ಸೋಮವಾರ, ಫೆಬ್ರವರಿ 2, 2026

Janaspandhan News

Home Blog Page 18

Home ಬಾಡಿಗೆದಾರರಿಗೆ ʼಮನೆ ಸ್ವಾಧೀನʼ ಹೊಂದುವ ಹಕ್ಕಿಲ್ಲ : ಸುಪ್ರೀಂ ಕೋರ್ಟ್ ತೀರ್ಪು.!

0

‌ ಜನಸ್ಪಂದನ ನ್ಯೂಸ್‌, ನವದೆಹಲಿ : ಆಸ್ತಿ ಹಕ್ಕುಗಳ ಕುರಿತಂತೆ ಮಹತ್ವದ ತೀರ್ಪೊಂದನ್ನು ಭಾರತದ ಸುಪ್ರೀಂ ಕೋರ್ಟ್ ಪ್ರಕಟಿಸಿದ್ದು, ಯಾವುದೇ ಬಾಡಿಗೆದಾರರು ಎಷ್ಟು ವರ್ಷಗಳ ಕಾಲ ಬಾಡಿಗೆ ಮನೆ (Home) ಯಲ್ಲಿ ವಾಸಿಸಿದ್ದರೂ, ಆ ಮನೆ (Home) ಯನ್ನು “ಪ್ರತಿಕೂಲ ಸ್ವಾಧೀನ” (Adverse Possession) ಹಕ್ಕಿನಡಿ ತಮ್ಮದೇ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ತೀರ್ಪು ಜ್ಯೋತಿ ಶರ್ಮಾ ವಿರುದ್ಧ ವಿಷ್ಣು ಗೋಯಲ್ ಪ್ರಕರಣದಲ್ಲಿ ನೀಡಲ್ಪಟ್ಟಿದ್ದು, ಭೂ (Land -Home) ಮಾಲೀಕರು ಹಾಗೂ ಬಾಡಿಗೆದಾರರ ನಡುವಿನ ದೀರ್ಘಕಾಲದ ಗೊಂದಲಕ್ಕೆ ಸ್ಪಷ್ಟತೆಯನ್ನು ತಂದಿದೆ.

ದೆಹಲಿಯಲ್ಲಿ ನಡೆದ ಈ ಪ್ರಕರಣದಲ್ಲಿ ಭೂಮಾಲೀಕೆಯಾದ ಜ್ಯೋತಿ ಶರ್ಮಾ ಅವರು, 30 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ಆಸ್ತಿಯಲ್ಲಿ ವಾಸಿಸುತ್ತಿದ್ದ ಬಾಡಿಗೆದಾರ ವಿಷ್ಣು ಗೋಯಲ್ ವಿರುದ್ಧ ಮನೆ (Home) ತೆರವು ಕುರಿತಾಗಿ ಮೊಕದ್ದಮೆ ದಾಖಲಿಸಿದ್ದರು.

“Blood-Sugar ನಿಯಂತ್ರಣಕ್ಕೆ ಈ ಪುಡಿ ಬಿಸಿ ನೀರಿನೊಂದಿಗೆ ಕುಡಿಯಿರಿ : ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ”.

ವಿಷ್ಣು ಗೋಯಲ್ ಅವರು 1980ರ ದಶಕದಿಂದಲೂ ಯಾವುದೇ ತೊಂದರೆ ಇಲ್ಲದೆ ಬಾಡಿಗೆ ಮನೆ (Home) ಯಲ್ಲಿ ವಾಸಿಸುತ್ತಿದ್ದರು. ಅವರು ಬಾಡಿಗೆ ಪಾವತಿಸುವುದನ್ನು ನಿಲ್ಲಿಸಿ, “ನಾನು ಇಷ್ಟು ವರ್ಷ ನಿರಂತರವಾಗಿ ವಾಸಿಸಿದ್ದೇನೆ, ಆದ್ದರಿಂದ ಪ್ರತಿಕೂಲ ಸ್ವಾಧೀನ ಹಕ್ಕಿನಡಿ ಈ ಮನೆ ಈಗ ನನ್ನದೇ” ಎಂದು ವಾದಿಸಿದ್ದರು.

ಆದರೆ ಸುಪ್ರೀಂ ಕೋರ್ಟ್ ಈ ವಾದವನ್ನು ತಿರಸ್ಕರಿಸಿದೆ. ಬಾಡಿಗೆದಾರರು ಮಾಲೀಕರ ಅನುಮತಿಯಿಂದ ಆ ಮನೆ (Home) ಯನ್ನು ವಾಸಿಸಲು ಪ್ರವೇಶಿಸುತ್ತಾರೆ, ಆದ್ದರಿಂದ ಅವರ ವಾಸವನ್ನು “ಪ್ರತಿಕೂಲ ಸ್ವಾಧೀನ” ಎಂದರೆ ತಪ್ಪು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಾಲಯದ ಪ್ರಕಾರ, 1963ರ ಭೂಪರಿಮಿತಿ ಕಾಯ್ದೆಯ (Limitation Act) ಪ್ರಕಾರ 12 ವರ್ಷಗಳ ಕಾಲ ಯಾರಾದರೂ ಅನುಮತಿ ಇಲ್ಲದೆ ಆಸ್ತಿಯನ್ನು ವಶದಲ್ಲಿಟ್ಟುಕೊಂಡರೆ ಮಾತ್ರ ಪ್ರತಿಕೂಲ ಸ್ವಾಧೀನ ಅನ್ವಯವಾಗುತ್ತದೆ. ಆದರೆ ಬಾಡಿಗೆದಾರರು ಅನುಮತಿಯೊಂದಿಗೆ ವಾಸಿಸುವುದರಿಂದ ಈ ಕಾನೂನು ಅವರಿಗೆ ಅನ್ವಯವಾಗುವುದಿಲ್ಲ.

ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!

ಈ ತೀರ್ಪು ದೇಶದಾದ್ಯಂತ ಸಾವಿರಾರು ಮನೆ (Home) ಬಾಡಿಗೆ ಸಂಬಂಧಿತ ಪ್ರಕರಣಗಳಿಗೆ ದಾರಿ ತೋರಬಹುದಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


Ants ಗಳ ಭಯದಿಂದ ಆತ್ಮಹತ್ಯೆಗೆ ಶರಣಾದ ಮಹಿಳೆ : ಬಯಲಾಯ್ತು ಪತ್ರದಲ್ಲಿ ಸಾವಿನ ರಹಸ್ಯ.

Ants

ಜನಸ್ಪಂದನ ನ್ಯೂಸ್‌, ಸಂಗರೆಡ್ಡಿ (ತೆಲಂಗಾಣ) : ಇರುವೆಗಳ (Ants) ಭೀತಿಯಿಂದ ಬಳಲುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೃತ 25 ವರ್ಷದ ಮಹಿಳೆ ತಮ್ಮ ಪತಿ ಮತ್ತು ಮಗಳೊಂದಿಗೆ ಸಂಗರೆಡ್ಡಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. ಕೆಲ ದಿನದಿಂದ ಇರುವೆಗಳ (Ants) ಬಗ್ಗೆ ತೀವ್ರ ಭಯದಿಂದ ಅವರು ನರಳುತ್ತಿದ್ದರು.

ಇದನ್ನೂ ಓದಿ : “ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”

ಈ ಸಮಸ್ಯೆಗೆ ಕುಟುಂಬ ಸದಸ್ಯರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಕೌನ್ಸೆಲಿಂಗ್ ಸಹ ನೀಡಲಾಗಿತ್ತು. ಆದರೂ ಮಹಿಳೆಗೆ ಇರುವೆಗಳ ಭಯ ಕಡಿಮೆಯಾಗದೆ ದಿನೇ ದಿನೇ ತೀವ್ರಗೊಂಡಿತು.

ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮಹಿಳೆ ಮನದ ನೋವಿನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ಇನ್ನು ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಪತಿ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದಾಗ ಪತ್ನಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಈ ದೃಶ್ಯ ನೋಡಿದ ಪತಿ ಕಣ್ಣೀರು ಹಾಕಿದ್ದಾರೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ತಲುಪಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಅಲ್ಲದೆ, ಸ್ಥಳದಲ್ಲಿದ್ದ ಆತ್ಮಹತ್ಯಾ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಆ ಪತ್ರದಲ್ಲಿ ಮೃತ ಮಹಿಳೆ ಬರೆದಿದ್ದು ಹೀಗೆ,

“ಶ್ರೀ… ಕ್ಷಮಿಸಿ, ನಾನು ಈ ಇರುವೆ (Ants) ಗಳೊಂದಿಗೆ ಬದುಕಲು ಬಯಸುವುದಿಲ್ಲ. ಅನ್ವಿಯನ್ನು ನೋಡಿಕೊಳ್ಳಿ. ದಯವಿಟ್ಟು ಅನ್ನಾವರಂ, ತಿರುಪತಿ ಮತ್ತು ಯೆಲ್ಲಮ್ಮನನ್ನು ನೋಡಿಕೊಳ್ಳಿ.”

ಈ ಪತ್ರ ಓದಿದ ಕುಟುಂಬ ಸದಸ್ಯರು ಕಣ್ಣೀರು ಹಾಕಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ : “ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”
ಮೈರ್ಮೆಕೊಫೋಬಿಯಾ (Myrmecophobia) ಎಂದರೇನು?

ಮೈರ್ಮೆಕೊಫೋಬಿಯಾ ಎಂದರೆ ಇರುವೆ (Ants) ಗಳ ಬಗ್ಗೆ ಅತಿಯಾದ ಭಯ ಅಥವಾ ಅಸಹನೆ. ಇದು ಒಂದು ರೀತಿಯ ನಿರ್ದಿಷ್ಟ ಭಯ (Specific Phobia) ಆಗಿದ್ದು, ಈ ಸಮಸ್ಯೆ ಇದ್ದವರು ಇರುವೆಗಳನ್ನಷ್ಟೇ ಅಲ್ಲದೆ ಇತರ ಕೀಟಗಳು ಮತ್ತು ಜೇಡಗಳ ಬಗ್ಗೆ ಸಹ ತೀವ್ರ ಭಯ ಹೊಂದಿರುತ್ತಾರೆ.

ಕೆಲವರಿಗೆ ಇರುವೆಗಳು ಆಹಾರವನ್ನು ಹಾಳುಮಾಡುವ ಭಯವಿರಬಹುದು, ಇನ್ನು ಕೆಲವರಿಗೆ ಮನೆಯ ಮೇಲೆ ಇರುವೆಗಳ ದಾಳಿ ನಡೆಯುವ ಭಯವೂ ಉಂಟಾಗಬಹುದು.

ಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌; ವಿಡಿಯೋ ವೈರಲ್.!
ಲಕ್ಷಣಗಳು :
  • ಆತಂಕ, ನಿದ್ರಾಹೀನತೆ.
  • ಬೆವರುವುದು ಮತ್ತು ಹೃದಯ ಬಡಿತ ಹೆಚ್ಚಾಗುವುದು.
  • ಉಸಿರಾಟದ ತೊಂದರೆ ಅಥವಾ ಗಾಬರಿ.
  • ತಲೆತಿರುಗುವಿಕೆ, ವಾಕರಿಕೆ, ಒಣ ಬಾಯಿ.
  • ತಲೆನೋವು ಮತ್ತು ಶಾರೀರಿಕ ಮರಗಟ್ಟುವಿಕೆ.
ಚಿಕಿತ್ಸೆ ಸಾಧ್ಯವೇ?

ಹೌದು, ವೈದ್ಯಕೀಯ ಮತ್ತು ಮಾನಸಿಕ ಚಿಕಿತ್ಸೆ ಮೂಲಕ ಮೈರ್ಮೆಕೊಫೋಬಿಯಾ ನಿವಾರಣೆ ಸಾಧ್ಯ.
ಸಾಮಾನ್ಯವಾಗಿ Exposure Therapy ಅಂದರೆ ಮೊದಲು ಇರುವೆ (Ants) ಗಳ ಚಿತ್ರಗಳು ಅಥವಾ ವಿಡಿಯೋಗಳನ್ನು ತೋರಿಸುವ ಮೂಲಕ ಪ್ರಾರಂಭಿಸಿ, ನಂತರ ಹಂತ ಹಂತವಾಗಿ ನಿಜ ಜೀವನದಲ್ಲಿ ಇರುವೆಗಳ ಹತ್ತಿರ ಇರಲು ಮನಸ್ಸು ತಯಾರಿಸುವ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೆ, ಕೌನ್ಸೆಲಿಂಗ್ ಮತ್ತು ಮನೋವೈದ್ಯಕೀಯ ಔಷಧೋಪಚಾರ ಸಹ ಸಹಾಯಕರಾಗಬಹುದು.

ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!
ಸಂಪಾದಕೀಯ :

ಮೃತ ಪ್ರಕರಣ ಪ್ರಕರಣ ಮಾನಸಿಕ ಆರೋಗ್ಯದ ಮಹತ್ವವನ್ನು ನೆನಪಿಸುತ್ತದೆ. ಭಯ, ಆತಂಕ ಅಥವಾ ಒತ್ತಡದಂತಹ ಸಮಸ್ಯೆಗಳನ್ನು ಅನುಭವಿಸಿದಾಗ ತಕ್ಷಣ ಸಹಾಯವನ್ನು ಪಡೆಯುವುದು ಅತ್ಯಗತ್ಯ. ಸಮಯಕ್ಕೆ ತಕ್ಕ ಸಲಹೆ ಮತ್ತು ಚಿಕಿತ್ಸೆ ಪಡೆದರೆ ಅನೇಕ ಜೀವಗಳನ್ನು ಉಳಿಸಬಹುದು.

👉 ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಚಲಿಸುವ ಕಾರಿನ ಕಿಟಕಿಯಿಂದ “Nude lady”ಯ ಅಪಾಯಕಾರಿ ಸಾಹಸ ; ವಿಡಿಯೋ ವೈರಲ್.!

0

ಜನಸ್ಪಂದನ ನ್ಯೂಸ್‌, ಲಕ್ನೋ : ಉತ್ತರ ಪ್ರದೇಶದ ಲಕ್ನೋದಲ್ಲಿ ಶಹೀದ್ ಪಾತ್ ರಸ್ತೆಯ ಮೇಲೆ ಕಾರಿನಲ್ಲಿ ಅಪಾಯಕಾರಿ ಸಾಹಸ ಮಾಡಿದ ನಗ್ನ ಯುವತಿ (Nude lady) ಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಸಾರ್ವಜನಿಕ ಸುರಕ್ಷತೆ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ.

ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, ಕಪ್ಪು ಬಣ್ಣದ ಕಾರಿನ ಕಿಟಕಿಯಿಂದ ಯುವತಿಯೊಬ್ಬಳು ಹೊರಗೆ ನಗ್ನಳಾಗಿ (Nude) ನೇತಾಡುತ್ತಿರುವುದು ಕಾಣುತ್ತದೆ. ಆಕೆ ಕಾರಿನ ಕಿಟಕಿಯಿಂದ ಅರ್ಧ ನಗ್ನ (Nude) ದೇಹವನ್ನು ಹೊರಕ್ಕೆ ತೂರಿಕೊಂಡು ಅಪಾಯಕಾರಿ ರೀತಿಯಲ್ಲಿ ಕುಳಿತಿರುವುದು ವಿಡಿಯೋದಲ್ಲಿದೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ಈ ದೃಶ್ಯವನ್ನು ಕಪ್ಪು ಬಣ್ಣದ ಕಾರಿನ ಹಿಂದೆ ಇದ್ದ ವಾಹನದಲ್ಲಿದ್ದವರು ಮೊಬೈಲ್‌ನಲ್ಲಿ ಯುವತಿಯ ಹೊರಗೆ ನಗ್ನಳಾಗಿ (Nude) ಕುಳಿತ/ನೇತಾಡುವುದನ್ವನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಪೋಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದು, ಕಾರು ಉತ್ತರ ಪ್ರದೇಶ ನೋಂದಣಿ ಹೊಂದಿರುವುದು ದೃಢಪಟ್ಟಿದೆ. ಆದರೆ ಈ ಪ್ರಕರಣದಲ್ಲಿ ಭಾಗಿಯಾದವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಲೈಂಗಿಕ ಕಿರುಕುಳ ನೀಡಿದ Bike Taxi ಚಾಲಕ ; ವಿಡಿಯೋ ಶೇರ್ ಮಾಡಿದ ಯುವತಿ.!

ಈ ಘಟನೆ ಸಾರ್ವಜನಿಕ ಸುರಕ್ಷತೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದೆ. ಶಹೀದ್ ಪಾತ್ ಮಾರ್ಗವು ಕಳೆದ ಕೆಲವು ತಿಂಗಳಲ್ಲಿ ಇಂತಹ ಸಾಹಸಪ್ರಿಯರ ಅಕ್ರಮ ಚಟುವಟಿಕೆಗಳಿಗೆ ಅಡ್ಡಾದಿಡ್ಡಿ ವೇದಿಕೆಯಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಚಾರ ಪೊಲೀಸರು ಈ ರೀತಿಯ ಅಪಾಯಕಾರಿ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಲಕ್ನೋ ನಗರ ಪೊಲೀಸ್ ಆಯುಕ್ತರು ಘಟನೆಯ ನಿಜಾಂಶ ತಿಳಿದು ಕ್ರಮ ಕೈಗೊಳ್ಳಲು ತಂಡವನ್ನು ರಚಿಸಿದ್ದಾರೆ.

ಅರ್ಧ ನಗ್ನ (Nude) ದೇಹವನ್ನು ಹೊರದ ಯುವತಿಯ ವಿಡಿಯೋ :

 

View this post on Instagram

 

A post shared by UP KHABAR (@upkhabar)


Drumstick : ನುಗ್ಗೆಕಾಯಿ ಆರೋಗ್ಯಕ್ಕೆ ಲಾಭ ; ಆದರೆ ಈ 4 ಜನರು ತಿನ್ನಲೇಬಾರದು!

Drumstick

ಜನಸ್ಪಂದನ ನ್ಯೂಸ್‌, ಆರೋಗ್ಯ : ಬೇಸಿಗೆಯ ಸಮಯದಲ್ಲಿ ಮಾರುಕಟ್ಟೆಗಳಲ್ಲಿ ಹಲವು ಬಗೆಯ ತರಕಾರಿಗಳು ಲಭ್ಯವಾಗುತ್ತವೆ. ಅವುಗಳಲ್ಲಿ ನುಗ್ಗೆಕಾಯಿ (Drumstick) ಒಂದು ಪ್ರಮುಖ ತರಕಾರಿ. ಇದರಲ್ಲಿರುವ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಬಹಳ ಉಪಕಾರಿಯಾಗುತ್ತವೆ.

ನುಗ್ಗೆಕಾಯಿ (Drumstick) ಯನ್ನು “ಪ್ರೋಟೀನ್‌ನ ಭಂಡಾರ” ಎಂದು ಕರೆಯಲಾಗುತ್ತದೆ. ಇದು ರಕ್ತ ಶುದ್ಧೀಕರಣ, ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಶರೀರದ ಉರ್ಜೆಯನ್ನು ಉಳಿಸಿಕೊಳ್ಳಲು ಸಹಕಾರಿಯಾಗಿದೆ. ಆದರೆ ಎಲ್ಲರಿಗೂ ಇದು ಸೂಕ್ತ ತರಕಾರಿ ಅಲ್ಲ. ಕೆಲವರಿಗೆ ಇದರ ಸೇವನೆಯು ಹಾನಿಕಾರಕವಾಗಬಹುದು ಎಂಬುದು ವೈದ್ಯಕೀಯ ತಜ್ಞರ ಅಭಿಪ್ರಾಯ.

ಭೀಕರ Train ಅಪಘಾತ ; ಪ್ರಯಾಣಿಕರ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ; 5 ಸಾವು, ಹಲವರು ಗಾಯ.

ಇದೀಗ ನೋಡೋಣ ಬನ್ನಿ ಯಾರ್ಯಾರು ನುಗ್ಗೆಕಾಯಿ (Drumstick) ಸೇವಿಸಬಾರದು ಮತ್ತು ಏಕೆ ಅಂತ ತಿಳಿಯೋಣ.!

1️⃣ ಗರ್ಭಿಣಿಯರು :

ಗರ್ಭಾವಸ್ಥೆಯ ಸಮಯದಲ್ಲಿ ನುಗ್ಗೆಕಾಯಿಯನ್ನು ಸೇವಿಸುವುದು ತಪ್ಪು. ಇದು ಉಷ್ಣಸ್ವಭಾವದ ತರಕಾರಿ ಆಗಿರುವುದರಿಂದ, ಗರ್ಭಿಣಿಯರ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದ ಗರ್ಭಪಾತ ಅಥವಾ ಇತರ ತೊಂದರೆಗಳ ಅಪಾಯ ಹೆಚ್ಚುತ್ತದೆ. ಆದ್ದರಿಂದ ವೈದ್ಯರ ಸಲಹೆಯಿಲ್ಲದೆ ನುಗ್ಗೆಕಾಯಿ ಸೇವಿಸಬಾರದು.

2️⃣ ಅಧಿಕ ರಕ್ತಸ್ರಾವದ ಸಮಸ್ಯೆ ಇರುವ ಮಹಿಳೆಯರು :

ಹೆಚ್ಚಿನ ರಕ್ತಸ್ರಾವ (Heavy Bleeding) ಅಥವಾ ಹಾರ್ಮೋನ್ ಅಸಮತೋಲನದಿಂದ ಬಳಲುತ್ತಿರುವ ಮಹಿಳೆಯರು ನುಗ್ಗೆಕಾಯಿ ಸೇವನೆ ತಪ್ಪಿಸಬೇಕು. ಇದರ ಉಷ್ಣ ಗುಣದಿಂದಾಗಿ ರಕ್ತಸ್ರಾವದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಬೆಳಗಾವಿ : ಅಪ್ರಾಪ್ತೆಗೆ Harassment ನೀಡಿದ ಯುವಕನಿಗೆ 5 ವರ್ಷ ಶಿಕ್ಷೆ ಹಾಗೂ ದಂಡ.!
3️⃣ ಕಡಿಮೆ ರಕ್ತದೊತ್ತಡ (Low BP) ಇರುವವರು :

ನುಗ್ಗೆಕಾಯಿ (Drumstick) ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಇದು ಅಧಿಕ ರಕ್ತದೊತ್ತಡ (High BP) ಹೊಂದಿರುವವರಿಗೆ ಒಳ್ಳೆಯದಾದರೂ, ಕಡಿಮೆ ರಕ್ತದೊತ್ತಡ ಇರುವವರಿಗೆ ಅಪಾಯಕಾರಿ. ಇದರಿಂದ ತಲೆ ಸುತ್ತು, ದೌರ್ಬಲ್ಯ, ಅಥವಾ ಉಸಿರಾಟದ ತೊಂದರೆ ಉಂಟಾಗಬಹುದು.

4️⃣ ಗ್ಯಾಸ್ಟ್ರಿಕ್ ಅಥವಾ ಅಲ್ಸರ್ ಇರುವವರು :

ಗ್ಯಾಸ್ಟ್ರಿಕ್ ಅಥವಾ ಅಲ್ಸರ್ (ulcer) ಸಮಸ್ಯೆಯಿಂದ ಬಳಲುವವರು ನುಗ್ಗೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಇದರಲ್ಲಿರುವ ಕೆಲವು ರಾಸಾಯನಿಕ ಅಂಶಗಳು ಹೊಟ್ಟೆಯ ಆಸಿಡ್ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.

5️⃣ ಸ್ತನ್ಯಪಾನ ಮಾಡುವ ಮಹಿಳೆಯರು :

ಮಗುವಿಗೆ ಎದೆಹಾಲುಣಿಸುತ್ತಿರುವ ಮಹಿಳೆಯರು ಕೂಡ ನುಗ್ಗೆಕಾಯಿ (Drumstick) ಸೇವನೆ ತಪ್ಪಿಸಬೇಕು. ಇದು ಹಾಲಿನ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಹಾಗೂ ಶಿಶುವಿಗೆ ಅಸಹನೆ ಉಂಟುಮಾಡಬಹುದು.

ಭಾರತೀಯ Railway ಯಲ್ಲಿ 3058 ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಸಂಪಾದಕೀಯ:

ನುಗ್ಗೆಕಾಯಿ ಪೋಷಕಾಂಶಗಳಿಂದ ಸಮೃದ್ಧವಾದ ತರಕಾರಿ. ಇದು ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಗರ್ಭಿಣಿಯರು, ಕಡಿಮೆ ರಕ್ತದೊತ್ತಡದವರು, ಗ್ಯಾಸ್ಟ್ರಿಕ್ ಅಥವಾ ಅಲ್ಸರ್‌ನಿಂದ ಬಳಲುವವರು ಹಾಗೂ ಸ್ತನ್ಯಪಾನ ಮಾಡುವ ತಾಯಂದಿರವರು ನುಗ್ಗೆಕಾಯಿ (Drumstick) ಸೇವನೆ ತಪ್ಪಿಸುವುದು ಉತ್ತಮ. ವೈದ್ಯರ ಸಲಹೆ ಪಡೆದು ಮಾತ್ರ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

Disclaimer : This article is based on reports and information available on the internet. Janaspandhan News is not affiliated with it and is not responsible for it.

👉 ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ತಿರುವಿನಲ್ಲಿ ಬಾಲಕನ ಮೇಲೆ ಹರಿದ Lorry ; ಮನಕಲಕುವ ವಿಡಿಯೋ ವೈರಲ್.!

0

ಜನಸ್ಪಂದನ ನ್ಯೂಸ್‌, ಹೈದರಾಬಾದ್‌ : ತೆಲಂಗಾಣದಲ್ಲಿ ಸಂಭವಿಸಿದ ಭೀಕರ ರಸ್ತೆ (Lorry) ಅಪಘಾತದಲ್ಲಿ 8 ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಎಲ್ಲೆಡೆ ದುಃಖ ವ್ಯಕ್ತವಾಗುವಂತೆ ಮಾಡಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸ್ಥಳೀಯರಲ್ಲಿ ತೀವ್ರ ಆಕ್ರೋಶ ಉಂಟುಮಾಡಿದೆ.

ಮಾಹಿತಿಯ ಪ್ರಕಾರ, ಹೈದರಾಬಾದ್‌ನ ಮೈಲಾರದೇವಪಲ್ಲಿ ಪ್ರದೇಶದಲ್ಲಿ ಈ ದಾರುಣ ಘಟನೆ ನಡೆದಿದೆ. ಶಾಸ್ತ್ರಿಪುರಂ ನಿವಾಸಿಯಾದ ಬಾಲಕ ಸೈಯದ್ ರಿಯಾನುದ್ದೀನ್ (8) ತನ್ನ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಶಾರ್ಟ್ ಸ್ಕರ್ಟ್ ಧರಿಸಿದ್ದ ಮಹಿಳೆಗೆ ಅತ್ಯಾಚಾರ ಬೆದರಿಕೆ ಹಾಕಿದ Auto ಚಾಲಕ!

ಈ ವೇಳೆ ಮರಳು ಸಾಗಿಸುತ್ತಿದ್ದ ಲಾರಿ (Lorry) ಹಿಂದಿನಿಂದ ಬಂದು ಹಠಾತ್ ಯು-ಟರ್ನ್ ತೆಗೆದುಕೊಳ್ಳುವಾಗ ಬಾಲಕನ ಮೇಲೆ ಹರಿದು, ಆತ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಚಾಲಕ ವಾಹನ (Lorry) ವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಿದ್ದು, ಲಾರಿ (Lorry) ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಬಾಲಕನ ಸಾವು ನೋಡುವಂತಿಲ್ಲದಂತೆ ತೀವ್ರ ಮನಕಲಕುವ ದೃಶ್ಯಗಳು ಕಂಡುಬರುತ್ತಿವೆ. ಸ್ಥಳೀಯರು ಚಾಲಕನ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.

Ants ಗಳ ಭಯದಿಂದ ಆತ್ಮಹತ್ಯೆಗೆ ಶರಣಾದ ಮಹಿಳೆ : ಬಯಲಾಯ್ತು ಪತ್ರದಲ್ಲಿ ಸಾವಿನ ರಹಸ್ಯ.

ಪೊಲೀಸರು ಆರೋಪಿ ಲಾರಿ (Lorry) ಚಾಲಕನನ್ನು ಬಂಧಿಸಲು ಪ್ರಯತ್ನ ನಡೆಸುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಈ ಘಟನೆ ರಸ್ತೆ ಸುರಕ್ಷತೆ ಕುರಿತಾಗಿ ಮತ್ತೊಮ್ಮೆ ಗಂಭೀರ ಚಿಂತನೆಗೆ ಕಾರಣವಾಗಿದೆ.

ಬಾಲಕನ ಮೇಲೆ ಲಾರಿ (Lorry)  ಹರಿದ ವಿಡಿಯೋ :

https://twitter.com/i/status/1987859711849554019

Courtesy : Kannadaprabha


Ants ಗಳ ಭಯದಿಂದ ಆತ್ಮಹತ್ಯೆಗೆ ಶರಣಾದ ಮಹಿಳೆ : ಬಯಲಾಯ್ತು ಪತ್ರದಲ್ಲಿ ಸಾವಿನ ರಹಸ್ಯ.

Ants

ಜನಸ್ಪಂದನ ನ್ಯೂಸ್‌, ಸಂಗರೆಡ್ಡಿ (ತೆಲಂಗಾಣ) : ಇರುವೆಗಳ (Ants) ಭೀತಿಯಿಂದ ಬಳಲುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೃತ 25 ವರ್ಷದ ಮಹಿಳೆ ತಮ್ಮ ಪತಿ ಮತ್ತು ಮಗಳೊಂದಿಗೆ ಸಂಗರೆಡ್ಡಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. ಕೆಲ ದಿನದಿಂದ ಇರುವೆಗಳ (Ants) ಬಗ್ಗೆ ತೀವ್ರ ಭಯದಿಂದ ಅವರು ನರಳುತ್ತಿದ್ದರು.

ಇದನ್ನೂ ಓದಿ : “ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”

ಈ ಸಮಸ್ಯೆಗೆ ಕುಟುಂಬ ಸದಸ್ಯರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಕೌನ್ಸೆಲಿಂಗ್ ಸಹ ನೀಡಲಾಗಿತ್ತು. ಆದರೂ ಮಹಿಳೆಗೆ ಇರುವೆಗಳ ಭಯ ಕಡಿಮೆಯಾಗದೆ ದಿನೇ ದಿನೇ ತೀವ್ರಗೊಂಡಿತು.

ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮಹಿಳೆ ಮನದ ನೋವಿನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ಇನ್ನು ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಪತಿ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದಾಗ ಪತ್ನಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಈ ದೃಶ್ಯ ನೋಡಿದ ಪತಿ ಕಣ್ಣೀರು ಹಾಕಿದ್ದಾರೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ತಲುಪಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಅಲ್ಲದೆ, ಸ್ಥಳದಲ್ಲಿದ್ದ ಆತ್ಮಹತ್ಯಾ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಆ ಪತ್ರದಲ್ಲಿ ಮೃತ ಮಹಿಳೆ ಬರೆದಿದ್ದು ಹೀಗೆ,

“ಶ್ರೀ… ಕ್ಷಮಿಸಿ, ನಾನು ಈ ಇರುವೆ (Ants) ಗಳೊಂದಿಗೆ ಬದುಕಲು ಬಯಸುವುದಿಲ್ಲ. ಅನ್ವಿಯನ್ನು ನೋಡಿಕೊಳ್ಳಿ. ದಯವಿಟ್ಟು ಅನ್ನಾವರಂ, ತಿರುಪತಿ ಮತ್ತು ಯೆಲ್ಲಮ್ಮನನ್ನು ನೋಡಿಕೊಳ್ಳಿ.”

ಈ ಪತ್ರ ಓದಿದ ಕುಟುಂಬ ಸದಸ್ಯರು ಕಣ್ಣೀರು ಹಾಕಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ : “ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”
ಮೈರ್ಮೆಕೊಫೋಬಿಯಾ (Myrmecophobia) ಎಂದರೇನು?

ಮೈರ್ಮೆಕೊಫೋಬಿಯಾ ಎಂದರೆ ಇರುವೆ (Ants) ಗಳ ಬಗ್ಗೆ ಅತಿಯಾದ ಭಯ ಅಥವಾ ಅಸಹನೆ. ಇದು ಒಂದು ರೀತಿಯ ನಿರ್ದಿಷ್ಟ ಭಯ (Specific Phobia) ಆಗಿದ್ದು, ಈ ಸಮಸ್ಯೆ ಇದ್ದವರು ಇರುವೆಗಳನ್ನಷ್ಟೇ ಅಲ್ಲದೆ ಇತರ ಕೀಟಗಳು ಮತ್ತು ಜೇಡಗಳ ಬಗ್ಗೆ ಸಹ ತೀವ್ರ ಭಯ ಹೊಂದಿರುತ್ತಾರೆ.

ಕೆಲವರಿಗೆ ಇರುವೆಗಳು ಆಹಾರವನ್ನು ಹಾಳುಮಾಡುವ ಭಯವಿರಬಹುದು, ಇನ್ನು ಕೆಲವರಿಗೆ ಮನೆಯ ಮೇಲೆ ಇರುವೆಗಳ ದಾಳಿ ನಡೆಯುವ ಭಯವೂ ಉಂಟಾಗಬಹುದು.

ಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌; ವಿಡಿಯೋ ವೈರಲ್.!
ಲಕ್ಷಣಗಳು :
  • ಆತಂಕ, ನಿದ್ರಾಹೀನತೆ.
  • ಬೆವರುವುದು ಮತ್ತು ಹೃದಯ ಬಡಿತ ಹೆಚ್ಚಾಗುವುದು.
  • ಉಸಿರಾಟದ ತೊಂದರೆ ಅಥವಾ ಗಾಬರಿ.
  • ತಲೆತಿರುಗುವಿಕೆ, ವಾಕರಿಕೆ, ಒಣ ಬಾಯಿ.
  • ತಲೆನೋವು ಮತ್ತು ಶಾರೀರಿಕ ಮರಗಟ್ಟುವಿಕೆ.
ಚಿಕಿತ್ಸೆ ಸಾಧ್ಯವೇ?

ಹೌದು, ವೈದ್ಯಕೀಯ ಮತ್ತು ಮಾನಸಿಕ ಚಿಕಿತ್ಸೆ ಮೂಲಕ ಮೈರ್ಮೆಕೊಫೋಬಿಯಾ ನಿವಾರಣೆ ಸಾಧ್ಯ.
ಸಾಮಾನ್ಯವಾಗಿ Exposure Therapy ಅಂದರೆ ಮೊದಲು ಇರುವೆ (Ants) ಗಳ ಚಿತ್ರಗಳು ಅಥವಾ ವಿಡಿಯೋಗಳನ್ನು ತೋರಿಸುವ ಮೂಲಕ ಪ್ರಾರಂಭಿಸಿ, ನಂತರ ಹಂತ ಹಂತವಾಗಿ ನಿಜ ಜೀವನದಲ್ಲಿ ಇರುವೆಗಳ ಹತ್ತಿರ ಇರಲು ಮನಸ್ಸು ತಯಾರಿಸುವ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೆ, ಕೌನ್ಸೆಲಿಂಗ್ ಮತ್ತು ಮನೋವೈದ್ಯಕೀಯ ಔಷಧೋಪಚಾರ ಸಹ ಸಹಾಯಕರಾಗಬಹುದು.

ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!
ಸಂಪಾದಕೀಯ :

ಮೃತ ಪ್ರಕರಣ ಪ್ರಕರಣ ಮಾನಸಿಕ ಆರೋಗ್ಯದ ಮಹತ್ವವನ್ನು ನೆನಪಿಸುತ್ತದೆ. ಭಯ, ಆತಂಕ ಅಥವಾ ಒತ್ತಡದಂತಹ ಸಮಸ್ಯೆಗಳನ್ನು ಅನುಭವಿಸಿದಾಗ ತಕ್ಷಣ ಸಹಾಯವನ್ನು ಪಡೆಯುವುದು ಅತ್ಯಗತ್ಯ. ಸಮಯಕ್ಕೆ ತಕ್ಕ ಸಲಹೆ ಮತ್ತು ಚಿಕಿತ್ಸೆ ಪಡೆದರೆ ಅನೇಕ ಜೀವಗಳನ್ನು ಉಳಿಸಬಹುದು.

👉 ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

“ಗ್ರಾಹಕರು Drunk ವಾಹನ ಚಲಾಯಿಸಿದ್ರೆ ಅದಕ್ಕೆ ಬಾರ್‌ಗಳೇ ಹೊಣೆ : ಪೊಲೀಸ್‌.”

0

ಜನಸ್ಪಂದನ ನ್ಯೂಸ್‌, ಡೆಸ್ಕ್ : ಗ್ರಾಹಕರು ಮದ್ಯ ಸೇವಿಸಿದ (Drunk) ಬಳಿಕ ವಾಹನ ಚಲಾಯಿಸದಂತೆ ನೋಡಿಕೊಳ್ಳುವುದು ಈಗಿನಿಂದ ಬಾರ್ ಮಾಲೀಕರ ಜವಾಬ್ದಾರಿಯಾಗಿದೆ ಎಂದು ಗುರ್ಗಾಂವ್ ಪೊಲೀಸರು ತಿಳಿಸಿದ್ದಾರೆ.

ಹಿಗೊಂದು ಹೊಸ ನಿಯಮ ಗುರ್ಗಾಂವ್ ನಗರದಲ್ಲಿ ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಅನ್ವಯವಾಗಲಿದೆ.

ಹೊಸ ನಿರ್ದೇಶನವು BNSS ಸೆಕ್ಷನ್ 168 ಅಡಿಯಲ್ಲಿ ಹೊರಡಿಸಲ್ಪಟ್ಟಿದ್ದು, ಮದ್ಯಪಾನ (Drunk) ದ ಬಳಿಕ‌ ವ್ಯಕ್ತಿ ವಾಹನ ಚಲಾಯಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದರೇ, ಆಗ ಗ್ರಾಹಕನ ಜೊತೆ ಆ ಬಾರ್ ಅಥವಾ ರೆಸ್ಟೋರೆಂಟ್ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುದು ಎಂದು ಎಚ್ಚರಿಸಲಾಗಿದೆ.

ಲೈಂಗಿಕ ಕಿರುಕುಳ ನೀಡಿದ Bike Taxi ಚಾಲಕ ; ವಿಡಿಯೋ ಶೇರ್ ಮಾಡಿದ ಯುವತಿ.!
ಮದ್ಯಪಾನ (Drunk) ಮಾಡಿ ವಾಹನ ಚಲಾಯಿಸುವ ಬಗ್ಗೆ ಆಯುಕ್ತರು ಹೇಳಿದ್ದೇನೆ?

ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅರೋರಾ ಅವರು ಈ ಕುರಿತು ದೃಢಪಡಿಸಿ, ನಗರಾದ್ಯಂತ ಎಲ್ಲ ಬಾರ್ ಹಾಗೂ ಪಬ್‌ಗಳಿಗೆ ನೋಟಿಸ್‌ಗಳನ್ನು ಕಳುಹಿಸಲಾಗಿದೆ ಎಂದಿದ್ದಾರೆ. ಇದರ ಪ್ರಕಾರ, ಮದ್ಯ ಸೇವಿಸಿರುವ (Drunk) ಗ್ರಾಹಕರನ್ನು ನಿಗಾ ವಹಿಸಲು ಸಿಬ್ಬಂದಿಯನ್ನು ನೇಮಿಸಬೇಕು, ಅವಶ್ಯಕತೆ ಇದ್ದಲ್ಲಿ ಕ್ಯಾಬ್ ಅಥವಾ ವಿಶೇಷ ಚಾಲಕರ ವ್ಯವಸ್ಥೆ ಮಾಡಬೇಕು ಮತ್ತು ಮದ್ಯಪಾನ (Drunk) ಮಾಡಿದ ಗ್ರಾಹಕರು ಸ್ವತಃ ವಾಹನ ಚಲಾಯಿಸಲು ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ.

ಓರ್ವ ಪೊಲೀಸ್ ಅಧಿಕಾರಿ ಪ್ರಕಾರ, “ಮದ್ಯಪಾನ (Drunk) ಮಾಡಿದ ಗ್ರಾಹಕರ ಕುರಿತಾದ ಈ ನಿಯಮ ಪಾಲನೆ ಮಾಡಲು ವಿಫಲವಾದರೆ, ಆ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.” ಎಂದಿದ್ದಾರೆ.

Superstition : ದೆವ್ವ ಓಡಿಸಲು ಪತ್ನಿಗೆ ಬೀಡಿ ಸೇದಿಸಿ ಮದ್ಯ ಕುಡಿಸಿದ ಪತಿ ಬಂಧನ.!

ಈ ನಿರ್ಧಾರವು ಇತ್ತೀಚೆಗೆ ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಹಿನ್ನೆಲೆದಲ್ಲಿ ಕೈಗೊಳ್ಳಲಾಗಿದೆ. ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ 810 ಅಪಘಾತಗಳಲ್ಲಿ 333 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸ ಕ್ರಮದ ಉದ್ದೇಶ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದು ಮತ್ತು ಮದ್ಯಪಾನದಿಂದ ಉಂಟಾಗುವ ಅಜಾಗರೂಕ ಚಾಲನೆಯನ್ನು ತಡೆಯುವುದಾಗಿದೆ.

ಅದೇ ವೇಳೆ, ಈ ಕ್ರಮವು ನಿಯಮಿತ ಪೊಲೀಸ್ ತಪಾಸಣೆಯ ಅಗತ್ಯವನ್ನು ಕಡಿಮೆಗೊಳಿಸಲಿದೆ, ಏಕೆಂದರೆ ಹೊಣೆಗಾರಿಕೆ ಈಗ ಮದ್ಯ ಮಾರಾಟ ಮಾಡುವ ವ್ಯವಹಾರಗಳತ್ತ ವರ್ಗಾಯಿಸಲಾಗಿದೆ.

ಈ ಆದೇಶವನ್ನು ರಾಜ್ಯ ಪೊಲೀಸ್ ಮುಖ್ಯಸ್ಥ ಓ.ಪಿ. ಸಿಂಗ್ ಅವರು ಶನಿವಾರ ನಡೆದ ವಿಮರ್ಶಾ ಸಭೆಯಲ್ಲಿ ನೀಡಿದ್ದು, ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್‌ಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದ್ದಾರೆ.

KKRTC : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 316 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಸೂಚನೆಯ ಮುಖ್ಯ ಅಂಶಗಳು :
  • 🚫 ಮದ್ಯಪಾನ (Drunk) ಮಾಡಿ ವಾಹನ ಚಲಾಯಿಸಿದವರ ಜೊತೆಗೆ ಮದ್ಯ ಮಾರಿದ ಬಾರ್‌ಗಳ ಮೇಲೂ ಕ್ರಮ.
  • 🚖 ಹೆಚ್ಚು ಕುಡಿದ ಗ್ರಾಹಕರಿಗೆ ಬಾರ್‌ನವರೇ ಟ್ಯಾಕ್ಸಿ ಅಥವಾ ಸಾರಿಗೆ ವ್ಯವಸ್ಥೆ ಖಚಿತಪಡಿಸಿಕೊಳ್ಳಬೇಕು.
  • ⚠️ ಪಾರ್ಕಿಂಗ್ ಪ್ರದೇಶದಲ್ಲಿ “ಅಮಲಿನಲ್ಲಿ ಚಾಲನೆ ಅಪಾಯ” ಎಂಬ ಎಚ್ಚರಿಕೆ ಫಲಕ ಕಡ್ಡಾಯ.
  • 📜 ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 168ರ ಅಡಿಯಲ್ಲಿ ಬಾರ್‌ಗಳಿಗೆ ಪೊಲೀಸರ ನೋಟಿಸ್.

Courtesy : Times of India. 


KKRTC : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 316 ಹುದ್ದೆಗಳಿಗೆ ಅರ್ಜಿ ಆಹ್ವಾನ.!

KKRTC

ಜನಸ್ಪಂದನ ನ್ಯೂಸ್‌, ನೌಕರಿ : ರಾಜ್ಯ ಸರ್ಕಾರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ವತಿಯಿಂದ ಹೊಸ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (KKRTC Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.
KKRTC ಹುದ್ದೆಗಳ ವಿವರ :
  • 🔹 ಇಲಾಖೆ ಹೆಸರು : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC).
  • 🔹 ಒಟ್ಟು ಹುದ್ದೆಗಳು : 316.
  • 🔹 ಕೆಲಸದ ಸ್ಥಳ : ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳು.
  • 🔹 ತಿಂಗಳಿಗೆ ಸಂಬಳ : ರೂ.18,660 ರಿಂದ ರೂ.42,800 ವರೆಗೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಸಹಾಯಕ ಲೆಕ್ಕಪತ್ರಗಾರರು ಹಾಗೂ ಆಡಳಿತ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕನ್ನಡಿಗರಿಗೆ ಪ್ರಾಧಾನ್ಯ ನೀಡಲಾಗಿದ್ದು, ಪುರುಷರು ಮತ್ತು ಮಹಿಳೆಯರು ಇಬ್ಬರೂ ಅರ್ಜಿ ಹಾಕಬಹುದು.

ಶೈಕ್ಷಣಿಕ ಅರ್ಹತೆ :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ SSLC / PUC / ಪದವಿ / B.Com / BE ಅಥವಾ B.Tech ಪದವಿ ಪೂರ್ಣಗೊಳಿಸಿರಬೇಕು.

Kiwi ಹಣ್ಣು ‌ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.
ವಯೋಮಿತಿ :
  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 38 ವರ್ಷ
  • ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
  • ಹಿಂದುಳಿದ ವರ್ಗ ಮತ್ತು OBC ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
ಆಯ್ಕೆ ವಿಧಾನ :

ಅಭ್ಯರ್ಥಿಗಳ ಆಯ್ಕೆ ದಾಖಲೆ ಪರಿಶೀಲನೆ, OMR ಆಧಾರಿತ ಲಿಖಿತ ಪರೀಕ್ಷೆ, ಮತ್ತು ಸಂದರ್ಶನದ ಆಧಾರದಲ್ಲಿ ನಡೆಯಲಿದೆ.

ಅರ್ಜಿ ಶುಲ್ಕ :
  • SC / ST / ಮಾಜಿ ಸೈನಿಕರು : ರೂ.500/-
  • ಸಾಮಾನ್ಯ / OBC / ಹಿಂದುಳಿದ ವರ್ಗ : ರೂ.750/-
  • ಪಾವತಿ ವಿಧಾನ : ಆನ್ಲೈನ್ ಮೂಲಕ.
ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಕೆಯ ಪ್ರಾರಂಭಿಸಲು ದಿನಾಂಕ : 09-10-2025.
  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 10-11-2025.
  • ಅರ್ಜಿಶುಲ್ಕ ಪಾವತಿಸಲು ಕೊನೆಯ ದಿನಾಂಕ : 11-11-2025.
ಅರ್ಜಿ ಸಲ್ಲಿಸುವ ವಿಧಾನ :
  1.  KKRTC ಅಧಿಕೃತ ವೆಬ್‌ಸೈಟ್ kkrtc.karnataka.gov.in ಗೆ ಭೇಟಿ ನೀಡಿ.
  2. ಹೊಸ ಖಾತೆ ರಚಿಸಿ ಅಥವಾ ಲಾಗಿನ್ ಮಾಡಿ.
  3. ಅಗತ್ಯವಿರುವ ವಿವರಗಳನ್ನು ಸರಿಯಾಗಿ ನಮೂದಿಸಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  4. ಅರ್ಜಿಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
  5. ಅರ್ಜಿ ಸಲ್ಲಿಸಿದ ನಂತರ ಅದರ ಪ್ರಿಂಟ್‌ಔಟ್ ಕಾಪಿ ಸಂಗ್ರಹಿಸಿ.
 KKRTC ಮುಖ್ಯ ಲಿಂಕುಗಳು :
ಲೈಂಗಿಕ ಕಿರುಕುಳ ನೀಡಿದ Bike Taxi ಚಾಲಕ ; ವಿಡಿಯೋ ಶೇರ್ ಮಾಡಿದ ಯುವತಿ.!
ಮುಖ್ಯ ಮಾಹಿತಿ :

ಈ ನೇಮಕಾತಿ ಸಂಪೂರ್ಣವಾಗಿ ಕರ್ನಾಟಕ ರಾಜ್ಯ ಸರ್ಕಾರದ ನಿಯಮಾನುಸಾರವಾಗಿದ್ದು, ಕನ್ನಡ ಭಾಷಾ ಜ್ಞಾನ ಕಡ್ಡಾಯ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸರ್ಕಾರದ 7ನೇ ವೇತನ ಶ್ರೇಣಿ (CPC) ಪ್ರಕಾರ ವೇತನ ನೀಡಲಾಗುತ್ತದೆ.

ಸೂಚನೆ :

ಈ ಮಾಹಿತಿ ಸಾರ್ವಜನಿಕ ಪ್ರಕಟಣೆಯ ಆಧಾರದ ಮೇಲೆ ನೀಡಲಾಗಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದುವುದು ಅಗತ್ಯ. ಯಾವುದೇ ತಪ್ಪು ಮಾಹಿತಿಗೆ Janaspandhan News ಹೊಣೆಗಾರರಾಗುವುದಿಲ್ಲ.

Ants ಗಳ ಭಯದಿಂದ ಆತ್ಮಹತ್ಯೆಗೆ ಶರಣಾದ ಮಹಿಳೆ : ಬಯಲಾಯ್ತು ಪತ್ರದಲ್ಲಿ ಸಾವಿನ ರಹಸ್ಯ.

0

ಜನಸ್ಪಂದನ ನ್ಯೂಸ್‌, ಸಂಗರೆಡ್ಡಿ (ತೆಲಂಗಾಣ) : ಇರುವೆಗಳ (Ants) ಭೀತಿಯಿಂದ ಬಳಲುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೃತ 25 ವರ್ಷದ ಮಹಿಳೆ ತಮ್ಮ ಪತಿ ಮತ್ತು ಮಗಳೊಂದಿಗೆ ಸಂಗರೆಡ್ಡಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. ಕೆಲ ದಿನದಿಂದ ಇರುವೆಗಳ (Ants) ಬಗ್ಗೆ ತೀವ್ರ ಭಯದಿಂದ ಅವರು ನರಳುತ್ತಿದ್ದರು.

ಇದನ್ನೂ ಓದಿ : “ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”

ಈ ಸಮಸ್ಯೆಗೆ ಕುಟುಂಬ ಸದಸ್ಯರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಕೌನ್ಸೆಲಿಂಗ್ ಸಹ ನೀಡಲಾಗಿತ್ತು. ಆದರೂ ಮಹಿಳೆಗೆ ಇರುವೆಗಳ ಭಯ ಕಡಿಮೆಯಾಗದೆ ದಿನೇ ದಿನೇ ತೀವ್ರಗೊಂಡಿತು.

ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮಹಿಳೆ ಮನದ ನೋವಿನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ಇನ್ನು ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಪತಿ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದಾಗ ಪತ್ನಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಈ ದೃಶ್ಯ ನೋಡಿದ ಪತಿ ಕಣ್ಣೀರು ಹಾಕಿದ್ದಾರೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ತಲುಪಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಅಲ್ಲದೆ, ಸ್ಥಳದಲ್ಲಿದ್ದ ಆತ್ಮಹತ್ಯಾ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಆ ಪತ್ರದಲ್ಲಿ ಮೃತ ಮಹಿಳೆ ಬರೆದಿದ್ದು ಹೀಗೆ,

“ಶ್ರೀ… ಕ್ಷಮಿಸಿ, ನಾನು ಈ ಇರುವೆ (Ants) ಗಳೊಂದಿಗೆ ಬದುಕಲು ಬಯಸುವುದಿಲ್ಲ. ಅನ್ವಿಯನ್ನು ನೋಡಿಕೊಳ್ಳಿ. ದಯವಿಟ್ಟು ಅನ್ನಾವರಂ, ತಿರುಪತಿ ಮತ್ತು ಯೆಲ್ಲಮ್ಮನನ್ನು ನೋಡಿಕೊಳ್ಳಿ.”

ಈ ಪತ್ರ ಓದಿದ ಕುಟುಂಬ ಸದಸ್ಯರು ಕಣ್ಣೀರು ಹಾಕಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ : “ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”
ಮೈರ್ಮೆಕೊಫೋಬಿಯಾ (Myrmecophobia) ಎಂದರೇನು?

ಮೈರ್ಮೆಕೊಫೋಬಿಯಾ ಎಂದರೆ ಇರುವೆ (Ants) ಗಳ ಬಗ್ಗೆ ಅತಿಯಾದ ಭಯ ಅಥವಾ ಅಸಹನೆ. ಇದು ಒಂದು ರೀತಿಯ ನಿರ್ದಿಷ್ಟ ಭಯ (Specific Phobia) ಆಗಿದ್ದು, ಈ ಸಮಸ್ಯೆ ಇದ್ದವರು ಇರುವೆಗಳನ್ನಷ್ಟೇ ಅಲ್ಲದೆ ಇತರ ಕೀಟಗಳು ಮತ್ತು ಜೇಡಗಳ ಬಗ್ಗೆ ಸಹ ತೀವ್ರ ಭಯ ಹೊಂದಿರುತ್ತಾರೆ.

ಕೆಲವರಿಗೆ ಇರುವೆಗಳು ಆಹಾರವನ್ನು ಹಾಳುಮಾಡುವ ಭಯವಿರಬಹುದು, ಇನ್ನು ಕೆಲವರಿಗೆ ಮನೆಯ ಮೇಲೆ ಇರುವೆಗಳ ದಾಳಿ ನಡೆಯುವ ಭಯವೂ ಉಂಟಾಗಬಹುದು.

ಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌; ವಿಡಿಯೋ ವೈರಲ್.!
ಲಕ್ಷಣಗಳು :
  • ಆತಂಕ, ನಿದ್ರಾಹೀನತೆ.
  • ಬೆವರುವುದು ಮತ್ತು ಹೃದಯ ಬಡಿತ ಹೆಚ್ಚಾಗುವುದು.
  • ಉಸಿರಾಟದ ತೊಂದರೆ ಅಥವಾ ಗಾಬರಿ.
  • ತಲೆತಿರುಗುವಿಕೆ, ವಾಕರಿಕೆ, ಒಣ ಬಾಯಿ.
  • ತಲೆನೋವು ಮತ್ತು ಶಾರೀರಿಕ ಮರಗಟ್ಟುವಿಕೆ.
ಚಿಕಿತ್ಸೆ ಸಾಧ್ಯವೇ?

ಹೌದು, ವೈದ್ಯಕೀಯ ಮತ್ತು ಮಾನಸಿಕ ಚಿಕಿತ್ಸೆ ಮೂಲಕ ಮೈರ್ಮೆಕೊಫೋಬಿಯಾ ನಿವಾರಣೆ ಸಾಧ್ಯ.
ಸಾಮಾನ್ಯವಾಗಿ Exposure Therapy ಅಂದರೆ ಮೊದಲು ಇರುವೆ (Ants) ಗಳ ಚಿತ್ರಗಳು ಅಥವಾ ವಿಡಿಯೋಗಳನ್ನು ತೋರಿಸುವ ಮೂಲಕ ಪ್ರಾರಂಭಿಸಿ, ನಂತರ ಹಂತ ಹಂತವಾಗಿ ನಿಜ ಜೀವನದಲ್ಲಿ ಇರುವೆಗಳ ಹತ್ತಿರ ಇರಲು ಮನಸ್ಸು ತಯಾರಿಸುವ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೆ, ಕೌನ್ಸೆಲಿಂಗ್ ಮತ್ತು ಮನೋವೈದ್ಯಕೀಯ ಔಷಧೋಪಚಾರ ಸಹ ಸಹಾಯಕರಾಗಬಹುದು.

ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!
ಸಂಪಾದಕೀಯ :

ಮೃತ ಪ್ರಕರಣ ಪ್ರಕರಣ ಮಾನಸಿಕ ಆರೋಗ್ಯದ ಮಹತ್ವವನ್ನು ನೆನಪಿಸುತ್ತದೆ. ಭಯ, ಆತಂಕ ಅಥವಾ ಒತ್ತಡದಂತಹ ಸಮಸ್ಯೆಗಳನ್ನು ಅನುಭವಿಸಿದಾಗ ತಕ್ಷಣ ಸಹಾಯವನ್ನು ಪಡೆಯುವುದು ಅತ್ಯಗತ್ಯ. ಸಮಯಕ್ಕೆ ತಕ್ಕ ಸಲಹೆ ಮತ್ತು ಚಿಕಿತ್ಸೆ ಪಡೆದರೆ ಅನೇಕ ಜೀವಗಳನ್ನು ಉಳಿಸಬಹುದು.

👉 ಹೆಚ್ಚಿನ ಸುದ್ದಿ ಓದಲು ಜನಸ್ಪಂದನ ಡಾಟ್‌ಕಾಂ ಕ್ಲಿಕ್ ಮಾಡಿ.


Road ಅಪಘಾತದಲ್ಲಿ ಇಬ್ಬರು ಯುವಕರು ಮೃತ್ಯು ; ಭಯಾನಕ ವಿಡಿಯೋ ವೈರಲ್!

Ants ಗಳ ಭಯದಿಂದ ಆತ್ಮಹತ್ಯೆಗೆ ಶರಣಾದ ಮಹಿಳೆ : ಬಯಲಾಯ್ತು ಪತ್ರದಲ್ಲಿ ಸಾವಿನ ರಹಸ್ಯ.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಆಂಧ್ರಪ್ರದೇಶದ ಬಾಪಟ್ಲಾ (Bapatla) ತಾಲ್ಲೂಕಿನಲ್ಲಿ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಈ ಘಟನೆಯಲ್ಲಿ ಇಬ್ಬರು ಯುವಕರ ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆ ರಾತ್ರಿ ವೇಳೆ ನಡೆದಿದ್ದು, ಬೈಕ್ ಸವಾರ ವೇಗವಾಗಿ ರಸ್ತೆ (Road) ಯಲ್ಲಿ ಸಂಚರಿಸುತ್ತಿದ್ದಾಗ ಲಾರಿಗೆ ಡಿಕ್ಕಿ ಹೊಡೆದಿರುವುದರಿಂದ ಈ ಅಪಘಾತ ಸಂಭವಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

MES ಮುಖಂಡನ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಸಿಪಿಐಗೆ ವರ್ಗಾವಣೆಯ ಶಿಕ್ಷೆ.

ರಸ್ತೆ (Road) ಅಪಘಾತ ನಡೆಯುತ್ತಿದಂತೆಯೇ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಯುವಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದಾಗ್ಯೂ, ಗಂಭೀರವಾಗಿ ಗಾಯಗೊಂಡ ಇಬ್ಬರೂ ಯುವಕರು ಆಸ್ಪತ್ರೆಗೆ ದಾಖಲಾಗುವ ಮೊದಲೇ ಪ್ರಾಣ ಕಳೆದುಕೊಂಡರು.

ಈ ರಸ್ತೆ (Road) ಅಪಘಾತದ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

“ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”

ರಸ್ತೆ (Road) ಅಪಘಾತದ ಕುರಿತಾಗಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ಲಾರಿ ಚಾಲಕನನ್ನು ಹುಡುಕಾಟ ಮಾಡುತ್ತಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಪರಿಶೀಲನೆ ನಡೆಸುತ್ತಿರುವುದಾಗಿ ಅಧಿಕೃತವಾಗಿ ತಿಳಿದುಬಂದಿದೆ.

ಈ ಪ್ರಕರಣವು ರಸ್ತೆ (Road) ಸುರಕ್ಷತೆ ಕುರಿತಾಗಿ ಸಾರ್ವಜನಿಕರಲ್ಲಿ ಎಚ್ಚರಿಕೆಯನ್ನು ಮೂಡಿಸಿದ್ದು, ವಾಹನ ಚಾಲಕರಿಗೆ ನಿಯಮ ಪಾಲನೆಯ ಮಹತ್ವವನ್ನು ಒತ್ತಿ ತೋರಿಸುತ್ತದೆ.

ವಿಡಿಯೋ ನೋಡಿ :

KKRTC : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 316 ಹುದ್ದೆಗಳಿಗೆ ಅರ್ಜಿ ಆಹ್ವಾನ.!

0

ಜನಸ್ಪಂದನ ನ್ಯೂಸ್‌, ನೌಕರಿ : ರಾಜ್ಯ ಸರ್ಕಾರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ವತಿಯಿಂದ ಹೊಸ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (KKRTC Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.
KKRTC ಹುದ್ದೆಗಳ ವಿವರ :
  • 🔹 ಇಲಾಖೆ ಹೆಸರು : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC).
  • 🔹 ಒಟ್ಟು ಹುದ್ದೆಗಳು : 316.
  • 🔹 ಕೆಲಸದ ಸ್ಥಳ : ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳು.
  • 🔹 ತಿಂಗಳಿಗೆ ಸಂಬಳ : ರೂ.18,660 ರಿಂದ ರೂ.42,800 ವರೆಗೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಸಹಾಯಕ ಲೆಕ್ಕಪತ್ರಗಾರರು ಹಾಗೂ ಆಡಳಿತ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕನ್ನಡಿಗರಿಗೆ ಪ್ರಾಧಾನ್ಯ ನೀಡಲಾಗಿದ್ದು, ಪುರುಷರು ಮತ್ತು ಮಹಿಳೆಯರು ಇಬ್ಬರೂ ಅರ್ಜಿ ಹಾಕಬಹುದು.

ಶೈಕ್ಷಣಿಕ ಅರ್ಹತೆ :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ SSLC / PUC / ಪದವಿ / B.Com / BE ಅಥವಾ B.Tech ಪದವಿ ಪೂರ್ಣಗೊಳಿಸಿರಬೇಕು.

Kiwi ಹಣ್ಣು ‌ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.
ವಯೋಮಿತಿ :
  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 38 ವರ್ಷ
  • ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
  • ಹಿಂದುಳಿದ ವರ್ಗ ಮತ್ತು OBC ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
ಆಯ್ಕೆ ವಿಧಾನ :

ಅಭ್ಯರ್ಥಿಗಳ ಆಯ್ಕೆ ದಾಖಲೆ ಪರಿಶೀಲನೆ, OMR ಆಧಾರಿತ ಲಿಖಿತ ಪರೀಕ್ಷೆ, ಮತ್ತು ಸಂದರ್ಶನದ ಆಧಾರದಲ್ಲಿ ನಡೆಯಲಿದೆ.

ಅರ್ಜಿ ಶುಲ್ಕ :
  • SC / ST / ಮಾಜಿ ಸೈನಿಕರು : ರೂ.500/-
  • ಸಾಮಾನ್ಯ / OBC / ಹಿಂದುಳಿದ ವರ್ಗ : ರೂ.750/-
  • ಪಾವತಿ ವಿಧಾನ : ಆನ್ಲೈನ್ ಮೂಲಕ.
ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಕೆಯ ಪ್ರಾರಂಭಿಸಲು ದಿನಾಂಕ : 09-10-2025.
  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 10-11-2025.
  • ಅರ್ಜಿಶುಲ್ಕ ಪಾವತಿಸಲು ಕೊನೆಯ ದಿನಾಂಕ : 11-11-2025.
ಅರ್ಜಿ ಸಲ್ಲಿಸುವ ವಿಧಾನ :
  1.  KKRTC ಅಧಿಕೃತ ವೆಬ್‌ಸೈಟ್ kkrtc.karnataka.gov.in ಗೆ ಭೇಟಿ ನೀಡಿ.
  2. ಹೊಸ ಖಾತೆ ರಚಿಸಿ ಅಥವಾ ಲಾಗಿನ್ ಮಾಡಿ.
  3. ಅಗತ್ಯವಿರುವ ವಿವರಗಳನ್ನು ಸರಿಯಾಗಿ ನಮೂದಿಸಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  4. ಅರ್ಜಿಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
  5. ಅರ್ಜಿ ಸಲ್ಲಿಸಿದ ನಂತರ ಅದರ ಪ್ರಿಂಟ್‌ಔಟ್ ಕಾಪಿ ಸಂಗ್ರಹಿಸಿ.
 KKRTC ಮುಖ್ಯ ಲಿಂಕುಗಳು :
ಲೈಂಗಿಕ ಕಿರುಕುಳ ನೀಡಿದ Bike Taxi ಚಾಲಕ ; ವಿಡಿಯೋ ಶೇರ್ ಮಾಡಿದ ಯುವತಿ.!
ಮುಖ್ಯ ಮಾಹಿತಿ :

ಈ ನೇಮಕಾತಿ ಸಂಪೂರ್ಣವಾಗಿ ಕರ್ನಾಟಕ ರಾಜ್ಯ ಸರ್ಕಾರದ ನಿಯಮಾನುಸಾರವಾಗಿದ್ದು, ಕನ್ನಡ ಭಾಷಾ ಜ್ಞಾನ ಕಡ್ಡಾಯ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸರ್ಕಾರದ 7ನೇ ವೇತನ ಶ್ರೇಣಿ (CPC) ಪ್ರಕಾರ ವೇತನ ನೀಡಲಾಗುತ್ತದೆ.

ಸೂಚನೆ :

ಈ ಮಾಹಿತಿ ಸಾರ್ವಜನಿಕ ಪ್ರಕಟಣೆಯ ಆಧಾರದ ಮೇಲೆ ನೀಡಲಾಗಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದುವುದು ಅಗತ್ಯ. ಯಾವುದೇ ತಪ್ಪು ಮಾಹಿತಿಗೆ Janaspandhan News ಹೊಣೆಗಾರರಾಗುವುದಿಲ್ಲ.


Drumstick : ನುಗ್ಗೆಕಾಯಿ ಆರೋಗ್ಯಕ್ಕೆ ಲಾಭ ; ಆದರೆ ಈ 4 ಜನರು ತಿನ್ನಲೇಬಾರದು!

Drumstick

ಜನಸ್ಪಂದನ ನ್ಯೂಸ್‌, ಆರೋಗ್ಯ : ಬೇಸಿಗೆಯ ಸಮಯದಲ್ಲಿ ಮಾರುಕಟ್ಟೆಗಳಲ್ಲಿ ಹಲವು ಬಗೆಯ ತರಕಾರಿಗಳು ಲಭ್ಯವಾಗುತ್ತವೆ. ಅವುಗಳಲ್ಲಿ ನುಗ್ಗೆಕಾಯಿ (Drumstick) ಒಂದು ಪ್ರಮುಖ ತರಕಾರಿ. ಇದರಲ್ಲಿರುವ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಬಹಳ ಉಪಕಾರಿಯಾಗುತ್ತವೆ.

ನುಗ್ಗೆಕಾಯಿ (Drumstick) ಯನ್ನು “ಪ್ರೋಟೀನ್‌ನ ಭಂಡಾರ” ಎಂದು ಕರೆಯಲಾಗುತ್ತದೆ. ಇದು ರಕ್ತ ಶುದ್ಧೀಕರಣ, ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಶರೀರದ ಉರ್ಜೆಯನ್ನು ಉಳಿಸಿಕೊಳ್ಳಲು ಸಹಕಾರಿಯಾಗಿದೆ. ಆದರೆ ಎಲ್ಲರಿಗೂ ಇದು ಸೂಕ್ತ ತರಕಾರಿ ಅಲ್ಲ. ಕೆಲವರಿಗೆ ಇದರ ಸೇವನೆಯು ಹಾನಿಕಾರಕವಾಗಬಹುದು ಎಂಬುದು ವೈದ್ಯಕೀಯ ತಜ್ಞರ ಅಭಿಪ್ರಾಯ.

ಭೀಕರ Train ಅಪಘಾತ ; ಪ್ರಯಾಣಿಕರ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ; 5 ಸಾವು, ಹಲವರು ಗಾಯ.

ಇದೀಗ ನೋಡೋಣ ಬನ್ನಿ ಯಾರ್ಯಾರು ನುಗ್ಗೆಕಾಯಿ (Drumstick) ಸೇವಿಸಬಾರದು ಮತ್ತು ಏಕೆ ಅಂತ ತಿಳಿಯೋಣ.!

1️⃣ ಗರ್ಭಿಣಿಯರು :

ಗರ್ಭಾವಸ್ಥೆಯ ಸಮಯದಲ್ಲಿ ನುಗ್ಗೆಕಾಯಿಯನ್ನು ಸೇವಿಸುವುದು ತಪ್ಪು. ಇದು ಉಷ್ಣಸ್ವಭಾವದ ತರಕಾರಿ ಆಗಿರುವುದರಿಂದ, ಗರ್ಭಿಣಿಯರ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದ ಗರ್ಭಪಾತ ಅಥವಾ ಇತರ ತೊಂದರೆಗಳ ಅಪಾಯ ಹೆಚ್ಚುತ್ತದೆ. ಆದ್ದರಿಂದ ವೈದ್ಯರ ಸಲಹೆಯಿಲ್ಲದೆ ನುಗ್ಗೆಕಾಯಿ ಸೇವಿಸಬಾರದು.

2️⃣ ಅಧಿಕ ರಕ್ತಸ್ರಾವದ ಸಮಸ್ಯೆ ಇರುವ ಮಹಿಳೆಯರು :

ಹೆಚ್ಚಿನ ರಕ್ತಸ್ರಾವ (Heavy Bleeding) ಅಥವಾ ಹಾರ್ಮೋನ್ ಅಸಮತೋಲನದಿಂದ ಬಳಲುತ್ತಿರುವ ಮಹಿಳೆಯರು ನುಗ್ಗೆಕಾಯಿ ಸೇವನೆ ತಪ್ಪಿಸಬೇಕು. ಇದರ ಉಷ್ಣ ಗುಣದಿಂದಾಗಿ ರಕ್ತಸ್ರಾವದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಬೆಳಗಾವಿ : ಅಪ್ರಾಪ್ತೆಗೆ Harassment ನೀಡಿದ ಯುವಕನಿಗೆ 5 ವರ್ಷ ಶಿಕ್ಷೆ ಹಾಗೂ ದಂಡ.!
3️⃣ ಕಡಿಮೆ ರಕ್ತದೊತ್ತಡ (Low BP) ಇರುವವರು :

ನುಗ್ಗೆಕಾಯಿ (Drumstick) ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಇದು ಅಧಿಕ ರಕ್ತದೊತ್ತಡ (High BP) ಹೊಂದಿರುವವರಿಗೆ ಒಳ್ಳೆಯದಾದರೂ, ಕಡಿಮೆ ರಕ್ತದೊತ್ತಡ ಇರುವವರಿಗೆ ಅಪಾಯಕಾರಿ. ಇದರಿಂದ ತಲೆ ಸುತ್ತು, ದೌರ್ಬಲ್ಯ, ಅಥವಾ ಉಸಿರಾಟದ ತೊಂದರೆ ಉಂಟಾಗಬಹುದು.

4️⃣ ಗ್ಯಾಸ್ಟ್ರಿಕ್ ಅಥವಾ ಅಲ್ಸರ್ ಇರುವವರು :

ಗ್ಯಾಸ್ಟ್ರಿಕ್ ಅಥವಾ ಅಲ್ಸರ್ (ulcer) ಸಮಸ್ಯೆಯಿಂದ ಬಳಲುವವರು ನುಗ್ಗೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಇದರಲ್ಲಿರುವ ಕೆಲವು ರಾಸಾಯನಿಕ ಅಂಶಗಳು ಹೊಟ್ಟೆಯ ಆಸಿಡ್ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.

5️⃣ ಸ್ತನ್ಯಪಾನ ಮಾಡುವ ಮಹಿಳೆಯರು :

ಮಗುವಿಗೆ ಎದೆಹಾಲುಣಿಸುತ್ತಿರುವ ಮಹಿಳೆಯರು ಕೂಡ ನುಗ್ಗೆಕಾಯಿ (Drumstick) ಸೇವನೆ ತಪ್ಪಿಸಬೇಕು. ಇದು ಹಾಲಿನ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಹಾಗೂ ಶಿಶುವಿಗೆ ಅಸಹನೆ ಉಂಟುಮಾಡಬಹುದು.

ಭಾರತೀಯ Railway ಯಲ್ಲಿ 3058 ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಸಂಪಾದಕೀಯ:

ನುಗ್ಗೆಕಾಯಿ ಪೋಷಕಾಂಶಗಳಿಂದ ಸಮೃದ್ಧವಾದ ತರಕಾರಿ. ಇದು ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಗರ್ಭಿಣಿಯರು, ಕಡಿಮೆ ರಕ್ತದೊತ್ತಡದವರು, ಗ್ಯಾಸ್ಟ್ರಿಕ್ ಅಥವಾ ಅಲ್ಸರ್‌ನಿಂದ ಬಳಲುವವರು ಹಾಗೂ ಸ್ತನ್ಯಪಾನ ಮಾಡುವ ತಾಯಂದಿರವರು ನುಗ್ಗೆಕಾಯಿ (Drumstick) ಸೇವನೆ ತಪ್ಪಿಸುವುದು ಉತ್ತಮ. ವೈದ್ಯರ ಸಲಹೆ ಪಡೆದು ಮಾತ್ರ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

Disclaimer : This article is based on reports and information available on the internet. Janaspandhan News is not affiliated with it and is not responsible for it.

Superstition : ದೆವ್ವ ಓಡಿಸಲು ಪತ್ನಿಗೆ ಬೀಡಿ ಸೇದಿಸಿ ಮದ್ಯ ಕುಡಿಸಿದ ಪತಿ ಬಂಧನ.!

0

ಜನಸ್ಪಂದನ ನ್ಯೂಸ್‌, ಕೊಟ್ಟಾಯಂ : ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ದೇಶವು ದಿನದಿಂದ ದಿನಕ್ಕೆ ಪ್ರಗತಿ ಹೊಂದುತ್ತಿದ್ದರೂ, ಮೂಢನಂಬಿಕೆ (Superstition) ಯ ಅಂಧಕಾರವು ಇನ್ನೂ ಹಲವು ಪ್ರಾಂತ್ಯಗಳಲ್ಲಿ ಕಣ್ಮರೆಯಾಗಿಲ್ಲ.

ಮೂಢನಂಬಿಕೆ (Superstition) ಗೆ ಕೇರಳದಲ್ಲಿ ನಡೆದ ಒಂದು ಭಯಾನಕ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ವಾಮಾಚಾರದ ಹೆಸರಿನಲ್ಲಿ ಮಹಿಳೆಯೊಬ್ಬಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.

Kiwi ಹಣ್ಣು ‌ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.

ಪೊಲೀಸರ ಮಾಹಿತಿ ಪ್ರಕಾರ, ಮಹಿಳೆಯ ಪತಿ ಅಖಿಲ್ ದಾಸ್ (26), ಪತಿಯ ತಂದೆ ದಾಸ್ (54) ಹಾಗೂ ಮಾಂತ್ರಿಕ ಶಿವದಾಸ್ (54) ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಅತ್ತೆ ಪ್ರಮುಖ ಆರೋಪಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ.

ಘಟನೆ ಹೇಗೆ ನಡೆಯಿತು :

ಮಾಹಿತಿಯ ಪ್ರಕಾರ, ಕಳೆದ ವಾರ ಮಹಿಳೆಯ ಅತ್ತೆ ಅವರು ತಮ್ಮ ಸೊಸೆಯ ಮೇಲೆ ಮೃತ ಸಂಬಂಧಿಕರ ದೆವ್ವ ಆವರಿಸಿಕೊಂಡಿದೆ ಎಂದು ನಂಬಿ, ಶಿವದಾಸ್ ಎಂಬ ಮಾಂತ್ರಿಕನನ್ನು ಕರೆತಂದಿದ್ದರು. ಬೆಳಗ್ಗೆ 11 ಗಂಟೆಗೆ ಪ್ರಾರಂಭವಾದ ವಾಮಾಚಾರದ ಆಚರಣೆ ರಾತ್ರಿ ತಡವರೆಗೂ ಮುಂದುವರಿದಿತು.

ಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌; ವಿಡಿಯೋ ವೈರಲ್.!

ಈ ವೇಳೆ ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಲಾಯಿತು, ಬೀಡಿ ಸೇದಿಸಲಾಯಿತು, ಮತ್ತು ಬೂದಿ ತಿನ್ನಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಮಹಿಳೆಯ ದೇಹದ ಮೇಲೆ ಸುಟ್ಟ ಗಾಯಗಳನ್ನೂ ಮಾಡಿದ್ದಾರೆ. ತೀವ್ರ ಹಿಂಸೆಯನ್ನು ತಾಳಲಾರದೆ ಆಕೆ ಪ್ರಜ್ಞೆ ಕಳೆದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಮಹಿಳೆಯ ಕುಟುಂಬದ ದೂರು :

ಘಟನೆಯ ನಂತರ ಮಹಿಳೆಯ ಆರೋಗ್ಯ ಹದಗೆಟ್ಟಿದ್ದು, ತಂದೆ ಈ ಕುರಿತು ಮಣರ್ಕಾಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆ ಪ್ರಾರಂಭಿಸಿ ಮೂವರನ್ನು ಬಂಧಿಸಿದ್ದಾರೆ.

ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!

ಕೊಟ್ಟಾಯಂ ಜಿಲ್ಲೆಯ ಪೊಲೀಸ್ ಮುಖ್ಯಸ್ಥ ಶಕುಲ್ ಹಮೀದ್ ಅವರ ಪ್ರಕಾರ, ಆ ಮಹಿಳೆ ಕಾನೂನುಬದ್ಧವಾಗಿ ಮದುವೆಯಾಗಿರಲಿಲ್ಲ. ಆಕೆ ಕುಟುಂಬವನ್ನು ತೊರೆದು ಅಖಿಲ್ ಜೊತೆ ವಾಸಿಸುತ್ತಿದ್ದರು.

ಇವರಿಬ್ಬರ ನಡುವೆ ಈಗಾಗಲೇ ಜಗಳ ಉಂಟಾಗಿದ್ದು, ಅದರ ಕುರಿತು ಮೊದಲು ಪೊಲೀಸರು ವಿಚಾರಣೆ ನಡೆಸಿದ್ದರು. ನಂತರ ಕುಟುಂಬದ ಮಧ್ಯಸ್ಥಿಕೆಯಿಂದ ಇಬ್ಬರೂ ಮತ್ತೆ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು ಎಂದು ಹೇಳಿದರು.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿಗಳು “ದೆವ್ವ ಬಿಡಿಸುವ” ಹೆಸರಿನಲ್ಲಿ ಮಹಿಳೆಗೆ ಕ್ರೂರ ಹಿಂಸೆ ನೀಡಿದ್ದು, ಇದು ಮೂಢನಂಬಿಕೆ (Superstition) ಯ ಹೆಸರಿನಲ್ಲಿ ನಡೆದ ಮಾನವ ಹಕ್ಕು ಉಲ್ಲಂಘನೆ ಎಂದು ಸ್ಪಷ್ಟವಾಗಿದೆ.

ಲೈಂಗಿಕ ಕಿರುಕುಳ ನೀಡಿದ Bike Taxi ಚಾಲಕ ; ವಿಡಿಯೋ ಶೇರ್ ಮಾಡಿದ ಯುವತಿ.!
ಮೂಢನಂಬಿಕೆ ಮತ್ತು ಸಮಾಜ :

ಈ ಘಟನೆ ಮತ್ತೆ ಒಂದು ಬಾರಿ ಮೂಢನಂಬಿಕೆ (Superstition) ಯ ವಿರುದ್ಧ ಜಾಗೃತಿಯ ಅಗತ್ಯವನ್ನು ನೆನಪಿಸಿದೆ. ತಂತ್ರಜ್ಞಾನ ಮತ್ತು ಶಿಕ್ಷಣದ ಬೆಳವಣಿಗೆಯ ನಡುವೆಯೂ ಇಂತಹ ನಂಬಿಕೆ (ಮೂಢನಂಬಿಕೆ – Superstition) ಗಳು ಜನರ ಮನಸ್ಸಿನಲ್ಲಿ ಬೇರೂರಿರುವುದು ಸಮಾಜದ ಚಿಂತೆಗೆ ಕಾರಣವಾಗಿದೆ.

ಬಂಧಿತ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಲಾಯನದಲ್ಲಿದ್ದ ಅತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ. ಪ್ರಕರಣದ ಕುರಿತು ತನಿಖೆ ತೀವ್ರಗೊಳಿಸಲಾಗಿದೆ.


ಲೈಂಗಿಕ ಕಿರುಕುಳ ನೀಡಿದ Bike Taxi ಚಾಲಕ ; ವಿಡಿಯೋ ಶೇರ್ ಮಾಡಿದ ಯುವತಿ.!

Bike

ಜನಸ್ಪಂದನ ನ್ಯೂಸ್‌, ಬೆಂಗಳೂರು : ನಗರದ ವಿಲ್ಸನ್ ಗಾರ್ಡನ್ ಪ್ರದೇಶದಲ್ಲಿ ರಾಪಿಡೋ ಬೈಕ್ (Bike) ಸವಾರನಿಂದ ಮಹಿಳಾ ಪ್ರಯಾಣಿಕೆಗೆ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಈಗ ಅದು ವೈರಲ್ ಆಗುತ್ತಿದೆ.

ಮಹಿಳೆಯ ಪ್ರಕಾರ, ನವೆಂಬರ್ 6 ರಂದು ಚರ್ಚ್ ಸ್ಟ್ರೀಟ್‌ನಿಂದ ತಮ್ಮ ಪೇಯಿಂಗ್ ಗೆಸ್ಟ್ ವಸತಿ ಗೃಹದ ಕಡೆಗೆ ಬೈಕ್ ಮೂಲಕ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಲೋಕೇಶ್ ಎಂಬ ಹೆಸರಿನ ಬೈಕ್ (Bike) ಚಾಲಕ ಮಹಿಳೆಯನ್ನು ಹತ್ತಿಸಿಕೊಂಡು, ಪ್ರಯಾಣದ ಮಧ್ಯದಲ್ಲಿ ಅವಳ ಕಾಲಿಗೆ ಅಶ್ಲೀಲವಾಗಿ ಸ್ಪರ್ಶಿಸಿದ್ದಾನೆ ಎಂದು ಆರೋಪಿಸಲಾಗಿದೆ.

School ಗೆ ಹೋಗಲ್ಲ ಎಂದ ಬಾಲಕನ ಹಠ ; ಮಂಚದ ಸಹಿತ ಶಾಲೆಗೆ ಕರೆತಂದ ಮನೆಯವರು ; ವಿಡಿಯೋ ವೈರಲ್.!

ಆರಂಭದಲ್ಲಿ ಇದನ್ನು ನಿರ್ಲಕ್ಷಿಸಿದ್ದ ಮಹಿಳೆ, ನಂತರ ಆತ ಪುನಃ ಅದೇ ಕೃತ್ಯವನ್ನು ಮುಂದುವರೆಸುತ್ತಿದ್ದಾನೆಂದು ಗಮನಿಸಿ, ತಮ್ಮ ಮೊಬೈಲ್‌ನಲ್ಲಿ ಈ ಘಟನೆಯ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. “ಭೈಯಾ ಹೀಗ್ ಮಾಡ್ಬೇಡಿ” ಎಂದು ಎಚ್ಚರಿಸಿದರೂ‌ ಕೂಡಾ ಆತ ತನ್ನ ವರ್ತನೆ ಮುಂದುವರಿಸಿದ್ದ ಎಂದು ಮಹಿಳೆ ತಿಳಿಸಿದ್ದಾರೆ.

ಪಿಜಿ ಹತ್ತಿರ ತಲುಪಿದ ಬಳಿಕ ಸ್ಥಳೀಯರು ಅಳುತ್ತಿದ್ದ ಮಹಿಳೆಯನ್ನು ಗಮನಿಸಿ ವಿಚಾರಿಸಿದಾಗ, ಮಹಿಳೆ ಎಲ್ಲವನ್ನೂ ವಿವರಿಸಿದ್ದಾರೆ. ಬಳಿಕ ಸ್ಥಳೀಯರು ಬೈಕ್ (Bike) ಚಾಲಕನನ್ನು ಪ್ರಶ್ನಿಸಿದಾಗ ಆತ “ಉದ್ದೇಶಪೂರ್ವಕವಾಗಿ ಮಾಡಿಲ್ಲ” ಎಂದು ಹೇಳಿಕೊಂಡು ಕ್ಷಮೆಯಾಚಿಸಿದ್ದಾನೆ.

ಆದರೆ ತೆರಳುವ ವೇಳೆ ಮಹಿಳೆಯ ಕಡೆ ಬೆರಳು ತೋರಿಸಿದ ಬೈಕ್ (Bike) ಚಾಲಕನ ವರ್ತನೆಯಿಂದ ಮಹಿಳೆಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ಮಹಿಳೆ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, “ಈ ಘಟನೆ ನನ್ನಿಗೆ ತೀವ್ರ ಆತಂಕ ತಂದಿದೆ. ಅಸುರಕ್ಷಿತ ಅನ್ನಿಸಿತು” ಎಂದು ಬರೆದಿದ್ದಾರೆ.

ಇದೀಗ ವಿಲ್ಸನ್ ಗಾರ್ಡನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರು ರಾಪಿಡೋ ಕಂಪನಿಯಿಂದ ಬೈಕ್ (Bike) ಚಾಲಕನ ವಿವರಗಳನ್ನು ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಡಿಯೋ :

 

View this post on Instagram

 

A post shared by @s4dhnaa

“Blood-Sugar ನಿಯಂತ್ರಣಕ್ಕೆ ಈ ಪುಡಿ ಬಿಸಿ ನೀರಿನೊಂದಿಗೆ ಕುಡಿಯಿರಿ : ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ”.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಬ್ಲಡ್ ಶುಗರ್ (Blood-Sugar) ಎಂಬ ಜೀವನಶೈಲಿ ರೋಗ ಜಗತ್ತಿನಾದ್ಯಂತ ವೇಗವಾಗಿ ಹೆಚ್ಚುತ್ತಿದೆ. ಒತ್ತಡ, ಅಸ್ಥಿರ ಆಹಾರ ಪದ್ಧತಿ ಮತ್ತು ಶಾರೀರಿಕ ಚಟುವಟಿಕೆಗಳ ಕೊರತೆಯಿಂದ ಯುವಕರಲ್ಲಿಯೂ ಈ ಕಾಯಿಲೆ ಸಾಮಾನ್ಯವಾಗಿದೆ.

ವೈದ್ಯರು ಹೇಳುವಂತೆ, ರಕ್ತದಲ್ಲಿನ ಸಕ್ಕರೆ (Blood-Sugar) ಮಟ್ಟ ಸ್ವಲ್ಪ ಹೆಚ್ಚಾದರೂ ದೀರ್ಘಾವಧಿಯಲ್ಲಿ ಹೃದಯ, ಮೂತ್ರಪಿಂಡ ಮತ್ತು ಕಣ್ಣುಗಳಿಗೆ ತೀವ್ರ ಹಾನಿ ಉಂಟಾಗಬಹುದು.

Kiwi ಹಣ್ಣು ‌ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.

ಇಂತಹ ಸಂದರ್ಭಗಳಲ್ಲಿ ಮನೆಯಲ್ಲೇ ದೊರೆಯುವ ಕೆಲವು ನೈಸರ್ಗಿಕ ಪದಾರ್ಥಗಳು ರಕ್ತದ ಸಕ್ಕರೆ (Blood-Sugar) ನಿಯಂತ್ರಣಕ್ಕೆ ಸಹಾಯಕರಾಗುತ್ತವೆ. ಅದರಲ್ಲಿ ಪ್ರಮುಖವಾದದ್ದು ದಾಲ್ಚಿನ್ನಿ (Cinnamon).

ದಾಲ್ಚಿನ್ನಿಯ ವೈದ್ಯಕೀಯ ಪ್ರಯೋಜನಗಳು :

ದಾಲ್ಚಿನ್ನಿ ಒಂದು ನೈಸರ್ಗಿಕ ಮಸಾಲೆಯಾಗಿದ್ದು, ಇದು ದಾಲ್ಚಿನ್ನಿ ಮರದ ತೊಗಟೆಯಿಂದ ಸಿಗುತ್ತದೆ. ಪ್ರಾಚೀನ ಕಾಲದಿಂದಲೇ ಆಯುರ್ವೇದ ಮತ್ತು ಚೈನೀಸ್ ಔಷಧಗಳಲ್ಲಿ ಇದನ್ನು ಔಷಧೀಯ ಉದ್ದೇಶಗಳಿಗೆ ಬಳಸಲಾಗುತ್ತಿತ್ತು.

ಸಂಶೋಧನೆಗಳ ಪ್ರಕಾರ, ದಾಲ್ಚಿನ್ನಿಯಲ್ಲಿರುವ Cinnamaldehyde ಎಂಬ ಸಂಯೋಗವು ರಕ್ತದಲ್ಲಿನ ಗ್ಲುಕೋಸ್‌ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿ.

ಬೆಳಗಾವಿ : ತೀವ್ರಗೊಂಡ ಕಬ್ಬು ಬೆಳೆಗಾರರ ಪ್ರತಿಭಟನೆ, lathicharge ; ಕಲ್ಲು ತೂರಾಟ.!
ಕೆಲವು ಅಧ್ಯಯನಗಳು ತೋರಿಸಿರುವಂತೆ :
  • ದಾಲ್ಚಿನ್ನಿ ಇನ್ಸುಲಿನ್‌ ಸಂವೇದನೆಯನ್ನು ಹೆಚ್ಚಿಸಿ, ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
  • ಇದು “ಕೆಟ್ಟ ಕೊಲೆಸ್ಟ್ರಾಲ್” (LDL) ಕಡಿಮೆ ಮಾಡಿ, “ಉತ್ತಮ ಕೊಲೆಸ್ಟ್ರಾಲ್” (HDL) ಹೆಚ್ಚಿಸುತ್ತದೆ.
  • ದಾಲ್ಚಿನ್ನಿಯು ಆಂಟಿಆಕ್ಸಿಡೆಂಟ್, ಉರಿಯೂತ ನಿವಾರಕ (anti-inflammatory) ಮತ್ತು ಬ್ಯಾಕ್ಟೀರಿಯಾ ವಿರೋಧಕ (antibacterial) ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ.

ಮಧುಮೇಹಿಗಳಿಗೆ ದಾಲ್ಚಿನ್ನಿ ಸೇವಿಸುವ ಸರಿಯಾದ ವಿಧಾನ :

ವೈದ್ಯಕೀಯ ಸಲಹೆಯೊಂದಿಗೆ ಈ ಕೆಳಗಿನ ವಿಧಾನಗಳು ಪರಿಣಾಮಕಾರಿಯಾಗಬಹುದು 👇

  1. ಬೆಳಗಿನ ಸಮಯದಲ್ಲಿ :
    ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಅರ್ಧ ಟೀ ಸ್ಪೂನ್‌ ದಾಲ್ಚಿನ್ನಿ ಪುಡಿ ಬೆರೆಸಿ ಕುಡಿಯಬಹುದು.

  2. ಕಷಾಯ ಅಥವಾ ಚಹಾದಲ್ಲಿ :
    ದಾಲ್ಚಿನ್ನಿ ಕಡ್ಡಿಯನ್ನು ಕುದಿಸಿ ತಯಾರಿಸಿದ ಕಷಾಯವನ್ನು ದಿನಕ್ಕೆ ಒಂದು ಬಾರಿ ಸೇವಿಸಬಹುದು.
    ಅಥವಾ ಚಹಾಕ್ಕೆ ಸ್ವಲ್ಪ ದಾಲ್ಚಿನ್ನಿ ಪುಡಿ ಸೇರಿಸಿ ಕುಡಿಯುವ ಅಭ್ಯಾಸ ಬೆಳೆಸಬಹುದು.

  3. ಆಹಾರದಲ್ಲೂ ಸೇರಿಸಿ :
    ಹಣ್ಣುಗಳ ಸಲಾಡ್, ಓಟ್ಸ್ ಅಥವಾ ಸ್ಮೂದಿ‌ಗಳಲ್ಲಿ ಸ್ವಲ್ಪ ಪ್ರಮಾಣದ ದಾಲ್ಚಿನ್ನಿ ಸೇರಿಸುವುದು ಸಹ ಪ್ರಯೋಜನಕಾರಿ.

ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!
ಎಚ್ಚರಿಕೆ :
  • ಅತಿಯಾಗಿ ದಾಲ್ಚಿನ್ನಿ ಸೇವಿಸುವುದು ಯಕೃತ್ (Liver) ಮೇಲೆ ಒತ್ತಡ ಉಂಟುಮಾಡಬಹುದು.
  • ಗರ್ಭಿಣಿಯರು ಅಥವಾ ರಕ್ತದೊತ್ತಡದ ಔಷಧಿ ಸೇವಿಸುತ್ತಿರುವವರು ವೈದ್ಯರ ಸಲಹೆ ಪಡೆದ ಬಳಿಕ ಮಾತ್ರ ಬಳಸಬೇಕು.
  • ಯಾವುದೇ ರೀತಿಯ ನೈಸರ್ಗಿಕ ಚಿಕಿತ್ಸೆ ಆರಂಭಿಸುವ ಮೊದಲು ತಜ್ಞರ ಸಲಹೆ ಕಡ್ಡಾಯ.
ತಜ್ಞರ ಅಭಿಪ್ರಾಯ :

ಆಯುರ್ವೇದ ತಜ್ಞರ ಪ್ರಕಾರ, “ದಾಲ್ಚಿನ್ನಿ ಮಧುಮೇಹ (Blood-Sugar) ನಿಯಂತ್ರಣಕ್ಕೆ ಸಹಾಯಕವಾದರೂ ಅದು ಚಿಕಿತ್ಸೆ ಅಲ್ಲ. ಸರಿಯಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ವೈದ್ಯಕೀಯ ಮೇಲ್ವಿಚಾರಣೆಯೊಂದಿಗೆ ಇದರ ಬಳಕೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.”

ಲೈಂಗಿಕ ಕಿರುಕುಳ ನೀಡಿದ Bike Taxi ಚಾಲಕ ; ವಿಡಿಯೋ ಶೇರ್ ಮಾಡಿದ ಯುವತಿ.!
ಸಂಪಾದಕೀಯ :

ದಾಲ್ಚಿನ್ನಿ ನೈಸರ್ಗಿಕ ಸಿಹಿ ಮತ್ತು ಆರೋಗ್ಯಕರ ಮಸಾಲೆ ಆಗಿದ್ದು, ಅದು ಮಧುಮೇಹ (Blood-Sugar) ನಿಯಂತ್ರಣಕ್ಕೆ ಸಹಕಾರಿ. ಆದರೆ ಇದು ಔಷಧಿಯ ಪರ್ಯಾಯವಲ್ಲ ಎಂಬುದನ್ನು ನೆನಪಿಡಬೇಕು. ಸತತ ವೈದ್ಯಕೀಯ ಸಲಹೆ ಮತ್ತು ಆರೋಗ್ಯಕರ ಜೀವನಶೈಲಿಯೊಂದಿಗೆ ದಾಲ್ಚಿನ್ನಿಯು ಉತ್ತಮ ಬೆಂಬಲ ನೀಡುತ್ತದೆ.

ಸೂಚನೆ :

ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ವೈದ್ಯಕೀಯ ಸಲಹೆಯ  ಪರ್ಯಾಯವಲ್ಲ. ಯಾವುದೇ ಚಿಕಿತ್ಸೆಯ ಮೊದಲು ಸದಾ ತಜ್ಞರ ಸಲಹೆ ಪಡೆಯಿರಿ. Janaspandhan News ಈ ಮಾಹಿತಿಯ ನಿಖರತೆ ಅಥವಾ ಪರಿಣಾಮಗಳಿಗೆ ಹೊಣೆಗಾರರಲ್ಲ.


Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.
Cancer

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ʼಕ್ಯಾನ್ಸರ್‌ (Cancer)ʼ ಎಂಬ ಪದವೇ ಕೇಳಿದರೂ ಹಲವರಿಗೆ ಭಯ ಹುಟ್ಟುತ್ತದೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಈ ಕಾಯಿಲೆಯ ಕೆಲವು ಆರಂಭಿಕ ಲಕ್ಷಣಗಳನ್ನು ಗುರುತಿಸಿದರೆ ಮತ್ತು ಜೀವನಶೈಲಿಯಲ್ಲಿ ಸರಿಯಾದ ಬದಲಾವಣೆ ಮಾಡಿದರೆ ಕ್ಯಾನ್ಸರ್‌ನಿಂದ ತಪ್ಪಿಸಿಕೊಳ್ಳುವುದು ಸಾಧ್ಯ.

ಇತ್ತೀಚಿನ ಅಧ್ಯಯನದ ಪ್ರಕಾರ, ರಕ್ತದ ಗುಂಪು ಸಹ ಕ್ಯಾನ್ಸರ್ ಅಪಾಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎನ್ನಲಾಗಿದೆ.

ಭಾರತೀಯ Railway ಯಲ್ಲಿ 3058 ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ರಕ್ತದ ಗುಂಪು ಮತ್ತು ಕ್ಯಾನ್ಸರ್ (Cancer) ಅಪಾಯದ ಸಂಪರ್ಕ :

ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ನಮ್ಮ ದೇಹದ ರಕ್ತದ ಪ್ರಕಾರವು ಕೆಲವು ರೀತಿಯ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

2017ರಲ್ಲಿ ‘PLOS One’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ‘B’ ರಕ್ತದ ಗುಂಪು ಹೊಂದಿರುವವರಿಗೆ ಇತರ ರಕ್ತದ ಗುಂಪಿನವರಿಗಿಂತ ಕೆಲವು ಕ್ಯಾನ್ಸರ್‌ಗಳ ಅಪಾಯ ಕಡಿಮೆ ಎಂದು ತಿಳಿಸಿದೆ. ವಿಶೇಷವಾಗಿ ಹೊಟ್ಟೆಯ ಕ್ಯಾನ್ಸರ್ (Cancer) ಮತ್ತು ಮೂತ್ರಕೋಶ ಕ್ಯಾನ್ಸರ್ ಅಪಾಯ ಕಡಿಮೆ ಎನ್ನಲಾಗಿದೆ.

ಆದರೆ, ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಇನ್ನೊಂದು ಅಧ್ಯಯನವು ಬೇರೆ ಮಾಹಿತಿಯನ್ನು ನೀಡಿದೆ. ಅದರ ಪ್ರಕಾರ, ‘O’ ಹೊರತುಪಡಿಸಿ (A, B, AB) ರಕ್ತದ ಗುಂಪು ಹೊಂದಿರುವವರು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ (Pancreatic Cancer) ಅಪಾಯಕ್ಕೆ ಹೆಚ್ಚು ಒಳಗಾಗಬಹುದು.

Home
ಅಪಾಯದ ಮಟ್ಟಗಳು ಹೇಗೆ?

ಅಧ್ಯಯನದ ಪ್ರಕಾರ,

  • A ಬ್ಲಡ್ ಗ್ರೂಪ್ ಹೊಂದಿರುವವರು – 32% ಹೆಚ್ಚಿನ ಅಪಾಯ,
  • AB ಬ್ಲಡ್ ಗ್ರೂಪ್ ಹೊಂದಿರುವವರು – 51% ಹೆಚ್ಚಿನ ಅಪಾಯ,
  • B ಬ್ಲಡ್ ಗ್ರೂಪ್ ಹೊಂದಿರುವವರು – 72% ಹೆಚ್ಚಿನ ಅಪಾಯಕ್ಕೆ ಒಳಪಟ್ಟಿದ್ದಾರೆ.

‘O’ ರಕ್ತದ ಗುಂಪಿನವರಿಗಿಂತ ಇತರ ಬ್ಲಡ್ ಗ್ರೂಪ್ ಹೊಂದಿರುವವರಿಗೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ (Cancer) ಬರುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ಆದರೆ, ಇದು ಒಂದೇ ಕಾರಣವಲ್ಲ — ಆನುವಂಶಿಕತೆ, ಆಹಾರ ಪದ್ಧತಿ ಮತ್ತು ಪರಿಸರದ ಅಂಶಗಳು ಸಹ ಪ್ರಮುಖ ಪಾತ್ರವಹಿಸುತ್ತವೆ.

ಚುನಾವಣಾ ಪ್ರಚಾರ ವಾಹನದಲ್ಲಿ Liquor ಪತ್ತೆ ; ಲೂಟಿ ಮಾಡಿದ ಗ್ರಾಮಸ್ಥರು.
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಎಂದರೇನು?

ಮೇದೋಜ್ಜೀರಕ ಗ್ರಂಥಿ (Pancreas) ಹೊಟ್ಟೆಯ ಕೆಳಭಾಗದಲ್ಲಿ ಇರುವ ಒಂದು ಅಂಗ. ಇದು ಆಹಾರ ಜೀರ್ಣಿಸಲು ಅಗತ್ಯವಾದ ಎನ್ಜೈಮ್‌ಗಳು ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.

ಈ ಗ್ರಂಥಿಯ ಜೀವಕೋಶಗಳು ನಿಯಂತ್ರಣ ತಪ್ಪಿ ಬೆಳೆಯಲು ಆರಂಭಿಸಿದಾಗ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ (Cancer) ಉಂಟಾಗುತ್ತದೆ. ದುರದೃಷ್ಟವಶಾತ್, ಇದನ್ನು ಸಾಮಾನ್ಯವಾಗಿ ತಡವಾಗಿ ಪತ್ತೆಹಚ್ಚಲಾಗುತ್ತದೆ, ಆದ್ದರಿಂದ ಚಿಕಿತ್ಸೆ ಕಷ್ಟಕರವಾಗುತ್ತದೆ.

ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನ ಲಕ್ಷಣಗಳು :
  • ಹೊಟ್ಟೆ ನೋವು (ಬೆನ್ನಿಗೆ ಹರಿಯುವಂತೆ).
  • ಅತಿಯಾದ ತೂಕ ಇಳಿಕೆ ಅಥವಾ ಹಸಿವಿನ ನಷ್ಟ.
  • ಕಾಮಾಲೆ (ಚರ್ಮ ಮತ್ತು ಕಣ್ಣಿನ ಹಳದಿ ಬಣ್ಣ).
  • ಕಪ್ಪು ಮೂತ್ರ ಮತ್ತು ಬಿಳಿ ಮಲ.
  • ಚರ್ಮ ತುರಿಕೆ ಮತ್ತು ಆಲಸ್ಯ.
  • ಹೊಸ ಮಧುಮೇಹ ಲಕ್ಷಣಗಳು ಅಥವಾ ಹದಗೆಡುವ ಶುಗರ್ ಲೆವೆಲ್‌ಗಳು.

ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ತಕ್ಷಣ ಸಂಪರ್ಕಿಸುವುದು ಅತಿಮುಖ್ಯ.

MES ಮುಖಂಡನ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಸಿಪಿಐಗೆ ವರ್ಗಾವಣೆಯ ಶಿಕ್ಷೆ.
ರಕ್ತದ ಗುಂಪುಗಳ ಪಟ್ಟಿ :

ರಕ್ತವನ್ನು ವೈದ್ಯಕೀಯವಾಗಿ ನಾಲ್ಕು ಮುಖ್ಯ ಗುಂಪುಗಳಲ್ಲಿ ವಿಂಗಡಿಸಲಾಗಿದೆ: A, B, AB ಮತ್ತು O, ಹಾಗೂ ಪ್ರತಿಯೊಂದಕ್ಕೂ RhD Positive / RhD Negative ಎಂಬ ಉಪವರ್ಗಗಳಿವೆ. ಒಟ್ಟಾರೆ ಎಂಟು ವಿಧದ ರಕ್ತದ ಗುಂಪುಗಳು ಇವೆ. ವ್ಯಕ್ತಿಯ ರಕ್ತದ ಗುಂಪು ಪೋಷಕರಿಂದ ಆನುವಂಶಿಕವಾಗಿ ದೊರಕುತ್ತದೆ.

ಶಾರ್ಟ್ ಸ್ಕರ್ಟ್ ಧರಿಸಿದ್ದ ಮಹಿಳೆಗೆ ಅತ್ಯಾಚಾರ ಬೆದರಿಕೆ ಹಾಕಿದ Auto ಚಾಲಕ!

0

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದಲ್ಲಿನ ಇಂದಿರಾನಗರ ಪ್ರದೇಶದಲ್ಲಿ ಆಟೋ (auto) ಚಾಲಕರೊಬ್ಬರಿಂದ ಮಹಿಳೆ ಮತ್ತು ಆಕೆಯ ಗೆಳೆಯ ಎದುರಿಸಿದ ಅಸಹ್ಯ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

‘ರೆಡ್ಡಿಟ್’ ಪ್ಲಾಟ್‌ಫಾರ್ಮ್‌ನಲ್ಲಿ ಮಹಿಳೆಯೊಬ್ಬರು ಈ ಘಟನೆಗೆ ಸಂಬಂಧಿಸಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಇತರ ಮಹಿಳೆಯರಿಗೆ ಎಚ್ಚರಿಕೆ ನೀಡುವ ಉದ್ದೇಶ ಹೊಂದಿದ್ದಾರೆ.

“Blood-Sugar ನಿಯಂತ್ರಣಕ್ಕೆ ಈ ಪುಡಿ ಬಿಸಿ ನೀರಿನೊಂದಿಗೆ ಕುಡಿಯಿರಿ : ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ”.

ಮಹಿಳೆಯ ವಿವರಣೆ ಪ್ರಕಾರ, ಮಧ್ಯಾಹ್ನ 3 ಗಂಟೆ ವೇಳೆಗೆ ಆಕೆ ಮತ್ತು ಗೆಳೆಯರು ರಸ್ತೆಯಲ್ಲಿ ನಿಂತಿದ್ದಾಗ ಆಟೋ (Auto) ಚಾಲಕನೊಬ್ಬ ಏಕಾಏಕಿ ಅವರ ಕಡೆ ಬಂದು, “ಅವಳು ಈ ರೀತಿಯ ವಸ್ತುಗಳನ್ನು ಧರಿಸಿದರೆ, ಜನರು ಅವಳ ಮೇಲೆ ಅತ್ಯಾಚಾರ ಮಾಡುತ್ತಾರೆ. ನಾನು ಅವಳ ಮೇಲೆ ಅತ್ಯಾಚಾರ ಮಾಡುತ್ತೇನೆ” ಎಂದಿದ್ದಾನೆ.

ಆರಂಭದಲ್ಲಿ ಅವರು ಅದನ್ನು ನಿರ್ಲಕ್ಷಿಸಿ ಅಲ್ಲಿಂದ ತೆರಳಲು ಯತ್ನಿಸಿದರೂ, ಆ ಆಟೋ (Auto) ಚಾಲಕ ಹತ್ತಿರ ಬಂದು ಅಸಭ್ಯವಾಗಿ ಮಾತನಾಡಿದನು.

ಮಹಿಳೆಯ ಉಡುಪಿನ ಬಗ್ಗೆ ಟೀಕೆ ಮಾಡುವಂತೂ ಸೇರಿದಂತೆ, ಅವಳ ಬಟ್ಟೆ ಆಯ್ಕೆ ಕುರಿತು ಅವಮಾನಕಾರಿ ಮಾತುಗಳಿಂದ ಆಕ್ರೋಶ ವ್ಯಕ್ತಪಡಿಸಿದ್ದಾನೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಆಘಾತಗೊಂಡ ಮಹಿಳೆ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಆತನ ವರ್ತನೆ ಮುಂದುವರಿದಿದೆ. ಮಹಿಳೆಯ ಗೆಳೆಯ ಶಾಂತವಾಗಿ, “ಅವಳು ಧರಿಸಲು ಬಯಸುವದನ್ನು ಧರಿಸುವ ಹಕ್ಕು ಅವಳದು, ಅದು ನಿಮಗೆ ಸಂಬಂಧಿಸದು,” ಎಂದು ಹೇಳಿದಾಗ, ಆ ಆಟೋ (Auto) ಚಾಲಕ ಇನ್ನಷ್ಟು ಉಗ್ರವಾಗಿ ಮಾತನಾಡಿದ್ದಾನೆ. ವರದಿಯ ಪ್ರಕಾರ, ಚಾಲಕ ಮಹಿಳೆಯ ಮೇಲೆ ಬೆದರಿಕೆಮಾಡುವ ಶೈಲಿಯಲ್ಲಿ ಅಸಭ್ಯ ಮಾತುಗಳನ್ನಾಡಿದ್ದಾನೆ.

Superstition : ದೆವ್ವ ಓಡಿಸಲು ಪತ್ನಿಗೆ ಬೀಡಿ ಸೇದಿಸಿ ಮದ್ಯ ಕುಡಿಸಿದ ಪತಿ ಬಂಧನ.!

ಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದ ಬಳಿಕ, ಆಟೋ ಚಾಲಕ ಅಸಭ್ಯವಾಗಿ ಬೈದು ಸ್ಥಳದಿಂದ ಓಡಿ ಹೋಗಿದ್ದಾನೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಅವರು ಚಾಲಕನ ಸಂಪೂರ್ಣ ವಾಹನ ಸಂಖ್ಯೆಯನ್ನು ಗಮನಿಸಲು ಸಾಧ್ಯವಾಗಿಲ್ಲವಾದರೂ, ಆತನ ವಯಸ್ಸಾದ, ಬೋಳು ತಲೆಯುಳ್ಳ ವ್ಯಕ್ತಿಯಾಗಿದ್ದಾನೆಂದು ವಿವರಿಸಿದ್ದಾರೆ.

ಘಟನೆಯ ನಂತರ ಮಹಿಳೆ, “ನಾನು ನನ್ನ ಗೆಳೆಯನೊಂದಿಗೆ ಇದ್ದದ್ದರಿಂದ ಸುರಕ್ಷಿತನಾಗಿ ಭಾಸವಾಯಿತು, ಆದರೆ ಇದೇ ವ್ಯಕ್ತಿ (Auto Driver) ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ವಿರುದ್ಧ ಏನಾದರೂ ಮಾಡಿದರೆ ಎನ್ನುವುದು ಭಯ ಹುಟ್ಟಿಸುತ್ತದೆ,” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಇತರ ಮಹಿಳೆಯರೂ ಇದೇ ಪ್ರದೇಶದಲ್ಲಿ ಎದುರಿಸಿದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸ್ಥಳೀಯರು ಪೊಲೀಸರು ಆಟೋ (Auto) ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!

Chilli

ಜನಸ್ಪಂದನ ನ್ಯೂಸ್‌, ಅಹಮದಾಬಾದ್‌ : ಸಾಮಾನ್ಯವಾಗಿ ಜ್ಯುವೆಲ್ಲರಿ ಅಂಗಡಿಗಳಲ್ಲಿ ಚಿನ್ನಾಭರಣ ಕಳ್ಳತನದ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ಬಾರಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಚಿನ್ನಾಭರಣ ಕಳ್ಳತನದ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಖಾರದ (Chilli) ಪುಡಿ ಹಿಡಿದು ಬಂದ ಮಹಿಳೆಯೋರ್ವಳು ಜ್ಯುವೆಲ್ಲರಿ ಅಂಗಡಿಯನ್ನು ದರೋಡೆ ಮಾಡಲು ಯತ್ನಿಸಿ, ಮಾಲೀಕನ ಕೈಗೆ ಸಿಕ್ಕಿ ಬಿದ್ದು ಸರಿಯಾಗಿ ಬಾರಿಸಿಕೊಂಡಿದ್ದಾಳೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

MES ಮುಖಂಡನ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಸಿಪಿಐಗೆ ವರ್ಗಾವಣೆಯ ಶಿಕ್ಷೆ.

ಮಹಿಳೆಯೊಬ್ಬಳು ನವೆಂಬರ್ 3ರಂದು ಮಧ್ಯಾಹ್ನ ಸುಮಾರು 12.30ರ ಸುಮಾರಿಗೆ ಅಹಮದಾಬಾದ್‌ನ ರಾಣಿಪ್ ಪ್ರದೇಶದ ಜ್ಯುವೆಲ್ಲರಿ ಅಂಗಡಿಗೆ ಪ್ರವೇಶಿಸಿದ್ದಾಳೆ. ಗಾಜಿನ ಬಾಗಿಲು ತೆರೆದು ಒಳಗೆ ಬಂದ ಕೂಡಲೇ ಆಕೆ ಕೈಯಲ್ಲಿದ್ದ ಖಾರದ (Chilli) ಪುಡಿಯನ್ನು ಮಾಲೀಕರ ಮುಖದ ಮೇಲೆ ಎರಚಲು ಪ್ರಯತ್ನಿಸಿದ್ದಾಳೆ.

ಆದರೆ ಆಕೆಯ ಪ್ರಯತ್ನ ವಿಫಲವಾಗಿ ಮಾಲೀಕರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಅಷ್ಟೆ ಅಲ್ಲದೇ ಮಾಲೀಕ ಖಾರದ (Chilli) ಪುಡಿ ಎರಚಿದ ಮಹಿಳೆಯ ಕೈ ಹಿಡಿದು ಸರಿಯಾಗಿ ಸುಮಾರು 20 ಬಾರಿ ಬಾರಿಸಿದ್ದಾನೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ಘಟನೆಯ ಸಂಪೂರ್ಣ ದೃಶ್ಯವು ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದೆ. ಕೇವಲ 25 ಸೆಕೆಂಡುಗಳ ವೀಡಿಯೋದಲ್ಲಿ ಮಾಲೀಕನ ಧೈರ್ಯ ಮತ್ತು ತುರ್ತು ಪ್ರತಿಕ್ರಿಯೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಖಾರದ (Chilli) ಪುಡಿ ಎರಚಿದ ಘಟನೆಯ ಬಳಿಕ ಅಂಗಡಿ ಮಾಲೀಕರು ಯಾವುದೇ ಅಧಿಕೃತ ದೂರು ದಾಖಲಿಸಲು ನಿರಾಕರಿಸಿದ್ದರೂ, ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Kiwi ಹಣ್ಣು ‌ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.

ರಾಣಿಪ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೇತನ್ ವ್ಯಾಸ್, “ಮಾಲೀಕರಿಂದ ದೂರು ಪಡೆಯಲು ಎರಡು ಬಾರಿ ಭೇಟಿಯಾಗಿದ್ದೇವೆ. ಆದರೂ ಅವರು ದೂರು ನೀಡಲು ನಿರಾಕರಿಸಿದ್ದಾರೆ. ಈಗ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮಹಿಳೆಯ ಗುರುತು ಪತ್ತೆ ಮಾಡಲು ಕ್ರಮ ಕೈಗೊಂಡಿದ್ದೇವೆ,” ಎಂದು ಹೇಳಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವರು ಮಾಲೀಕರ ಧೈರ್ಯಕ್ಕೆ ಶ್ಲಾಘನೆ ಸಲ್ಲಿಸುತ್ತಿದ್ದು, ಕೆಲವರು “ ಖಾರದ (Chilli) ಪುಡಿ ಎರಚುವ ದರೋಡೆಗಾರರಿಗೆ ಕಠಿಣ ಶಿಕ್ಷೆ ಅಗತ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌; ವಿಡಿಯೋ ವೈರಲ್.!

ಇದಾದ ಬಳಿಕ ಪೊಲೀಸರು ಮಹಿಳೆಯ ಗುರುತು ಪತ್ತೆ ಮಾಡಲು ತನಿಖೆ ಮುಂದುವರೆಸಿದ್ದಾರೆ. ಮತ್ತೊಂದೆಡೆ, ಜನರು ಇಂತಹ ಘಟನೆಗಳ ವಿರುದ್ಧ ಎಚ್ಚರದಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಖಾರದ (Chilli) ಪುಡಿ ಹಿಡಿದು ಬಂದ ಮಹಿಳೆಯ ವಿಡಿಯೋ :

ಲೈಂಗಿಕ ಕಿರುಕುಳ ನೀಡಿದ Bike Taxi ಚಾಲಕ ; ವಿಡಿಯೋ ಶೇರ್ ಮಾಡಿದ ಯುವತಿ.!

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ನಗರದ ವಿಲ್ಸನ್ ಗಾರ್ಡನ್ ಪ್ರದೇಶದಲ್ಲಿ ರಾಪಿಡೋ ಬೈಕ್ (Bike) ಸವಾರನಿಂದ ಮಹಿಳಾ ಪ್ರಯಾಣಿಕೆಗೆ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಈಗ ಅದು ವೈರಲ್ ಆಗುತ್ತಿದೆ.

ಮಹಿಳೆಯ ಪ್ರಕಾರ, ನವೆಂಬರ್ 6 ರಂದು ಚರ್ಚ್ ಸ್ಟ್ರೀಟ್‌ನಿಂದ ತಮ್ಮ ಪೇಯಿಂಗ್ ಗೆಸ್ಟ್ ವಸತಿ ಗೃಹದ ಕಡೆಗೆ ಬೈಕ್ ಮೂಲಕ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಲೋಕೇಶ್ ಎಂಬ ಹೆಸರಿನ ಬೈಕ್ (Bike) ಚಾಲಕ ಮಹಿಳೆಯನ್ನು ಹತ್ತಿಸಿಕೊಂಡು, ಪ್ರಯಾಣದ ಮಧ್ಯದಲ್ಲಿ ಅವಳ ಕಾಲಿಗೆ ಅಶ್ಲೀಲವಾಗಿ ಸ್ಪರ್ಶಿಸಿದ್ದಾನೆ ಎಂದು ಆರೋಪಿಸಲಾಗಿದೆ.

School ಗೆ ಹೋಗಲ್ಲ ಎಂದ ಬಾಲಕನ ಹಠ ; ಮಂಚದ ಸಹಿತ ಶಾಲೆಗೆ ಕರೆತಂದ ಮನೆಯವರು ; ವಿಡಿಯೋ ವೈರಲ್.!

ಆರಂಭದಲ್ಲಿ ಇದನ್ನು ನಿರ್ಲಕ್ಷಿಸಿದ್ದ ಮಹಿಳೆ, ನಂತರ ಆತ ಪುನಃ ಅದೇ ಕೃತ್ಯವನ್ನು ಮುಂದುವರೆಸುತ್ತಿದ್ದಾನೆಂದು ಗಮನಿಸಿ, ತಮ್ಮ ಮೊಬೈಲ್‌ನಲ್ಲಿ ಈ ಘಟನೆಯ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. “ಭೈಯಾ ಹೀಗ್ ಮಾಡ್ಬೇಡಿ” ಎಂದು ಎಚ್ಚರಿಸಿದರೂ‌ ಕೂಡಾ ಆತ ತನ್ನ ವರ್ತನೆ ಮುಂದುವರಿಸಿದ್ದ ಎಂದು ಮಹಿಳೆ ತಿಳಿಸಿದ್ದಾರೆ.

ಪಿಜಿ ಹತ್ತಿರ ತಲುಪಿದ ಬಳಿಕ ಸ್ಥಳೀಯರು ಅಳುತ್ತಿದ್ದ ಮಹಿಳೆಯನ್ನು ಗಮನಿಸಿ ವಿಚಾರಿಸಿದಾಗ, ಮಹಿಳೆ ಎಲ್ಲವನ್ನೂ ವಿವರಿಸಿದ್ದಾರೆ. ಬಳಿಕ ಸ್ಥಳೀಯರು ಬೈಕ್ (Bike) ಚಾಲಕನನ್ನು ಪ್ರಶ್ನಿಸಿದಾಗ ಆತ “ಉದ್ದೇಶಪೂರ್ವಕವಾಗಿ ಮಾಡಿಲ್ಲ” ಎಂದು ಹೇಳಿಕೊಂಡು ಕ್ಷಮೆಯಾಚಿಸಿದ್ದಾನೆ.

ಆದರೆ ತೆರಳುವ ವೇಳೆ ಮಹಿಳೆಯ ಕಡೆ ಬೆರಳು ತೋರಿಸಿದ ಬೈಕ್ (Bike) ಚಾಲಕನ ವರ್ತನೆಯಿಂದ ಮಹಿಳೆಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ಮಹಿಳೆ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, “ಈ ಘಟನೆ ನನ್ನಿಗೆ ತೀವ್ರ ಆತಂಕ ತಂದಿದೆ. ಅಸುರಕ್ಷಿತ ಅನ್ನಿಸಿತು” ಎಂದು ಬರೆದಿದ್ದಾರೆ.

ಇದೀಗ ವಿಲ್ಸನ್ ಗಾರ್ಡನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರು ರಾಪಿಡೋ ಕಂಪನಿಯಿಂದ ಬೈಕ್ (Bike) ಚಾಲಕನ ವಿವರಗಳನ್ನು ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಡಿಯೋ :

 

View this post on Instagram

 

A post shared by @s4dhnaa


ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!

Chilli

ಜನಸ್ಪಂದನ ನ್ಯೂಸ್‌, ಅಹಮದಾಬಾದ್‌ : ಸಾಮಾನ್ಯವಾಗಿ ಜ್ಯುವೆಲ್ಲರಿ ಅಂಗಡಿಗಳಲ್ಲಿ ಚಿನ್ನಾಭರಣ ಕಳ್ಳತನದ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ಬಾರಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಚಿನ್ನಾಭರಣ ಕಳ್ಳತನದ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಖಾರದ (Chilli) ಪುಡಿ ಹಿಡಿದು ಬಂದ ಮಹಿಳೆಯೋರ್ವಳು ಜ್ಯುವೆಲ್ಲರಿ ಅಂಗಡಿಯನ್ನು ದರೋಡೆ ಮಾಡಲು ಯತ್ನಿಸಿ, ಮಾಲೀಕನ ಕೈಗೆ ಸಿಕ್ಕಿ ಬಿದ್ದು ಸರಿಯಾಗಿ ಬಾರಿಸಿಕೊಂಡಿದ್ದಾಳೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

MES ಮುಖಂಡನ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಸಿಪಿಐಗೆ ವರ್ಗಾವಣೆಯ ಶಿಕ್ಷೆ.

ಮಹಿಳೆಯೊಬ್ಬಳು ನವೆಂಬರ್ 3ರಂದು ಮಧ್ಯಾಹ್ನ ಸುಮಾರು 12.30ರ ಸುಮಾರಿಗೆ ಅಹಮದಾಬಾದ್‌ನ ರಾಣಿಪ್ ಪ್ರದೇಶದ ಜ್ಯುವೆಲ್ಲರಿ ಅಂಗಡಿಗೆ ಪ್ರವೇಶಿಸಿದ್ದಾಳೆ. ಗಾಜಿನ ಬಾಗಿಲು ತೆರೆದು ಒಳಗೆ ಬಂದ ಕೂಡಲೇ ಆಕೆ ಕೈಯಲ್ಲಿದ್ದ ಖಾರದ (Chilli) ಪುಡಿಯನ್ನು ಮಾಲೀಕರ ಮುಖದ ಮೇಲೆ ಎರಚಲು ಪ್ರಯತ್ನಿಸಿದ್ದಾಳೆ.

ಆದರೆ ಆಕೆಯ ಪ್ರಯತ್ನ ವಿಫಲವಾಗಿ ಮಾಲೀಕರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಅಷ್ಟೆ ಅಲ್ಲದೇ ಮಾಲೀಕ ಖಾರದ (Chilli) ಪುಡಿ ಎರಚಿದ ಮಹಿಳೆಯ ಕೈ ಹಿಡಿದು ಸರಿಯಾಗಿ ಸುಮಾರು 20 ಬಾರಿ ಬಾರಿಸಿದ್ದಾನೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ಘಟನೆಯ ಸಂಪೂರ್ಣ ದೃಶ್ಯವು ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದೆ. ಕೇವಲ 25 ಸೆಕೆಂಡುಗಳ ವೀಡಿಯೋದಲ್ಲಿ ಮಾಲೀಕನ ಧೈರ್ಯ ಮತ್ತು ತುರ್ತು ಪ್ರತಿಕ್ರಿಯೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಖಾರದ (Chilli) ಪುಡಿ ಎರಚಿದ ಘಟನೆಯ ಬಳಿಕ ಅಂಗಡಿ ಮಾಲೀಕರು ಯಾವುದೇ ಅಧಿಕೃತ ದೂರು ದಾಖಲಿಸಲು ನಿರಾಕರಿಸಿದ್ದರೂ, ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Kiwi ಹಣ್ಣು ‌ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.

ರಾಣಿಪ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೇತನ್ ವ್ಯಾಸ್, “ಮಾಲೀಕರಿಂದ ದೂರು ಪಡೆಯಲು ಎರಡು ಬಾರಿ ಭೇಟಿಯಾಗಿದ್ದೇವೆ. ಆದರೂ ಅವರು ದೂರು ನೀಡಲು ನಿರಾಕರಿಸಿದ್ದಾರೆ. ಈಗ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮಹಿಳೆಯ ಗುರುತು ಪತ್ತೆ ಮಾಡಲು ಕ್ರಮ ಕೈಗೊಂಡಿದ್ದೇವೆ,” ಎಂದು ಹೇಳಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವರು ಮಾಲೀಕರ ಧೈರ್ಯಕ್ಕೆ ಶ್ಲಾಘನೆ ಸಲ್ಲಿಸುತ್ತಿದ್ದು, ಕೆಲವರು “ ಖಾರದ (Chilli) ಪುಡಿ ಎರಚುವ ದರೋಡೆಗಾರರಿಗೆ ಕಠಿಣ ಶಿಕ್ಷೆ ಅಗತ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌; ವಿಡಿಯೋ ವೈರಲ್.!

ಇದಾದ ಬಳಿಕ ಪೊಲೀಸರು ಮಹಿಳೆಯ ಗುರುತು ಪತ್ತೆ ಮಾಡಲು ತನಿಖೆ ಮುಂದುವರೆಸಿದ್ದಾರೆ. ಮತ್ತೊಂದೆಡೆ, ಜನರು ಇಂತಹ ಘಟನೆಗಳ ವಿರುದ್ಧ ಎಚ್ಚರದಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಖಾರದ (Chilli) ಪುಡಿ ಹಿಡಿದು ಬಂದ ಮಹಿಳೆಯ ವಿಡಿಯೋ :