ಜನಸ್ಪಂದನ ನ್ಯೂಸ್, ಡೆಸ್ಕ್ : ಸೇವೆಗೆ ತೆರಳುತ್ತಿದ್ದ ಸೈನಿಕನ ಬಳಿ ಲಂಚ ಕೇಳಿದ TTE ; ಆಮೇಲೆನಾಯ್ತು.? ವಿಡಿಯೋ ನೋಡಿ.

ಹೌದು, ಸೈನಿಕರೊಬ್ಬರು ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದ ವೇಳೆ ರೈಲ್ವೆ ಟಿಕೆಟ್ ಪರಿಶೀಲಕ ಓರ್ವ ಲಂಚ ಕೇಳಿದ (bribe) ಘಟನೆ ನಡೆದಿದ್ದು, ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನು ಓದಿ : ಬೆಳಗಾವಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಕರ್ನಲ್‌ ಸೋಫಿಯಾ ಖುರೇಷಿ : ಹುಕ್ಕೇರಿ ಶಿವಾಚಾರ್ಯ ಶ್ರೀ.

ಇನ್ನೂ ಲಂಚ ಕೇಳಿದ TTE ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಲಂಚ ಕೇಳಿದ ಅಧಿಕಾರಿಯನ್ನು ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಗ್ವಾಲಿಯರ್ ನಿವಾಸಿಯಾಗಿರುವ (Resident of Gwalior) ವಿನೋದ್ ಕುಮಾರ್ ದುಬೆ ಅವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸೇನೆಯಿಂದ ಕರೆ ಬಂದ ಹಿನ್ನೆಲೆ ತುರ್ತಾಗಿ ಸೇವೆಗೆ ಹಾಜರಾಗಲು ಹೊರಡುತ್ತಿದ್ದರು. ಮಾಲ್ವಾ ಎಕ್ಸ್‌ಪ್ರೆಸ್ ಮೂಲಕ ಗ್ವಾಲಿಯರ್‌ನಿಂದ ಜಮ್ಮುವಿಗೆ ತೆರಳಲು ಪ್ರಯಾಣ ಬೆಳೆಸಿದ್ದರು.

ಇದನ್ನು ಓದಿ : ಬೆಳಿಗ್ಗೆ ತುಟಿ colour ಬದಲಾಗಿ ಮುಖ ಊದಿಕೊಳ್ಳುತ್ತಿದೆಯೇ.? ಇದು ಈ ಗಂಭೀರ ರೋಗದ ಲಕ್ಷಣ.!

ದಿಢೀರ್ ಪ್ರಯಾಣ ಆದ ಕಾರಣ ಸಾಮಾನ್ಯ ಟಿಕೆಟ್ ಪಡೆದುಕೊಂಡು ವಿನೋದ್ ಕುಮಾರ್ ದುವೆ ಪ್ರಯಾಣ ಆರಂಭಿಸಿದ್ದರು.

ಸೋನಿಪತ್ ಮತ್ತು ಪಾಣಿಪತ್ ನಡುವೆ ಮಾಲ್ವಾ ಎಕ್ಸ್‌ಪ್ರೆಸ್ ತಲುಪಿದಾಗ ಟಿಟಿಇ ದಲ್ಜೀತ್ ಸಿಂಗ್, ವಿನೋದ್ ಕುಮಾರ್ ದುಬೆಯವರ ಬಳಿ ಬಂದು ಟಿಕೆಟ್ ಕೇಳಿದ್ದಾರೆ.

ಇದನ್ನು ಓದಿ : ಎಚ್ಚರಿಕೆ : ನಿಮ್ಮ ಮನೆಗೆ ತಂದ LPG ಸಿಲಿಂಡರ್ ಮೇಲೆ ಬರೆದಿರುವ ಈ ಕೋಡ್‌ ಖಂಡಿತವಾಗಿ ನೋಡಿ.

ಈ ವೇಳೆ ವಿನೋದ್ ಕುಮಾರ್ ದುಬೆ, ತನ್ನ General Coach Ticket ಮತ್ತು ಸೇನೆಯ ಗುರುತಿನ ಚೀಟಿಯನ್ನು ತೋರಿಸಿದ್ದಾರೆ. ಅಲ್ಲದೇ ಸೇನೆಯಿಂದ ತುರ್ತು ಕರೆ ಬಂದ ಹಿನ್ನೆಲೆ ಅನಿವಾರ್ಯವಾಗಿ ಈ ಟಿಕೆಟ್ ಪಡೆಯಲಾಗಿದೆ ಎಂದು ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಇದಕ್ಕೆ TTE ದಲ್ಜೀತ್ ಸಿಂಗ್, ದಂಡ ಕಟ್ಟಿ ಅಥವಾ ಜನರಲ್ ಕೋಚ್‌ಗೆ ಹೋಗಿ ಎಂದು ಹೇಳಿದ್ದಾರೆ.

ತಾವು ಹಂಚಿಕೊಂಡ ಪೋಸ್ಟ್‌ ನಲ್ಲಿ TTE ವಿರುದ್ಧ ವಿನೋದ್ ಕುಮಾರ್ ದುಬೆ ಲಂಚದ ಆರೋಪವನ್ನು ಮಾಡಿದ್ದಾರೆ. ತಮ್ಮೊಂದಿಗೆ ಪ್ರಯಾಣಿಸುತ್ತಿದ್ದ ಅಗ್ನಿವೀರ್ ಜಹೀರ್ ಖಾನ್ ಬಳಿ 150 ರೂಪಾಯಿ ಲಂಚ ಪಡೆದಿದ್ದಾರೆ.

ಇದನ್ನು ಓದಿ : Video : ಕಾಲೇಜಿನಲ್ಲಿಯೇ ಜುಟ್ಟು ಹಿಡಿದು ಪ್ರಿನ್ಸಿಪಾಲ್ ಮತ್ತು ಲೈಬ್ರೇರಿಯನ್ ನಡುವೆ ಮಾರಾಮಾರಿ.

ಹಣ ತೆಗೆದುಕೊಂಡ ಬಳಿಕ ಟಿಕೆಟ್ ಅಥವಾ ರಶೀದಿ ನೀಡಬೇಕು. ಆದ್ರೆ ಟಿಟಿಇ ಜನರಲ್ ಟಿಕೆಟ್ ಮೇಲೆ ಏನೋ ಬರೆದು ಕೊಟ್ಟಿದ್ದಾರೆ. ಪರಿಸ್ಥಿತಿಯನ್ನು ವಿವರಿಸಿದರೂ ಕೂಡ ಟಿಟಿಇ ಜೈಲಿಗೆ ಕಳುಹಿಸುವ ಬೆದರಿಕೆಯನ್ನು ಹಾಕಿದ್ದಾರೆ.

ವಿನೋದ್ ಕುಮಾರ್ ದುಬೆ ಈ ಎಲ್ಲಾ ದೃಶ್ಯಗಳನ್ನು ಸೆರೆ ಹಿಡಿದು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಭಾರತೀಯ ರೈಲ್ವೆಗೆ ದೂರು ನೀಡಿದ್ದರು. ವಿನೋದ್ ಕುಮಾರ್ ದುಬೆ ಅವರು ನೀಡಿದ ದೂರಿನ ಮೇರೆಗೆ TTE ದಿಲ್ಜೀತ್ ಸಿಂಗ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ವಿಡಿಯೋ :

ಹಿಂದಿನhttps://twitter.com/i/status/1921492570456137973 ಸುದ್ದಿ : ಹೊಕ್ಕಳಿಗೆ ಈ ಎಣ್ಣೆ ಹಚ್ಚಿ ; ಆಮೇಲೆ ದೇಹದಲ್ಲಾಗುವ Magic ನೋಡಿ. 

ಜನಸ್ಪಂದನ ನ್ಯೂಸ್, ಡೆಸ್ಕ್ : ಹೊಕ್ಕಳಿಗೆ ಈ ಎಣ್ಣೆ ಹಚ್ಚಿ ; ದೇಹದಲ್ಲಾಗುವ Magic ನೋಡಿ. ಹೌದು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ತಾಯಿ ಗರ್ಭವತಿಯಾದಾಗ ಮಗುವಿನ ಎಲ್ಲಾ ಕಾರ್ಯಗಳೂ ಹೊಕ್ಕಳು ಬಳ್ಳಿಯ (Umbilical cord) ಮೂಲಕವೇ ನಡೆಯುತ್ತದೆ. ಜನನದ ಬಳಿಕ ಇದು ಮುಚ್ಚಿಹೋಗುತ್ತದೆ.

ಹೊಕ್ಕುಳ ಬಳ್ಳಿಯು ಗರ್ಭದಲ್ಲಿರುವ ಮಗುವಿನ ಜೀವಸೆಲೆಯಾಗಿದೆ. ಹೊಕ್ಕುಳ ಬಳ್ಳಿಯ ಮೂಲಕವೇ ಮಗು ಆಹಾರ ಮತ್ತು ಆಮ್ಲಜನಕವನ್ನು (Food and oxygen) ಪಡೆಯುತ್ತದೆ.

ಇದನ್ನು ಓದಿ : ಬೆಳಗಾವಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಕರ್ನಲ್‌ ಸೋಫಿಯಾ ಖುರೇಷಿ : ಹುಕ್ಕೇರಿ ಶಿವಾಚಾರ್ಯ ಶ್ರೀ.

ಜನನದ ನಂತರವೂ, ಹೊಕ್ಕಳು ಸಂಪರ್ಕ ಕೇಂದ್ರವಾಗಿದೆ. ಇದು ರಕ್ತನಾಳಗಳ ಮೂಲಕ ಅಂಗ ಮತ್ತು ಮುಖ್ಯ ರಕ್ತನಾಳಗಳಿಗೆ ಸಂಪರ್ಕಿಸುತ್ತದೆ. ಆದ್ದರಿಂದ ಹೊಕ್ಕಳಿಗೆ ಎಣ್ಣೆಯನ್ನು ಹಾಕಿದಾಗ, ಅದು ನಿಮ್ಮ ಪೂರ್ತಿ ದೇಹವನ್ನು ತಲುಪುತ್ತದೆ.

ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿರುವ ಕೆಲವು ವಿಧಾನಗಳು ನಮಗೆ ವಿಚಿತ್ರ, ಕೆಲಸಕ್ಕೆ ಬಾರದವು ಎಂದೆನ್ನಿಸಿದರೂ ವಾಸ್ತವವಾಗಿ ಇವು ನಿಜಕ್ಕೂ ಪರಿಣಾಮಕಾರಿಯಾಗಿವೆ.

ಇದನ್ನು ಓದಿ : ಬೆಳಿಗ್ಗೆ ತುಟಿ colour ಬದಲಾಗಿ ಮುಖ ಊದಿಕೊಳ್ಳುತ್ತಿದೆಯೇ.? ಇದು ಈ ಗಂಭೀರ ರೋಗದ ಲಕ್ಷಣ.!

ಉಪಯೋಗಗಳು :
ಹೊಕ್ಕುಳಿಗೆ ಸರಿಯಾಗಿ ಎಣ್ಣೆ ಹಾಕಿಕೊಂಡು ಮಸಾಜ್ ಮಾಡಿದರೆ, ಆಗ ಒತ್ತಡ ಮತ್ತು ಆತಂಕವು ಕಡಿಮೆ ಆಗುವುದು. ಹೀಗೆ ಮಾಡುವುದರಿಂದ ಪ್ಯಾರಾಸಿಂಪಥೆಟಿಕ್ ನರಮಂಡಲದ ವ್ಯವಸ್ಥೆಗೆ ಸಂಪರ್ಕ ಹೊಂದಿರುವ ವೇಗಸ್ ನರವನ್ನು ಉತ್ತೇಜಿಸುವುದು. ಇದರಿಂದ ದೇಹಕ್ಕೆ ಆರಾಮ ಮತ್ತು ಶಾಂತಿ ಸಿಗುವುದು.

ತೆಂಗಿನೆಣ್ಣೆಯು ಆಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ಅದು ಹೊಟ್ಟೆ ನೋವನ್ನು ಉಂಟುಮಾಡುವ ಹಾನಿಕಾರಕ ದೋಷಗಳನ್ನು ತೊಡೆದುಹಾಕಲು (To get rid of harmful bugs) ಸಹಕಾರಿಯಾಗಿದೆ. ಇದಕ್ಕಾಗಿ ಹೊಕ್ಕಳಿಗೆ ಹಾಕುವುದಕ್ಕಿಂತ ಮೌಖಿಕವಾಗಿ ತೆಗೆದುಕೊಳ್ಳುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

ಇದನ್ನು ಓದಿ : ಎಚ್ಚರಿಕೆ : ನಿಮ್ಮ ಮನೆಗೆ ತಂದ LPG ಸಿಲಿಂಡರ್ ಮೇಲೆ ಬರೆದಿರುವ ಈ ಕೋಡ್‌ ಖಂಡಿತವಾಗಿ ನೋಡಿ.

ಹೊಕ್ಕಳಿನಲ್ಲಿ ತೆಂಗಿನೆಣ್ಣೆ ಹಾಕುವುದು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್‌ನಂತಹ ಮಕ್ಕಳನ್ನು ಹೊಂದಲು ಸಂಬಂಧಿಸಿರುವ ಹಾರ್ಮೋನುಗಳನ್ನು ಸಮತೋಲನಗೊಳಿಸಲು (To balance hormones) ಸಹಾಯ ಮಾಡಬಹುದು. ಆದಾಗ್ಯೂ ಸದ್ಯಕ್ಕೆ ಇದನ್ನು ಬೆಂಬಲಿಸುವ ಯಾವುದೇ ಅಧ್ಯಯನವಿಲ್ಲ.

ಹೊಕ್ಕುಳಿನ ಭಾಗಕ್ಕೆ ಎಣ್ಣೆ ಹಚ್ಚಿಕೊಂಡರೆ ಆಗ ಕೂದಲಿನ ಆರೋಗ್ಯಕಾರಿ ಬೆಳವಣಿಗೆಗೆ ಬೇಕಾಗುವಂತಹ ಪೋಷಕಾಂಶಗಳು ಕೂಡ ಸಿಗುವುದು. ಕೂದಲು ಬಿಳಿಯಾಗಲು ಕಾರಣವಾಗಿರುವಂತಹ ರಕ್ತನಾಳಗಳಿಗೆ ಬೇಕಾಗಿರುವ ಪೋಷಕಾಂಶಗಳನ್ನು ಇದು ಒದಗಿಸುವುದು ಮತ್ತು ಕೂದಲಿನ ಬಿಳಿಯಾಗುವುದನ್ನು ತಡೆಯುವುದು. ಇದರಿಂದ ಕೂದಲಿನ ಬುಡವು ಬಲಿಷ್ಠವಾಗುವುದು.

ಇದನ್ನು ಓದಿ : Video : ಕಾಲೇಜಿನಲ್ಲಿಯೇ ಜುಟ್ಟು ಹಿಡಿದು ಪ್ರಿನ್ಸಿಪಾಲ್ ಮತ್ತು ಲೈಬ್ರೇರಿಯನ್ ನಡುವೆ ಮಾರಾಮಾರಿ.

ತೆಂಗಿನ ಎಣ್ಣೆಯಲ್ಲಿರುವ ಅಂಶಗಳು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಇದರಿಂದ ಮೃದುವಾದ, ಹೊಳಪಿನ ತ್ವಚೆ (Glowing skin) ಪಡೆಯಬಹುದು. ಜೊತೆಗೆ ತೆಂಗಿನ ಎಣ್ಣೆಯು ಪಿಗ್ಮೆಂಟೇಶನ್ ಕಲೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಮೊಡವೆ ಉಂಟುಮಾಡುವ ಹಾನಿಕಾರಕ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ (Fights bacteria).

ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುವ ಪ್ರಮುಖ ಪೋಷಕಾಂಶಗಳನ್ನು ತೆಂಗಿನೆಣ್ಣೆಯು ನೀಡುತ್ತದೆ ಎನ್ನಲಾಗಿದೆ. ಇದು ನಿಮ್ಮ ದೃಷ್ಟಿಯನ್ನು ಸುಧಾರಿಸಲು (improve vision) ಸಹಕಾರಿಯಾಗಿದೆ. ಇದು ನಿಮ್ಮ ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು.

ಇದನ್ನು ಓದಿ : ಈ ಲಕ್ಷಣಗಳಿದರೆ ಅದು ಮೆದುಳಿನಲ್ಲಿ Blood ಹೆಪ್ಪುಗಟ್ಟುವಿಕೆಯ ಕಾರಣವಾಗಿರಬಹುದು.!

ಹೊಕ್ಕಳಿನಲ್ಲಿ ತೆಂಗಿನೆಣ್ಣೆ ಹಾಕುವುದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚಯಾಪಚಯ ವರ್ಧಕ ತೆಂಗಿನ ಎಣ್ಣೆಯಲ್ಲಿರುವ ಅಂಶಗಳು ಚಯಾಪಚಯವನ್ನು ಉತ್ತೇಜಿಸುತ್ತವೆ. ಇದರಿಂದ ನೀವು ವೇಗವಾಗಿ ತೂಕ ಕಳೆದುಕೊಳ್ಳಲು ಸಹಕಾರಿಯಾಗುತ್ತದೆ (Helps in losing weight quickly).

ತೆಂಗಿನ ಎಣ್ಣೆಯಲ್ಲಿರುವ ಎಂಸಿಎಫ್‌ಎ ಅಂಶಗಳು ಸ್ನಾಯು- ವಿಶ್ರಾಂತಿ ಮತ್ತು ಉರಿಯೂತದ ಪರಿಣಾಮಗಳನ್ನು ಹೊಂದಿವೆ. ಹೀಗಾಗಿ, ಮುಟ್ಟಿನ ನೋವನ್ನು ನಿವಾರಿಸಲು ಇದು ಸಹಕಾರಿಯಾಗಿದೆ. ಆದರೆ ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯವಿದೆ.

ಇದನ್ನು ಓದಿ : ಬೆಳಿಗ್ಗೆ ಮೂತ್ರದಲ್ಲಿ ಈ ಲಕ್ಷಣಗಳಿದ್ದರೆ ಎಚ್ಚರ! Cholesterol ಹೆಚ್ಚಾಗಿರಬಹುದು.

ಹೊಕ್ಕುಳಿನ ಭಾಗಕ್ಕೆ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಆಗ ಹಾರ್ಮೋನ್ ಗಳು ಉತ್ತೇಜಿಸಲ್ಪಡುವುದು ಮತ್ತು ಇದರಿಂದ ವಿಶ್ರಾಂತಿ ಸಿಗುವುದು ಮತ್ತು ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸುವುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.