Monday, May 12, 2025
HomeJobRevenue Department : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
spot_img
spot_img
spot_img

Revenue Department : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಜನಸ್ಪಂದನ ನ್ಯೂಸ್‌, ನೌಕರಿ : ಸರ್ಕಾರಿ ನೌಕರಿ ಬಯಸುವ ಯುವ ಜನಕ್ಕೆ ಒಂದು ಸುವರ್ಣಾವಕಾಶ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ (Karnataka Government Revenue Department) ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : ಮಾವಿನಹಣ್ಣನ್ನು Night ವೇಳೆ ತಿನ್ನುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

ಹುದ್ದೆಗಳ ವಿವರ :

  • ಸಂಸ್ಥೆಯ ಹೆಸರು : ಕಂದಾಯ ಇಲಾಖೆ.
  • ಹುದ್ದೆಗಳ ಹೆಸರು : ಆಡಿಟ್ ಅಧಿಕಾರಿ, ಸಹಾಯಕ ನಿಯಂತ್ರಕರು ಮತ್ತು ಇತರ ಹುದ್ದೆಗಳು etc.
  • ಹುದ್ದೆಗಳ ಸಂಖ್ಯೆ : 06.
  • ಉದ್ಯೋಗ ಸ್ಥಳ : ಬೆಂಗಳೂರು (ಕರ್ನಾಟಕ).

ಹುದ್ದೆಗಳ ಸಂಖ್ಯೆ :

ಅ.ನಂ

ಹುದ್ದೆ

ಸಂಖ್ಯೆ

1

ಸಹಾಯಕ ನಿಯಂತ್ರಕರು :01

2

ಆಡಿಟ್ ಅಧಿಕಾರಿ :

01

3

ಖಾತೆಗಳ ಮೇಲ್ವಿಚಾರಕರು :

01

4

ಕಾನೂನು ಅಧಿಕಾರಿ ಮತ್ತು ಕಾನೂನು ಸಲಹೆಗಾರ :

01

5

ಖಾಸಗಿ ಕಾರ್ಯದರ್ಶಿ :

01

6ಐಟಿ ಸಿಬ್ಬಂದಿ-2, ಜೂನಿಯರ್ ಪ್ರೋಗ್ರಾಮರ್ ಮತ್ತು ನೆಟ್ ವರ್ಕ್ ಮ್ಯಾನೇಜರ್ :

01

ಇದನ್ನು ಓದಿ : ಅತ್ಯಂತ ದುರ್ಬಲ ಪಾಸ್‌ವರ್ಡ್ ಗಳಿವು; 1 ನಿ‌ಮಿಷ ಸಾಕು ಖಾತೆ ಹ್ಯಾಕ್ ಮಾಡಲು.!

ವಿದ್ಯಾರ್ಹತೆ :

ಅ.ನಂ

ಹುದ್ದೆ

ವಿದ್ಯಾರ್ಹತೆ

1

ಸಹಾಯಕ ನಿಯಂತ್ರಕರು :ಬಿ.ಕಾಂ, ಎಂ.ಕಾಂ

2

ಆಡಿಟ್ ಅಧಿಕಾರಿ :

ಬಿ.ಕಾಂ, ಎಂ.ಕಾಂ

3

ಖಾತೆಗಳ ಮೇಲ್ವಿಚಾರಕರು :

ಬಿ.ಕಾಂ, ಎಂ.ಕಾಂ

4

ಕಾನೂನು ಅಧಿಕಾರಿ ಮತ್ತು ಕಾನೂನು ಸಲಹೆಗಾರ :

LLB, LLM

5

ಖಾಸಗಿ ಕಾರ್ಯದರ್ಶಿ :

ಪದವಿ

6ಐಟಿ ಸಿಬ್ಬಂದಿ-2, ಜೂನಿಯರ್ ಪ್ರೋಗ್ರಾಮರ್ ಮತ್ತು ನೆಟ್ ವರ್ಕ್ ಮ್ಯಾನೇಜರ್ :

ಬಿ.ಇ

ವೇತನ ಶ್ರೇಣಿ :

ಅ.ನಂ

ಹುದ್ದೆ

ವೇತನ

1

ಸಹಾಯಕ ನಿಯಂತ್ರಕರು :ರೂ.72,000/-

2

ಆಡಿಟ್ ಅಧಿಕಾರಿ :

ರೂ.60,000/-

3

ಖಾತೆಗಳ ಮೇಲ್ವಿಚಾರಕರು :

ರೂ.56,000/-

4

ಕಾನೂನು ಅಧಿಕಾರಿ ಮತ್ತು ಕಾನೂನು ಸಲಹೆಗಾರ :

ರೂ.65,000/- ರಿಂದ ರೂ.75,000/-

5

ಖಾಸಗಿ ಕಾರ್ಯದರ್ಶಿ :

ರೂ.35,000/-

6ಐಟಿ ಸಿಬ್ಬಂದಿ-2, ಜೂನಿಯರ್ ಪ್ರೋಗ್ರಾಮರ್ ಮತ್ತು ನೆಟ್ ವರ್ಕ್ ಮ್ಯಾನೇಜರ್ :

ರೂ.45,000/- ರಿಂದ ರೂ.50,000/-

ಇದನ್ನು ಓದಿ : Pahalgam attack : ಭಾರತದಿಂದ ಪ್ರತಿಕಾರದ ಭಯ ; ಪಾಕಿಸ್ತಾನ ಸೈನಿಕರ ಸಾಮೂಹಿಕ ರಾಜೀನಾಮೆ.?

ವಯಸ್ಸಿನ ಮಿತಿ : ಕನಿಷ್ಠ: 21 ವರ್ಷ ಗರಿಷ್ಠ: 40 ವರ್ಷ

  • SC/ST/OBC/PWD ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಯಲ್ಲಿ ರಿಯಾಯಿತಿ ಲಭ್ಯ.

ಮಾನದಂಡ/ಲಗತ್ತುಗಳು :

  • ನಿಮ್ಮ ಅರ್ಹತೆ ಮತ್ತು ಹುದ್ದೆಗೆ ಸಂಬಂಧಿಸಿದ ಮಾನದಂಡಗಳನ್ನು ಪರಿಶೀಲಿಸಿ.
  • ನಿಗದಿತ ಅರ್ಜಿ ಫಾರ್ಮ್ (Form) ಅನ್ನು ಸರಿಯಾಗಿ ಭರ್ತಿ ಮಾಡಿ.
  • ಸಹಿ, ಛಾಯಾಚಿತ್ರ, ಶೈಕ್ಷಣಿಕ ದಾಖಲೆಗಳು.
  • ಅನುಭವ ಪ್ರಮಾಣಪತ್ರಗಳು ಜೋಡಿಸಿ.

ಅರ್ಜಿ ಶುಲ್ಕ :

  • ಸಾಮಾನ್ಯ ವರ್ಗ : ರೂ.500/-
  • SC/ST/ಪಿಡಬ್ಲ್ಯುಡಿ : ರೂ.250/- (ರಿಯಾಯಿತಿ). 

ಇದನ್ನು ಓದಿ : Pahalgam Attack : ಪಾಕಿಸ್ತಾನದ 16 ನ್ಯೂಸ್ ಚಾನೆಲ್‌ಗಳ ಬ್ಯಾನ್‌, ಬಿಬಿಸಿಗೂ ಪತ್ರ.!

ಅರ್ಜಿ ಸಲ್ಲಿಸುವ ವಿಳಾಸ :

ವಿಶೇಷ ಅಧಿಕಾರಿ & ಸಕ್ಷಮ ಪ್ರಾಧಿಕಾರದ ಕಚೇರಿ, ಪೋಡಿಯಂ ಬ್ಲಾಕ್, 3ನೇ & 4ನೇ ಮಹಡಿ, ವಿಶ್ವೇಶ್ವರಯ್ಯ ಟವ‌ರ್, ಬೆಂಗಳೂರು – 560001. (Office of the Special Officer & Competent Authority, Podium Block, 3rd & 4th Floor, Visvesvaraya Tower, Bangalore – 560001).

ಆಯ್ಕೆ ಪ್ರಕ್ರಿಯೆ :

  • ಲಿಖಿತ ಪರೀಕ್ಷೆ (ವಸ್ತುನಿಷ್ಠ & ವಿವರಣಾತ್ಮಕ).
  • ವ್ಯಕ್ತಿತ್ವ ಪರೀಕ್ಷೆ (ಸಾಕ್ಷ್ಯಕಾರ).
  • ದಾಖಲೆ ಪರಿಶೀಲನೆ.

ಪ್ರಮುಖ ದಿನಾಂಕ :

  • ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ : 24 ಏಪ್ರಿಲ್, 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05 ಮೇ, 2025.

Note : ರಿಜಿಸ್ಟರ್ಡ್ ಪೋಸ್ಟ್/ಸ್ಪೀಡ್ ಪೋಸ್ಟ್ ಮೂಲಕ ಮಾತ್ರ.

ಇದನ್ನು ಓದಿ : AC ಬಸ್‌ನಲ್ಲಿ ಯುವ ಜೊಡಿಯ ಸೆಕ್ಸ್ ; ನಾಚಿಕೆಗೇಡಿನ ವಿಡಿಯೋ ವೈರಲ್.!

ಪ್ರಮುಖ ಲಿಂಕ್‌ಗಳು :

Note : ಅಪೂರ್ಣ ಅರ್ಜಿಗಳು ತಿರಸ್ಕರಿಸಲ್ಪಡುತ್ತವೆ. ನಕಲಿ ದಾಖಲೆಗಳನ್ನು ಸಲ್ಲಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ.

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : ಭೀಕರ ರಸ್ತೆ ಅಪ*ತ : ಐವರು ಸ್ಥಳದಲ್ಲೇ ಸಾ*.!

ಜನಸ್ಪಂದನ ನ್ಯೂಸ್, ಡೆಸ್ಕ್ : ಲಾರಿಗೆ ಕಾರು ಡಿಕ್ಕಿಯಾಗಿ ಬೆಂಗಳೂರು ಮೂಲದ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಆಂಧ್ರ ಪ್ರದೇಶದ ತಿರುಪತಿ ಸಮೀಪ ನಡೆದಿದೆ.

ತಿರುಪತಿ ಜಿಲ್ಲೆಯ ಪಾಕಾಲ ಮಂಡಲಂ ತೋಟಪಲ್ಲಿ ಬಳಿಯ ಹೆದ್ದಾರಿಯಲ್ಲಿ ಸೋಮವಾರ ಈ ಅಪಘಾತ ಸಂಭವಿಸಿದೆ.

ಇದನ್ನು ಓದಿ : Pahalgam attack : ಭಾರತದಿಂದ ಪ್ರತಿಕಾರದ ಭಯ ; ಪಾಕಿಸ್ತಾನ ಸೈನಿಕರ ಸಾಮೂಹಿಕ ರಾಜೀನಾಮೆ.?

ಇನ್ನು ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ತಿರುಪತಿಯಿಂದ ಬೆಂಗಳೂರಿಗೆ ಕಾರಿನಲ್ಲಿ ಮರಳಿ ಬರುತ್ತಿದ್ದ ವೇಳೆ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿಯಾಗಿದೆ. ಪರಿಣಾಮ ಇಬ್ಬರು ಪುರುಷರು, ಇಬ್ಬರು ಮಹಿಳೆಯರು, ಓರ್ವ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments