gunshot) ದುಷ್ಕರ್ಮಿಗಳು ಗಾಯಗೊಂಡಿದ್ದು, ಸದ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಗುಂಡೇಟು (Gunshot) ತಿಂದು ಬಂಧಿತರಿಂದ 2 ಅಕ್ರಮ ದೇಶೀ ಪಿಸ್ತೂಲ್‌ಗಳು, 5 ಜೀವಂತ ಮತ್ತು 2 ಬಳಸಿದ ಕಾರ್ಟ್ರಿಡ್ಜ್‌ಗಳು, ನಂಬರ್‌ ಇಲ್ಲದ ಬೈಕ್ ಹಾಗೂ 1100 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.


“ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲೇ ವಿಷಮುಕ್ತ 2 Fruits ಇವು!”

Fruits

ಜನಸ್ಪಂದನ ನ್ಯೂಸ್‌, ಆರೋಗ್ಯ : ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲಿ ವಿಷದಿಂದ ಮುಕ್ತವಾಗಿರೋ ಹಣ್ಣು ಎಂದ್ರೆ ಇವೆರಡೇ ನೋಡಿ.! ಬನ್ನಿ ಇಂದು ಆ ಎರಡು ಹಣ್ಣುಗಳು (Fruits) ಯಾವವು.? ಅವುಗಳಿಂದಾಗುವ ಪರಿಣಾಮಗಳೇನು ಅಂತ ತಿಳಿಯೋಣ.!

ಇಂದಿನ ಪರಿಸ್ಥಿತಿಯಲ್ಲಿ ಹಣ್ಣು-ತರಕಾರಿಗಳನ್ನು ತಾಜಾ ಎಂದು ಮಾರುಕಟ್ಟೆಯಿಂದ ಖರೀದಿಸುವಾಗ ನಾವು ತಿಳಿಯದೆ ವಿಷವನ್ನು ಸೇವಿಸುತ್ತಿರುವುದೇ ಹೆಚ್ಚು. ವೈದ್ಯರು ಹಣ್ಣು-ತರಕಾರಿ ಸೇವನೆ ಆರೋಗ್ಯಕ್ಕೆ ಮುಖ್ಯ ಎಂದು ಹೇಳಿದರೂ, ಮಾರುಕಟ್ಟೆಯ ಬಹುತೇಕ ಉತ್ಪನ್ನಗಳು ರಾಸಾಯನಿಕ ಸಿಂಪಡಣೆ ಮತ್ತು ಕೃತಕ ಬಣ್ಣದಿಂದ ತುಂಬಿರುತ್ತವೆ.

Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!

ತರಕಾರಿ ಮತ್ತು ಸೊಪ್ಪು ಹಸಿರು ಹಸಿರಾಗಿ ಕಾಣಲು ವಿಶೇಷ ಬಣ್ಣ ಅಥವಾ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಮಾರುಕಟ್ಟೆಯಿಂದ ತರಕಾರಿ ತೆಗೆದುಕೊಂಡು ತೊಳೆದಾಗ ಬಣ್ಣ ಬಿಟ್ಟುಕೊಳ್ಳುವುದು ಸಾಮಾನ್ಯ. ಇದೇ ರೀತಿ ಪ್ಯಾಕೆಟ್‌ಗಳಲ್ಲಿ ಲಭ್ಯವಿರುವ ಬಟಾಣಿ ಕಾಳುಗಳಲ್ಲಿ ಕೂಡ ಕೃತಕ ಬಣ್ಣದ ಬಳಸಿರುವುದು ಕಾಣಬಹುದು.

ಮತ್ತೊಂದೆಡೆ, ರೈತರು ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದರೆ ಅದನ್ನು ಜನರು ಸ್ವೀಕರಿಸುವಲ್ಲಿ ಹಿಂಜರಿಯುತ್ತಾರೆ. ಕಾರಣ, ಆ ತರಕಾರಿಗಳಲ್ಲಿ ಹುಳು ಕಾಣಿಸಬಹುದು ಅಥವಾ ನೋಡಲು ಅಷ್ಟು ಆಕರ್ಷಕವಾಗಿರುವುದಿಲ್ಲ. ಇದರಿಂದ ಮಾರುಕಟ್ಟೆಯ ಒತ್ತಡಕ್ಕೆ ಬಿದ್ದು ಹಲವರು ರಾಸಾಯನಿಕ ಬಳಕೆ ಮಾಡಲೇಬೇಕಾದ ಪರಿಸ್ಥಿತಿ ಎದುರಿಸುತ್ತಾರೆ.

Lover : ಪ್ರಿಯಕರನೊಂದಿಗೆ ಹೊರಟ ತಾಯಿ ; “ಹೋಗಬೇಡಮ್ಮ” ಎಂದು ಕಣ್ಣೀರಿನಿಂದ ಬೇಡಿಕೊಂಡ ಮಕ್ಕಳು.!

ಹಣ್ಣುಗಳ (Fruits) ವಿಷಯದಲ್ಲೂ ಪರಿಸ್ಥಿತಿ ಭಿನ್ನವಲ್ಲ. ದ್ರಾಕ್ಷಿಯಂಥ ಹಣ್ಣುಗಳಿಗೆ (Fruits) ನೇರವಾಗಿ ಕ್ರಿಮಿನಾಶಕ ಸಿಂಪಡಿಸಲಾಗುತ್ತದೆ. ಸೇಬು ಹಣ್ಣಿನ ಮೇಲೂ ರಾಸಾಯನಿಕ ಸಿಂಪಡಣೆ ಸಾಮಾನ್ಯ. ಅದೇ ಕಾರಣಕ್ಕೆ ಸೇಬಿನ ಸಿಪ್ಪೆ ತೆಗೆದು ತಿನ್ನುವಂತೆ ವೈದ್ಯರು ಸಲಹೆ ನೀಡುತ್ತಾರೆ.

ಆದರೆ, ಕೆಲವು ಹಣ್ಣುಗಳು ಮಾತ್ರ ರಾಸಾಯನಿಕದ ಪರಿಣಾಮವನ್ನು ಸಹಿಸುವುದಿಲ್ಲ. ತಜ್ಞರ ಪ್ರಕಾರ, ಬಾಳೆಹಣ್ಣು ಮತ್ತು ಪೇರಲೆ (ಸೀಬೆ) ಹಣ್ಣುಗಳನ್ನು (Fruits) ಹೆಚ್ಚಾಗಿ ರಾಸಾಯನಿಕವಿಲ್ಲದೇ ಸೇವಿಸಬಹುದು. ಬಾಳೆ ಎಲ್ಲೆಡೆ ಸಾಮಾನ್ಯವಾಗಿದ್ದು, ಪೇರಲೆಯನ್ನು “ಬಡವರ ಸೇಬು” ಎಂದು ಕರೆಯಲಾಗುತ್ತದೆ.

POCSO : ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತನಿಂದ ದೌರ್ಜನ್ಯ ; ಬಾಲಕಿ 2 ತಿಂಗಳು ಗರ್ಭಿಣಿ.!

ಇದರಿಂದಾಗಿ, ದೇಹಕ್ಕೆ ಹಾನಿ ಮಾಡದ, ಆರೋಗ್ಯಕರ ಹಣ್ಣುಗಳನ್ನು (Fruits) ಆಯ್ಕೆ ಮಾಡಬೇಕೆಂದರೆ ಬಾಳೆ ಮತ್ತು ಪೇರಲೆ ಉತ್ತಮ ಆಯ್ಕೆ ಎಂದು ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ.

Nerve-Weakness : ನರಗಳ ದೌರ್ಬಲ್ಯವನ್ನು ನಿರ್ಲಕ್ಷಿಸಬೇಡಿ ; ಇದು ತುಂಬಾ ಅಪಾಯಕಾರಿ.!

ಜನಸ್ಪಂದನ ನ್ಯೂಸ್‌, ಆರೋಗ್ಯ : ಅನೇಕರು ನರಗಳ ದೌರ್ಬಲ್ಯ (Nerve-Weakness) ವನ್ನು ಸಾಮಾನ್ಯ ಸಮಸ್ಯೆ ಎಂದು ತೆಗೆದುಕೊಳ್ಳುತ್ತಾರೆ. ಆದರೆ ಇದು ಮುಂದಿನ ದಿನಗಳಲ್ಲಿ ಗಂಭೀರ ಆರೋಗ್ಯ ತೊಂದರೆಗಳಿಗೆ ಕಾರಣವಾಗಬಹುದು.

ಆರಂಭದಲ್ಲಿ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದಾದರೂ, ಕ್ರಮೇಣ ಅದು ತೊಡೆ, ಬೆನ್ನುಮೂಳೆ, ಬೆನ್ನು ಹಾಗೂ ಕುತ್ತಿಗೆ ಭಾಗಗಳಿಗೂ ಹರಡುವ ಅಪಾಯವಿದೆ.

ಗಣೇಶ ವಿಸರ್ಜನೆ ವೇಳೆ ದುರ್ಘಟನೆ : DJ Sound ಗೆ ಕುಣಿದು 3 ಜನರ ಸಾವು.?

ವೈದ್ಯರ ಪ್ರಕಾರ, ನರ ದುರ್ಬಲತೆ (Nerve-Weakness) ಗೆ ದೇಹದಲ್ಲಿ ಅಗತ್ಯ ಜೀವಸತ್ವಗಳ ಕೊರತೆ ಮುಖ್ಯ ಕಾರಣವಾಗುತ್ತದೆ. ವಿಶೇಷವಾಗಿ ನರಮಂಡಲದ ಆರೋಗ್ಯಕ್ಕೆ ನ್ಯೂರೋಟ್ರೋಪಿಕ್ ಬಿ ಜೀವಸತ್ವಗಳು ಅತ್ಯಂತ ಮುಖ್ಯವಾದ ಪಾತ್ರ ವಹಿಸುತ್ತವೆ.

ಇವು ನರಗಳನ್ನು ಬಲಪಡಿಸುವುದಲ್ಲದೆ, ಮೆದುಳು ಮತ್ತು ದೇಹದ ಅಂಗಾಂಗಗಳ ನಡುವಿನ ಸಂವಹನವನ್ನು ಸುಧಾರಿಸುತ್ತವೆ.

ಕೋಣೆಯಲ್ಲಿದ್ದ Constable ಪತ್ನಿ-ಪ್ರಿಯಕರನನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದ ಕಾನ್ಸ್‌ಟೇಬಲ್‌ ಪತಿ.!
ನರ ದುರ್ಬಲತೆ (Nerve-Weakness) ಕ್ಕೆ ಕಾರಣ – ಪರಿಹಾರ :
  • ವಿಟಮಿನ್ ಬಿ 1 (ಥಯಾಮಿನ್) : ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಿ ನರ ಕೋಶಗಳಿಗೆ ನೇರ ಶಕ್ತಿ ಒದಗಿಸುತ್ತದೆ. ಇದರ ಕೊರತೆಯಿಂದ ನರ ದುರ್ಬಲತೆ (Nerve-Weakness) ಉಂಟಾಗಬಹುದು.
  • ವಿಟಮಿನ್ ಬಿ 6 (ಪಿರಿಡಾಕ್ಸಿನ್) : ನರಮಂಡಲದ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸಿ, ಮೆದುಳು ಹಾಗೂ ಅಂಗಾಂಗಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ. ಇದರ ಕೊರತೆಯಿಂದ ನಡುಕ ಅಥವಾ ಇತರ ನರವೈಜ್ಞಾನಿಕ (Nerve-Weakness) ತೊಂದರೆಗಳು ಕಾಣಿಸಿಕೊಳ್ಳಬಹುದು.
  • ವಿಟಮಿನ್ ಬಿ 12 (ಕೋಬಾಲಮಿನ್) : ನರಗಳ ಕಾರ್ಯಕ್ಷಮತೆಯನ್ನು ಕಾಪಾಡಲು ಸಹಕಾರಿ. ಕೊರತೆಯಿಂದ ನರ ಬಿಗಿತ, ಕಾರ್ಯನಿರ್ವಹಣೆಯ ನಿಧಾನಗತಿ ಹಾಗೂ ಆಕ್ಸಿಡೇಟಿವ್ ಒತ್ತಡ ಹೆಚ್ಚಾಗಬಹುದು.
Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!

ನರ ದುರ್ಬಲತೆ (Nerve-Weakness) ಹೊಗಲಾಡಿಸಿ ನರಗಳನ್ನು ಬಲಪಡಿಸಲು ಹಸಿರು ತರಕಾರಿಗಳು, ಪ್ರೋಟೀನ್‌ಯುಕ್ತ ಆಹಾರ, ಬಾದಾಮಿ, ವಾಲ್ನಟ್ ಹಾಗೂ ಬೀಜಗಳಂತಹ ಆರೋಗ್ಯಕರ ಆಹಾರವನ್ನು ನಿಯಮಿತವಾಗಿ ಸೇವಿಸುವುದು ಅಗತ್ಯ.

ವೈದ್ಯರು ಸಲಹೆ ನೀಡುವಂತೆ, ನರಗಳ ದೌರ್ಬಲ್ಯ (Nerve-Weakness) ವನ್ನು ಪ್ರಾರಂಭಿಕ ಹಂತದಲ್ಲಿಯೇ ಗಮನಿಸಿ ಅಗತ್ಯ ಜೀವಸತ್ವಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದು. ಆದರೆ ತೀವ್ರ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಮುಖ್ಯ.

IBPS-RRB ನೇಮಕಾತಿ : ಒಟ್ಟು 13217 ಹುದ್ದೆಗಳ ಖಾಲಿ ಸ್ಥಾನ ; ಈಗಲೇ ಅರ್ಜಿ ಸಲ್ಲಿಸಿ.!

ನರಮಂಡಲವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ದೇಹದ ಸಮಗ್ರ ಆರೋಗ್ಯಕ್ಕಾಗಿ ಅವಶ್ಯಕವಾಗಿದೆ.


IBPS-RRB ನೇಮಕಾತಿ : ಒಟ್ಟು 13217 ಹುದ್ದೆಗಳ ಖಾಲಿ ಸ್ಥಾನ ; ಈಗಲೇ ಅರ್ಜಿ ಸಲ್ಲಿಸಿ.!

13217 vacancies apply online

ಜನಸ್ಪಂದನ ನ್ಯೂಸ್‌, ನೌಕರಿ : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಶುಭವಾರ್ತೆ. ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ PO ಹಾಗೂ ಕ್ಲರ್ಕ್ ಹುದ್ದೆಗಳ ನೇಮಕಾತಿ 2025 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ (IBPS-RRB) ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!
ಒಟ್ಟು ಹುದ್ದೆಗಳ ಸಂಖ್ಯೆ : 13217.
  • ಕಚೇರಿ ಸಹಾಯಕ (ಕ್ಲರ್ಕ್) : 7972.
  • ಅಧಿಕಾರಿ ಸ್ಕೇಲ್ I (PO) : 3907.
  • ಅಧಿಕಾರಿ ಸ್ಕೇಲ್-II (ವಿಶೇಷ ಹಾಗೂ ಸಾಮಾನ್ಯ) : 1139.
  • ಅಧಿಕಾರಿ ಸ್ಕೇಲ್-III (ಸೀನಿಯರ್ ಮ್ಯಾನೇಜರ್) : 199.
IBPS-RRB ಶೈಕ್ಷಣಿಕ ಅರ್ಹತೆ :
  • ಕ್ಲರ್ಕ್ (Office Assistant) : ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ಥಳೀಯ ಭಾಷೆಯ ಜ್ಞಾನ, ಕಂಪ್ಯೂಟರ್ ತಿಳುವಳಿಕೆ.
  • ಅಧಿಕಾರಿ ಸ್ಕೇಲ್ I (PO) : ಪದವಿ. ಕೃಷಿ, ಮ್ಯಾನೇಜ್ಮೆಂಟ್, ಕಾನೂನು, ಅರ್ಥಶಾಸ್ತ್ರ, ಐಟಿ ಮುಂತಾದ ವಿಷಯಗಳಿಗೆ ಆದ್ಯತೆ.
  • ಅಧಿಕಾರಿ ಸ್ಕೇಲ್ II & III : ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ ಹಾಗೂ ಬ್ಯಾಂಕಿಂಗ್/ಹಣಕಾಸು ಸಂಸ್ಥೆಗಳಲ್ಲಿ ಅಗತ್ಯ ಅನುಭವ.
BSNL 299 ರೂ. ಪ್ಲಾನ್ : ಈಗ ಡಬಲ್ ಡೇಟಾ, ಅನಿಯಮಿತ ಕರೆ ಮತ್ತು SMS.!
ವಯೋಮಿತಿ (01-09-2025ರ ಪ್ರಕಾರ) :
  • ಕ್ಲರ್ಕ್ : 18 – 28 ವರ್ಷ
  • PO (Officer Scale I) : 18 – 30 ವರ್ಷ.
  • Officer Scale II : 21 – 32 ವರ್ಷ.
  • Officer Scale III : 21 – 40 ವರ್ಷ.
    (ಅನುವಂಶಿಕ ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.)
ಪ್ರಮುಖ ದಿನಾಂಕಗಳು :
  • ಪ್ರಿಲಿಮ್ಸ್ ಪ್ರವೇಶ ಪತ್ರ : ನವೆಂಬರ್–ಡಿಸೆಂಬರ್ 2025.
  • ಪ್ರಿಲಿಮ್ಸ್ ಪರೀಕ್ಷೆ : ನವೆಂಬರ್–ಡಿಸೆಂಬರ್ 2025.
  • ಫಲಿತಾಂಶ : ಡಿಸೆಂಬರ್ 2025/ಜನವರಿ 2026.
  • ಮೇನ್ ಪರೀಕ್ಷೆ : ಡಿಸೆಂಬರ್ 2025/ಫೆಬ್ರವರಿ 2026.
Fat : ಹೊಟ್ಟೆಯ ಕೊಬ್ಬು ಹೆಚ್ಚಾಗಲು 5 ಪ್ರಮುಖ ಕಾರಣಗಳಿವು.? ಇಲ್ಲಿದೆ ತಜ್ಞರ ಅಭಿಪ್ರಾಯ.!
IBPS-RRB ಆಯ್ಕೆ ಪ್ರಕ್ರಿಯೆ :
  • ಕ್ಲರ್ಕ್ : ಪ್ರಿಲಿಮ್ಸ್ + ಮೇನ್ ಪರೀಕ್ಷೆ.
  • PO (Officer Scale I) : ಪ್ರಿಲಿಮ್ಸ್ + ಮೇನ್ ಪರೀಕ್ಷೆ + ಸಂದರ್ಶನ.
  • Officer Scale II & III : ಸಿಂಗಲ್ ಆನ್‌ಲೈನ್ ಪರೀಕ್ಷೆ + ಸಂದರ್ಶನ.
ಅರ್ಜಿ ಶುಲ್ಕ :
  • SC/ST/PwD : ರೂ.175 (GST ಸೇರಿ)
  • ಮತ್ತಿತರ ಅಭ್ಯರ್ಥಿಗಳು : ರೂ.850 (GST ಸೇರಿ)
“ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲೇ ವಿಷಮುಕ್ತ 2 Fruits ಇವು!”
ಪ್ರಮುಖ ದಿನಾಂಕ :
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 1, 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 21, 2025.
IBPS-RRB ಪ್ರಮುಖ ಲಿಂಕ್‌ಗಳು :
NOTIFICATION : CLICK HERE
APPLY ONLINE (OFFICE ASSISTANT) : CLICK HERE
APPLY ONLINE (OFFICER) : CLICK HERE

IBPS

Disclaimer : The above given information is available On online, candidates should check it properly before applying. This is for information only.

ಗಣೇಶ ವಿಸರ್ಜನೆ ವೇಳೆ ದುರ್ಘಟನೆ : DJ Sound ಗೆ ಕುಣಿದು 3 ಜನರ ಸಾವು.?

0

ಜನಸ್ಪಂದನ ನ್ಯೂಸ್‌, ಮಂಡ್ಯ/ಚಿಕ್ಕಬಳ್ಳಾಪೂರ/ರಾಯಚೂರು : ರಾಜ್ಯದ ವಿವಿಧೆಡೆ ಗಣೇಶ ಹಬ್ಬದ ವಿಸರ್ಜನಾ ಮೆರವಣಿಗೆಯಲ್ಲಿ ದುರ್ಘಟನೆಗಳು ಸಂಭವಿಸಿವೆ. ಡಿಜೆ ಸೌಂಡ್ (DJ Sound) ಹಾಗೂ ವಾದ್ಯಗಳ ಸದ್ದಿಗೆ ಕುಣಿಯುತ್ತಿದ್ದ ಮೂವರು ವ್ಯಕ್ತಿಗಳು ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಘಟನೆಗಳು ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ರಾಯಚೂರಿನಲ್ಲಿ ಪ್ರತ್ಯೇಕವಾಗಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮಂಡ್ಯ ಜಿಲ್ಲೆಯಲ್ಲಿ 55 ವರ್ಷದ ವ್ಯಕ್ತಿ ಸಾವು :

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಗಣೇಶ ವಿಸರ್ಜನೆ ವೇಳೆ ಮಂಜುನಾಥ್ (55) ಡ್ಯಾನ್ಸ್ ಮಾಡುತ್ತಿದ್ದಾಗ ಹಠಾತ್ ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾರೆ. ಈ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆ ಸಿಕ್ಕಿದ್ದು, ಪ್ರಕರಣ ಕೆ.ಆರ್.ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಭಕ್ತನಿಗೆ ಹೃದಯಾಘಾತ :

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮದಲ್ಲಿ ಲಕ್ಷ್ಮೀಪತಿ (40) ಎಂಬ ಭಕ್ತನು ಡಿಜೆ ಸದ್ದಿ (DJ Sound) ಗೆ ಕುಣಿಯುತ್ತಿದ್ದಾಗ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಹಬ್ಬದ ಸಂಭ್ರಮ ದುಃಖಕ್ಕೆ ತಿರುಗಿದ ಘಟನೆಗೆ ಗ್ರಾಮಸ್ಥರು ಶೋಕ ವ್ಯಕ್ತಪಡಿಸಿದ್ದಾರೆ.

ರಾಯಚೂರಿನಲ್ಲಿ ಕುಸಿದು ಬಿದ್ದ ಯುವಕ :

ರಾಯಚೂರಿನ ತೀನ್ ಖಂದಿಲ್ ಸರ್ಕಲ್ ಬಳಿ ಗಣೇಶ ವಿಸರ್ಜನೆ ವೇಳೆ ಅಭಿಷೇಕ್ (24) ಡಿಜೆ ಸೌಂಡ್‌ (DJ Sound) ಗೆ ಕುಣಿಯುತ್ತಿದ್ದಾಗ ಏಕಾಏಕಿ ಕುಸಿದುಬಿದ್ದ. ಆಸ್ಪತ್ರೆಗೆ ದಾಖಲಿಸಿದರೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಟುಂಬದವರು ಮಗನನ್ನು ಕಳೆದುಕೊಂಡ ದುಃಖದಲ್ಲಿ ಮುಳುಗಿದ್ದಾರೆ.

ವೈದ್ಯರ ಎಚ್ಚರಿಕೆ :

ಇತ್ತೀಚೆಗೆ ಹಬ್ಬದ ಸಂಭ್ರಮದಲ್ಲಿ ನಿದ್ರಾಹೀನತೆ, ಮದ್ಯಪಾನ, ಧೂಮಪಾನ, ಆಯಾಸ ಮತ್ತು ಜೋರಾದ ಸೌಂಡ್‌ನ (DJ Sound) ಪರಿಣಾಮ ದಿಢೀರ್ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಗ್ಯ ಸರಿಯಾಗಿಲ್ಲದಿದ್ದಾಗ ವಿಶ್ರಾಂತಿ ಪಡೆಯುವುದು ಮತ್ತು ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಿದ್ದಾರೆ.


Southern Railway ಯಲ್ಲಿ 3518 ಅಪ್ರೆಂಟಿಸ್ ಹುದ್ದೆಗಳ ಭರ್ತಿ.!

Southern Railway

ಜನಸ್ಪಂದನ ನ್ಯೂಸ್‌, ನೌಕರಿ : ಸೌಥೆರ್ನ್ ರೈಲ್ವೆ (Southern Railway) ವತಿಯಿಂದ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ 2025 ಅಧಿಸೂಚನೆ ಪ್ರಕಟಗೊಂಡಿದೆ. ಒಟ್ಟು 3518 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ Southern Railway ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Bite : ಕಡಿದ ಹಾವನ್ನೇ ವಿಷ ಹಿರುವಂತೆ ಮಹಿಳೆಯ ಮೈ ಮೇಲೆ ಬಿಟ್ಟ ಗ್ರಾಮಸ್ಥರು.!
Southern Railway ಹುದ್ದೆಗಳ ವಿವರ :
  • ಇಲಾಖೆ ಹೆಸರು : ದಕ್ಷಿಣ ರೈಲ್ವೆ (SR).
  • ಹುದ್ದೆಗಳ ಸಂಖ್ಯೆ : 3518.
  • ಹುದ್ದೆಗಳ ಹೆಸರು : ಅಪ್ರೆಂಟಿಸ್.
  • ಉದ್ಯೋಗ ಸ್ಥಳ : ಕೇರಳ.
  • ಅಪ್ಲಿಕೇಶನ್ ಮೋಡ್ : ಆನ್‌ಲೈನ್.
ಸಂಬಳ / ಸ್ಟೈಪೆಂಡ್ :

ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 6,000/- ರಿಂದ 7,000/- ಸ್ಟೈಪೆಂಡ್ ನೀಡಲಾಗುತ್ತದೆ.

ನಿಮ್ಮ ಹೊಟ್ಟೆಯಲ್ಲಿರುವ ಎಲ್ಲಾ Gas ಹೊರ ಹಾಕಲು ಒಮ್ಮೆ ಹೀಗೆ ಮಾಡಿ..!
ವಯೋಮಿತಿ :
  • ಕನಿಷ್ಠ : 15 ವರ್ಷ.
  • ಗರಿಷ್ಠ : 24 ವರ್ಷ.
ಶೈಕ್ಷಣಿಕ ಅರ್ಹತೆ :
  • ಅಭ್ಯರ್ಥಿಗಳು 10ನೇ ತರಗತಿ / 12ನೇ ತರಗತಿ / ITI ಪಾಸಾಗಿರಬೇಕು.

ಅರ್ಜಿ ಶುಲ್ಕ

  • SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ : ಶುಲ್ಕ ಇಲ್ಲ.
  • ಇತರ ಅಭ್ಯರ್ಥಿಗಳಿಗೆ : ರೂ.100/-
PGCIL ಯಲ್ಲಿ ಮೇಲ್ವಿಚಾರಕ & ಇತರೆ ಸೇರಿ 1543 ಹುದ್ದೆಗಳಿಗೆ ನೇಮಕಾತಿ.!
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ Southern Railway ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಸಂಪೂರ್ಣ ಓದಿ.
  3. ಆನ್‌ಲೈನ್ ಅರ್ಜಿಯ ಲಿಂಕ್ ಕ್ಲಿಕ್ ಮಾಡಿ.
  4. ಅಗತ್ಯವಾದ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
  5. ಬೇಡಿಕೆಯಿದ್ದಲ್ಲಿ ಶುಲ್ಕ ಪಾವತಿಸಿ.
  6. ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಿ.
  7. ಫಾರ್ಮ್ ಪರಿಶೀಲಿಸಿ ಸಲ್ಲಿಸಿ.
  8. ಭವಿಷ್ಯದ ಅವಶ್ಯಕತೆಗಾಗಿ ಪ್ರಿಂಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
  • ಅರ್ಜಿಯನ್ನು ಪ್ರಾರಂಭಿಸುವ ದಿನಾಂಕ : 25 ಆಗಸ್ಟ್ 2025.
  • ಅರ್ಜಿಯ ಕೊನೆಯ ದಿನಾಂಕ : 25 ಸೆಪ್ಟೆಂಬರ್ 2025.
Air Show ಅಭ್ಯಾಸದ ವೇಳೆ F-16 ಯುದ್ಧ ವಿಮಾನ ಪತನ ; ಪೈಲಟ್‌ ಸಾವು.!
ಪ್ರಮುಖ ಲಿಂಕುಗಳು :

IBPS-RRB ನೇಮಕಾತಿ : ಒಟ್ಟು 13217 ಹುದ್ದೆಗಳ ಖಾಲಿ ಸ್ಥಾನ ; ಈಗಲೇ ಅರ್ಜಿ ಸಲ್ಲಿಸಿ.!

0

ಜನಸ್ಪಂದನ ನ್ಯೂಸ್‌, ನೌಕರಿ : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಶುಭವಾರ್ತೆ. ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ PO ಹಾಗೂ ಕ್ಲರ್ಕ್ ಹುದ್ದೆಗಳ ನೇಮಕಾತಿ 2025 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ (IBPS-RRB) ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!
ಒಟ್ಟು ಹುದ್ದೆಗಳ ಸಂಖ್ಯೆ : 13217.
  • ಕಚೇರಿ ಸಹಾಯಕ (ಕ್ಲರ್ಕ್) : 7972.
  • ಅಧಿಕಾರಿ ಸ್ಕೇಲ್ I (PO) : 3907.
  • ಅಧಿಕಾರಿ ಸ್ಕೇಲ್-II (ವಿಶೇಷ ಹಾಗೂ ಸಾಮಾನ್ಯ) : 1139.
  • ಅಧಿಕಾರಿ ಸ್ಕೇಲ್-III (ಸೀನಿಯರ್ ಮ್ಯಾನೇಜರ್) : 199.
IBPS-RRB ಶೈಕ್ಷಣಿಕ ಅರ್ಹತೆ :
  • ಕ್ಲರ್ಕ್ (Office Assistant) : ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ಥಳೀಯ ಭಾಷೆಯ ಜ್ಞಾನ, ಕಂಪ್ಯೂಟರ್ ತಿಳುವಳಿಕೆ.
  • ಅಧಿಕಾರಿ ಸ್ಕೇಲ್ I (PO) : ಪದವಿ. ಕೃಷಿ, ಮ್ಯಾನೇಜ್ಮೆಂಟ್, ಕಾನೂನು, ಅರ್ಥಶಾಸ್ತ್ರ, ಐಟಿ ಮುಂತಾದ ವಿಷಯಗಳಿಗೆ ಆದ್ಯತೆ.
  • ಅಧಿಕಾರಿ ಸ್ಕೇಲ್ II & III : ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ ಹಾಗೂ ಬ್ಯಾಂಕಿಂಗ್/ಹಣಕಾಸು ಸಂಸ್ಥೆಗಳಲ್ಲಿ ಅಗತ್ಯ ಅನುಭವ.
BSNL 299 ರೂ. ಪ್ಲಾನ್ : ಈಗ ಡಬಲ್ ಡೇಟಾ, ಅನಿಯಮಿತ ಕರೆ ಮತ್ತು SMS.!
ವಯೋಮಿತಿ (01-09-2025ರ ಪ್ರಕಾರ) :
  • ಕ್ಲರ್ಕ್ : 18 – 28 ವರ್ಷ
  • PO (Officer Scale I) : 18 – 30 ವರ್ಷ.
  • Officer Scale II : 21 – 32 ವರ್ಷ.
  • Officer Scale III : 21 – 40 ವರ್ಷ.
    (ಅನುವಂಶಿಕ ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.)
ಪ್ರಮುಖ ದಿನಾಂಕಗಳು :
  • ಪ್ರಿಲಿಮ್ಸ್ ಪ್ರವೇಶ ಪತ್ರ : ನವೆಂಬರ್–ಡಿಸೆಂಬರ್ 2025.
  • ಪ್ರಿಲಿಮ್ಸ್ ಪರೀಕ್ಷೆ : ನವೆಂಬರ್–ಡಿಸೆಂಬರ್ 2025.
  • ಫಲಿತಾಂಶ : ಡಿಸೆಂಬರ್ 2025/ಜನವರಿ 2026.
  • ಮೇನ್ ಪರೀಕ್ಷೆ : ಡಿಸೆಂಬರ್ 2025/ಫೆಬ್ರವರಿ 2026.
Fat : ಹೊಟ್ಟೆಯ ಕೊಬ್ಬು ಹೆಚ್ಚಾಗಲು 5 ಪ್ರಮುಖ ಕಾರಣಗಳಿವು.? ಇಲ್ಲಿದೆ ತಜ್ಞರ ಅಭಿಪ್ರಾಯ.!
IBPS-RRB ಆಯ್ಕೆ ಪ್ರಕ್ರಿಯೆ :
  • ಕ್ಲರ್ಕ್ : ಪ್ರಿಲಿಮ್ಸ್ + ಮೇನ್ ಪರೀಕ್ಷೆ.
  • PO (Officer Scale I) : ಪ್ರಿಲಿಮ್ಸ್ + ಮೇನ್ ಪರೀಕ್ಷೆ + ಸಂದರ್ಶನ.
  • Officer Scale II & III : ಸಿಂಗಲ್ ಆನ್‌ಲೈನ್ ಪರೀಕ್ಷೆ + ಸಂದರ್ಶನ.
ಅರ್ಜಿ ಶುಲ್ಕ :
  • SC/ST/PwD : ರೂ.175 (GST ಸೇರಿ)
  • ಮತ್ತಿತರ ಅಭ್ಯರ್ಥಿಗಳು : ರೂ.850 (GST ಸೇರಿ)
“ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲೇ ವಿಷಮುಕ್ತ 2 Fruits ಇವು!”
ಪ್ರಮುಖ ದಿನಾಂಕ :
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 1, 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 21, 2025.
IBPS-RRB ಪ್ರಮುಖ ಲಿಂಕ್‌ಗಳು :
NOTIFICATION : CLICK HERE
APPLY ONLINE (OFFICE ASSISTANT) : CLICK HERE
APPLY ONLINE (OFFICER) : CLICK HERE

IBPS

Disclaimer : The above given information is available On online, candidates should check it properly before applying. This is for information only.


Southern Railway ಯಲ್ಲಿ 3518 ಅಪ್ರೆಂಟಿಸ್ ಹುದ್ದೆಗಳ ಭರ್ತಿ.!

Southern Railway

ಜನಸ್ಪಂದನ ನ್ಯೂಸ್‌, ನೌಕರಿ : ಸೌಥೆರ್ನ್ ರೈಲ್ವೆ (Southern Railway) ವತಿಯಿಂದ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ 2025 ಅಧಿಸೂಚನೆ ಪ್ರಕಟಗೊಂಡಿದೆ. ಒಟ್ಟು 3518 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ Southern Railway ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Bite : ಕಡಿದ ಹಾವನ್ನೇ ವಿಷ ಹಿರುವಂತೆ ಮಹಿಳೆಯ ಮೈ ಮೇಲೆ ಬಿಟ್ಟ ಗ್ರಾಮಸ್ಥರು.!
Southern Railway ಹುದ್ದೆಗಳ ವಿವರ :
  • ಇಲಾಖೆ ಹೆಸರು : ದಕ್ಷಿಣ ರೈಲ್ವೆ (SR).
  • ಹುದ್ದೆಗಳ ಸಂಖ್ಯೆ : 3518.
  • ಹುದ್ದೆಗಳ ಹೆಸರು : ಅಪ್ರೆಂಟಿಸ್.
  • ಉದ್ಯೋಗ ಸ್ಥಳ : ಕೇರಳ.
  • ಅಪ್ಲಿಕೇಶನ್ ಮೋಡ್ : ಆನ್‌ಲೈನ್.
ಸಂಬಳ / ಸ್ಟೈಪೆಂಡ್ :

ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 6,000/- ರಿಂದ 7,000/- ಸ್ಟೈಪೆಂಡ್ ನೀಡಲಾಗುತ್ತದೆ.

ನಿಮ್ಮ ಹೊಟ್ಟೆಯಲ್ಲಿರುವ ಎಲ್ಲಾ Gas ಹೊರ ಹಾಕಲು ಒಮ್ಮೆ ಹೀಗೆ ಮಾಡಿ..!
ವಯೋಮಿತಿ :
  • ಕನಿಷ್ಠ : 15 ವರ್ಷ.
  • ಗರಿಷ್ಠ : 24 ವರ್ಷ.
ಶೈಕ್ಷಣಿಕ ಅರ್ಹತೆ :
  • ಅಭ್ಯರ್ಥಿಗಳು 10ನೇ ತರಗತಿ / 12ನೇ ತರಗತಿ / ITI ಪಾಸಾಗಿರಬೇಕು.

ಅರ್ಜಿ ಶುಲ್ಕ

  • SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ : ಶುಲ್ಕ ಇಲ್ಲ.
  • ಇತರ ಅಭ್ಯರ್ಥಿಗಳಿಗೆ : ರೂ.100/-
PGCIL ಯಲ್ಲಿ ಮೇಲ್ವಿಚಾರಕ & ಇತರೆ ಸೇರಿ 1543 ಹುದ್ದೆಗಳಿಗೆ ನೇಮಕಾತಿ.!
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ Southern Railway ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಸಂಪೂರ್ಣ ಓದಿ.
  3. ಆನ್‌ಲೈನ್ ಅರ್ಜಿಯ ಲಿಂಕ್ ಕ್ಲಿಕ್ ಮಾಡಿ.
  4. ಅಗತ್ಯವಾದ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
  5. ಬೇಡಿಕೆಯಿದ್ದಲ್ಲಿ ಶುಲ್ಕ ಪಾವತಿಸಿ.
  6. ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಿ.
  7. ಫಾರ್ಮ್ ಪರಿಶೀಲಿಸಿ ಸಲ್ಲಿಸಿ.
  8. ಭವಿಷ್ಯದ ಅವಶ್ಯಕತೆಗಾಗಿ ಪ್ರಿಂಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
  • ಅರ್ಜಿಯನ್ನು ಪ್ರಾರಂಭಿಸುವ ದಿನಾಂಕ : 25 ಆಗಸ್ಟ್ 2025.
  • ಅರ್ಜಿಯ ಕೊನೆಯ ದಿನಾಂಕ : 25 ಸೆಪ್ಟೆಂಬರ್ 2025.
Air Show ಅಭ್ಯಾಸದ ವೇಳೆ F-16 ಯುದ್ಧ ವಿಮಾನ ಪತನ ; ಪೈಲಟ್‌ ಸಾವು.!
IBPS-RRB ಪ್ರಮುಖ ಲಿಂಕುಗಳು :

ಕೋಣೆಯಲ್ಲಿದ್ದ Constable ಪತ್ನಿ-ಪ್ರಿಯಕರನನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದ ಕಾನ್ಸ್‌ಟೇಬಲ್‌ ಪತಿ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಒಂದೇ ಕೋಣೆಯಲ್ಲಿದ್ದ ಪತ್ನಿ ಹಾಗೂ ಅವಳ ಪ್ರಿಯಕರನನ್ನು ರೆಡ್‌ ಹ್ಯಾಂಡ್‌ ಆಗಿ ಕಾನ್ಸ್‌ಟೇಬಲ್‌ (Constable) ಪತಿ ಹಿಡಿದಿರುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದಲ್ಲಿ ಮದುವೆಯ ನಂತರ ಅಕ್ರಮ ಸಂಬಂಧದ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಇಂತಹ ಘಟನೆಗಳು ಬಹಿರಂಗವಾದಾಗ ಕೆಲವೊಮ್ಮೆ ಪತಿ ಅಥವಾ ಪತ್ನಿ ಜೀವ ಕಳೆದುಕೊಳ್ಳುವ ಘಟನೆಗಳು ನಡೆಯುತ್ತವೆ. ಕೆಲವೆಡೆ, ಪತಿ ತನ್ನ ಹೆಂಡತಿಯನ್ನು ಅವಳ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಪ್ರಕರಣಗಳೂ ಕಂಡುಬಂದಿವೆ.

BSNL 299 ರೂ. ಪ್ಲಾನ್ : ಈಗ ಡಬಲ್ ಡೇಟಾ, ಅನಿಯಮಿತ ಕರೆ ಮತ್ತು SMS.!

ಇತ್ತೀಚೆಗೆ ಕುಶೀನಗರದಲ್ಲಿ ನಡೆದ ಘಟನೆ ಇದಕ್ಕೆ ಹೊಸ ಉದಾಹರಣೆ. ಪತಿ ತನ್ನ ಕರ್ತವ್ಯ ಮುಗಿಸಿಕೊಂಡು ಮನೆಗೆ ಬಂದಾಗ, ಕೋಣೆಯೊಳಗೆ ಪತ್ನಿ ಮತ್ತೊಬ್ಬ ಕಾನ್ಸ್‌ಟೇಬಲ್‌ (Constable) ಜೊತೆ ರಾಸಲೀಲೆ ನಡೆಸುತ್ತಿರುವುದನ್ನು  ನೋಡಿ ಬೆಚ್ಚಿಬಿದ್ದನು.

ಕೂಡಲೇ ಯಾರೋ ತನ್ನ ಪತ್ನಿಯನ್ನು ಕೋಣೆಯಲ್ಲಿ ಬಂಧಿಸಿದ್ದಾರೆ ಮತ್ತು ಬಾಗಿಲು ಬಡಿದ ನಂತರವೂ ಅವಳು ತೆರೆಯುತ್ತಿಲ್ಲ ಎಂದು ಪತಿ ಯುಪಿ ಪೊಲೀಸ್ 112 ಗೆ ದೂರು ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಬಾಗಿಲು ತೆರೆಯಲು ಪ್ರಯತ್ನಿಸಿದರು ಬಾಗಿಲು ತೆರೆಯಲಿಲ್ಲ.

Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!

ಕೆಲವು ಸಮಯದ ನಂತರ ಬಾಗಿಲು ತೆರೆಯಲ್ಪಟ್ಟಾಗ, ಮಹಿಳಾ ಕಾನ್ಸ್‌ಟೇಬಲ್‌ (women Constable) ಪೊಲೀಸ್ ಸಮವಸ್ತ್ರದಲ್ಲೇ ಹೊರಬಂದರು. ಈ ಸಂದರ್ಭದಲ್ಲಿ ಪತಿ, ಪತ್ನಿಯ ಜೊತೆ ಇನ್ನೋರ್ವ ಇದ್ದುದನ್ನು ಕಂಡು ಬಂದಿತು.

ವಿಶೇಷವೆಂದರೆ, ಮಹಿಳೆ ಸ್ವತಃ ಪೋಲೀಸ್ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದು, ಇನ್ನು ಆಕೆಯ ಜೊತೆಗಿದ್ದ ಪ್ರಿಯಕರನೂ ಕೂಡಾ ಪೊಲೀಸ್ (Constable) ಇಲಾಖೆಯವನಾಗಿದ್ದಾನೆ.

Shoot : ಹೆಲ್ಮೆಟ್ ಧರಿಸದೇ ಬಂದ ಸವಾರರಿಗೆ ಪೆಟ್ರೋಲ್ ನಿರಾಕರಿಸಿದ ಪಂಪ ಸಿಬ್ಬಂದಿ ; ಬೈಕ್ ಸವಾರರಿಂದ ಗುಂಡಿನ ದಾಳಿ.!

ಮಾಹಿತಿಯ ಪ್ರಕಾರ, 2016ರ ಬ್ಯಾಚ್‌ನ ಈ ದಂಪತಿ ಕುಶೀನಗರದ ಕಶ್ಯ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪತಿ ಬಲ್ಲಿಯಾ ಮೂಲದ ಕಾನ್ಸ್‌ಟೇಬಲ್‌ (Constable) ಪೊಲೀಸ್ ಲೈನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಪತ್ನಿ ಸ್ಥಳೀಯ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ವಿಡಿಯೋ :

ಈ ಘಟನೆ ಸ್ಥಳೀಯವಾಗಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮುಂದಿನ ಕ್ರಮದ ಬಗ್ಗೆ ಇಲಾಖೆ ತನಿಖೆ ನಡೆಸುತ್ತಿದೆ.


Fat : ಹೊಟ್ಟೆಯ ಕೊಬ್ಬು ಹೆಚ್ಚಾಗಲು 5 ಪ್ರಮುಖ ಕಾರಣಗಳಿವು.? ಇಲ್ಲಿದೆ ತಜ್ಞರ ಅಭಿಪ್ರಾಯ.!

Fat

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಮತ್ತು ಸೊಂಟದ ಸುತ್ತಮುತ್ತ ಹೆಚ್ಚುವರಿ ಕೊಬ್ಬು (Fat) ಕೇವಲ ಬೊಜ್ಜಿನ ಲಕ್ಷಣ ಮಾತ್ರವಲ್ಲ, ಇದು ಅನಾರೋಗ್ಯಕರ ಜೀವನಶೈಲಿ ಮತ್ತು ಅಸಮತೋಲನ ಆಹಾರದ ಪರಿಣಾಮವೂ ಆಗಿದೆ.

ಹೊಟ್ಟೆಯಲ್ಲಿ ನಿಧಾನವಾಗಿ ಹೆಚ್ಚುವ ಕೊಬ್ಬು ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಅಪಾಯವನ್ನುಂಟುಮಾಡಬಹುದು. ತಜ್ಞರ ಪ್ರಕಾರ, ಹೊಟ್ಟೆಯ ಕೊಬ್ಬನ್ನುವಿಸ್ಸರಲ್ ಫ್ಯಾಟ್ ಎಂದು ಕರೆಯಲಾಗುತ್ತದೆ.

Car : ಗಣೇಶೋತ್ಸವ ಮೆರವಣಿಗೆಯಲ್ಲಿ ಕಾರು ಡಿಕ್ಕಿ : 2 ಸಾವು, ಮೂವರಿಗೆ ಗಂಭೀರ ಗಾಯ.!

ಇದು ಯಕೃತ್ತು, ಮೂತ್ರಪಿಂಡಗಳು, ಕರುಳಿನಂತಹ ಆಂತರಿಕ ಅಂಗಗಳ ಸುತ್ತಲೂ ಸಂಗ್ರಹವಾಗುತ್ತಿದ್ದು, ಅವುಗಳ ಕಾರ್ಯನಿರ್ವಹಣೆಗೆ ತೊಂದರೆ ಉಂಟುಮಾಡುತ್ತದೆ.

ಪರಿಣಾಮವಾಗಿ ಮಧುಮೇಹ, ಹೃದಯ ಸಮಸ್ಯೆಗಳು, ರಕ್ತದೊತ್ತಡ ಮತ್ತು ಪಾರ್ಶ್ವವಾಯು ಮುಂತಾದ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. ಮಹಿಳೆಯರಲ್ಲಿ ಪಿಸಿಒಡಿ ಮತ್ತು ಹಾರ್ಮೋನು ಅಸಮತೋಲನಕ್ಕೂ ಹೊಟ್ಟೆಯ ಕೊಬ್ಬು (Fat) ಕಾರಣವಾಗಬಹುದು.

“ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲೇ ವಿಷಮುಕ್ತ 2 Fruits ಇವು!”

ಹೃದ್ರೋಗ ತಜ್ಞರಾದ ಡಾ. ಅಲೋಕ್ ಚೋಪ್ರಾ ಅವರ ಪ್ರಕಾರ, ಹೊಟ್ಟೆಯ ಕೊಬ್ಬು (Fat) ಹೆಚ್ಚಾಗಲು ಮುಖ್ಯ ಕಾರಣಗಳು ಇವು:

  • ಹೆಚ್ಚಿನ ಕಾರ್ಬೋಹೈಡ್ರೇಟ್ ಸೇವನೆ – ಅತಿಯಾಗಿ ಅನ್ನ, ರೊಟ್ಟಿ, ಬ್ರೆಡ್ ಸೇವನೆಯಿಂದ ಕೊಬ್ಬು ಶೇಖರಣೆಯಾಗುತ್ತದೆ.
  • ಸಂಸ್ಕರಿತ ಆಹಾರಗಳು – ಪ್ಯಾಕ್ ಮಾಡಿದ ಅಥವಾ ಪ್ರಾಸೆಸ್ಡ್ ಫುಡ್‌ಗಳಲ್ಲಿ ಫೈಬರ್ ಕಡಿಮೆಯಾಗಿದ್ದು, ಕೊಬ್ಬು (Fat) ಬೇಗನೆ ಜಮೆಯಾಗುತ್ತದೆ.
  • ವ್ಯಾಯಾಮದ ಕೊರತೆ – ನಿಧಾನ ನಡಿಗೆ ಸಾಕಾಗದೇ, ಚುರುಕಾದ ನಡಿಗೆ, ಓಟ ಅಥವಾ ಕಾರ್ಡಿಯೋ ವ್ಯಾಯಾಮ ಅಗತ್ಯ.
  • ಒತ್ತಡ ಮತ್ತು ನಿದ್ರಾಹೀನತೆ – ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಹೆಚ್ಚಿ ಹೊಟ್ಟೆಯ ಸುತ್ತಲೂ ಕೊಬ್ಬು ಸೇರುತ್ತದೆ.
  • ಆನುವಂಶಿಕ ಕಾರಣಗಳು – ಕೆಲವರಲ್ಲಿ ಕುಟುಂಬ ಪರಂಪರೆಯಿಂದಲೂ ಹೊಟ್ಟೆಯ ಕೊಬ್ಬು ಹೆಚ್ಚಾಗುವ ಸಾಧ್ಯತೆ ಇದೆ.
BSNL 299 ರೂ. ಪ್ಲಾನ್ : ಈಗ ಡಬಲ್ ಡೇಟಾ, ಅನಿಯಮಿತ ಕರೆ ಮತ್ತು SMS.!
ಹೊಟ್ಟೆಯ ಕೊಬ್ಬಿನಿಂದ (Fat) ರಕ್ಷಿಸಿಕೊಳ್ಳುವ ಮಾರ್ಗಗಳು :
  • ಪ್ರತಿದಿನ ಕನಿಷ್ಠ 40 ನಿಮಿಷ ವ್ಯಾಯಾಮ ಮಾಡಿ.
  • ಆಹಾರದಲ್ಲಿ ಹಣ್ಣು-ತರಕಾರಿಗಳಂತಹ ಫೈಬರ್ ಸಮೃದ್ಧ ಪದಾರ್ಥಗಳನ್ನು ಸೇರಿಸಿ.
  • ಒತ್ತಡ ಕಡಿಮೆ ಮಾಡಲು ಯೋಗ, ಧ್ಯಾನ ಅಭ್ಯಾಸ ಮಾಡಿ.
  • ನಿದ್ರೆ ಸರಿಯಾಗಿ ಪಡೆಯುವುದು ಅತ್ಯಂತ ಅಗತ್ಯ.
  • ತಡರಾತ್ರಿ ಎಚ್ಚರವಾಗದೇ, ನಿಗದಿತ ಸಮಯದಲ್ಲಿ ಮಲಗಿ ಎಚ್ಚರವಾಗುವುದು ಆರೋಗ್ಯಕರ.
  • ಪ್ಯಾಕ್ ಮಾಡಿದ ಮತ್ತು ಜಂಕ್ ಫುಡ್ ಸೇವನೆಯನ್ನು ತಗ್ಗಿಸಿ.
Shoot : ಹೆಲ್ಮೆಟ್ ಧರಿಸದೇ ಬಂದ ಸವಾರರಿಗೆ ಪೆಟ್ರೋಲ್ ನಿರಾಕರಿಸಿದ ಪಂಪ ಸಿಬ್ಬಂದಿ ; ಬೈಕ್ ಸವಾರರಿಂದ ಗುಂಡಿನ ದಾಳಿ.!

ಹೊಟ್ಟೆಯ ಕೊಬ್ಬು (Fat) ಕೇವಲ ಬಾಹ್ಯ ಸೌಂದರ್ಯ ಸಮಸ್ಯೆಯಲ್ಲ, ಇದು ಗಂಭೀರ ಆರೋಗ್ಯ ಅಪಾಯಗಳಿಗೂ ಕಾರಣವಾಗಬಹುದು. ಆದ್ದರಿಂದ ಈಗಿನಿಂದಲೇ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಮುಖ್ಯ.

Disclaimer : This article is based on reports and information available on the internet. Janaspandhan News is not affiliated with it and is not responsible for it.