Tuesday, September 16, 2025

Janaspandhan News

Home Blog Page 2

Bear : ಕರಡಿಗೆ ತಂಪು ಪಾನೀಯ ಕೊಟ್ಟ ಯುವಕ : ವಿಡಿಯೋ ವೈರಲ್ ; ಕಾನೂನು ಕ್ರಮ ಕೈಗೊಳ್ಳಲು ತಯಾರಿ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಯುವಕನೊಬ್ಬ ಕರಡಿ (Bear) ಗೆ ತಂಪು ಪಾನೀಯದ ಬಾಟಲಿ ನೀಡುತ್ತಿರುವ ಘಟನೆ ಕ್ಯಾಮೆರಾಗೆ ಸಿಕ್ಕಿದ್ದು, ಆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ದೃಶ್ಯ ಮಾನವನ ಅಜಾಗರೂಕತೆ ಮತ್ತು ವನ್ಯಜೀವಿ ಸುರಕ್ಷತೆಯ ಕುರಿತಾಗಿ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ವಿಡಿಯೋದಲ್ಲಿ ಯುವಕ ತಂಪು ಪಾನೀಯದ ಬಾಟಲಿಯನ್ನು ಕರಡಿ (Bear) ಯ ಮುಂದೆ ಇಟ್ಟು ಹಿಂದಕ್ಕೆ ಸರಿಯುವ ದೃಶ್ಯ ಕಾಣುತ್ತದೆ.

ಖಾಸಗಿ ರೂಂ ಅಂತ ಭಾವಿಸಿ ರೈಲಿನಲ್ಲೇ ಜೋಡಿಯ Rude behavior ; ವಿಡಿಯೋ ವೈರಲ್.!

ನಂತರ ಕರಡಿಯು ಬಾಟಲಿಯನ್ನು ಎತ್ತಿಕೊಂಡು ಕುಡಿಯುವ ದೃಶ್ಯ ಸ್ಪಷ್ಟವಾಗಿ ದಾಖಲಾಗಿದೆ. ಈ ಘಟನೆ ನಾರಾ ಗ್ರಾಮದಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ತಜ್ಞರ ಪ್ರಕಾರ, ಇಂತಹ ಕ್ರಮಗಳು ಮಾನವರಿಗೂ ಮತ್ತು ಪ್ರಾಣಿಗಳಿಗೂ ಅಪಾಯಕಾರಿ. ಕರಡಿ (Bear) ಗಳು ಆಕಸ್ಮಿಕವಾಗಿ ಆಕ್ರಮಣಕಾರಿ ಸ್ವಭಾವ ತೋರಬಹುದು ಮತ್ತು ಮಾನವರ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ.

Ganesh ಮೆರವಣಿಗೆ ವೇಳೆ ಭೀಕರ ದುರಂತ : 6 ಸಾವು, 20ಕ್ಕೂ ಹೆಚ್ಚು ಮಂದಿ ಗಾಯ.!

ಅಲ್ಲದೇ, ತಂಪು ಪಾನೀಯದಂತಹ ಕೃತಕ ವಸ್ತುಗಳು ಕಾಡುಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕ. ಇವು ಪ್ರಾಣಿಗಳ ಜೀರ್ಣಕ್ರಿಯೆಯನ್ನು ಅಡ್ಡಿಪಡಿಸಿ, ಅವರ ನೈಸರ್ಗಿಕ ನಡವಳಿಕೆಯನ್ನು ಬದಲಾಯಿಸಬಹುದು.

ವಿಡಿಯೋ ವೈರಲ್ ಆದ ನಂತರ ಅರಣ್ಯ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಕೃತ್ಯದಲ್ಲಿ ಭಾಗವಹಿಸಿದವರನ್ನು ಪತ್ತೆ ಹಚ್ಚುವ ಕಾರ್ಯ ಪ್ರಾರಂಭವಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲು ತಯಾರಿ ನಡೆಯುತ್ತಿದೆ.

B12 : ವಿಪರೀತ ಮರೆವು, ಕಣ್ಣಿನ ದೃಷ್ಟಿ ಮಂದಾಗಲು ಕಾರಣವೇನು ಗೊತ್ತೇ.?
ಕರಡಿ (Bear) ಗೆ ತಂಪು ಪಾನೀಯದ ಬಾಟಲಿ ನೀಡುತ್ತಿರುವ ವಿಡಿಯೋ :


“‘ಹೂವಿನ ಬಾಣದಂತೆ’ ಹಾಡಿ ರಾತ್ರೋರಾತ್ರಿ ಸ್ಟಾರ್ ಆದ Girl ; ನೆಟ್ಟಿಗರಿಂದ ಭಾರೀ ಮೆಚ್ಚುಗೆ!”

Girl

ಜನಸ್ಪಂದನ ನ್ಯೂಸ್, ಬೆಂಗಳೂರು : ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತಿದ್ದು, ಸದ್ಯ ಯುವತಿ/ಹುಡುಗಿಯ (Girl) ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಈಗ ಕನ್ನಡದ ಬಿರುಗಾಳಿ ಚಿತ್ರದ ಪ್ರಸಿದ್ಧ ಹಾಡು “ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ” ಹೊಸ ಅವತಾರದಲ್ಲಿ ಕೇಳಿ ಜನರ ಮನಸೆಳೆದಿದೆ. ಯುವತಿಯೊಬ್ಬಳು ಈ ಹಾಡನ್ನು ತನ್ನದೇ ಶೈಲಿಯಲ್ಲಿ ಹಾಡಿರುವ ವಿಡಿಯೋ ಇನ್‌ಸ್ಟಾಗ್ರಾಂ ನಲ್ಲಿ ಭಾರೀ ವೈರಲ್ ಆಗಿದೆ.

ಹಿಟ್ಟಿನ ಗಿರಣಿಯಲ್ಲಿ 11 ವರ್ಷದ ಬಾಲಕಿಯ ಮೇಲೆ Sexual-Assault ನಡೆಸಿದ ವೃದ್ದ.!

ಈ ಯುವತಿ (Girl) ಹಾಡು ಹೇಳುತ್ತಿದ್ದಂತೆ, ಅಕ್ಕಪಕ್ಕದಲ್ಲಿದ್ದ ಸ್ನೇಹಿತೆಯರು ನಗುತ್ತಾ ಆ ಕ್ಷಣವನ್ನು ಎಂಜಾಯ್ ಮಾಡುತ್ತಿರುವುದೂ ವಿಡಿಯೋದಲ್ಲಿ ಸೆರೆ ಸಿಕ್ಕಿದೆ. ಆದರೂ ಯುವತಿ (Girl) ಯಾವುದಕ್ಕೂ ಲೆಕ್ಕಿಸದೆ ಹಾಡು ಮುಗಿಸಿರುವ ಧೈರ್ಯ ನೆಟ್ಟಿಗರಿಂದ ಮೆಚ್ಚುಗೆ ಪಡೆದಿದೆ.

Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!

ಮೂಲ ಗೀತೆಯ ಸಾಹಿತ್ಯದಲ್ಲಿ ಪ್ರೀತಿಯ ಭಾವನೆ, ಶಾಂತವಾದ ನುಡಿಗಳು, ಹೊಸತನದ ಕವಿತ್ವ ಇದೆ. ಅದರಲ್ಲಿ ಕೆಲವೊಂದು ಸಾಲುಗಳನ್ನು ತಮ್ಮದೇ ಧ್ವನಿಯಲ್ಲಿ ಹಾಡಿದ ಈ ಯುವತಿ, ಅದಕ್ಕೆ ತಮ್ಮದೇ ಟಚ್ ನೀಡಿದ್ದು ಜನರಿಗೆ ಇಷ್ಟವಾಗಿರುವ ಪ್ರಮುಖ ಕಾರಣವಾಗಿದೆ.

ಸೋಶಿಯಲ್ ಮೀಡಿಯಾದ ಶಕ್ತಿಯೇ ಇದು – ಒಂದು ಸಣ್ಣ ವಿಡಿಯೋ ಕೂಡ ಲಕ್ಷಾಂತರ ವೀಕ್ಷಣೆ ಪಡೆದು, ಸಾಮಾನ್ಯ ವ್ಯಕ್ತಿಯನ್ನು ಕೂಡ ಸ್ಟಾರ್ ಮಾಡಿ ಬಿಡುತ್ತದೆ. ಇದೇ ರೀತಿ ಈ ಯುವತಿ (Girl) ಕೂಡ ಈಗ ನೆಟ್ಟಿಗರ ಗಮನ ಸೆಳೆದಿದ್ದಾರೆ.

sex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!

ನೆಟ್ಟಿಗರ ಪ್ರತಿಕ್ರಿಯೆ:
ಬಹುತೇಕರು “ಅದ್ಭುತ ಧ್ವನಿ”, “ಸರಳವಾದ ಹಾಡು, ತುಂಬಾ ಚೆನ್ನಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು “ಇಷ್ಟೊಂದು ಆತ್ಮವಿಶ್ವಾಸದಿಂದ ಹಾಡಿದ್ರೆ ಖಂಡಿತಾ ಮುಂದೆಯೂ ಹೆಸರು ಮಾಡ್ತಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈರಲ್‌ ಆಗಿರೋ ಯುವತಿಯ (Girl) ವಿಡಿಯೋ :

ಬಿಳಿ ಶರ್ಟ್ Collar ಕಲೆ ತೆಗೆಯಲು ಬ್ರಷ್-ಡಿಟರ್ಜೆಂಟ್ ಬೇಡ ; ಈ ಸರಳ ಟ್ರಿಕ್ ಪ್ರಯತ್ನಿಸಿ!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬಿಳಿ ಶರ್ಟ್ ಧರಿಸುವವರು ಸಾಮಾನ್ಯವಾಗಿ ಎದುರಿಸುವ ದೊಡ್ಡ ಸಮಸ್ಯೆ ಎಂದರೆ ಕಾಲರ್‌ (Collar) ನ ಹಳದಿ ಅಥವಾ ಕಪ್ಪು ಕಲೆಗಳು. ಬೆವರು ಹಾಗೂ ಧೂಳಿನ ಕಾರಣದಿಂದ ಕಾಲರ್ ಭಾಗದಲ್ಲಿ ಮೊಂಡುತನದ ಕಲೆಗಳು ಸೇರುತ್ತವೆ.

ಸಾಮಾನ್ಯ ಡಿಟರ್ಜೆಂಟ್ ಮತ್ತು ಬ್ರಷ್ ಬಳಸಿ ಉಜ್ಜಿದರೂ ಇವು ಹೋಗುವುದು ಕಷ್ಟ. ಹೆಚ್ಚಾಗಿ ಉಜ್ಜಿದರೆ ಕಾಲರ್ (Collar) ಹರಿದು ಹೋಗುವ ಸಾಧ್ಯತೆ ಇರುತ್ತದೆ.

Ganesh ಮೆರವಣಿಗೆ ವೇಳೆ ಭೀಕರ ದುರಂತ : 6 ಸಾವು, 20ಕ್ಕೂ ಹೆಚ್ಚು ಮಂದಿ ಗಾಯ.!

ಆದರೆ, ಈಗ ಒಂದು ಸರಳ ಗೃಹ ಟ್ರಿಕ್ ಬಳಸಿಕೊಂಡರೆ ಈ ತೊಂದರೆಯಿಂದ ಮುಕ್ತಿ ಪಡೆಯಬಹುದು. ಇದಕ್ಕಾಗಿ ಹೆಚ್ಚಿನ ಶ್ರಮ ಅಥವಾ ದುಬಾರಿ ಉತ್ಪನ್ನಗಳ ಅವಶ್ಯಕತೆ ಇಲ್ಲ.

ಬೇಕಾಗುವ ಸಾಮಗ್ರಿಗಳು :
  • ಅವಧಿ ಮೀರಿದ (Expired) ಮಾತ್ರೆಗಳು – 2 ರಿಂದ 3.
  • ಟೂತ್‌ಪೇಸ್ಟ್ – 1 ಚಮಚ.
  • ನೀರು – ಅರ್ಧ ಕಪ್.
School : ಶಾಲೆಯಲ್ಲಿಯೇ ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ ; ವಿಡಿಯೋ ವೈರಲ್.!
ವಿಧಾನ :
  1. ಒಂದು ಟಬ್‌ನಲ್ಲಿ ಶರ್ಟ್ ಮುಳುಗುವಷ್ಟು ನೀರು ಹಾಕಿ.
  2. ಆ ನೀರಿಗೆ ಮಾತ್ರೆಗಳನ್ನು ಹಾಕಿ ಕರಗಿಸಿ.
  3. ಶರ್ಟ್ ಅದರಲ್ಲಿ ಕೆಲ ಸಮಯ ಅದ್ದಿ ಬಿಡಿ.
  4. ಸ್ವಲ್ಪ ಹೊತ್ತಿನ ನಂತರ ಕಾಲರ್‌ (Collar) ನ ಹಳದಿ ಕಲೆಗಳು ಮಾಯವಾಗುವುದನ್ನು ಗಮನಿಸಬಹುದು.

👉 ತುಂಬಾ ಹಠಮಾರಿ ಕಲೆ ಇದ್ದರೆ ಕಾಲರ್ (Collar) ಮೇಲೆ ಟೂತ್‌ಪೇಸ್ಟ್ ಹಚ್ಚಿ, ಮೇಲೆ ಮಾತ್ರೆಯನ್ನು ತೆಗೆದುಕೊಂಡು ಬ್ರಷ್‌ನಂತೆ ಉಜ್ಜಿದರೆ ಕಲೆಗಳು ಇನ್ನಷ್ಟು ಸುಲಭವಾಗಿ ಹೋಗುತ್ತವೆ.

ವಾಷಿಂಗ್ ಮಷಿನ್‌ನಲ್ಲಿ ಕೂಡ ಉಪಯೋಗಿಸಬಹುದು :

ಈ ವಿಧಾನವನ್ನು ಕೇವಲ ಕೈಯಿಂದ ಬಟ್ಟೆ ಒಗೆಯುವುದಲ್ಲದೆ ವಾಷಿಂಗ್ ಮಷಿನ್ ಬಳಕೆ ಮಾಡುವಾಗಲೂ ಪ್ರಯೋಗಿಸಬಹುದು. ಮಷಿನ್‌ನಲ್ಲಿ ಬಟ್ಟೆ ಹಾಕಿದ ನಂತರ ನೀರು ಬಿಡುವಾಗ ಮಾತ್ರೆಗಳನ್ನು ಸೇರಿಸಿದರೆ ಕಾಲರ್ (Collar) ಹೊಳೆಯುತ್ತದೆ. ಅಗತ್ಯವಿದ್ದರೆ ಸ್ವಲ್ಪ ಡಿಟರ್ಜೆಂಟ್ ಕೂಡ ಸೇರಿಸಬಹುದು.

POCSO : ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಗೆ 20 ವರ್ಷಗಳ ಜೈಲು ಶಿಕ್ಷೆ.!
ಹೇಗೆ ಕೆಲಸ ಮಾಡುತ್ತದೆ?

ಅವಧಿ ಮೀರಿದ ವಿಟಮಿನ್ C ಅಥವಾ ಆಸ್ಪಿರಿನ್ ಮಾತ್ರೆಗಳಲ್ಲಿ ಆಮ್ಲೀಯ ಗುಣಗಳು ಇರುತ್ತವೆ. ಇವು ಬಟ್ಟೆಯ ಮೇಲಿನ ಕಲೆಗಳನ್ನು ಮೃದುಗೊಳಿಸಿ ತೆಗೆದುಹಾಕುತ್ತವೆ. ಟೂತ್‌ಪೇಸ್ಟ್‌ನಲ್ಲಿರುವ ಪದಾರ್ಥಗಳು ಸಹ ಕಲೆಗಳನ್ನು ಶೀಘ್ರವಾಗಿ ತೆಗೆದುಹಾಕಲು ಸಹಾಯ ಮಾಡುತ್ತವೆ.

👉 ಹೀಗಾಗಿ, ಬ್ರಷ್ ಅಥವಾ ಡಿಟರ್ಜೆಂಟ್ ಇಲ್ಲದೆ ಕೂಡ ಬಿಳಿ ಶರ್ಟ್ ಕಾಲರ್ ಸ್ವಚ್ಛವಾಗಿ ಹೊಳೆಯಲು ಈ ಟ್ರಿಕ್ ಪ್ರಯೋಜನಕಾರಿ.


ಹೃದಯದಲ್ಲಿ Blood ಹೆಪ್ಪುಗಟ್ಟುವಿಕೆ : ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ವಿಧಾನಗಳು.!

Blood

ಜನಸ್ಪಂದನ ನ್ಯೂಸ್‌, ಆರೋಗ್ಯ : ರಕ್ತ ಹೆಪ್ಪುಗಟ್ಟುವಿಕೆ (Blood Clot) ಎಂದರೆ ರಕ್ತ ದಪ್ಪವಾಗಿ ಜಮೆಯಾಗುವ ಪ್ರಕ್ರಿಯೆ. ಇದು ಹೆಚ್ಚಾಗಿ ಕಾಲುಗಳ ರಕ್ತನಾಳಗಳಲ್ಲಿ ಕಂಡುಬರುವ ಸಮಸ್ಯೆಯಾಗಿದ್ದರೂ, ಕೆಲವೊಮ್ಮೆ ದೇಹದ ಇತರ ಭಾಗಗಳಲ್ಲಿಯೂ ಉಂಟಾಗಬಹುದು.

ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ (Blood Clot) ಬಹಳ ಅಪರೂಪವಾಗಿದ್ದರೂ ಸಹ ಇದು ಉಂಟಾದರೆ ಹೃದಯಾಘಾತ ಅಥವಾ ಹೃದಯ ವೈಫಲ್ಯಕ್ಕೆ ಕಾರಣವಾಗುವ ಅಪಾಯ ಹೆಚ್ಚುತ್ತದೆ.

sex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!

ತಜ್ಞರ ಪ್ರಕಾರ, ಅಸಮತೋಲಿತ ಆಹಾರ ಪದ್ಧತಿ, ಹೆಚ್ಚು ಎಣ್ಣೆಯುಕ್ತ ಆಹಾರ, ಜಂಕ್ ಫುಡ್, ಸಕ್ಕರೆ ಹಾಗೂ ಧೂಮಪಾನ-ಮದ್ಯಪಾನದಂತಹ ಅಹಿತಕರ ಜೀವನಶೈಲಿ ರಕ್ತ ಹೆಪ್ಪುಗಟ್ಟುವಿಕೆ (Blood Clot) ಗೆ ಕಾರಣವಾಗುತ್ತವೆ.

blood-clots
blood-clots

ಇವು ರಕ್ತದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಿಸಿ, ರಕ್ತನಾಳಗಳ ಗೋಡೆಗಳಲ್ಲಿ ಕೊಬ್ಬು ಜಮೆಯಾಗುವಂತೆ ಮಾಡುತ್ತದೆ. ದೀರ್ಘಕಾಲ ಕುಳಿತುಕೊಳ್ಳುವುದು, ನಿರ್ಜಲೀಕರಣ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಹಾರ್ಮೋನಲ್ ಅಸಮತೋಲನಗಳೂ ಸಹ ಅಪಾಯವನ್ನು ಹೆಚ್ಚಿಸುತ್ತವೆ.

Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!
ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ (Blood Clot)  ಯ ಲಕ್ಷಣಗಳು :
  • ಎದೆ ನೋವು ಅಥವಾ ಒತ್ತಡದ ಭಾವನೆ.
  • ಉಸಿರಾಟದ ತೊಂದರೆ, ಸ್ವಲ್ಪ ಕೆಲಸಕ್ಕೂ ಆಯಾಸ.
  • ಹಠಾತ್ ಹೃದಯ ಬಡಿತದ ಅಸಮತೋಲನ.
  • ದಣಿವು ಮತ್ತು ಶೀತ ಬೆವರು.
  • ತಲೆತಿರುಗುವುದು ಅಥವಾ ಮೂರ್ಛೆ.
  • ಕಾಲುಗಳಲ್ಲಿ ಊತ ಅಥವಾ ನೋವು (ರಕ್ತ ಹೆಪ್ಪುಗಟ್ಟುವಿಕೆ ಹೃದಯದತ್ತ ಚಲಿಸಿದರೆ).

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅವಶ್ಯಕ. ಸಮಯಕ್ಕೆ ಸರಿಯಾದ ಚಿಕಿತ್ಸೆ ಗಂಭೀರ ಪರಿಣಾಮಗಳನ್ನು ತಡೆಯುತ್ತದೆ.

14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!
ತಡೆಗಟ್ಟುವ ಮಾರ್ಗಗಳು :
  • ಸಮತೋಲಿತ ಹಾಗೂ ಪೌಷ್ಠಿಕ ಆಹಾರ ಸೇವನೆ.
  • ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರುವುದು.
  • ನಿಯಮಿತ ವ್ಯಾಯಾಮ ಮತ್ತು ಶಾರೀರಿಕ ಚಟುವಟಿಕೆ.
  • ಸಾಕಷ್ಟು ನೀರು ಕುಡಿಯುವುದು ಮತ್ತು ನಿರ್ಜಲೀಕರಣ ತಪ್ಪಿಸುವುದು.
  • ಒತ್ತಡ ಕಡಿಮೆ ಮಾಡಿಕೊಳ್ಳುವುದು.

ಸಂಪಾದಕೀಯ : ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ (Blood Clot) ಸಾಮಾನ್ಯ ಸಮಸ್ಯೆಯಲ್ಲದಿದ್ದರೂ, ಸಮಯಕ್ಕೆ ಸರಿಯಾದ ಜಾಗೃತಿ ಹಾಗೂ ಆರೈಕೆ ಮಾಡುವುದು ಅತ್ಯಂತ ಮುಖ್ಯ. ಆರೋಗ್ಯಕರ ಜೀವನಶೈಲಿ ಹೃದಯವನ್ನು ದೀರ್ಘಕಾಲ ಆರೋಗ್ಯಕರವಾಗಿರಿಸಲು ಸಹಾಯಕ.

B12 : ವಿಪರೀತ ಮರೆವು, ಕಣ್ಣಿನ ದೃಷ್ಟಿ ಮಂದಾಗಲು ಕಾರಣವೇನು ಗೊತ್ತೇ.?

ಜನಸ್ಪಂದನ ನ್ಯೂಸ್‌, ಆರೋಗ್ಯ : ನಮ್ಮ ದೇಹಕ್ಕೆ ಅಗತ್ಯವಾಗಿರುವ ಪ್ರಮುಖ ಪೌಷ್ಠಿಕಾಂಶಗಳಲ್ಲಿ ಒಂದೇ ವಿಟಮಿನ್ B12 (Vitamin B12) .ಇದು ಡಿಎನ್‌ಎ ನಿರ್ಮಾಣದ ಜೊತೆಗೆ ಫೋಲಿಕ್ ಆಮ್ಲದ ಶೋಷಣೆಯಲ್ಲಿ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಈ ಪೌಷ್ಠಿಕಾಂಶದ ಕೊರತೆಯಿಂದ ದೇಹದಲ್ಲಿ ಹಲವು ಗಂಭೀರ ಆರೋಗ್ಯ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ.

ಖಾಸಗಿ ರೂಂ ಅಂತ ಭಾವಿಸಿ ರೈಲಿನಲ್ಲೇ ಜೋಡಿಯ Rude behavior ; ವಿಡಿಯೋ ವೈರಲ್.!

🔹 ಮರೆವು ಸಮಸ್ಯೆ :
ವಿಟಮಿನ್ B12 ಕೊರತೆಯಿಂದ ಜ್ಞಾಪಕ ಶಕ್ತಿ ಕುಂದುವುದು ಸಾಮಾನ್ಯ. ಸಣ್ಣಪುಟ್ಟ ವಿಷಯಗಳನ್ನೂ ನೆನಪಿಡಲು ಕಷ್ಟವಾಗುತ್ತದೆ. ಇದರಿಂದ ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

🔹 ಕಣ್ಣಿನ ದೃಷ್ಟಿ ದುರ್ಬಲತೆ :
B12 ಕೊರತೆಯಿಂದ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಸಣ್ಣ ಅಕ್ಷರಗಳನ್ನು ಓದಲು ಕಷ್ಟವಾಗುವುದು, ದೃಷ್ಟಿ ಮಂದವಾಗುವುದು ಮತ್ತು ಕಣ್ಣಿನಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ ಲಕ್ಷಣಗಳಾಗಿವೆ.

POCSO : ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಗೆ 20 ವರ್ಷಗಳ ಜೈಲು ಶಿಕ್ಷೆ.!

🔹 ರಕ್ತಹೀನತೆ :
ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಗೆ ವಿಟಮಿನ್ B12 ಬಹಳ ಮುಖ್ಯ. ಇದರ ಕೊರತೆಯಿಂದ ರಕ್ತಹೀನತೆ (Anemia) ಉಂಟಾಗುವ ಸಾಧ್ಯತೆ ಹೆಚ್ಚು.

🔹 ಮೂಳೆ ಮತ್ತು ಬೆನ್ನು ನೋವು :
B12 ಮಟ್ಟ ಕಡಿಮೆಯಾಗಿದ್ರೆ ಮೂಳೆಗಳಲ್ಲಿ ನೋವು ತೀವ್ರಗೊಳ್ಳುತ್ತದೆ. ವಿಶೇಷವಾಗಿ ಬೆನ್ನು ಮತ್ತು ಸೊಂಟದಲ್ಲಿ ನೋವು ಹೆಚ್ಚಾಗುವುದು ಸಾಮಾನ್ಯ ಲಕ್ಷಣ.

School : ಶಾಲೆಯಲ್ಲಿಯೇ ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ ; ವಿಡಿಯೋ ವೈರಲ್.!

👉 ಆರೋಗ್ಯ ಕಾಪಾಡಿಕೊಳ್ಳಲು ವಿಟಮಿನ್ B12 ಇರುವ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದು ಅತ್ಯಂತ ಅಗತ್ಯ. ಮೀನು, ಮೊಟ್ಟೆ, ಹಾಲು, ಮಾಂಸ ಹಾಗೂ ಕೆಲವು ಧಾನ್ಯಗಳಲ್ಲಿ ಇದು ದೊರೆಯುತ್ತದೆ.


WCD : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ.!

WCD

ಜನಸ್ಪಂದನ ನ್ಯೂಸ್‌, ನೌಕರಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Women and Child Development Department – WCD) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. 2025 ನೇ ಸಾಲಿಗೆ ಒಟ್ಟು 277 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ WCD ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

WCD ಹುದ್ದೆಗಳ ವಿವರ :
  • ಅಂಗನವಾಡಿ ಕಾರ್ಯಕರ್ತೆ – 56 ಹುದ್ದೆಗಳು.
  • ಅಂಗನವಾಡಿ ಸಹಾಯಕಿ – 221 ಹುದ್ದೆಗಳು.
POCSO : ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಗೆ 20 ವರ್ಷಗಳ ಜೈಲು ಶಿಕ್ಷೆ.!

ಒಟ್ಟು ಹುದ್ದೆಗಳು – 277

  • ಉದ್ಯೋಗ ಸ್ಥಳ : ದಕ್ಷಿಣ ಕನ್ನಡ, ಕರ್ನಾಟಕ.
  • ಅರ್ಜಿ ಸಲ್ಲಿಸುವ ವಿಧಾನ :  ಆನ್‌ಲೈನ್.
ವಯೋಮಿತಿ :
  • ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷ ಮೀರಬಾರದು.
ಶೈಕ್ಷಣಿಕ ಅರ್ಹತೆ :
  • ಕನಿಷ್ಠ 10ನೇ ಅಥವಾ 12ನೇ ತರಗತಿ ಪಾಸ್ ಆಗಿರಬೇಕು.
  • ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಮಂಡಳಿ / ವಿಶ್ವವಿದ್ಯಾಲಯದಿಂದ ಅರ್ಹತೆ ಹೊಂದಿರಬೇಕು.
ಆಯ್ಕೆ ವಿಧಾನ :
  • ಅರ್ಹತಾ ಪಟ್ಟಿ (Merit List) ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
Girl : “ಕಿಸ್ ಕೊಟ್ರೆ ಮಾತ್ರ ಫೋನ್‌ ವಾಪಸ್”‌, ಖಾಸಗಿ ಬಸ್‌ನಲ್ಲಿ ಅಪ್ರಾಪ್ತೆಗೆ ಚಾಲಕನ ಕಿರುಕುಳ ; ಮುಂದೆ.?
ಅರ್ಜಿ ಸಲ್ಲಿಸುವ ವಿಧಾನ – ಹಂತಗಳು :
  1. ಅಧಿಕೃತ WCD ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಎಚ್ಚರಿಕೆಯಿಂದ ಓದಿ.
  3. ಅರ್ಜಿ ಲಿಂಕ್‌ನಲ್ಲಿ ಕ್ಲಿಕ್ ಮಾಡಿ ಮತ್ತು ಫಾರ್ಮ್‌ ಭರ್ತಿ ಮಾಡಿ.
  4. ಅಗತ್ಯವಿದ್ದರೆ ಶುಲ್ಕ ಪಾವತಿಸಿ.
  5. ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಿ.
  6. ಸಲ್ಲಿಸುವ ಮೊದಲು ಮಾಹಿತಿ ಪರಿಶೀಲಿಸಿ.
  7. ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್‌ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
  • ಅರ್ಜಿ ಪ್ರಾರಂಭ ದಿನಾಂಕ : 02 ಸೆಪ್ಟೆಂಬರ್ 2025.
  • ಅರ್ಜಿ ಕೊನೆಯ ದಿನಾಂಕ : 10 ಅಕ್ಟೋಬರ್ 2025.
ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ; ‘ಲೈವ್ ಸೂಸೈಡ್’ ವಿಡಿಯೋ ವೈರಲ್”
WCD ಪ್ರಮುಖ ಲಿಂಕ್‌ಗಳು :

Ganesh ಮೆರವಣಿಗೆ ವೇಳೆ ಭೀಕರ ದುರಂತ : 6 ಸಾವು, 20ಕ್ಕೂ ಹೆಚ್ಚು ಮಂದಿ ಗಾಯ.!

0

ಜನಸ್ಪಂದನ ನ್ಯೂಸ್, ಹಾಸನ : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ (Ganesh) ವಿಸರ್ಜನೆ ಮೆರವಣಿಗೆಯ ವೇಳೆ ಭೀಕರ ದುರಂತ ಸಂಭವಿಸಿದೆ.

ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದವರ ಮೇಲೆ ಕ್ಯಾಂಟರ್ ವಾಹನ ನುಗ್ಗಿದ ಪರಿಣಾಮ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Vitamin : ನಿಮ್ಗೂ ವಿಪರೀತ ಕಾಲು ಸೆಳೆತ, ನೋವಿದ್ಯಾ ̤? ಅದಕ್ಕೆ ಇದುವೇ ಕಾರಣ.!
ಹೇಗೆ ಸಂಭವಿಸಿತು ದುರಂತ?

ಸಂಭ್ರಮದಿಂದ ಸಾಗುತ್ತಿದ್ದ ಮೆರವಣಿಗೆಯ ಮಧ್ಯೆ, ಬೈಕ್ ಸವಾರನನ್ನು ತಪ್ಪಿಸಲು ಯತ್ನಿಸಿದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ವಾಹನ ಜನರತ್ತ ನುಗ್ಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ವೇಳೆ ಐವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನೊಬ್ಬರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಕರಣ ದಾಖಲು :

ಘಟನೆಯ ನಂತರ ಪೊಲೀಸರು ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!
ಸ್ಥಳೀಯರ ಬೇಡಿಕೆ :

ಈ ಅಪಘಾತದ ಹಿನ್ನೆಲೆಯಲ್ಲಿ ಸ್ಥಳೀಯರು, ಮೆರವಣಿಗೆ ವೇಳೆ ವಾಹನ ಸಂಚಾರಕ್ಕೆ ಸೂಕ್ತ ನಿರ್ಬಂಧಗಳನ್ನು ವಿಧಿಸಬೇಕೆಂದು ಆಗ್ರಹಿಸಿದ್ದಾರೆ. “ಸಣ್ಣ ಮಟ್ಟಿನ ನಿರ್ಲಕ್ಷ್ಯವೂ ದೊಡ್ಡ ದುರಂತಕ್ಕೆ ಕಾರಣವಾಗುತ್ತದೆ” ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ ಶೋಕದ ವಾತಾವರಣ :

ಹಬ್ಬದ ಸಂಭ್ರಮದ ನಡುವೆ ಸಂಭವಿಸಿದ ಈ ದುರ್ಘಟನೆಯು ಹಾಸನ ಜಿಲ್ಲೆಗೇ ಆಘಾತ ಮೂಡಿಸಿದ್ದು, ಮೃತರ ಕುಟುಂಬಗಳಲ್ಲಿ ಶೋಕದ ವಾತಾವರಣ ಆವರಿಸಿದೆ.


“‘ಹೂವಿನ ಬಾಣದಂತೆ’ ಹಾಡಿ ರಾತ್ರೋರಾತ್ರಿ ಸ್ಟಾರ್ ಆದ Girl ; ನೆಟ್ಟಿಗರಿಂದ ಭಾರೀ ಮೆಚ್ಚುಗೆ!”

Girl

ಜನಸ್ಪಂದನ ನ್ಯೂಸ್, ಬೆಂಗಳೂರು : ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತಿದ್ದು, ಸದ್ಯ ಯುವತಿ/ಹುಡುಗಿಯ (Girl) ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಈಗ ಕನ್ನಡದ ಬಿರುಗಾಳಿ ಚಿತ್ರದ ಪ್ರಸಿದ್ಧ ಹಾಡು “ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ” ಹೊಸ ಅವತಾರದಲ್ಲಿ ಕೇಳಿ ಜನರ ಮನಸೆಳೆದಿದೆ. ಯುವತಿಯೊಬ್ಬಳು ಈ ಹಾಡನ್ನು ತನ್ನದೇ ಶೈಲಿಯಲ್ಲಿ ಹಾಡಿರುವ ವಿಡಿಯೋ ಇನ್‌ಸ್ಟಾಗ್ರಾಂ ನಲ್ಲಿ ಭಾರೀ ವೈರಲ್ ಆಗಿದೆ.

ಹಿಟ್ಟಿನ ಗಿರಣಿಯಲ್ಲಿ 11 ವರ್ಷದ ಬಾಲಕಿಯ ಮೇಲೆ Sexual-Assault ನಡೆಸಿದ ವೃದ್ದ.!

ಈ ಯುವತಿ (Girl) ಹಾಡು ಹೇಳುತ್ತಿದ್ದಂತೆ, ಅಕ್ಕಪಕ್ಕದಲ್ಲಿದ್ದ ಸ್ನೇಹಿತೆಯರು ನಗುತ್ತಾ ಆ ಕ್ಷಣವನ್ನು ಎಂಜಾಯ್ ಮಾಡುತ್ತಿರುವುದೂ ವಿಡಿಯೋದಲ್ಲಿ ಸೆರೆ ಸಿಕ್ಕಿದೆ. ಆದರೂ ಯುವತಿ (Girl) ಯಾವುದಕ್ಕೂ ಲೆಕ್ಕಿಸದೆ ಹಾಡು ಮುಗಿಸಿರುವ ಧೈರ್ಯ ನೆಟ್ಟಿಗರಿಂದ ಮೆಚ್ಚುಗೆ ಪಡೆದಿದೆ.

Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!

ಮೂಲ ಗೀತೆಯ ಸಾಹಿತ್ಯದಲ್ಲಿ ಪ್ರೀತಿಯ ಭಾವನೆ, ಶಾಂತವಾದ ನುಡಿಗಳು, ಹೊಸತನದ ಕವಿತ್ವ ಇದೆ. ಅದರಲ್ಲಿ ಕೆಲವೊಂದು ಸಾಲುಗಳನ್ನು ತಮ್ಮದೇ ಧ್ವನಿಯಲ್ಲಿ ಹಾಡಿದ ಈ ಯುವತಿ, ಅದಕ್ಕೆ ತಮ್ಮದೇ ಟಚ್ ನೀಡಿದ್ದು ಜನರಿಗೆ ಇಷ್ಟವಾಗಿರುವ ಪ್ರಮುಖ ಕಾರಣವಾಗಿದೆ.

ಸೋಶಿಯಲ್ ಮೀಡಿಯಾದ ಶಕ್ತಿಯೇ ಇದು – ಒಂದು ಸಣ್ಣ ವಿಡಿಯೋ ಕೂಡ ಲಕ್ಷಾಂತರ ವೀಕ್ಷಣೆ ಪಡೆದು, ಸಾಮಾನ್ಯ ವ್ಯಕ್ತಿಯನ್ನು ಕೂಡ ಸ್ಟಾರ್ ಮಾಡಿ ಬಿಡುತ್ತದೆ. ಇದೇ ರೀತಿ ಈ ಯುವತಿ (Girl) ಕೂಡ ಈಗ ನೆಟ್ಟಿಗರ ಗಮನ ಸೆಳೆದಿದ್ದಾರೆ.

sex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!

ನೆಟ್ಟಿಗರ ಪ್ರತಿಕ್ರಿಯೆ:
ಬಹುತೇಕರು “ಅದ್ಭುತ ಧ್ವನಿ”, “ಸರಳವಾದ ಹಾಡು, ತುಂಬಾ ಚೆನ್ನಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು “ಇಷ್ಟೊಂದು ಆತ್ಮವಿಶ್ವಾಸದಿಂದ ಹಾಡಿದ್ರೆ ಖಂಡಿತಾ ಮುಂದೆಯೂ ಹೆಸರು ಮಾಡ್ತಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈರಲ್‌ ಆಗಿರೋ ಯುವತಿಯ (Girl) ವಿಡಿಯೋ :

WCD : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ.!

0

ಜನಸ್ಪಂದನ ನ್ಯೂಸ್‌, ನೌಕರಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Women and Child Development Department – WCD) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. 2025 ನೇ ಸಾಲಿಗೆ ಒಟ್ಟು 277 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ WCD ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

WCD ಹುದ್ದೆಗಳ ವಿವರ :
  • ಅಂಗನವಾಡಿ ಕಾರ್ಯಕರ್ತೆ – 56 ಹುದ್ದೆಗಳು
  • ಅಂಗನವಾಡಿ ಸಹಾಯಕಿ – 221 ಹುದ್ದೆಗಳು
POCSO : ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಗೆ 20 ವರ್ಷಗಳ ಜೈಲು ಶಿಕ್ಷೆ.!

ಒಟ್ಟು ಹುದ್ದೆಗಳು – 277

  • ಉದ್ಯೋಗ ಸ್ಥಳ : ದಕ್ಷಿಣ ಕನ್ನಡ, ಕರ್ನಾಟಕ.
  • ಅರ್ಜಿ ಸಲ್ಲಿಸುವ ವಿಧಾನ :  ಆನ್‌ಲೈನ್.
ವಯೋಮಿತಿ :
  • ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷ ಮೀರಬಾರದು.
ಶೈಕ್ಷಣಿಕ ಅರ್ಹತೆ :
  • ಕನಿಷ್ಠ 10ನೇ ಅಥವಾ 12ನೇ ತರಗತಿ ಪಾಸ್ ಆಗಿರಬೇಕು.
  • ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಮಂಡಳಿ / ವಿಶ್ವವಿದ್ಯಾಲಯದಿಂದ ಅರ್ಹತೆ ಹೊಂದಿರಬೇಕು.
ಆಯ್ಕೆ ವಿಧಾನ :
  • ಅರ್ಹತಾ ಪಟ್ಟಿ (Merit List) ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
Girl : “ಕಿಸ್ ಕೊಟ್ರೆ ಮಾತ್ರ ಫೋನ್‌ ವಾಪಸ್”‌, ಖಾಸಗಿ ಬಸ್‌ನಲ್ಲಿ ಅಪ್ರಾಪ್ತೆಗೆ ಚಾಲಕನ ಕಿರುಕುಳ ; ಮುಂದೆ.?
ಅರ್ಜಿ ಸಲ್ಲಿಸುವ ವಿಧಾನ – ಹಂತಗಳು :
  1. ಅಧಿಕೃತ WCD ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಎಚ್ಚರಿಕೆಯಿಂದ ಓದಿ.
  3. ಅರ್ಜಿ ಲಿಂಕ್‌ನಲ್ಲಿ ಕ್ಲಿಕ್ ಮಾಡಿ ಮತ್ತು ಫಾರ್ಮ್‌ ಭರ್ತಿ ಮಾಡಿ.
  4. ಅಗತ್ಯವಿದ್ದರೆ ಶುಲ್ಕ ಪಾವತಿಸಿ.
  5. ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಿ.
  6. ಸಲ್ಲಿಸುವ ಮೊದಲು ಮಾಹಿತಿ ಪರಿಶೀಲಿಸಿ.
  7. ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್‌ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
  • ಅರ್ಜಿ ಪ್ರಾರಂಭ ದಿನಾಂಕ : 02 ಸೆಪ್ಟೆಂಬರ್ 2025
  • ಅರ್ಜಿ ಕೊನೆಯ ದಿನಾಂಕ : 10 ಅಕ್ಟೋಬರ್ 2025
ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ; ‘ಲೈವ್ ಸೂಸೈಡ್’ ವಿಡಿಯೋ ವೈರಲ್”
WCD ಪ್ರಮುಖ ಲಿಂಕ್‌ಗಳು :

“‘ಹೂವಿನ ಬಾಣದಂತೆ’ ಹಾಡಿ ರಾತ್ರೋರಾತ್ರಿ ಸ್ಟಾರ್ ಆದ Girl ; ನೆಟ್ಟಿಗರಿಂದ ಭಾರೀ ಮೆಚ್ಚುಗೆ!”

Girl

ಜನಸ್ಪಂದನ ನ್ಯೂಸ್, ಬೆಂಗಳೂರು : ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತಿದ್ದು, ಸದ್ಯ ಯುವತಿ/ಹುಡುಗಿಯ (Girl) ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಈಗ ಕನ್ನಡದ ಬಿರುಗಾಳಿ ಚಿತ್ರದ ಪ್ರಸಿದ್ಧ ಹಾಡು “ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ” ಹೊಸ ಅವತಾರದಲ್ಲಿ ಕೇಳಿ ಜನರ ಮನಸೆಳೆದಿದೆ. ಯುವತಿಯೊಬ್ಬಳು ಈ ಹಾಡನ್ನು ತನ್ನದೇ ಶೈಲಿಯಲ್ಲಿ ಹಾಡಿರುವ ವಿಡಿಯೋ ಇನ್‌ಸ್ಟಾಗ್ರಾಂ ನಲ್ಲಿ ಭಾರೀ ವೈರಲ್ ಆಗಿದೆ.

ಹಿಟ್ಟಿನ ಗಿರಣಿಯಲ್ಲಿ 11 ವರ್ಷದ ಬಾಲಕಿಯ ಮೇಲೆ Sexual-Assault ನಡೆಸಿದ ವೃದ್ದ.!

ಈ ಯುವತಿ (Girl) ಹಾಡು ಹೇಳುತ್ತಿದ್ದಂತೆ, ಅಕ್ಕಪಕ್ಕದಲ್ಲಿದ್ದ ಸ್ನೇಹಿತೆಯರು ನಗುತ್ತಾ ಆ ಕ್ಷಣವನ್ನು ಎಂಜಾಯ್ ಮಾಡುತ್ತಿರುವುದೂ ವಿಡಿಯೋದಲ್ಲಿ ಸೆರೆ ಸಿಕ್ಕಿದೆ. ಆದರೂ ಯುವತಿ (Girl) ಯಾವುದಕ್ಕೂ ಲೆಕ್ಕಿಸದೆ ಹಾಡು ಮುಗಿಸಿರುವ ಧೈರ್ಯ ನೆಟ್ಟಿಗರಿಂದ ಮೆಚ್ಚುಗೆ ಪಡೆದಿದೆ.

Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!

ಮೂಲ ಗೀತೆಯ ಸಾಹಿತ್ಯದಲ್ಲಿ ಪ್ರೀತಿಯ ಭಾವನೆ, ಶಾಂತವಾದ ನುಡಿಗಳು, ಹೊಸತನದ ಕವಿತ್ವ ಇದೆ. ಅದರಲ್ಲಿ ಕೆಲವೊಂದು ಸಾಲುಗಳನ್ನು ತಮ್ಮದೇ ಧ್ವನಿಯಲ್ಲಿ ಹಾಡಿದ ಈ ಯುವತಿ, ಅದಕ್ಕೆ ತಮ್ಮದೇ ಟಚ್ ನೀಡಿದ್ದು ಜನರಿಗೆ ಇಷ್ಟವಾಗಿರುವ ಪ್ರಮುಖ ಕಾರಣವಾಗಿದೆ.

ಸೋಶಿಯಲ್ ಮೀಡಿಯಾದ ಶಕ್ತಿಯೇ ಇದು – ಒಂದು ಸಣ್ಣ ವಿಡಿಯೋ ಕೂಡ ಲಕ್ಷಾಂತರ ವೀಕ್ಷಣೆ ಪಡೆದು, ಸಾಮಾನ್ಯ ವ್ಯಕ್ತಿಯನ್ನು ಕೂಡ ಸ್ಟಾರ್ ಮಾಡಿ ಬಿಡುತ್ತದೆ. ಇದೇ ರೀತಿ ಈ ಯುವತಿ (Girl) ಕೂಡ ಈಗ ನೆಟ್ಟಿಗರ ಗಮನ ಸೆಳೆದಿದ್ದಾರೆ.

sex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!

ನೆಟ್ಟಿಗರ ಪ್ರತಿಕ್ರಿಯೆ:
ಬಹುತೇಕರು “ಅದ್ಭುತ ಧ್ವನಿ”, “ಸರಳವಾದ ಹಾಡು, ತುಂಬಾ ಚೆನ್ನಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು “ಇಷ್ಟೊಂದು ಆತ್ಮವಿಶ್ವಾಸದಿಂದ ಹಾಡಿದ್ರೆ ಖಂಡಿತಾ ಮುಂದೆಯೂ ಹೆಸರು ಮಾಡ್ತಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈರಲ್‌ ಆಗಿರೋ ಯುವತಿಯ (Girl) ವಿಡಿಯೋ :

School : ಶಾಲೆಯಲ್ಲಿಯೇ ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ ; ವಿಡಿಯೋ ವೈರಲ್.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಧರ್ಮಪುರಿ ಜಿಲ್ಲೆಯ ಶಾಲೆ (School) ಯೊಂದರಲ್ಲಿ ನಡೆದ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಹರೂರು ತಾಲ್ಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆ (School) ಯಲ್ಲಿ ಸುಮಾರು 30 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯೊಬ್ಬರು ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

POCSO : ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಗೆ 20 ವರ್ಷಗಳ ಜೈಲು ಶಿಕ್ಷೆ.!

ವೈರಲ್ ಆಗಿರುವ ವಿಡಿಯೋದಲ್ಲಿ, ತರಗತಿಯೊಳಗೆ ಮಕ್ಕಳಿಗೆ ತನ್ನ ಕಾಲುಗಳನ್ನು ಒತ್ತುವಂತೆ ಸೂಚಿಸುತ್ತಾ ಮೇಜಿನ ಮೇಲೆ ಮಲಗಿರುವ ಶಿಕ್ಷಕಿಯ ಚಿತ್ರಣ ಕಂಡುಬಂದಿದೆ.

ಆ ಶಿಕ್ಷಕಿಯನ್ನು ಕಲೈವಾಣಿ ಎಂದು ಗುರುತಿಸಲಾಗಿದ್ದು, ಈ ವಿಡಿಯೋ ಹೊರಬಂದ ನಂತರ ಪೋಷಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Girl : “ಕಿಸ್ ಕೊಟ್ರೆ ಮಾತ್ರ ಫೋನ್‌ ವಾಪಸ್”‌, ಖಾಸಗಿ ಬಸ್‌ನಲ್ಲಿ ಅಪ್ರಾಪ್ತೆಗೆ ಚಾಲಕನ ಕಿರುಕುಳ ; ಮುಂದೆ.?

ವಿದ್ಯಾಭ್ಯಾಸಕ್ಕಾಗಿ ಶಾಲೆ (School) ಗೆ ಬರುವ ಬಡ ಮಕ್ಕಳನ್ನು ಈ ರೀತಿ ದುರುಪಯೋಗಪಡಿಸಿಕೊಂಡ ಶಿಕ್ಷಕಿಯ ನಡೆ ಅನೇಕ ವಲಯಗಳಿಂದ ತೀವ್ರ ಖಂಡನೆಗೆ ಗುರಿಯಾಗಿದೆ. ಈ ಕುರಿತು ಸ್ಥಳೀಯ ಆಡಳಿತವೂ ಮಾಹಿತಿ ಪಡೆದಿದ್ದು, ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಯುತ್ತಿದೆ.

ಶಾಲೆ (School) ಯಲ್ಲಿ ಕಾಲು ಒತ್ತಿಸಿಕೊಳ್ಳುತ್ತಿರುವ ಮುಖ್ಯೋಪಾಧ್ಯಾಯಿನಿ ವಿಡಿಯೋ :


Girl : “ಕಿಸ್ ಕೊಟ್ರೆ ಮಾತ್ರ ಫೋನ್‌ ವಾಪಸ್”‌, ಖಾಸಗಿ ಬಸ್‌ನಲ್ಲಿ ಅಪ್ರಾಪ್ತೆಗೆ ಚಾಲಕನ ಕಿರುಕುಳ ; ಮುಂದೆ.?

minor girl

ಜನಸ್ಪಂದನ ನ್ಯೂಸ್‌, ಬೆಂಗಳೂರು : ಚಾರ್ಜ್‌ ಹಾಕಿದ ಮೊಬೈಲ್‌ ವಾಪಸ್‌ ಕೊಡಲು ಖಾಸಗಿ ಬಸ್‌ ಚಾಲಕನೋರ್ವ ಅಪ್ರಾಪ್ತೆ (Girl) ಗೆ “KISS” ಬೇಡಿಕೆ ಇಟ್ಟ ಆಘಾತಕಾರಿ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಸ್ಲೀಪರ್‌ ಕೋಚ್‌ ಬಸ್‌ನಲ್ಲಿ 15 ವರ್ಷದ ಅಪ್ರಾಪ್ತೆ (Girl) ಯೊಬ್ಬಳಿಗೆ ಚಾಲಕನೋರ್ವ ಮುತ್ತು (Kiss) ಕೊಡುವಂತೆ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿರುವ ಬಗ್ಗೆ ತಿಳಿದು ಬಂದಿದೆ.

Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!

ಖಾಸಗಿ ಬಸ್‌ ಚಾಲಕನ ಈ ವರ್ತನೆಯ ಬಳಿಕ ಬಾಲಕಿ (Girl) ಯ ಕುಟುಂಬಸ್ಥರು ಆಕ್ರೋಶಗೊಂಡು ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗುತ್ತಿವೆ.

ಘಟನೆ ಹೀಗಿದೆ :

ಮಾಹಿತಿಯ ಪ್ರಕಾರ, ರಾತ್ರಿ ಪ್ರಯಾಣದ ವೇಳೆ ಬಾಲಕಿ (Girl) ಯ ಮೊಬೈಲ್ ಫೋನ್‌ನಲ್ಲಿ ಚಾರ್ಜ್ ಖಾಲಿಯಾಗಿದ್ದರಿಂದ ಆಕೆ ಸ್ಪೇರ್ ಚಾಲಕನ ಬಳಿ ಫೋನ್ ಚಾರ್ಜ್ ಹಾಕುವಂತೆ ನೀಡಿದ್ದಳು. ಸ್ವಲ್ಪ ಹೊತ್ತಿನ ನಂತರ ಫೋನ್ ಹಿಂತಿರುಗಿಸಲು ಕೇಳಿದಾಗ, ಸ್ಪೇರ್ ಚಾಲಕ ಆರೀಫ್ ಅಸಭ್ಯವಾಗಿ ವರ್ತಿಸಿ “ಮುತ್ತು ಕೊಟ್ಟರೆ ಮಾತ್ರ ಫೋನ್ ಕೊಡುತ್ತೇನೆ” ಎಂದು ಒತ್ತಾಯಿಸಿದ್ದು, ಇದರಿಂದ ಬಾಲಕಿ ಬೆಚ್ಚಿಬಿದ್ದಿದ್ದಾಳೆ.

ವಾಹನಗಳ Number Plate ಮೇಲೆ ಹೆಸರು, ಲೋಗೋ & ಲಾಂಛನ ಹಾಕುವುದು ನಿಷೇಧ.!

ಅಷ್ಟೇ ಅಲ್ಲದೇ, ಮಲಗಿದ್ದಾಗ ಸೀಟ್ ಹತ್ತಿರ ಬಂದು ಆಕೆಗೆ ಪದೇ ಪದೇ ಲೈಂಗಿಕ ಕಿರುಕುಳ (Sexual Harassment) ನೀಡಿದ ಆರೋಪ ಕೂಡ ಕೇಳಿಬಂದಿದೆ. ರಾತ್ರಿ ಪೂರ್ತಿ ತೊಂದರೆ ಅನುಭವಿಸಿದ ಬಾಲಕಿ ಭಯದಿಂದ ಕುಟುಂಬಸ್ಥರ ಸಹಾಯವನ್ನು ಕೇಳಿದ್ದಾಳೆ.

ಕೊನೆಗೆ ಬಾಲಕಿ (Girl) ಹೇಗೋ ಫೋನ್ ಇಸ್ಕೊಂಡು ತನ್ನ ಅಣ್ಣ ಮತ್ತು ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

ಪೋಷಕರ ಆಕ್ರೋಶ :

ಇಂದು ಬೆಳಗ್ಗೆ ಬಸ್‌ ಬೆಂಗಳೂರಿನ ಚಾಲುಕ್ಯ ಸರ್ಕಲ್ ಬಳಿ ತಲುಪಿದಾಗ ಬಾಲಕಿಯ ತಾಯಿ ಮತ್ತು ಸಹೋದರರು ಚಾಲಕ ಆರೀಫ್‌ನನ್ನು ಕೆಳಗಿಳಿಸಿ ಪ್ರಶ್ನಿಸಿದ್ದಾರೆ. ಆ ಸಮಯದಲ್ಲಿ ಆತ ಕೈ ಮುಗಿದು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾನೆ.

ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ; ‘ಲೈವ್ ಸೂಸೈಡ್’ ವಿಡಿಯೋ ವೈರಲ್”

ಇದರಿಂದ ಕೋಪಗೊಂಡ ಕುಟುಂಬಸ್ಥರು ಬಟ್ಟೆ ಬಿಚ್ಚಿ ಸಾರ್ವಜನಿಕವಾಗಿ ಚಾಲಕನನ್ನು ಥಳಿಸಿದ್ದಾರೆ. ಇನ್ನಷ್ಟು ಅವಮಾನ ಮಾಡುವ ಉದ್ದೇಶದಿಂದ ಅವನನ್ನು ಬೆತ್ತಲೆಗೊಳಿಸಲು ಮುಂದಾದಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ತಡೆದಿದ್ದಾರೆ.

ಪೊಲೀಸರು ವಶಕ್ಕೆ ಪಡೆದ ಆರೋಪಿ :

ಘಟನೆಯ ನಂತರ, ಪೊಲೀಸರು ಆರೋಪಿ ಸ್ಪೇರ್ ಚಾಲಕ ಆರೀಫ್‌ನನ್ನು ವಶಕ್ಕೆ ಪಡೆದು ತನಿಖೆ ಪ್ರಾರಂಭಿಸಿದ್ದಾರೆ. ಬಸ್‌ನಲ್ಲಿ ಅಪ್ರಾಪ್ತ ಬಾಲಕಿ (Girl) ಯ ಮೇಲೆ ನಡೆದ ಕಿರುಕುಳದ ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರಕರಣ ದಾಖಲಾಗಿದೆ.

Vitamin : ನಿಮ್ಗೂ ವಿಪರೀತ ಕಾಲು ಸೆಳೆತ, ನೋವಿದ್ಯಾ ̤? ಅದಕ್ಕೆ ಇದುವೇ ಕಾರಣ.!

ಜನಸ್ಪಂದನ ನ್ಯೂಸ್‌, ಆರೋಗ್ಯ : ನಿಮ್ಗೂ ವಿಪರೀತ ಕಾಲು ಸೆಳೆತ, ನೋವಿದ್ಯಾ ̤? ಅದಕ್ಕೆ ಕಾರಣವೇನೆಂದು ಗೊತ್ತೇ.? ಬನ್ನಿ, ಈ ದಿನ ಕಾಲು ಸೆಳೆತ, ಕಾಲು ನೋವಿಗೆ ವಿಟಾಮಿನ್‌ (Vitamin) ಗಳೇ ಕಾರಣ.! ಈಗ ಪರಿಹಾರ ಎನೆಂದು ತಿಳಿಯೋಣ.!

ಇಂದಿನ ವೇಗದ ಜೀವನಶೈಲಿಯಲ್ಲಿ ಅನೇಕರು ತಮ್ಮ ಆರೋಗ್ಯದ ಬಗ್ಗೆ ಅಗತ್ಯ ಮಟ್ಟದ ಗಮನ ಹರಿಸಲು ಮರೆತು ಬಿಡುತ್ತಾರೆ. ಸರಿಯಾದ ಆಹಾರ ಸೇವನೆಯ ಕೊರತೆಯಿಂದ ದೇಹದಲ್ಲಿ ಅಗತ್ಯ ಪೌಷ್ಠಿಕಾಂಶಗಳು ಕಡಿಮೆಯಾಗುತ್ತವೆ.

ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ; ‘ಲೈವ್ ಸೂಸೈಡ್’ ವಿಡಿಯೋ ವೈರಲ್”

ಇದರಿಂದ ಮೂಳೆ, ಸ್ನಾಯು ಮತ್ತು ನರ ಸಂಬಂಧಿತ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಎಚ್ಚರಿಸುತ್ತಾರೆ. ಬಹಳಷ್ಟು ಜನರು ಪಾದಗಳಲ್ಲಿ ಕಾಣಿಸುವ ನೋವನ್ನ ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಆದರೆ ಇದರ ಹಿಂದಿನ ಪ್ರಮುಖ ಕಾರಣ ಪೌಷ್ಠಿಕಾಂಶಗಳ ಕೊರತೆಯೇ ಆಗಿರಬಹುದು.

ದೇಹದಲ್ಲಿ ಅಗತ್ಯ ಪ್ರಮಾಣದ ವಿಟಮಿನ್ (Vitamin) ಮತ್ತು ಖನಿಜಗಳು (Minerals) ಕಡಿಮೆಯಾದರೆ ನರ ಮತ್ತು ಸ್ನಾಯುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ನೋವು, ಜುಮ್ಮೆನಿಸುವಿಕೆ, ದೌರ್ಬಲ್ಯ ಮತ್ತು ಮರಗಟ್ಟುವಿಕೆ ಉಂಟಾಗಬಹುದು.

Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!
ವಿಟಮಿನ್ (Vitamin) ಡಿ ಕೊರತೆ :

ಮೂಳೆಗಳ ಆರೋಗ್ಯಕ್ಕೆ ವಿಟಮಿನ್ (Vitamin) ಡಿ ಅತ್ಯಗತ್ಯ. ಇದರ ಕೊರತೆಯಿಂದ ಮೂಳೆ ನೋವು, ಸ್ನಾಯು ಬಿಗಿತ ಹಾಗೂ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ದೀರ್ಘಕಾಲದವರೆಗೆ ಈ ಸಮಸ್ಯೆ ಮುಂದುವರಿದರೆ ನಡೆಯುವ ಸಾಮರ್ಥ್ಯಕ್ಕೂ ತೊಂದರೆ ಉಂಟಾಗಬಹುದು.

ವಿಟಮಿನ್ (Vitamin) B12 ಕೊರತೆ :

ನರಗಳ ಆರೋಗ್ಯಕ್ಕಾಗಿ ವಿಟಮಿನ್ (Vitamin) B12 ಮುಖ್ಯ ಪಾತ್ರ ವಹಿಸುತ್ತದೆ. ಇದರ ಕೊರತೆಯಿಂದ ನರ ಹಾನಿ, ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಮತ್ತು ಕಾಲು ನೋವಿನಂತಹ ಸಮಸ್ಯೆಗಳು ಕಂಡುಬರುತ್ತವೆ. ಮೀನು, ಮೊಟ್ಟೆ, ಹಾಲು, ಮೊಸರು, ಪನೀರ್ ಹಾಗೂ ದ್ವಿದಳ ಧಾನ್ಯಗಳ ಸೇವನೆಯಿಂದ ಈ ಕೊರತೆಯನ್ನು ತಡೆಹಿಡಿಯಬಹುದು.

sex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!
ಕಬ್ಬಿಣದ ಕೊರತೆ :

ದೇಹದಲ್ಲಿ ಕಬ್ಬಿಣ ಕಡಿಮೆಯಾದರೆ ಆಯಾಸ, ಸ್ನಾಯು ಸೆಳೆತ ಮತ್ತು ಕಾಲು ನೋವು ಕಾಣಿಸಿಕೊಳ್ಳುತ್ತದೆ. ಪಾಲಕ್, ಸೇಬು, ದಾಳಿಂಬೆ, ಬೀಟ್ರೂಟ್, ಕಡಲೆಕಾಯಿ, ಬೆಲ್ಲ, ಕುಂಬಳಕಾಯಿ ಬೀಜ ಹಾಗೂ ಅಗಸೆ ಬೀಜಗಳ ಸೇವನೆಯಿಂದ ಕಬ್ಬಿಣದ ಮಟ್ಟವನ್ನು ಹೆಚ್ಚಿಸಬಹುದು.

ಮೆಗ್ನೀಸಿಯಮ್ ಕೊರತೆ :

ದೇಹದಲ್ಲಿ ಶಕ್ತಿಯನ್ನು ಕಾಪಾಡಿಕೊಳ್ಳಲು ಮೆಗ್ನೀಸಿಯಮ್ ಅತ್ಯಂತ ಅಗತ್ಯ. ಇದರ ಕೊರತೆಯಿಂದ ದೇಹದ ವಿವಿಧ ಭಾಗಗಳಲ್ಲಿ ನೋವು ಉಂಟಾಗಬಹುದು. ಬೀನ್ಸ್, ಧಾನ್ಯಗಳು ಮತ್ತು ವಿವಿಧ ಬಗೆಯ ಬೀಜಗಳು ಮೆಗ್ನೀಸಿಯಮ್ ಉತ್ತಮ ಮೂಲಗಳಾಗಿವೆ.

Girl : “ಕಿಸ್ ಕೊಟ್ರೆ ಮಾತ್ರ ಫೋನ್‌ ವಾಪಸ್”‌, ಖಾಸಗಿ ಬಸ್‌ನಲ್ಲಿ ಅಪ್ರಾಪ್ತೆಗೆ ಚಾಲಕನ ಕಿರುಕುಳ ; ಮುಂದೆ.?

ತಜ್ಞರ ಪ್ರಕಾರ, ಪೌಷ್ಠಿಕಾಂಶ ಕೊರತೆಯ ಜೊತೆಗೆ ಸಂಧಿವಾತ, ನರ ಒತ್ತಡ, ಮಧುಮೇಹದಿಂದ ಉಂಟಾಗುವ ನರ ಹಾನಿ ಮುಂತಾದವುಗಳೂ ಕಾಲು ನೋವಿಗೆ ಕಾರಣವಾಗಬಹುದು. ಆದ್ದರಿಂದ ಕಾಲು ನೋವು ಕಂಡುಬಂದಾಗ ಅದನ್ನು ಸಾಮಾನ್ಯವೆಂದು ನಿರ್ಲಕ್ಷಿಸದೆ, ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ.


Girl : “ಕಿಸ್ ಕೊಟ್ರೆ ಮಾತ್ರ ಫೋನ್‌ ವಾಪಸ್”‌, ಖಾಸಗಿ ಬಸ್‌ನಲ್ಲಿ ಅಪ್ರಾಪ್ತೆಗೆ ಚಾಲಕನ ಕಿರುಕುಳ ; ಮುಂದೆ.?

minor girl

ಜನಸ್ಪಂದನ ನ್ಯೂಸ್‌, ಬೆಂಗಳೂರು : ಚಾರ್ಜ್‌ ಹಾಕಿದ ಮೊಬೈಲ್‌ ವಾಪಸ್‌ ಕೊಡಲು ಖಾಸಗಿ ಬಸ್‌ ಚಾಲಕನೋರ್ವ ಅಪ್ರಾಪ್ತೆ (Girl) ಗೆ “KISS” ಬೇಡಿಕೆ ಇಟ್ಟ ಆಘಾತಕಾರಿ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಸ್ಲೀಪರ್‌ ಕೋಚ್‌ ಬಸ್‌ನಲ್ಲಿ 15 ವರ್ಷದ ಅಪ್ರಾಪ್ತೆ (Girl) ಯೊಬ್ಬಳಿಗೆ ಚಾಲಕನೋರ್ವ ಮುತ್ತು (Kiss) ಕೊಡುವಂತೆ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿರುವ ಬಗ್ಗೆ ತಿಳಿದು ಬಂದಿದೆ.

Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!

ಖಾಸಗಿ ಬಸ್‌ ಚಾಲಕನ ಈ ವರ್ತನೆಯ ಬಳಿಕ ಬಾಲಕಿ (Girl) ಯ ಕುಟುಂಬಸ್ಥರು ಆಕ್ರೋಶಗೊಂಡು ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗುತ್ತಿವೆ.

ಘಟನೆ ಹೀಗಿದೆ :

ಮಾಹಿತಿಯ ಪ್ರಕಾರ, ರಾತ್ರಿ ಪ್ರಯಾಣದ ವೇಳೆ ಬಾಲಕಿ (Girl) ಯ ಮೊಬೈಲ್ ಫೋನ್‌ನಲ್ಲಿ ಚಾರ್ಜ್ ಖಾಲಿಯಾಗಿದ್ದರಿಂದ ಆಕೆ ಸ್ಪೇರ್ ಚಾಲಕನ ಬಳಿ ಫೋನ್ ಚಾರ್ಜ್ ಹಾಕುವಂತೆ ನೀಡಿದ್ದಳು. ಸ್ವಲ್ಪ ಹೊತ್ತಿನ ನಂತರ ಫೋನ್ ಹಿಂತಿರುಗಿಸಲು ಕೇಳಿದಾಗ, ಸ್ಪೇರ್ ಚಾಲಕ ಆರೀಫ್ ಅಸಭ್ಯವಾಗಿ ವರ್ತಿಸಿ “ಮುತ್ತು ಕೊಟ್ಟರೆ ಮಾತ್ರ ಫೋನ್ ಕೊಡುತ್ತೇನೆ” ಎಂದು ಒತ್ತಾಯಿಸಿದ್ದು, ಇದರಿಂದ ಬಾಲಕಿ ಬೆಚ್ಚಿಬಿದ್ದಿದ್ದಾಳೆ.

ವಾಹನಗಳ Number Plate ಮೇಲೆ ಹೆಸರು, ಲೋಗೋ & ಲಾಂಛನ ಹಾಕುವುದು ನಿಷೇಧ.!

ಅಷ್ಟೇ ಅಲ್ಲದೇ, ಮಲಗಿದ್ದಾಗ ಸೀಟ್ ಹತ್ತಿರ ಬಂದು ಆಕೆಗೆ ಪದೇ ಪದೇ ಲೈಂಗಿಕ ಕಿರುಕುಳ (Sexual Harassment) ನೀಡಿದ ಆರೋಪ ಕೂಡ ಕೇಳಿಬಂದಿದೆ. ರಾತ್ರಿ ಪೂರ್ತಿ ತೊಂದರೆ ಅನುಭವಿಸಿದ ಬಾಲಕಿ ಭಯದಿಂದ ಕುಟುಂಬಸ್ಥರ ಸಹಾಯವನ್ನು ಕೇಳಿದ್ದಾಳೆ.

ಕೊನೆಗೆ ಬಾಲಕಿ (Girl) ಹೇಗೋ ಫೋನ್ ಇಸ್ಕೊಂಡು ತನ್ನ ಅಣ್ಣ ಮತ್ತು ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

ಪೋಷಕರ ಆಕ್ರೋಶ :

ಇಂದು ಬೆಳಗ್ಗೆ ಬಸ್‌ ಬೆಂಗಳೂರಿನ ಚಾಲುಕ್ಯ ಸರ್ಕಲ್ ಬಳಿ ತಲುಪಿದಾಗ ಬಾಲಕಿಯ ತಾಯಿ ಮತ್ತು ಸಹೋದರರು ಚಾಲಕ ಆರೀಫ್‌ನನ್ನು ಕೆಳಗಿಳಿಸಿ ಪ್ರಶ್ನಿಸಿದ್ದಾರೆ. ಆ ಸಮಯದಲ್ಲಿ ಆತ ಕೈ ಮುಗಿದು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾನೆ.

ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ; ‘ಲೈವ್ ಸೂಸೈಡ್’ ವಿಡಿಯೋ ವೈರಲ್”

ಇದರಿಂದ ಕೋಪಗೊಂಡ ಕುಟುಂಬಸ್ಥರು ಬಟ್ಟೆ ಬಿಚ್ಚಿ ಸಾರ್ವಜನಿಕವಾಗಿ ಚಾಲಕನನ್ನು ಥಳಿಸಿದ್ದಾರೆ. ಇನ್ನಷ್ಟು ಅವಮಾನ ಮಾಡುವ ಉದ್ದೇಶದಿಂದ ಅವನನ್ನು ಬೆತ್ತಲೆಗೊಳಿಸಲು ಮುಂದಾದಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ತಡೆದಿದ್ದಾರೆ.

ಪೊಲೀಸರು ವಶಕ್ಕೆ ಪಡೆದ ಆರೋಪಿ :

ಘಟನೆಯ ನಂತರ, ಪೊಲೀಸರು ಆರೋಪಿ ಸ್ಪೇರ್ ಚಾಲಕ ಆರೀಫ್‌ನನ್ನು ವಶಕ್ಕೆ ಪಡೆದು ತನಿಖೆ ಪ್ರಾರಂಭಿಸಿದ್ದಾರೆ. ಬಸ್‌ನಲ್ಲಿ ಅಪ್ರಾಪ್ತ ಬಾಲಕಿ (Girl) ಯ ಮೇಲೆ ನಡೆದ ಕಿರುಕುಳದ ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರಕರಣ ದಾಖಲಾಗಿದೆ.

POCSO : ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಗೆ 20 ವರ್ಷಗಳ ಜೈಲು ಶಿಕ್ಷೆ.!

0

ಜನಸ್ಪಂದನ ನ್ಯೂಸ್‌, ಬೆಳಗಾವಿ : ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ, ಖಾನಾಪುರದ ಅಶೋಕ ನಗರ ನಿವಾಸಿ ಪ್ರಕಾಶ ಮಗದುಮ (25) ಅವರಿಗೆ ವಿಶೇಷ ಪೋಕ್ಸೊ (POCSO) ನ್ಯಾಯಾಲಯವು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.10,000 ದಂಡ ವಿಧಿಸಿದೆ.

ಮಾಹಿತಿಯ ಪ್ರಕಾರ, ಆರೋಪಿಯು ಅಪ್ರಾಪ್ತೆಗೆ “ನಿನ್ನನ್ನು ಮದುವೆಯಾಗುತ್ತೇನೆ” ಎಂದು ನಂಬಿಕೆ ಮೂಡಿಸಿ, ಮಹಾರಾಷ್ಟ್ರದ ರತ್ನಾಗಿರಿ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಸಭ್ಯ ವರ್ತನೆ ನಡೆಸಿದ್ದ.

sex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!

ಈ ಹಿನ್ನೆಲೆಯಲ್ಲಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ (POCSO) ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಪಿಎಸ್‌ಐ ಶರಣೇಶ ಜಾಲಿಹಾಳ ಮತ್ತು ಸಿಪಿಐ ಸುರೇಶ ತಿಂಗಿ ಅವರ ನೇತೃತ್ವದಲ್ಲಿ ತನಿಖೆ ಪೂರ್ಣಗೊಂಡಿದ್ದು, ಬಳಿಕ ದೋಷಾರೋಪಣ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.

ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಅವರು ಪ್ರಕರಣದ ವಿಚಾರಣೆ ನಡೆಸಿ ಆರೋಪಿಯನ್ನು ಅಪರಾಧಿ ಎಂದು ಸಾಬೀತುಪಡಿಸಿದ್ದಾರೆ.

ಹೃದಯದಲ್ಲಿ Blood ಹೆಪ್ಪುಗಟ್ಟುವಿಕೆ : ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ವಿಧಾನಗಳು.!

ನ್ಯಾಯಾಲಯವು ಆರೋಪಿ ವಿರುದ್ಧ ತೀರ್ಪು ನೀಡುತ್ತಾ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿದ್ದು, ಸಂತ್ರಸ್ತೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ರೂ.4 ಲಕ್ಷ ಪರಿಹಾರ ಧನ ನೀಡಲು ಸೂಚಿಸಿದೆ. ಈ ಮೊತ್ತವನ್ನು ಐದು ವರ್ಷಗಳವರೆಗೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇಡಲು ಆದೇಶಿಸಲಾಗಿದೆ.

ಸರಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.

ಪೋಕ್ಸೊ (POCSO) :

ಪೋಕ್ಸೊ (POCSO) ಎಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (Protection of Children from Sexual Offences) ಕಾಯಿದೆ, 2012. ಈ ಕಾಯಿದೆಯು ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಮಕ್ಕಳ ಅಶ್ಲೀಲತೆಯಂತಹ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಭಾರತದಲ್ಲಿ ಜಾರಿಗೆ ತರಲಾಗಿದೆ.

ಕಾಯಿದೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಯನ್ನು “ಮಗು” ಎಂದು ವ್ಯಾಖ್ಯಾನಿಸುತ್ತದೆ ಮತ್ತು ಮಕ್ಕಳ ಸ್ನೇಹಿ ಪ್ರಕ್ರಿಯೆಯನ್ನು ಒದಗಿಸುತ್ತದೆ. 2019 ರಲ್ಲಿ, ಈ ಕಾಯಿದೆಗೆ ತಿದ್ದುಪಡಿ ತಂದು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಗೆ (POCSO) ಗರಿಷ್ಠ ಶಿಕ್ಷೆಯನ್ನು ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆವರೆಗೆ ಹೆಚ್ಚಿಸಲಾಯಿತು. 


“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”

heart blockage

ಜನಸ್ಪಂದನ ನ್ಯೂಸ್‌, ಆರೋಗ್ಯ : ಹೃದಯದ ಬ್ಲಾಕ್ ಅಥವಾ ಹಾರ್ಟ್‌ ಬ್ಲಾಕೇಜ್ (Heart blockage) ಬಹುಶಃ ಸಮಯಕ್ಕೆ ಪತ್ತೆಯಾಗುವುದಿಲ್ಲ. ಇದರಿಂದಾಗಿ ಲಕ್ಷಣಗಳು ಸ್ಪಷ್ಟವಾಗಿ ಕಾಣದಿದ್ದರೂ ಸಹ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ವೈದ್ಯಕೀಯ ತಜ್ಞರ ಪ್ರಕಾರ, ಹೃದಯದ ಬ್ಲಾಕೇಜ್ ಹೃದಯ ಸಂಬಂಧಿತ ಗಂಭೀರ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ.

“ಬೆಳಗ್ಗೆ ಎದ್ದಾಗ ಈ 3 ಲಕ್ಷಣಗಳು ಕಂಡು ಬಂದರೆ, ಅದು Kidney ಹಾನಿಯಾಗಿರುವ ಸಂಕೇತವಾಗಿರಬಹುದು”

ಹೃದಯ ಬ್ಲಾಕ್ (Heart blockage) ಎಂದರೆ ಏನು?
ಹೃದಯವು ಸಾಮಾನ್ಯ ಲಯದಲ್ಲಿ ಬಡಿಯದೇ ನಿಧಾನವಾಗಿ ಅಥವಾ ಅಸಹಜವಾಗಿ ಬಡಿಯುವ ಸ್ಥಿತಿಯನ್ನು ಹೃದಯ ಬ್ಲಾಕ್ (Heart blockage) ಎಂದು ಕರೆಯಲಾಗುತ್ತದೆ. ವಯಸ್ಸಾದಂತೆ, ಹೃದಯಾಘಾತ, ರಕ್ತನಾಳದ ಅಡಚಣೆ, ಪೊಟ್ಯಾಸಿಯಮ್ ಮಟ್ಟದ ಅಸಮತೋಲನ, ಅಥವಾ ಹೆಚ್ಚಿದ ಕೊಲೆಸ್ಟ್ರಾಲ್‌ಗಳಿಂದ ಹೃದಯದಲ್ಲಿ ತೊಂದರೆ ಉಂಟಾಗಬಹುದು.

download

ಮುಖ್ಯ ಲಕ್ಷಣಗಳು :
  • ಎದೆನೋವು (ಒತ್ತುವ, ಸುಡುವ ಅಥವಾ ತೀಕ್ಷ್ಣವಾದ ನೋವು).
  • ಸ್ವಲ್ಪ ಚಟುವಟಿಕೆಯಿಂದಲೂ ಉಸಿರಾಟದ ತೊಂದರೆ.
  • ವಿಶ್ರಾಂತಿಯ ನಂತರವೂ ನಿವಾರಣೆಯಾಗದ ಆಯಾಸ.
  • ತಲೆತಿರುಗುವಿಕೆ ಅಥವಾ ಮೂರ್ಛೆ ಬಂದಂತೆ ಭಾಸವಾಗುವುದು.
  • ನಡೆಯುವಾಗ ಕಾಲುಗಳಲ್ಲಿ ನೋವು.
  • ಯಾವುದೇ ಕಾರಣವಿಲ್ಲದೆ ಅತಿಯಾದ ಬೆವರುವುದು.
  • ಆಗಾಗ್ಗೆ ಅಜೀರ್ಣ ಅಥವಾ ಎದೆಯುರಿಯ ಭಾವನೆ.
Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”
ಹೃದಯದ ಬ್ಲಾಕೇಜ್ (Heart blockage) ಆಗಲು ಕಾರಣಗಳು :
  • ಅಧಿಕ ರಕ್ತದೊತ್ತಡ.
  • ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟ.
  • ಧೂಮಪಾನ.
  • ಮಧುಮೇಹ.
  • ಕುಟುಂಬದ ಇತಿಹಾಸ.
  • ಅತಿಯಾದ ಬೊಜ್ಜು.
ಹೃದಯ ಬ್ಲಾಕೇಜ್ (Heart blockage) ತಪ್ಪಿಸಲು ಕ್ರಮಗಳು :
  • ಆರೋಗ್ಯಕರ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ.
  • ಧೂಮಪಾನ ತ್ಯಜಿಸುವುದು.
  • ತೂಕ ನಿಯಂತ್ರಣದಲ್ಲಿ ಇಡುವುದು.
  • ವೈದ್ಯರು ಸೂಚಿಸಿದ ಔಷಧಿಗಳನ್ನು ಸರಿಯಾಗಿ ಬಳಸುವುದು.
  • ತೀವ್ರ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಅಥವಾ ಬೈಪಾಸ್ ಶಸ್ತ್ರಚಿಕಿತ್ಸೆ.
“Minor ನೊಂದಿಗೆ ಏಕಾಂತದಲ್ಲಿದ್ದ ತಾಯಿಯನ್ನು ನೋಡಿದ 6 ವರ್ಷದ ಮಗಳು” ; ಮುಂದೆನಾಯ್ತು.

👉 ಈ ಮಾಹಿತಿ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ತೊಂದರೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.

Girl : “ಕಿಸ್ ಕೊಟ್ರೆ ಮಾತ್ರ ಫೋನ್‌ ವಾಪಸ್”‌, ಖಾಸಗಿ ಬಸ್‌ನಲ್ಲಿ ಅಪ್ರಾಪ್ತೆಗೆ ಚಾಲಕನ ಕಿರುಕುಳ ; ಮುಂದೆ.?

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ಚಾರ್ಜ್‌ ಹಾಕಿದ ಮೊಬೈಲ್‌ ವಾಪಸ್‌ ಕೊಡಲು ಖಾಸಗಿ ಬಸ್‌ ಚಾಲಕನೋರ್ವ ಅಪ್ರಾಪ್ತೆ (Girl) ಗೆ “KISS” ಬೇಡಿಕೆ ಇಟ್ಟ ಆಘಾತಕಾರಿ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಸ್ಲೀಪರ್‌ ಕೋಚ್‌ ಬಸ್‌ನಲ್ಲಿ 15 ವರ್ಷದ ಅಪ್ರಾಪ್ತೆ (Girl) ಯೊಬ್ಬಳಿಗೆ ಚಾಲಕನೋರ್ವ ಮುತ್ತು (Kiss) ಕೊಡುವಂತೆ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿರುವ ಬಗ್ಗೆ ತಿಳಿದು ಬಂದಿದೆ.

Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!

ಖಾಸಗಿ ಬಸ್‌ ಚಾಲಕನ ಈ ವರ್ತನೆಯ ಬಳಿಕ ಬಾಲಕಿ (Girl) ಯ ಕುಟುಂಬಸ್ಥರು ಆಕ್ರೋಶಗೊಂಡು ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗುತ್ತಿವೆ.

ಘಟನೆ ಹೀಗಿದೆ :

ಮಾಹಿತಿಯ ಪ್ರಕಾರ, ರಾತ್ರಿ ಪ್ರಯಾಣದ ವೇಳೆ ಬಾಲಕಿ (Girl) ಯ ಮೊಬೈಲ್ ಫೋನ್‌ನಲ್ಲಿ ಚಾರ್ಜ್ ಖಾಲಿಯಾಗಿದ್ದರಿಂದ ಆಕೆ ಸ್ಪೇರ್ ಚಾಲಕನ ಬಳಿ ಫೋನ್ ಚಾರ್ಜ್ ಹಾಕುವಂತೆ ನೀಡಿದ್ದಳು. ಸ್ವಲ್ಪ ಹೊತ್ತಿನ ನಂತರ ಫೋನ್ ಹಿಂತಿರುಗಿಸಲು ಕೇಳಿದಾಗ, ಸ್ಪೇರ್ ಚಾಲಕ ಆರೀಫ್ ಅಸಭ್ಯವಾಗಿ ವರ್ತಿಸಿ “ಮುತ್ತು ಕೊಟ್ಟರೆ ಮಾತ್ರ ಫೋನ್ ಕೊಡುತ್ತೇನೆ” ಎಂದು ಒತ್ತಾಯಿಸಿದ್ದು, ಇದರಿಂದ ಬಾಲಕಿ ಬೆಚ್ಚಿಬಿದ್ದಿದ್ದಾಳೆ.

ವಾಹನಗಳ Number Plate ಮೇಲೆ ಹೆಸರು, ಲೋಗೋ & ಲಾಂಛನ ಹಾಕುವುದು ನಿಷೇಧ.!

ಅಷ್ಟೇ ಅಲ್ಲದೇ, ಮಲಗಿದ್ದಾಗ ಸೀಟ್ ಹತ್ತಿರ ಬಂದು ಆಕೆಗೆ ಪದೇ ಪದೇ ಲೈಂಗಿಕ ಕಿರುಕುಳ (Sexual Harassment) ನೀಡಿದ ಆರೋಪ ಕೂಡ ಕೇಳಿಬಂದಿದೆ. ರಾತ್ರಿ ಪೂರ್ತಿ ತೊಂದರೆ ಅನುಭವಿಸಿದ ಬಾಲಕಿ ಭಯದಿಂದ ಕುಟುಂಬಸ್ಥರ ಸಹಾಯವನ್ನು ಕೇಳಿದ್ದಾಳೆ.

ಕೊನೆಗೆ ಬಾಲಕಿ (Girl) ಹೇಗೋ ಫೋನ್ ಇಸ್ಕೊಂಡು ತನ್ನ ಅಣ್ಣ ಮತ್ತು ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

ಪೋಷಕರ ಆಕ್ರೋಶ :

ಇಂದು ಬೆಳಗ್ಗೆ ಬಸ್‌ ಬೆಂಗಳೂರಿನ ಚಾಲುಕ್ಯ ಸರ್ಕಲ್ ಬಳಿ ತಲುಪಿದಾಗ ಬಾಲಕಿಯ ತಾಯಿ ಮತ್ತು ಸಹೋದರರು ಚಾಲಕ ಆರೀಫ್‌ನನ್ನು ಕೆಳಗಿಳಿಸಿ ಪ್ರಶ್ನಿಸಿದ್ದಾರೆ. ಆ ಸಮಯದಲ್ಲಿ ಆತ ಕೈ ಮುಗಿದು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾನೆ.

ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ; ‘ಲೈವ್ ಸೂಸೈಡ್’ ವಿಡಿಯೋ ವೈರಲ್”

ಇದರಿಂದ ಕೋಪಗೊಂಡ ಕುಟುಂಬಸ್ಥರು ಬಟ್ಟೆ ಬಿಚ್ಚಿ ಸಾರ್ವಜನಿಕವಾಗಿ ಚಾಲಕನನ್ನು ಥಳಿಸಿದ್ದಾರೆ. ಇನ್ನಷ್ಟು ಅವಮಾನ ಮಾಡುವ ಉದ್ದೇಶದಿಂದ ಅವನನ್ನು ಬೆತ್ತಲೆಗೊಳಿಸಲು ಮುಂದಾದಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ತಡೆದಿದ್ದಾರೆ.

ಪೊಲೀಸರು ವಶಕ್ಕೆ ಪಡೆದ ಆರೋಪಿ :

ಘಟನೆಯ ನಂತರ, ಪೊಲೀಸರು ಆರೋಪಿ ಸ್ಪೇರ್ ಚಾಲಕ ಆರೀಫ್‌ನನ್ನು ವಶಕ್ಕೆ ಪಡೆದು ತನಿಖೆ ಪ್ರಾರಂಭಿಸಿದ್ದಾರೆ. ಬಸ್‌ನಲ್ಲಿ ಅಪ್ರಾಪ್ತ ಬಾಲಕಿ (Girl) ಯ ಮೇಲೆ ನಡೆದ ಕಿರುಕುಳದ ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರಕರಣ ದಾಖಲಾಗಿದೆ.


KSP : ರಾಜ್ಯದಲ್ಲಿ 4656 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ.!

KSP

ಜನಸ್ಪಂದನ ನ್ಯೂಸ್‌, ನೌಕರಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) 2025ರಲ್ಲಿ ದೊಡ್ಡ ಮಟ್ಟದ ನೇಮಕಾತಿ ಆರಂಭಿಸಲು ಸಿದ್ಧವಾಗಿದೆ. ಈ ಮೂಲಕ ಒಟ್ಟು 4656 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ KSP ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

Tantrik : ತಂತ್ರ-ಮಂತ್ರದಲ್ಲಿ ಪರಿಣಿತ ಎಂದು ಹೇಳಿಕೊಂಡ ವ್ಯಕ್ತಿಯಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ.!

ಅಧಿಕೃತ ಅಧಿಸೂಚನೆ ಪ್ರಕಾರ, ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ksp recruitment.in ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ :
  • ಇಲಾಖೆ ಹೆಸರು : ಕರ್ನಾಟಕ ರಾಜ್ಯ ಪೊಲೀಸ್ (KSP).
  • ಒಟ್ಟು ಹುದ್ದೆಗಳು : 4656.
  • ಹುದ್ದೆಗಳ ಹೆಸರು : ಪೊಲೀಸ್ ಕಾನ್ಸ್‌ಟೇಬಲ್.
  • ಉದ್ಯೋಗ ಸ್ಥಳ : ಕರ್ನಾಟಕ.
  • ಅರ್ಜಿಯ ವಿಧಾನ : ಆನ್‌ಲೈನ್.
14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!
ಆಯ್ಕೆ ಪ್ರಕ್ರಿಯೆ :

ಅಭ್ಯರ್ಥಿಗಳ ಆಯ್ಕೆ ಹಂತಗಳು ಹೀಗಿವೆ,

  • ಲಿಖಿತ ಪರೀಕ್ಷೆ.
  • ಸಹಿಷ್ಣುತೆ ಪರೀಕ್ಷೆ (Endurance Test).
  • ದೈಹಿಕ ಗುಣಮಟ್ಟ ಪರೀಕ್ಷೆ (Physical Standard Test).
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನೇಮಕಾತಿ ಅಧಿಸೂಚನೆ ಡೌನ್‌ಲೋಡ್ ಮಾಡಿ.
  2. ಸೂಚನೆಯನ್ನು ಸಂಪೂರ್ಣವಾಗಿ ಓದಿದ ನಂತರ ಆನ್‌ಲೈನ್ ಲಿಂಕ್ ಕ್ಲಿಕ್ ಮಾಡಿ.
  3. ಅರ್ಜಿ ಫಾರ್ಮ್‌ ಅನ್ನು ಸರಿಯಾಗಿ ಭರ್ತಿ ಮಾಡಿ.
  4. ಅಗತ್ಯವಿದ್ದಲ್ಲಿ ಶುಲ್ಕವನ್ನು ಪಾವತಿಸಿ.
  5. ಫೋಟೋ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡಿ.
  6. ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸಲ್ಲಿಸಿ.
  7. ಅಂತಿಮವಾಗಿ ಪ್ರಿಂಟ್ ತೆಗೆದುಕೊಳ್ಳಿ.
“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  ಶೀಘ್ರದಲ್ಲೇ.
ಪ್ರಮುಖ ಲಿಂಕ್‌ಗಳು :
  • ಕಿರು ಅಧಿಸೂಚನೆ (Notification) : ಶೀಘ್ರದಲ್ಲಿ ಲಭ್ಯ.
  • ಅರ್ಜಿಗೆ ಲಿಂಕ್ (Apply Online) : ಶೀಘ್ರದಲ್ಲಿ ಸಕ್ರಿಯ.
  • ಅಧಿಕೃತ ವೆಬ್‌ಸೈಟ್ : ksp-recruitment.in

Disclaimer : This article is based on reports and information available on the internet. Janaspandhan News is not affiliated with it and is not responsible for it.

“‘ಹೂವಿನ ಬಾಣದಂತೆ’ ಹಾಡಿ ರಾತ್ರೋರಾತ್ರಿ ಸ್ಟಾರ್ ಆದ Girl ; ನೆಟ್ಟಿಗರಿಂದ ಭಾರೀ ಮೆಚ್ಚುಗೆ!”

0

ಜನಸ್ಪಂದನ ನ್ಯೂಸ್, ಬೆಂಗಳೂರು : ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತಿದ್ದು, ಸದ್ಯ ಯುವತಿ/ಹುಡುಗಿಯ (Girl) ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಈಗ ಕನ್ನಡದ ಬಿರುಗಾಳಿ ಚಿತ್ರದ ಪ್ರಸಿದ್ಧ ಹಾಡು “ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ” ಹೊಸ ಅವತಾರದಲ್ಲಿ ಕೇಳಿ ಜನರ ಮನಸೆಳೆದಿದೆ. ಯುವತಿಯೊಬ್ಬಳು ಈ ಹಾಡನ್ನು ತನ್ನದೇ ಶೈಲಿಯಲ್ಲಿ ಹಾಡಿರುವ ವಿಡಿಯೋ ಇನ್‌ಸ್ಟಾಗ್ರಾಂ ನಲ್ಲಿ ಭಾರೀ ವೈರಲ್ ಆಗಿದೆ.

ಹಿಟ್ಟಿನ ಗಿರಣಿಯಲ್ಲಿ 11 ವರ್ಷದ ಬಾಲಕಿಯ ಮೇಲೆ Sexual-Assault ನಡೆಸಿದ ವೃದ್ದ.!

ಈ ಯುವತಿ (Girl) ಹಾಡು ಹೇಳುತ್ತಿದ್ದಂತೆ, ಅಕ್ಕಪಕ್ಕದಲ್ಲಿದ್ದ ಸ್ನೇಹಿತೆಯರು ನಗುತ್ತಾ ಆ ಕ್ಷಣವನ್ನು ಎಂಜಾಯ್ ಮಾಡುತ್ತಿರುವುದೂ ವಿಡಿಯೋದಲ್ಲಿ ಸೆರೆ ಸಿಕ್ಕಿದೆ. ಆದರೂ ಯುವತಿ (Girl) ಯಾವುದಕ್ಕೂ ಲೆಕ್ಕಿಸದೆ ಹಾಡು ಮುಗಿಸಿರುವ ಧೈರ್ಯ ನೆಟ್ಟಿಗರಿಂದ ಮೆಚ್ಚುಗೆ ಪಡೆದಿದೆ.

Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!

ಮೂಲ ಗೀತೆಯ ಸಾಹಿತ್ಯದಲ್ಲಿ ಪ್ರೀತಿಯ ಭಾವನೆ, ಶಾಂತವಾದ ನುಡಿಗಳು, ಹೊಸತನದ ಕವಿತ್ವ ಇದೆ. ಅದರಲ್ಲಿ ಕೆಲವೊಂದು ಸಾಲುಗಳನ್ನು ತಮ್ಮದೇ ಧ್ವನಿಯಲ್ಲಿ ಹಾಡಿದ ಈ ಯುವತಿ, ಅದಕ್ಕೆ ತಮ್ಮದೇ ಟಚ್ ನೀಡಿದ್ದು ಜನರಿಗೆ ಇಷ್ಟವಾಗಿರುವ ಪ್ರಮುಖ ಕಾರಣವಾಗಿದೆ.

ಸೋಶಿಯಲ್ ಮೀಡಿಯಾದ ಶಕ್ತಿಯೇ ಇದು – ಒಂದು ಸಣ್ಣ ವಿಡಿಯೋ ಕೂಡ ಲಕ್ಷಾಂತರ ವೀಕ್ಷಣೆ ಪಡೆದು, ಸಾಮಾನ್ಯ ವ್ಯಕ್ತಿಯನ್ನು ಕೂಡ ಸ್ಟಾರ್ ಮಾಡಿ ಬಿಡುತ್ತದೆ. ಇದೇ ರೀತಿ ಈ ಯುವತಿ (Girl) ಕೂಡ ಈಗ ನೆಟ್ಟಿಗರ ಗಮನ ಸೆಳೆದಿದ್ದಾರೆ.

sex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!

ನೆಟ್ಟಿಗರ ಪ್ರತಿಕ್ರಿಯೆ:
ಬಹುತೇಕರು “ಅದ್ಭುತ ಧ್ವನಿ”, “ಸರಳವಾದ ಹಾಡು, ತುಂಬಾ ಚೆನ್ನಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು “ಇಷ್ಟೊಂದು ಆತ್ಮವಿಶ್ವಾಸದಿಂದ ಹಾಡಿದ್ರೆ ಖಂಡಿತಾ ಮುಂದೆಯೂ ಹೆಸರು ಮಾಡ್ತಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈರಲ್‌ ಆಗಿರೋ ಯುವತಿಯ (Girl) ವಿಡಿಯೋ :


Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!‌

chest-pain

ಜನಸ್ಪಂದನ ನ್ಯೂಸ್‌, ಆರೋಗ್ಯ : ಎದೆನೋವು (Chest-pain) ಬಂದಾಗ ಎಷ್ಟೋ ಜನರು ತಕ್ಷಣ ಭಯಗೊಳ್ಳುತ್ತಾರೆ. ಅದು ಸಾಮಾನ್ಯ ಗ್ಯಾಸ್ ಸಮಸ್ಯೆಯೋ ಅಥವಾ ಹೃದಯಾಘಾತದ ಮುನ್ಸೂಚನೆಯೋ ಎಂಬ ಗೊಂದಲ ಉಂಟಾಗುತ್ತದೆ.

ಇವುಗಳ ಕೆಲವು ಲಕ್ಷಣಗಳು ಒಂದೇ ರೀತಿಯಂತಿದ್ದರೂ, ಅವುಗಳ ನಡುವೆ ಸ್ಪಷ್ಟ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದರಿಂದ ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಬಹುದು.

Belagavi : “ಬುದ್ಧಿ ಹೇಳಿದ ವ್ಯಕ್ತಿಗೆ ಚಾಕು ಇರಿದ ಯುವಕ ; ಟ್ರಾಕ್ಟರ್ ಗಾಲಿಗೆ ಸಿಲುಕಿ ಬಾಲಕನ ಸಾವು.!
ಗ್ಯಾಸ್ ಎದೆ ನೋವಿನ (Chest-pain) ಲಕ್ಷಣಗಳು :
  • ಸಾಮಾನ್ಯವಾಗಿ ಹೊಟ್ಟೆಯ ಮೇಲ್ಭಾಗ ಅಥವಾ ಎದೆಯಲ್ಲಿ ಆರಂಭವಾಗುತ್ತದೆ.
  • ನೋವು ಒಂದೇ ಸ್ಥಳದಲ್ಲಿ ಇರುವುದು ಕಡಿಮೆ; ಕೆಲವೊಮ್ಮೆ ಹೊಟ್ಟೆ, ಹೃದಯ ಭಾಗ ಅಥವಾ ಬೆನ್ನಿಗೆ ಹರಡುತ್ತದೆ.
  • ಊಟದ ನಂತರ ಅಥವಾ ಅಜೀರ್ಣದಿಂದಾಗಿ ನೋವು ತೀವ್ರವಾಗಬಹುದು.
  • ಗ್ಯಾಸ್ ವಿಸರ್ಜನೆ ಅಥವಾ ಮಲವಿಸರ್ಜನೆಯ ನಂತರ ನೋವು ಕಡಿಮೆಯಾಗುತ್ತದೆ.
  • ತೀವ್ರತೆ ಕೆಲವೊಮ್ಮೆ ಹೆಚ್ಚು, ಕೆಲವೊಮ್ಮೆ ಕಡಿಮೆ ಇರಬಹುದು.
  • ಹೊಟ್ಟೆಗೆ ಒತ್ತಡ ಬಂದಾಗ ಅಥವಾ ಚಲನೆಯಿಂದ ನೋವು ಹೆಚ್ಚಾಗುವ ಸಾಧ್ಯತೆ ಇದೆ.
“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಹೃದಯ ಎದೆ ನೋವಿನ (Chest-pain) ಲಕ್ಷಣಗಳು :
  • ಹೃದಯ ಸ್ನಾಯುಗಳಿಗೆ ರಕ್ತದ ಹರಿವು ಕಡಿಮೆಯಾದಾಗ ಉಂಟಾಗುತ್ತದೆ.
  • ಮುಖ್ಯವಾಗಿ ಎದೆಯ ಮಧ್ಯಭಾಗ ಅಥವಾ ಎಡಭಾಗದಲ್ಲಿ ಕಾಣಿಸುತ್ತದೆ.
  • ಎದೆ ನೋವು (Chest-pain) ತೀವ್ರ ಮತ್ತು ನಿರಂತರವಾಗಿರುತ್ತದೆ.
  • ಭುಜ, ಕುತ್ತಿಗೆ, ದವಡೆ ಅಥವಾ ಎಡಗೈಗೆ ಹರಡುವ ಸಾಧ್ಯತೆ ಇದೆ.
  • ದೈಹಿಕ ಪರಿಶ್ರಮ, ಒತ್ತಡ ಅಥವಾ ಆತಂಕದಿಂದ ನೋವು ಹೆಚ್ಚಾಗಬಹುದು.
  • ವಿಶ್ರಾಂತಿ ಅಥವಾ ವೈದ್ಯಕೀಯ ಔಷಧಿಯಿಂದ ಮಾತ್ರ ಕಡಿಮೆಯಾಗುತ್ತದೆ.
  • ಉಸಿರಾಟದ ತೊಂದರೆ, ಶೀತ ಬೆವರುವುದು, ತಲೆತಿರುಗುವುದು, ವಾಕರಿಕೆ ಮುಂತಾದ ಹೆಚ್ಚುವರಿ ಲಕ್ಷಣಗಳೂ ಕಾಣಿಸಬಹುದು.
ವರ್ಷಕ್ಕೆ ಕೇವಲ ರೂ.520 ಕಟ್ಟಿದರೆ 10 ಲಕ್ಷ Insurance cover ; ಪೋಸ್ಟ್ ಆಫೀಸ್‌ನ ವಿಶೇಷ ಯೋಜನೆ.!
ಮುಖ್ಯ ವ್ಯತ್ಯಾಸಗಳು :
  • ನೋವಿನ ಸ್ಥಳ : ಗ್ಯಾಸ್ ನೋವು ಹೊಟ್ಟೆಯ ಮೇಲ್ಭಾಗ ಅಥವಾ ಎದೆಯಲ್ಲಿ, ಹೃದಯ ನೋವು ಎದೆಯ ಮಧ್ಯ/ಎಡಭಾಗದಲ್ಲಿ.
  • ನೋವಿನ ಸ್ವರೂಪ : ಗ್ಯಾಸ್ ನೋವು ಬಂದು ಹೋಗುವ ಸ್ವಭಾವದದ್ದು, ಹೃದಯ ನೋವು ನಿರಂತರ.
  • ನೋವು ಕಡಿಮೆಯಾಗುವ ವಿಧಾನ : ಗ್ಯಾಸ್ ಹಾದುಹೋದ ನಂತರ ನೋವು ಕಡಿಮೆಯಾಗುತ್ತದೆ, ಆದರೆ ಹೃದಯ ನೋವಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯ.
  • ಇತರ ಲಕ್ಷಣಗಳು : ಹೃದಯ ನೋವಿಗೆ ಉಸಿರಾಟ ತೊಂದರೆ, ಶೀತ ಬೆವರು ಮುಂತಾದ ತೀವ್ರ ಲಕ್ಷಣಗಳು ಇರುತ್ತವೆ; ಗ್ಯಾಸ್ ನೋವಿಗೆ ಇವು ಇರುವುದಿಲ್ಲ.

👉 ಎದೆನೋವು (Chest-pain) ತೀವ್ರವಾಗಿ ಮುಂದುವರಿದರೆ, ಅದನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಅಗತ್ಯ.