Health and Fitness

ಬೇಸಿಗೆಯಲ್ಲಿ ಮಜ್ಜಿಗೆ ಮತ್ತು ಲಸ್ಸಿ: ದೇಹಕ್ಕೆ ಯಾವುದು ಹೆಚ್ಚು ತಂಪು ಕೊಡುತ್ತದೆ?

ಬೇಸಿಗೆಯಲ್ಲಿ ಮಜ್ಜಿಗೆ ಮತ್ತು ಲಸ್ಸಿ

ಜನಸ್ಪಂದನ ನ್ಯೂಸ್‌, ಆರೋಗ್ಯ : ಬೇಸಿಗೆಯಲ್ಲಿ ಮಜ್ಜಿಗೆ vs ಲಸ್ಸಿ,  ಇದರಲ್ಲಿ ದೇಹಕ್ಕೆ ಯಾವುದು ಹೆಚ್ಚು ತಂಪು ಕೊಡುತ್ತದೆ ಗೊತ್ತಾ? ಬನ್ನಿ ಇಂದಿನ ಆರೋಗ್ಯ ಸುದ್ದಿಯಲ್ಲಿ ಮಜ್ಜಿಗೆ […]

General News

ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ: CCB ದಾಳಿ; 4 ಜನರ ಬಂಧನ, ಮಹಿಳೆಯರ ರಕ್ಷಣೆ.

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ

ಜನಸ್ಪಂದನ ನ್ಯೂಸ್‌, ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಸಿಸಿಬಿ ದಾಳಿ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ

Health and Fitness

ಬೇಸಿಗೆಯಲ್ಲಿ ಕಬ್ಬಿನ ರಸ: ಆರೋಗ್ಯ ಲಾಭಗಳು, ಜೀರ್ಣಕ್ರಿಯೆ ಸುಧಾರಣೆ ಹಾಗೂ ಯಾರು ಸೇವಿಸಬಾರದು?

ಬೇಸಿಗೆಯಲ್ಲಿ ಕಬ್ಬಿನ ರಸ

ಜನಸ್ಪಂದನ ನ್ಯೂಸ್, ಆರೋಗ್ಯ : ಬೇಸಿಗೆ ಬಂತೆಂದರೆ ಸಾಕು ದೇಹ ತಂಪಾಗಿಸಲು ಅನೇಕ ವಿಧದ ಪಾನೀಯಗಳ ಮೊರೆ ಹೋಗುತ್ತೇವೆ. ಆದರೆ “ಕಬ್ಬಿನ ರಸ” ದ ಸೇವನೆಯಿಂದ ಎಷ್ಟೊಂದು ಲಾಭಗಳಿಗೆ ಅಂತ

International News

ಅವಳಿ ಸಹೋದರಿಯರು: ತಂದೆ ಬೇರೆ ಬೇರೆ; 49 ವರ್ಷಗಳ ಬಳಿಕ ಬೆರಗುಗೊಳಿಸಿದ DNA ಸತ್ಯ.

ಅವಳಿ ಸಹೋದರಿಯರು: ತಂದೆ ಬೇರೆ ಬೇರೆ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಒಂದೇ ಗರ್ಭದಲ್ಲಿ ಜನಿಸಿ ಬೆಳದು ದೊಡ್ಡವರಾದ ಅವಳಿ ಸಹೋದರಿಯರು, ಆದರೆ ತಂದೆಯರು ಮಾತ್ರ ಬೇರೆ ಬೇರೆ ಎಂಬ ಆತಂಕಕಾರಿ ಮತ್ತು ವೈದ್ಯಕೀಯ

Belagavi News

ಬೆಳಗಾವಿಯಲ್ಲಿ ಈಜಲು ಹೋದ ಇಬ್ಬರು ಬಾಲಕರು ಹೊಂಡದಲ್ಲಿ ಮುಳುಗಿ ಸಾವು.

ಈಜಲು ಹೋದ ಇಬ್ಬರು ಬಾಲಕರು ಹೊಂಡದಲ್ಲಿ ಮುಳುಗಿ ಸಾವು

ಜನಸ್ಪಂದನ ನ್ಯೂಸ್‌, ಬೆಳಗಾವಿ : ಇಂದು (ಮೇ. 03) ಬೆಳಗಾವಿಯಲ್ಲಿ ಈಜಲು ಹೋದ ಇಬ್ಬರು ಬಾಲಕರು ಹೊಂಡದಲ್ಲಿ ಮುಳುಗಿ ಸಾವು ಸಂಭವಿಸಿದ ಹೃದಯವಿದ್ರಾವಕ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.

Health and Fitness

ಯೂರಿಕ್ ಆಸಿಡ್ ಹೆಚ್ಚಾದರೆ ಏನಾಗುತ್ತದೆ? ನಿಯಂತ್ರಣಕ್ಕೆ 5 ಮನೆಮದ್ದುಗಳು.

ಯೂರಿಕ್ ಆಸಿಡ್ ಹೆಚ್ಚಾದರೆ ಏನಾಗುತ್ತದೆ?

ಜನಸ್ಪಂದನ ನ್ಯೂಸ್‌, ಆರೋಗ್ಯ : ನಮ್ಮ ದೇಹದಲ್ಲಿ ಒಂದು ವೇಳೆ ಯೂರಿಕ್ ಆಸಿಡ್ (Uric Acid) ಹೆಚ್ಚಾದರೆ ಉಂಟಾಗುವ ಸಮಸ್ಯೆಗಳಾವವು? ಹೆಚ್ಚಾದ ಯುರಿಕ್‌ ಆಸಿಡ್‌ ಹೇಗೆ ಕಡಿಮೆ

Viral Video

ಮಂಟಪದಿಂದಲೇ ವಧು ‘ಗ್ರೇಟ್ ಎಸ್ಕೇಪ್’: ತಾಳಿ ಕಟ್ಟುವ ಕ್ಷಣದಲ್ಲಿ ಸಿನಿಮೀಯ ಪರಾರಿ; ವಿಡಿಯೋ.

ಮಂಟಪದಿಂದಲೇ ವಧು ‘ಗ್ರೇಟ್ ಎಸ್ಕೇಪ್’

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇಲ್ಲೋಬ್ಬ ವಧು ತಾಳಿ ಕಟ್ಟುವ ಕ್ಷಣದಲ್ಲಿಯೇ ಸಿನಿಮೀಯ ರೀತಿಯಲ್ಲಿ ಮದುವೆ ಮಂಟದದಿಂದ ‘ಗ್ರೇಟ್ ಎಸ್ಕೇಪ್’ ಆದ ಘಟನೆ ನಡೆದಿದ್ದು, ಸದ್ಯ ಅದರ ವಿಡಿಯೋ

Crime News

ಕುಣಿಗಲ್‌ನಲ್ಲಿ ಪತ್ನಿಯ ನಡವಳಿಕೆಯಿಂದ ಬೇಸತ್ತು ಇಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ.

ಇಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ

ಜನಸ್ಪಂದನ ನ್ಯೂಸ್‌, ತುಮಕೂರು : ತಂದೆಯೋರ್ವ ತಾನೇ ಹಡೆದ ಮಕ್ಕಳನ್ನು ಉಸಿರುಗಟ್ಟಿಸಿ (ಕತ್ತುಹಿಸುಕಿ) ಕೊಂದು ತಾನು ನೇಣಿಗೆ ಶರಣಾಗರುವ (ಆತ್ಮಹತ್ಯೆ) ಹೃದಯವಿದ್ರಾವಕ ಘಟನೆಯೊಂದು ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

Health and Fitness

ಬೆಳಿಗ್ಗೆ ಈ 4 ಲಕ್ಷಣಗಳು ಕಂಡರೆ ಎಚ್ಚರ! ಹೊಟ್ಟೆ ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು.

ಹೊಟ್ಟೆ ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು.

ಜನಸ್ಪಂದನ ನ್ಯೂಸ್‌, ಆರೋಗ್ಯ : ನಿಮಗೇನಾದರೂ ಬೆಳಿಗ್ಗೆ ಈ 4 ಲಕ್ಷಣಗಳು ಕಂಡರೆ ಎಚ್ಚರ! ಅವು ಹೊಟ್ಟೆ ಕ್ಯಾನ್ಸರ್‌ನ ಆರಂಭಿಕ ಸೂಚನೆಗಳಾಗಿರಬಹುದು. ಬನ್ನಿ ಇಂದಿನ ಆರೋಗ್ಯ ಸುದ್ದಿಯಲ್ಲಿ ಆರಂಭಿಕ

Job

56 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ ; ಕಾಮನ್ ಎಕ್ಸಾಮ್.

56 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ ; ಕಾಮನ್ ಎಕ್ಸಾಮ್

ಜನಸ್ಪಂದನ ನ್ಯೂಸ್‌, ನೌಕರಿ : ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ (Job Aspirants) ಬಹುನಿರೀಕ್ಷಿತ ಭರ್ಜರಿ ಸಿಹಿಸುದ್ದಿಯೊಂದು ಸರ್ಕಾರದಿಂದ ಸಿಕ್ಕಿದೆ. ಕರ್ನಾಟಕ ಸರ್ಕಾರ (Karnataka Government) ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ

Scroll to Top