ಬುಧವಾರ, ಫೆಬ್ರವರಿ 4, 2026

Janaspandhan News

Home Blog Page 53

Girlfriend ಜೊತೆ ಪತಿಯನ್ನು ರೆಸ್ಟೋರೆಂಟ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ : ಮುಂದೆ ಏನಾಯಿತು.?

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರೆಸ್ಟೋರೆಂಟ್‌ನಲ್ಲಿ ಪತಿಯೋರ್ವ ತನ್ನ ಗೆಳತಿ (Girlfriend) ಯೊಂದಿಗೆ ಇದ್ದಾಗ, ಇದಕ್ಕಿದಂತೆ ಪತ್ನಿ ಆ ಸೈಳಕ್ಕೆ ಆಗಮಿಸಿದ್ದಾಳೆ. ಪತ್ನಿಯನ್ನು ನೋಡಿದ್ದೇ ತಡ ಎದ್ನೋ ಬಿದ್ನೋ ಎನ್ನುವಂತೆ ಅಲ್ಲಿಂದ ಪತಿ ಪರಾರಿಯಾಗಿದ್ದಾನೆ. ಆದರೆ ಆತನ ಗೆಳತಿಯ ಗ್ರಹಚಾರ ಮಾತ್ರ ಕೆಟ್ಟಿತ್ತು ಅಂತ ಕಾಣುತ್ತೆ.

ಉತ್ತರ ಪ್ರದೇಶದ ಹಾಪುರ ಜಿಲ್ಲೆಯ ಪಿಲ್ಖುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಟಕೀಯ ಘಟನೆ ಒಂದು ನಡೆದಿದೆ. ವಿವಾಹಿತ ವ್ಯಕ್ತಿಯೊಬ್ಬನು ತನ್ನ ಗೆಳತಿ (Girlfriend) ಯೊಂದಿಗೆ ರೆಸ್ಟೋರೆಂಟ್‌ನಲ್ಲಿ ಕಾಲ ಕಳೆಯುತ್ತಿದ್ದಾಗ, ಆತನ ಪತ್ನಿ ಅಚಾನಕ ಆಗಮಿಸಿ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಇದನ್ನು ಓದಿ : Heart-Test : ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಪರೀಕ್ಷೆ.!

ಸದ್ಯ ಆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಘಟನೆಯಲ್ಲಿ ಪತ್ನಿ, ಪತಿಯ ಗೆಳತಿಯನ್ನು ನಡುಬೀದಿಯಲ್ಲಿ ಹಿಗ್ಗಾಮುಗ್ಗ ಥಳಿಸಿರುವ ದೃಶ್ಯ ಈಗ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿನ ದೃಶ್ಯದಲ್ಲಿ, ವ್ಯಕ್ತಿಯೊಬ್ಬನು ತನ್ನ ಗೆಳತಿ (Girlfriend) ಯೊಂದಿಗೆ ಹಾಪುರದ ರೆಸ್ಟೋರೆಂಟ್‌ನಲ್ಲಿ ನಿಂತಿದ್ದಾನೆ. ಈ ಕುರಿತು ಮಾಹಿತಿ ತಿಳಿದ ಪತ್ನಿ ಹಾಗೂ ತಮ್ಮ ಕುಟುಂಬಸ್ಥರೊಂದಿಗೆ ಅಲ್ಲಿಗೆ ಧಾವಿಸುತ್ತಾಳೆ. ಪತ್ನಿಯನ್ನು ನೋಡಿದ್ದೇ ತಡ ಗಾಬರಿಗೊಂಡ ಪತಿ ತಕ್ಷಣವೇ ಆ ಸ್ಥಳದಿಂದ ಓಡಿಹೋಗುತ್ತಾನೆ.

ಆದರೆ ಕೋಪದಿಂದ ಕೆರಳಿದ್ದ ಪತ್ನಿ, ಪತಿಯ ಗೆಳತಿ (Girlfriend) ಯನ್ನು ಹಿಡಿದು ರೆಸ್ಟೋರೆಂಟ್‌ನಿಂದ ಎಳೆದು ನಡುಬೀದಿಗೆ ತಂದು ಥಳಿಸುತ್ತಾಳೆ.

ಇದನ್ನು ಓದಿ : IBPS ಕ್ಲರ್ಕ್ ನೇಮಕಾತಿ 2025 : ಆಗಸ್ಟ್ 1ರಿಂದ ಅರ್ಜಿ ಪ್ರಕ್ರಿಯೆ ಆರಂಭ ; ಇಲ್ಲಿದೆ ಸಂಪೂರ್ಣ ಮಾಹಿತಿ.!
ಅಕ್ರಮ ಸಂಬಂಧ :

ಘಟನೆಯಲ್ಲಿ ಪತ್ನಿ (Girlfriend) ಯು, ಕಳೆದ ಎರಡು ತಿಂಗಳಿಂದ ತನ್ನ ಪತಿಯ ಅಕ್ರಮ ಸಂಬಂಧದ ಬಗ್ಗೆ ತನಗೆ ಶಂಕೆ ಇದ್ದಿತ್ತೆಂದು ತಿಳಿಸಿದ್ದಾರೆ. ಈ ವೇಳೆ ಪತಿಯ ಗೆಳತಿಯನ್ನೂ ಎಚ್ಚರಿಸಿದ್ದರೂ ಸಹ ಅವಳು ಪತಿಯಿಂದ ದೂರವಿಲ್ಲದೆ ಸಂಬಂಧ ಮುಂದುವರೆಸಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಕೋಪ – ಪಾಠ ಕಲಿಸಿದ ಪತ್ನಿ :

ಅಕ್ರಮ ಸಂಬಂಧದ ಕಾರಣದಿಂದ ಮನಸ್ಸಿನಲ್ಲಿ ಕೋಪ ಮಡುಗಟ್ಟಿದ ಪತ್ನಿ, ಪತಿಯ ಸ್ನೇಹಿತೆಯ ಮೇಲೆ ತಿರಿಸಿಕೊಂಡಿರುವ ದೃಶ್ಯ ಸಾರ್ವಜನಿಕ ಸ್ಥಳದಲ್ಲಿ ನಡೆಯಿದ್ದು, ಜನರು ಕೂಡಾ ನೋಡುವುದಕ್ಕೆ ನೆರೆದಿದ್ದರು. ಕುಟುಂಬಸ್ಥರು ಮತ್ತು ಸಾರ್ವಜನಿಕರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಬಳಿಕ ಆಕೆಯನ್ನು ಬಿಡಲಾಗಿದೆ.

ಇದನ್ನು ಓದಿ : Heart-Test : ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಪರೀಕ್ಷೆ.!
ವಿಡಿಯೋ ವೈರಲ್ :

ರೆಸ್ಟೋರೆಂಟ್‌ನ ಹೊರಗೆ ನಡೆದ ಈ ನಾಟಕೀಯ ಘಟನೆ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘಟನೆಯ ಕುರಿತು ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪೊಲೀಸರಿಂದ ಯಾವುದೇ ಅಧಿಕೃತ ಪ್ರಕ್ರಿಯೆ ನಡೆದಿದೆಯೇ ಎಂಬ ಮಾಹಿತಿ ಇನ್ನಷ್ಟೆ ಸ್ಪಷ್ಟವಾಗಬೇಕಿದೆ.

ವಿಡಿಯೋ :

https://twitter.com/i/status/1951256572425912796

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.


ಮನೆಗೆ ಅಚಾನಕ್ ಬಂದ ಪತಿ : Lover ಜೊತೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಪತ್ನಿ ; ಮುಂದೆ.?

Lover

ಜನಸ್ಪಂದನ ನ್ಯೂಸ್‌, ಹಾಸನ : ಅಚಾನಕ್‌ ಆಗಿ ಮನೆಗೆ ಬಂದಾಗ, ಪತ್ನಿ ಆಕೆಯ ಪ್ರಿಯಕರ (Lover) ನ ಜೊತೆ ಇದ್ದಾಗಲೇ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿರುವ ಘಟನೆ ಸಕಲೇಶಪುರ ತಾಲೂಕಿನ ಲಕ್ಮೀಪುರ ಗ್ರಾಮದಲ್ಲಿ ನಡೆದಿದ್ದು, ಪ್ರಶ್ನೆ ಮಾಡಿದ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಮಹಿಳೆಯ ಪತಿ ನಂದೀಶ್ ಅವರು ಕೆಲಸಕ್ಕೆಂದು ಮನೆಯಿಂದ ಹೊರಟು, ಅರ್ಧ ಗಂಟೆಯೊಳಗೆ ಕೆಲಸವಿಲ್ಲದ ಕಾರಣ ಮರಳಿ ಮನೆಗೆ ಬಂದಿದ್ದಾರೆ. ಮನೆಗೆ ಬರುವಷ್ಟರಲ್ಲಿ ಮನೆಯಲ್ಲಿಯ ದೃಶ್ಯ ನೋಡಿ ನಂದೀಶ್ ಹೌಹಾರಿದ್ದಾನೆ.

ಇದನ್ನು ಓದಿ : KVS ನೇಮಕಾತಿ 2025 : 9,156ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪತಿಯ ಮೇಲೆ Lover ಹಲ್ಲೆ :

ಮನೆ ಒಳಗೆ ತನ್ನ ಪತ್ನಿ ಶ್ರುತಿ ಹಾಗೂ ಪಕ್ಕದ ಗ್ರಾಮದ ಯುವಕ ಪತ್ನಿಯ Lover ಸುಜಿತ್ ಇಬ್ಬರೇ ಇದ್ದಿದ್ದನ್ನು ಕಂಡು ಶಾಕ್‌ಗೊಳಗಾಗಿದ್ದಾರೆ. ಈ ಕುರಿತು ನಂದೀಶ್ ಪ್ರಶ್ನಿಸುತ್ತಲೇ ವಿಷಯ ವಿಕೋಪಕ್ಕೆ ತಿರುಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಮೇಲೆ ಪತ್ನಿಯ ಪ್ರಿಯಕರ (Lover) ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಪತ್ನಿ ಮತ್ತು ಪ್ರಿಯಕರ (Lover) ಮಧ್ಯೆ ಹಿಂದಿನಿಂದಲೂ ಅಕ್ರಮ ಸಂಬಂಧವಿರುವುದು ಖಚಿತವಾಗಿದ್ದು, ಈ ಸಂಬಂಧವು ಕಳೆದ ಆರು ತಿಂಗಳಿಂದ ನಡೆಯುತ್ತಿದ್ದ ಎನ್ನಲಾಗಿದೆ. ಆರೋಪಿ ಸುಜಿತ್ ಹೋಂ ಗಾರ್ಡ್ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 30 ರ ದ್ವಾದಶ ರಾಶಿಗಳ ಫಲಾಫಲ.!

ಅಕ್ರಮ ಸಂಬಂಧ ಬಯಲಾಗುತ್ತದೆ ಎಂಬ ಭಯದಿಂದ, ಸ್ಥಳದಲ್ಲಿಯೇ ಉಗ್ರನಾಗಿದ Lover ಸುಜಿತ್, ನಂದೀಶ್ ಅವರ ಮೇಲೆ ಹಲ್ಲೆ ನಡೆಸಿದ ಎಂದು ಹೇಳಲಾಗುತ್ತಿದೆ. ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ನಂದೀಶ್ ಅವರನ್ನು ತಕ್ಷಣವೇ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೀಗ ಪ್ರಕರಣ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂದೀಶ್ ಕುಟುಂಬಸ್ಥರು ಆರೋಪಿ Lover ಸುಜಿತ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Luteri Dulhan : 8 ಮದುವೆ, ರೂ.50 ಲಕ್ಷ ವಂಚನೆ : 9ನೇ ಶಿಕಾರಕ್ಕೂ ಮುನ್ನ ಬಂಧನ”.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಹಾರಾಷ್ಟ್ರದ ನಾಗಪುರ ನಗರದಲ್ಲಿ ಮಹಿಳೆ (Luteri Dulhan) ಯೋರ್ವಳ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಬ್ಬನ ನಂತರ ಮತ್ತೋಬ್ಬ ಹೀಗೆ ಎಂಟು ಪುರುಷರೊಂದಿಗೆ ಸಾಲು ಸಾಲು ಮದುವೆಯಾಗಿ ಅವರಿಂದ ಲಕ್ಷಾಂತರ ರೂಪಾಯಿ ವಂಚಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಬಂಧಿಸಿರುವ ಆರೋಪಿ ಮಹಿಳೆಯನ್ನು ಸಮೀರಾ ಫಾತಿಮಾ ಎಂದು ಗುರುತಿಸಲಾಗಿದೆ. ಪೊಲೀಸರು ಮಾಹಿತಿಯಂತೆ, ಈಕೆ ತನ್ನ ಮುಂದಿನ “ಶಿಕಾರ” ಯೊಂದಿಗೆ ಚಹಾ ಕುಡಿಯುವ ವೇಳೆಯಲ್ಲಿ ಆಕೆ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾಳೆ.

ಆರೋಪಿತೆ ಓರ್ವ ಶಿಕ್ಷಕಿ :

ಪೊಲೀಸ್ ತನಿಖೆಯಲ್ಲಿ ಪತ್ತೆಯಾದ ಮಾಹಿತಿಯ ಪ್ರಕಾರ, ಸಮೀರಾ ಫಾತಿಮಾ ವೃತ್ತಿಯಿಂದ ಶಿಕ್ಷಕಿ ಆಗಿದ್ದರೂ, ಕಳೆದ 15 ವರ್ಷಗಳಲ್ಲಿ ಹಲವು ಪುರುಷರನ್ನು ಮದುವೆಯಾಗಿ ಹಣ ವಂಚನೆ ಮಾಡುವ ಗ್ಯಾಂಗ್‌ನೊಂದಿಗೆ ಸೇರಿ ಈ ಕೃತ್ಯಗಳಲ್ಲಿ ತೊಡಗಿದ್ದಾಳೆ ಎನ್ನಲಾಗಿದೆ.

ಈಕೆ ಮುಖ್ಯವಾಗಿ ಮುಸ್ಲಿಂ ಸಮುದಾಯದ ಶ್ರೀಮಂತ ಮತ್ತು ವಿವಾಹಿತ ಪುರುಷರನ್ನೇ ಈ ಮಹಿಳೆ (Luteri Dulhan) ಟಾರ್ಗೆಟ್ ಮಾಡುತ್ತಿದ್ದಳು. ಪ್ರೀತಿಯ ಹೆಸರಿನಲ್ಲಿ ನಿಕಟತೆ ಸಂಬಂಧ ಸಾಧಿಸಿ ನಂತರ ಬ್ಲ್ಯಾಕ್‌ಮೇಲ್ ಮಾಡುವ ವಿಧಾನವನ್ನು ಈಕೆ ಅಳವಡಿಸಿಕೊಂಡಿದ್ದಾಳೆ.

50 ಲಕ್ಷಕ್ಕೂ ಹೆಚ್ಚು ಹಣ ವಂಚನೆ :

ಈ Luteri Dulhan ಸಮೀರಾ ವಿರುದ್ಧ 2023ರ ಮಾರ್ಚ್‌ನಲ್ಲಿ ಗುಲಾಂ ಎಂಬ ವ್ಯಕ್ತಿ ಪೊಲೀಸ್ ದೂರು ನೀಡಿದ್ದು, ಈಕೆ 2010ರಿಂದ ಈವರೆಗೆ ಸುಮಾರು 8 ಪುರುಷರೊಂದಿಗೆ ಮದುವೆಯಾಗಿದ್ದು, ಒಟ್ಟು ರೂ.50 ಲಕ್ಷಕ್ಕೂ ಅಧಿಕ ಹಣ ವಂಚಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಈ ಮಹಿಳೆ (Luteri Dulhan) ಕೆಲವರಿಂದ ಬ್ಯಾಂಕ್‌ ಮೂಲಕ, ಕೆಲವರಿಂದ ನಗದು ರೂಪದಲ್ಲಿ ಹಣವನ್ನು ಪಡೆದುಕೊಂಡಿದ್ದಾಳೆ ಎನ್ನಲಾಗಿದೆ. ಪೊಲೀಸ್ ತನಿಖೆಯ ವೇಳೆ ಇಲ್ಲಿಯವರೆಗೆ ರೂ.10 ಲಕ್ಷದವರೆಗೆ ದೃಢ ಸಾಬೀತುಗಳು ಸಿಕ್ಕಿವೆ.

ವಂಚನೆಗಾಗಿ ‘ಸಹಾನುಭೂತಿ ನಾಟಕ’ :

ಪೊಲೀಸರ ಪ್ರಕಾರ, ಈಕೆ (Luteri Dulhan) ತನ್ನನ್ನು ತಾನು “ವಿಚ್ಛೇದಿತ” ಅಸಹಾಯಕಿ ಎಂದು ಪರಿಚಯಿಸಿ, “ನಾನು ಎರಡನೇ ಹೆಂಡತಿಯಾಗಿ ಇರಲು ಸಿದ್ಧ” ಎಂದು ಹೇಳಿ ಪುರುಷರ ಸಹಾನುಭೂತಿಯನ್ನು ಸೆಳೆದುಕೊಂಡಿದ್ದಾಳೆ. ಮದುವೆ ಆದ ಒಂದೆರಡು ವಾರಗಳಲ್ಲೇ ಜಗಳ ಆರಂಭಿಸಿ ನಂತರ ನ್ಯಾಯಾಲಯಲ್ಲಿ ಪ್ರಕರಣ ದಾಖಲಿಸುವ ಬೆದರಿಕೆ ನೀಡಿ, ಸೇಟಲ್ಮೆಂಟ್ ಮೂಲಕ ದೊಡ್ಡ ಮೊತ್ತದ ಹಣ ವಸೂಲಿ ಮಾಡುತ್ತಿದ್ದಳು.

9ನೇ ಶಿಕಾರಿ ವೇಳೆ ಚಹಾ ಅಂಗಡಿಯಿಂದ ಬಂಧನ :

ಪೊಲೀಸ್ ಇಲಾಖೆ ಸಮೀರಾ (Luteri Dulhan) ಪತ್ತೆ ಹಚ್ಚಲು ಹಲವು ತಿಂಗಳುಗಳಿಂದ ಶ್ರಮಿಸುತ್ತಿತ್ತು. ಕೊನೆಗೆ ನಾಗಪುರದ ಸಿವಿಲ್ ಲೈನ್ಸ್ ಪ್ರದೇಶದ ಚಹಾ ಅಂಗಡಿಯೊಂದರಲ್ಲಿ ತನ್ನ ಮುಂದಿನ ಟಾರ್ಗೆಟ್‌ನೊಂದಿಗೆ ಭೇಟಿಯಾಗಿ ಚಹಾ ಕುಡಿಯುತ್ತಿದ್ದಾಗ ಪೊಲೀಸರು ಈಕೆಯನ್ನು ಬಂಧಿಸಿದರು.

ಈ ಪ್ರಕರಣ ಬೆಳಕಿಗೆ ಬಂದ ನಂತರ, ಇನ್ನೂ ಹಲವಾರು ಪುರುಷರು ತವು ಮೋಸ ಹೋದ ಬಗ್ಗೆ ಹಂಚಿಕೊಳ್ಳಲು ಮುಂದಾಗುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈಕೆ (Luteri Dulhan) ಇನ್ನಷ್ಟು ಜನರನ್ನು ಶಿಕಾರ ಮಾಡಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಪ್ರಸ್ತುತ ಈಕೆ ವಿರುದ್ಧ ಹೆಚ್ಚಿನ ಪ್ರಕರಣಗಳ ತನಿಖೆ ಮುಂದುವರೆದಿದೆ.


“ಕೇವಲ 5 ಸೆಕೆಂಡು : ನಿಮ್ಮ ಬೆರಳೇ ಹೇಳುತ್ತೆ Lung cancer ಇದೆಯಾ ಅಂತ”.!

ಜನಸ್ಪಂದನ ನ್ಯೂಸ್‌, ಆರೋಗ್ಯ : ನಿಮಗಿದು ಗೊತ್ತೇ.? ಕೇವಲ 5 ಸೆಕೆಂಡುಗಳಲ್ಲಿ ನಿಮ್ಮ ಬೆರಳೇ ಹೇಳುತ್ತೆ ಶ್ವಾಸಕೋಶದ ಕ್ಯಾನ್ಸರ್‌ (Lung cancer) ಇದೆಯಾ ಅಥವಾ ಇಲ್ವಾ ಅಂತ. ಹೇಗಂತ್ತೀರಾ.? ಬನ್ನಿ ತಿಳಿಯೋಣ.!

ಶ್ವಾಸಕೋಶದ ಕ್ಯಾನ್ಸರ್ (Lung cancer) ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ಮಾರಕ ಕಾಯಿಲೆಗಳಲ್ಲಿ ಒಂದಾಗಿದ್ದು, ಇದರ ಲಕ್ಷಣಗಳು ಸಾಮಾನ್ಯವಾಗಿ ಕೊನೆಯ ಹಂತದಲ್ಲಿ ಮಾತ್ರ ಸ್ಪಷ್ಟವಾಗುತ್ತವೆ.

ಇದನ್ನು ಓದಿ : Gastric-problems : ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯೇ.? ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು.

ಆದರೆ, ಆರಂಭಿಕ ಹಂತದಲ್ಲೇ ಶ್ವಾಸಕೋಶದ ಆರೋಗ್ಯದ ಬಗ್ಗೆ ಸುಳಿವು ನೀಡುವ ಸರಳ ಪರೀಕ್ಷೆ ಮನೆಯಲ್ಲೇ ಮಾಡಬಹುದು. ವೈದ್ಯಕೀಯವಾಗಿ ‘ಸ್ಕ್ಯಾಮ್ರೋಥ್ ವಿಂಡೋ ಟೆಸ್ಟ್’ ಅಥವಾ ಜನಪ್ರಿಯವಾಗಿ ‘ಡೈಮಂಡ್ ಫಿಂಗರ್ ಟೆಸ್ಟ್’ ಎಂದೆ ಹೆಸರುವಾಸಿಯಾದ ಈ ಪರೀಕ್ಷೆ ಕೇವಲ 5 ಸೆಕೆಂಡುಗಳಲ್ಲಿ ಶ್ವಾಸಕೋಶದ ಆರೋಗ್ಯದ ಸೂಚನೆ ನೀಡುತ್ತದೆ.

ಡೈಮಂಡ್ ಫಿಂಗರ್ ಟೆಸ್ಟ್ ಹೇಗೆ ಮಾಡಬೇಕು.?
  • ಎರಡೂ ಕೈಗಳ ತೋರುಬೆರಳುಗಳನ್ನು ತೆಗೆದುಕೊಳ್ಳಿ.
  • ಉಗುರುಗಳ ಅಂಚುಗಳು ಎದುರಾಗುವಂತೆ ಬೆರಳುಗಳನ್ನು ಸರಿಯಾಗಿ ಸೇರಿಸಿ.
  • ಬೆರಳುಗಳನ್ನು ಜೋಡಿಸಿದ ಮೇಲೆ ಉಗುರುಗಳ ಮಧ್ಯೆ ಚಿಕ್ಕ ಅಂತರವಿದೆಯೆ ಎಂದು ಗಮನಿಸಿ.
ಫಲಿತಾಂಶದ ಅರ್ಥವೇನು.?

ಬೆರಳುಗಳ ಉಗುರುಗಳ ನಡುವೆ ವಜ್ರದಾಕಾರದ (ಡೈಮಂಡ್ ಶೇಪ್) ಜಾಗ ಸ್ಪಷ್ಟವಾಗಿ ಕಾಣಿಸಿದರೆ ಶ್ವಾಸಕೋಶದ ಆರೋಗ್ಯ ಉತ್ತಮವಾಗಿದೆ ಎಂದು ಸೂಚಿಸುತ್ತದೆ. ಆದರೆ, ಮಧ್ಯೆ ಅಂತರ ಕಾಣಿಸದೇ ಬೆರಳುಗಳ ಉಗುರುಗಳು ಸಂಪೂರ್ಣವಾಗಿ ಸಮತಟ್ಟಾಗಿ ಸೇರಿದರೆ, ಇದೊಂದು ಗಂಭೀರ ಸ್ಥಿತಿ ಕ್ಲಬ್ಬಿಂಗ್ ಅನ್ನು ಸೂಚಿಸಬಹುದು. ಕ್ಲಬ್ಬಿಂಗ್ ಶ್ವಾಸಕೋಶದ ಕ್ಯಾನ್ಸರ್‌ (Lung cancer) ನ ಆರಂಭಿಕ ಲಕ್ಷಣವಾಗಿರಬಹುದು.

ಇದನ್ನು ಓದಿ : IBPS ಕ್ಲರ್ಕ್ ನೇಮಕಾತಿ 2025 : ಆಗಸ್ಟ್ 1ರಿಂದ ಅರ್ಜಿ ಪ್ರಕ್ರಿಯೆ ಆರಂಭ ; ಇಲ್ಲಿದೆ ಸಂಪೂರ್ಣ ಮಾಹಿತಿ.!
ಕ್ಲಬ್ಬಿಂಗ್ ಎಂದರೆ ಏನು.?

ಕ್ಲಬ್ಬಿಂಗ್ ಸ್ಥಿತಿಯಲ್ಲಿ ಬೆರಳಿನ ತುದಿಗಳು ದಪ್ಪವಾಗಿ, ಉಗುರುಗಳು ಆವರ್ತಿತವಾಗುವಂತೆ ದಪ್ಪ ಮತ್ತು ಬರುವಂತೆ ಕಾಣುತ್ತವೆ. ದೇಹದಲ್ಲಿ ಆಮ್ಲಜನಕ ಕೊರತೆಯಿಂದಾಗಿ ಈ ಬದಲಾವಣೆಗಳು ಉಂಟಾಗುತ್ತವೆ. ಶ್ವಾಸಕೋಶದ ಕ್ಯಾನ್ಸರ್ (Lung cancer) , ಹೃದಯದ ಸಮಸ್ಯೆಗಳು ಅಥವಾ ಇತರ ಗಂಭೀರ ಕಾಯಿಲೆಗಳು ಇದಕ್ಕೆ ಕಾರಣವಾಗಬಹುದು.

ದೇಹದಲ್ಲಿ VEGF (ವ್ಯಾಸ್ಕುಲರ್ ಎಂಡೋಥಿಲಿಯಲ್ ಗ್ರೋತ್ ಫ್ಯಾಕ್ಟರ್) ಎಂಬ ಪ್ರೋಟೀನ್ ಹೆಚ್ಚು ಪ್ರಮಾಣದಲ್ಲಿ ಬಿಡುಗಡೆ ಆಗುವುದರಿಂದ ಹೊಸ ರಕ್ತನಾಳಗಳ ಬೆಳವಣಿಗೆ ಉಂಟಾಗಿ ಬೆರಳುಗಳಲ್ಲಿ ಊತವನ್ನುಂಟುಮಾಡುತ್ತದೆ.

ಶ್ವಾಸಕೋಶದ ಕ್ಯಾನ್ಸರ್‌ (Lung cancer) ನ ಇತರೆ ಲಕ್ಷಣಗಳು ಯಾವುವು.?
  • ಮೂರು ವಾರಕ್ಕಿಂತ ಹೆಚ್ಚು ದಿನ ನಿರಂತರ ಕೆಮ್ಮು.
  • ಕೆಮ್ಮಿನ ಸಮಯದಲ್ಲಿ ರಕ್ತ ಬರುತ್ತಿರುವುದು.
  • ಎದೆ ನೋವು ಅಥವಾ ಎದೆ ಬಿಗಿತ ಅನುಭವಿಸುವುದು.
  • ಉಸಿರಾಟದಲ್ಲಿ ತೊಂದರೆಗಳು.
  • ನಿರಂತರ ಆಯಾಸ ಅಥವಾ ದಣಿವು.
  • ಹಸಿವಿನ ಕೊರತೆ ಅಥವಾ ಗಂಟಲು ಕೆರೆತ.
ಇದನ್ನು ಓದಿ : Heart-Test : ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಪರೀಕ್ಷೆ.!
ಮುಖ್ಯ ಸೂಚನೆ :

ಡೈಮಂಡ್ ಫಿಂಗರ್ ಟೆಸ್ಟ್ ಕೇವಲ ಒಂದು ಪ್ರಾಥಮಿಕ ಪರೀಕ್ಷೆ ಮಾತ್ರ. ವೈದ್ಯಕೀಯ ದೃಷ್ಟಿಯಿಂದ ರೋಗನಿರ್ಣಯಕ್ಕೆ ಪರ್ಯಾಯವಲ್ಲ. ಕ್ಲಬ್ಬಿಂಗ್ ಅಥವಾ ಮೇಲೆ ಹೇಳಿರುವ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಪರಿಶೀಲನೆ ಪಡೆಯುವುದು ಅತ್ಯಗತ್ಯ.

ಕಾಯಿಲೆಯು ಆರಂಭಿಕ ಹಂತದಲ್ಲಿ ಪತ್ತೆಯಾದರೆ ಚಿಕಿತ್ಸೆ ಫಲಪ್ರದವಾಗುವ ಸಾಧ್ಯತೆ ಹೆಚ್ಚು. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ.

Lung cancer : Lung cancer is a malignant tumor that develops in the lung tissues.  It’s primarily caused by genetic damage to lung cells, often linked to tobacco smoking or exposure to harmful chemicals. 

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.

“ಕೇವಲ 5 ಸೆಕೆಂಡು : ನಿಮ್ಮ ಬೆರಳೇ ಹೇಳುತ್ತೆ Lung cancer ಇದೆಯಾ ಅಂತ”.!

0

ಜನಸ್ಪಂದನ ನ್ಯೂಸ್‌, ಆರೋಗ್ಯ : ನಿಮಗಿದು ಗೊತ್ತೇ.? ಕೇವಲ 5 ಸೆಕೆಂಡುಗಳಲ್ಲಿ ನಿಮ್ಮ ಬೆರಳೇ ಹೇಳುತ್ತೆ ಶ್ವಾಸಕೋಶದ ಕ್ಯಾನ್ಸರ್‌ (Lung cancer) ಇದೆಯಾ ಅಥವಾ ಇಲ್ವಾ ಅಂತ. ಹೇಗಂತ್ತೀರಾ.? ಬನ್ನಿ ತಿಳಿಯೋಣ.!

ಶ್ವಾಸಕೋಶದ ಕ್ಯಾನ್ಸರ್ (Lung cancer) ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ಮಾರಕ ಕಾಯಿಲೆಗಳಲ್ಲಿ ಒಂದಾಗಿದ್ದು, ಇದರ ಲಕ್ಷಣಗಳು ಸಾಮಾನ್ಯವಾಗಿ ಕೊನೆಯ ಹಂತದಲ್ಲಿ ಮಾತ್ರ ಸ್ಪಷ್ಟವಾಗುತ್ತವೆ.

ಇದನ್ನು ಓದಿ : Gastric-problems : ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯೇ.? ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು.

ಆದರೆ, ಆರಂಭಿಕ ಹಂತದಲ್ಲೇ ಶ್ವಾಸಕೋಶದ ಆರೋಗ್ಯದ ಬಗ್ಗೆ ಸುಳಿವು ನೀಡುವ ಸರಳ ಪರೀಕ್ಷೆ ಮನೆಯಲ್ಲೇ ಮಾಡಬಹುದು. ವೈದ್ಯಕೀಯವಾಗಿ ‘ಸ್ಕ್ಯಾಮ್ರೋಥ್ ವಿಂಡೋ ಟೆಸ್ಟ್’ ಅಥವಾ ಜನಪ್ರಿಯವಾಗಿ ‘ಡೈಮಂಡ್ ಫಿಂಗರ್ ಟೆಸ್ಟ್’ ಎಂದೆ ಹೆಸರುವಾಸಿಯಾದ ಈ ಪರೀಕ್ಷೆ ಕೇವಲ 5 ಸೆಕೆಂಡುಗಳಲ್ಲಿ ಶ್ವಾಸಕೋಶದ ಆರೋಗ್ಯದ ಸೂಚನೆ ನೀಡುತ್ತದೆ.

ಡೈಮಂಡ್ ಫಿಂಗರ್ ಟೆಸ್ಟ್ ಹೇಗೆ ಮಾಡಬೇಕು.?
  • ಎರಡೂ ಕೈಗಳ ತೋರುಬೆರಳುಗಳನ್ನು ತೆಗೆದುಕೊಳ್ಳಿ.
  • ಉಗುರುಗಳ ಅಂಚುಗಳು ಎದುರಾಗುವಂತೆ ಬೆರಳುಗಳನ್ನು ಸರಿಯಾಗಿ ಸೇರಿಸಿ.
  • ಬೆರಳುಗಳನ್ನು ಜೋಡಿಸಿದ ಮೇಲೆ ಉಗುರುಗಳ ಮಧ್ಯೆ ಚಿಕ್ಕ ಅಂತರವಿದೆಯೆ ಎಂದು ಗಮನಿಸಿ.
ಫಲಿತಾಂಶದ ಅರ್ಥವೇನು.?

ಬೆರಳುಗಳ ಉಗುರುಗಳ ನಡುವೆ ವಜ್ರದಾಕಾರದ (ಡೈಮಂಡ್ ಶೇಪ್) ಜಾಗ ಸ್ಪಷ್ಟವಾಗಿ ಕಾಣಿಸಿದರೆ ಶ್ವಾಸಕೋಶದ ಆರೋಗ್ಯ ಉತ್ತಮವಾಗಿದೆ ಎಂದು ಸೂಚಿಸುತ್ತದೆ. ಆದರೆ, ಮಧ್ಯೆ ಅಂತರ ಕಾಣಿಸದೇ ಬೆರಳುಗಳ ಉಗುರುಗಳು ಸಂಪೂರ್ಣವಾಗಿ ಸಮತಟ್ಟಾಗಿ ಸೇರಿದರೆ, ಇದೊಂದು ಗಂಭೀರ ಸ್ಥಿತಿ ‘ಕ್ಲಬ್ಬಿಂಗ್’ ಅನ್ನು ಸೂಚಿಸಬಹುದು. ಕ್ಲಬ್ಬಿಂಗ್ ಶ್ವಾಸಕೋಶದ ಕ್ಯಾನ್ಸರ್‌ (Lung cancer) ನ ಆರಂಭಿಕ ಲಕ್ಷಣವಾಗಿರಬಹುದು.

ಇದನ್ನು ಓದಿ : IBPS ಕ್ಲರ್ಕ್ ನೇಮಕಾತಿ 2025 : ಆಗಸ್ಟ್ 1ರಿಂದ ಅರ್ಜಿ ಪ್ರಕ್ರಿಯೆ ಆರಂಭ ; ಇಲ್ಲಿದೆ ಸಂಪೂರ್ಣ ಮಾಹಿತಿ.!
ಕ್ಲಬ್ಬಿಂಗ್ ಎಂದರೆ ಏನು.?

ಕ್ಲಬ್ಬಿಂಗ್ ಸ್ಥಿತಿಯಲ್ಲಿ ಬೆರಳಿನ ತುದಿಗಳು ದಪ್ಪವಾಗಿ, ಉಗುರುಗಳು ಆವರ್ತಿತವಾಗುವಂತೆ ದಪ್ಪ ಮತ್ತು ಬರುವಂತೆ ಕಾಣುತ್ತವೆ. ದೇಹದಲ್ಲಿ ಆಮ್ಲಜನಕ ಕೊರತೆಯಿಂದಾಗಿ ಈ ಬದಲಾವಣೆಗಳು ಉಂಟಾಗುತ್ತವೆ. ಶ್ವಾಸಕೋಶದ ಕ್ಯಾನ್ಸರ್ (Lung cancer) , ಹೃದಯದ ಸಮಸ್ಯೆಗಳು ಅಥವಾ ಇತರ ಗಂಭೀರ ಕಾಯಿಲೆಗಳು ಇದಕ್ಕೆ ಕಾರಣವಾಗಬಹುದು.

ದೇಹದಲ್ಲಿ VEGF (ವ್ಯಾಸ್ಕುಲರ್ ಎಂಡೋಥಿಲಿಯಲ್ ಗ್ರೋತ್ ಫ್ಯಾಕ್ಟರ್) ಎಂಬ ಪ್ರೋಟೀನ್ ಹೆಚ್ಚು ಪ್ರಮಾಣದಲ್ಲಿ ಬಿಡುಗಡೆ ಆಗುವುದರಿಂದ ಹೊಸ ರಕ್ತನಾಳಗಳ ಬೆಳವಣಿಗೆ ಉಂಟಾಗಿ ಬೆರಳುಗಳಲ್ಲಿ ಊತವನ್ನುಂಟುಮಾಡುತ್ತದೆ.

ಶ್ವಾಸಕೋಶದ ಕ್ಯಾನ್ಸರ್‌ (Lung cancer) ನ ಇತರೆ ಲಕ್ಷಣಗಳು ಯಾವುವು.?
  • ಮೂರು ವಾರಕ್ಕಿಂತ ಹೆಚ್ಚು ದಿನ ನಿರಂತರ ಕೆಮ್ಮು.
  • ಕೆಮ್ಮಿನ ಸಮಯದಲ್ಲಿ ರಕ್ತ ಬರುತ್ತಿರುವುದು.
  • ಎದೆ ನೋವು ಅಥವಾ ಎದೆ ಬಿಗಿತ ಅನುಭವಿಸುವುದು.
  • ಉಸಿರಾಟದಲ್ಲಿ ತೊಂದರೆಗಳು.
  • ನಿರಂತರ ಆಯಾಸ ಅಥವಾ ದಣಿವು.
  • ಹಸಿವಿನ ಕೊರತೆ ಅಥವಾ ಗಂಟಲು ಕೆರೆತ.
ಇದನ್ನು ಓದಿ : Heart-Test : ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಪರೀಕ್ಷೆ.!
ಮುಖ್ಯ ಸೂಚನೆ :

ಡೈಮಂಡ್ ಫಿಂಗರ್ ಟೆಸ್ಟ್ ಕೇವಲ ಒಂದು ಪ್ರಾಥಮಿಕ ಪರೀಕ್ಷೆ ಮಾತ್ರ. ವೈದ್ಯಕೀಯ ದೃಷ್ಟಿಯಿಂದ ರೋಗನಿರ್ಣಯಕ್ಕೆ ಪರ್ಯಾಯವಲ್ಲ. ಕ್ಲಬ್ಬಿಂಗ್ ಅಥವಾ ಮೇಲೆ ಹೇಳಿರುವ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಪರಿಶೀಲನೆ ಪಡೆಯುವುದು ಅತ್ಯಗತ್ಯ.

ಕಾಯಿಲೆಯು ಆರಂಭಿಕ ಹಂತದಲ್ಲಿ ಪತ್ತೆಯಾದರೆ ಚಿಕಿತ್ಸೆ ಫಲಪ್ರದವಾಗುವ ಸಾಧ್ಯತೆ ಹೆಚ್ಚು. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ.

Lung cancer : Lung cancer is a malignant tumor that develops in the lung tissues.  It’s primarily caused by genetic damage to lung cells, often linked to tobacco smoking or exposure to harmful chemicals. 

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.


ಮಧ್ಯ ರಸ್ತೆಯಲ್ಲಿ ಕಾರು ನಿಂತು Traffic jam : ಒಳಗೆ ನೋಡಿದವರಿಗೆ ಶಾಕ್ ಕೊಟ್ಟ ದೃಶ್ಯ.!

Traffic jam

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಹಾನಗರಗಳಲ್ಲಿ ಸಂಚಾರ ದಟ್ಟಣೆ (Traffic jam) ಸಾಮಾನ್ಯ ಸಂಗತಿ. ವಾಹನಗಳ ಅಡ್ಡಾದಿಡ್ಡಿ ಓಡಾಟ, ರಸ್ತೆ ಮೂಲ ಸೌಕರ್ಯಗಳ ಕೊರತೆ, ನಿಯಮ ಉಲ್ಲಂಘನೆ ಇವು ಟ್ರಾಫಿಕ್ ಜಾಮ್‌ಗೆ ಪ್ರಮುಖ ಕಾರಣಗಳಾಗಿವೆ.

ಇತ್ತೀಚೆಗೆ ಮುಂಬೈ ನಗರದ ಲೋಖಂಡ್ವಾಲಾ ಮುಖ್ಯ ಮಾರುಕಟ್ಟೆ ಬಳಿಯಲ್ಲಿ ಟ್ರಾಫಿಕ್ ಜಾಮ್‌ (Traffic jam) ಗೆ ವಿಶೇಷ ಕಾರಣವೊಂದು ಬೆಳಕಿಗೆ ಬಂದಿದೆ.

ಇದನ್ನು ಓದಿ : ಮನೆಗೆ ಅಚಾನಕ್ ಬಂದ ಪತಿ : Lover ಜೊತೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಪತ್ನಿ ; ಮುಂದೆ.?

ಕೆಂಪು ಬಣ್ಣದ ಕಾರೊಂದು ರಸ್ತೆ ಮಧ್ಯೆ ನಿಲ್ಲಿಸಿದ್ದರಿಂದಾಗಿ ಬಸ್ ಸೇರಿದಂತೆ ಅನೇಕ ವಾಹನಗಳು Traffic jam ಆದ ಹಿನ್ನಲೆಯಲ್ಲಿ ಸಾಲಾಗಿ ನಿಂತಿದ್ದವು. ವಾಹನಗಳು Traffic jam ಉಂಟಾದ ಪರಿಣಾಮವಾಗಿ ಮುಂದೆ ಸಾಗದೆ ಇದ್ದ ಕಾರಣ, ತಾಳ್ಮೆ ಕಳೆದುಕೊಂಡ ಕೆಲ ವಾಹನ ಸವಾರರು ಕಾರಿನ ಸಮೀಪಕ್ಕೆ ಹೋಗಿ ನೋಡಿದಾಗ ಅಚ್ಚರಿ ಸಂಗತಿ ಕಂಡು ಶಾಕ್‌ ಆಗಿದ್ದಾರೆ.

ಹೌದು, ಇದೀಗ ಆ ಅಚ್ಚರಿ ಸಂಗತಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, “ಅಂಧೇರಿ ಲೋಕ” ಎಂಬ ಇನ್‌ಸ್ಟಾಗ್ರಾಂ ಪುಟವು ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ, ಕಾರು ರಸ್ತೆಯ ನಡುಕಡೆ ನಿಲ್ಲಿಸಿದ್ದರಿಂದ ಜನತೆಗೆ ಅನೇಕ ಸಮಸ್ಯೆಗಳು (Traffic jam) ಉಂಟಾಗಿವೆ ಎಂದು ಹೇಳಲಾಗಿದೆ. ಕೆಲವರು ಕಾರಿನ ಮಾಲೀಕರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಅಗಷ್ಟ 01 ರ ದ್ವಾದಶ ರಾಶಿಗಳ ಫಲಾಫಲ.!

ಅಷ್ಟಕ್ಕೂ ಕಾರಿನ ಸಮೀಪಕ್ಕೆ ಹೋಗಿ ನೋಡಿದಾಗ ಕಂಡ ಅಚ್ಚರಿ ಸಂಗತಿಯಾದರೂ ಏನು ಗೊತ್ತಾ.?

ಕಾರಿನ ಡ್ರೈವರ್ ಸೀಟಿನಲ್ಲಿ ಕುಳಿತು‌ ಆ ಕಡೆ ಈ ಕಡೆ ನೋಡುತ್ತಿರುವದು ಚಾಲಕನಲ್ಲ, ಅದಲಿಗೆ ಅಲ್ಲಿ ಕುಳಿಒತದ್ದು ಮಾತ್ರ ಶ್ವಾನ (ನಾಯಿ). ಈ ದೃಶ್ಯ ಕಂಡು ಕೆಲವರಿಗೆ ನಗು ತರಿಸಿದರೂ, ಕೆಲವರಿಗೆ ಇದು ಅಪಾಯಕಾರಿ ಮತ್ತು ಗಂಭೀರ ವಿಷಯವಾಗಿದೆ ಎಂಬ ಭಾವನೆ ಉಂಟುಮಾಡಿದೆ. ಕಾರಿನಲ್ಲಿ ನಾಯಿಯನ್ನು ಹೀಗೆ ಬಿಟ್ಟು ಹೋಗುವುದು ಅಪಾಯಕಾರಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇದರ ಹಿನ್ನೆಲೆಯಲ್ಲಿ, ಟ್ರಾಫಿಕ್ ನಿಯಮ ಉಲ್ಲಂಘನೆಗೊಂಡ ಈ ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಒಬ್ಬರು ಪೋಸ್ಟ್‌ನಲ್ಲಿ “ಫೋಟೋ ತೆಗೆದು ಮುಂಬೈ ಟ್ರಾಫಿಕ್ ಪೊಲೀಸ್ ಆಪ್‌ನಲ್ಲಿ ಅಪ್‌ಲೋಡ್ ಮಾಡಿದರೆ ದಂಡ ತಾನಾಗೆ ಬೀಳುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ : Bus : ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ವ್ಯಕ್ತಿ.!

ಇಂತಹ ಘಟನೆಗಳು ಜರುಗದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ವಾಹನಗಳನ್ನು ರಸ್ತೆ ಮಧ್ಯೆ ನಿಲ್ಲಿಸುವುದರಿಂದ ಸಾರ್ವಜನಿಕರ ಸಾರ್ವಜನಿಕರ ವಾಹನ ಸಂಚಾರಕ್ಕೆ (Traffic jam) ತೊಂದರೆ ಉಂಟಾಗುತ್ತದೆ ಹಾಗೂ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ.

Traffic jam ಗೆ ಕಾರಣವಾದ ವಿಡಿಯೋ :

 

View this post on Instagram

 

A post shared by Andheri West (@andheriloca)

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

ಮಧ್ಯ ರಸ್ತೆಯಲ್ಲಿ ಕಾರು ನಿಂತು Traffic jam : ಒಳಗೆ ನೋಡಿದವರಿಗೆ ಶಾಕ್ ಕೊಟ್ಟ ದೃಶ್ಯ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಹಾನಗರಗಳಲ್ಲಿ ಸಂಚಾರ ದಟ್ಟಣೆ (Traffic jam) ಸಾಮಾನ್ಯ ಸಂಗತಿ. ವಾಹನಗಳ ಅಡ್ಡಾದಿಡ್ಡಿ ಓಡಾಟ, ರಸ್ತೆ ಮೂಲ ಸೌಕರ್ಯಗಳ ಕೊರತೆ, ನಿಯಮ ಉಲ್ಲಂಘನೆ ಇವು ಟ್ರಾಫಿಕ್ ಜಾಮ್‌ಗೆ ಪ್ರಮುಖ ಕಾರಣಗಳಾಗಿವೆ.

ಇತ್ತೀಚೆಗೆ ಮುಂಬೈ ನಗರದ ಲೋಖಂಡ್ವಾಲಾ ಮುಖ್ಯ ಮಾರುಕಟ್ಟೆ ಬಳಿಯಲ್ಲಿ ಟ್ರಾಫಿಕ್ ಜಾಮ್‌ (Traffic jam) ಗೆ ವಿಶೇಷ ಕಾರಣವೊಂದು ಬೆಳಕಿಗೆ ಬಂದಿದೆ.

ಇದನ್ನು ಓದಿ : ಮನೆಗೆ ಅಚಾನಕ್ ಬಂದ ಪತಿ : Lover ಜೊತೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಪತ್ನಿ ; ಮುಂದೆ.?

ಕೆಂಪು ಬಣ್ಣದ ಕಾರೊಂದು ರಸ್ತೆ ಮಧ್ಯೆ ನಿಲ್ಲಿಸಿದ್ದರಿಂದಾಗಿ ಬಸ್ ಸೇರಿದಂತೆ ಅನೇಕ ವಾಹನಗಳು Traffic jam ಆದ ಹಿನ್ನಲೆಯಲ್ಲಿ ಸಾಲಾಗಿ ನಿಂತಿದ್ದವು. ವಾಹನಗಳು Traffic jam ಉಂಟಾದ ಪರಿಣಾಮವಾಗಿ ಮುಂದೆ ಸಾಗದೆ ಇದ್ದ ಕಾರಣ, ತಾಳ್ಮೆ ಕಳೆದುಕೊಂಡ ಕೆಲ ವಾಹನ ಸವಾರರು ಕಾರಿನ ಸಮೀಪಕ್ಕೆ ಹೋಗಿ ನೋಡಿದಾಗ ಅಚ್ಚರಿ ಸಂಗತಿ ಕಂಡು ಶಾಕ್‌ ಆಗಿದ್ದಾರೆ.

ಹೌದು, ಇದೀಗ ಆ ಅಚ್ಚರಿ ಸಂಗತಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, “ಅಂಧೇರಿ ಲೋಕ” ಎಂಬ ಇನ್‌ಸ್ಟಾಗ್ರಾಂ ಪುಟವು ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ, ಕಾರು ರಸ್ತೆಯ ನಡುಕಡೆ ನಿಲ್ಲಿಸಿದ್ದರಿಂದ ಜನತೆಗೆ ಅನೇಕ ಸಮಸ್ಯೆಗಳು (Traffic jam) ಉಂಟಾಗಿವೆ ಎಂದು ಹೇಳಲಾಗಿದೆ. ಕೆಲವರು ಕಾರಿನ ಮಾಲೀಕರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಅಗಷ್ಟ 01 ರ ದ್ವಾದಶ ರಾಶಿಗಳ ಫಲಾಫಲ.!

ಅಷ್ಟಕ್ಕೂ ಕಾರಿನ ಸಮೀಪಕ್ಕೆ ಹೋಗಿ ನೋಡಿದಾಗ ಕಂಡ ಅಚ್ಚರಿ ಸಂಗತಿಯಾದರೂ ಏನು ಗೊತ್ತಾ.?

ಕಾರಿನ ಡ್ರೈವರ್ ಸೀಟಿನಲ್ಲಿ ಕುಳಿತು‌ ಆ ಕಡೆ ಈ ಕಡೆ ನೋಡುತ್ತಿರುವದು ಚಾಲಕನಲ್ಲ, ಅದಲಿಗೆ ಅಲ್ಲಿ ಕುಳಿಒತದ್ದು ಮಾತ್ರ ಶ್ವಾನ (ನಾಯಿ). ಈ ದೃಶ್ಯ ಕಂಡು ಕೆಲವರಿಗೆ ನಗು ತರಿಸಿದರೂ, ಕೆಲವರಿಗೆ ಇದು ಅಪಾಯಕಾರಿ ಮತ್ತು ಗಂಭೀರ ವಿಷಯವಾಗಿದೆ ಎಂಬ ಭಾವನೆ ಉಂಟುಮಾಡಿದೆ. ಕಾರಿನಲ್ಲಿ ನಾಯಿಯನ್ನು ಹೀಗೆ ಬಿಟ್ಟು ಹೋಗುವುದು ಅಪಾಯಕಾರಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇದರ ಹಿನ್ನೆಲೆಯಲ್ಲಿ, ಟ್ರಾಫಿಕ್ ನಿಯಮ ಉಲ್ಲಂಘನೆಗೊಂಡ ಈ ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಒಬ್ಬರು ಪೋಸ್ಟ್‌ನಲ್ಲಿ “ಫೋಟೋ ತೆಗೆದು ಮುಂಬೈ ಟ್ರಾಫಿಕ್ ಪೊಲೀಸ್ ಆಪ್‌ನಲ್ಲಿ ಅಪ್‌ಲೋಡ್ ಮಾಡಿದರೆ ದಂಡ ತಾನಾಗೆ ಬೀಳುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ : Bus : ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ವ್ಯಕ್ತಿ.!

ಇಂತಹ ಘಟನೆಗಳು ಜರುಗದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ವಾಹನಗಳನ್ನು ರಸ್ತೆ ಮಧ್ಯೆ ನಿಲ್ಲಿಸುವುದರಿಂದ ಸಾರ್ವಜನಿಕರ ಸಾರ್ವಜನಿಕರ ವಾಹನ ಸಂಚಾರಕ್ಕೆ (Traffic jam) ತೊಂದರೆ ಉಂಟಾಗುತ್ತದೆ ಹಾಗೂ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ.

Traffic jam ಗೆ ಕಾರಣವಾದ ವಿಡಿಯೋ :

 

View this post on Instagram

 

A post shared by Andheri West (@andheriloca)

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.


Heart-Test : ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಪರೀಕ್ಷೆ.!

ಜನಸ್ಪಂದನ ನ್ಯೂಸ್‌, ಆರೋಗ್ಯ : ನಿಮಗಿದು ಗೊತ್ತೇ.? ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಸರಳ (Heart-Test) ಪರೀಕ್ಷೆ ಒಂದಿದೆ. ಆ ಮೂಲಕ ಆಗಬಹುದಾದ ದೊಡ್ಡ ಸಮಸ್ಯೆಯನ್ನು ಮುಂಚಿತವಾಗಿಯೇ ತಡೆಯಬಹುದು. ಬನ್ನಿ ಈಗ ಆ ಸರಳ ಪರೀಕ್ಷೆಯ ಬಗ್ಗೆ ತಿಳಿಯೋಣ.

ಹೃದಯಾಘಾತ ಎಂದರೆ ತೀವ್ರ ನೋವು, ಎದೆಬಡಿತ ಹೆಚ್ಚಳ ಮತ್ತು ತುರ್ತು ಚಿಕಿತ್ಸೆ ಎಂಬುದು ಬಹುತೇಕ ಜನರ ಕಲ್ಪನೆ. ಆದರೆ ‘ಸೈಲೆಂಟ್‌ ಹೃದಯಾಘಾತ’ ಎನ್ನುವುದು ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೇ ಆಗುವ ಒಂದು ಅಪಾಯಕಾರಿ ಘಟನೆ. ಕೆಲವೊಮ್ಮೆ ವ್ಯಕ್ತಿಯು ಈ ರೀತಿಯ ಹೃದಯಾಘಾತವನ್ನು ಅನುಭವಿಸಿದ್ದರೂ ತಾನೇ ಅದನ್ನು ಅರಿಯದೇ ಇರುತ್ತಾರೆ.

ಇದನ್ನು ಓದಿ : Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!

ಬೆಳಿಗ್ಗೆ ಎದ್ದ ತಕ್ಷಣವೇ ತಾವು ಮಾಡಬಹುದಾದ ಒಂದು ಸರಳ ಪರೀಕ್ಷೆ (Heart-Test) ಯ ಮೂಲಕ ಶರೀರದ ರಕ್ತ ಸಂಚಾರದ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಇದು ಆರಂಭಿಕ ಹೃದಯ ಸಂಬಂಧಿತ ತೊಂದರೆಗಳನ್ನು ಪತ್ತೆಹಚ್ಚಲು ಸಹಕಾರಿಯಾಗಬಹುದು.

ಈ ಕುರಿತು ವೈದ್ಯರು ಸೋಶಿಯಲ್‌ ಮೀಡಿಯಾದಲ್ಲಿ ಪರೀಕ್ಷೆ (Heart-Test) ಯ ಕುರಿತು ಮಾಹಿತಿ ಹಂಚಿಕೊಂಡಿದ್ದು, ಅನೇಕರು ಇದರಿಂದ ಲಾಭಪಡೆಯುತ್ತಿದ್ದಾರೆ.

ಇದನ್ನು ಓದಿ : AIIMS ನೇಮಕಾತಿ : ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪರೀಕ್ಷೆ  (Heart-Test) ಹೇಗೆ ಮಾಡುವುದು?
  1. ಬೆಳಿಗ್ಗೆ ಎದ್ದು ಹಾಸಿಗೆಯ ಮೇಲೆ ನೇರವಾಗಿ ಕುಳಿತುಕೊಳ್ಳಿ.
  2. ನಿಮ್ಮ ಎರಡು ತೋಳುಗಳನ್ನು ತಲೆಯ ಮೇಲೆ ಉದ್ದನೆಯಾಗಿ ಎತ್ತಿ.
  3. ಈ ಸ್ಥಿತಿಯಲ್ಲಿ 3 ಸೆಕೆಂಡುಗಳ ಕಾಲ ಹಾಗೆಯೇ ಹಿಡಿದುಕೊಳ್ಳಿ.
ಮಧ್ಯ ರಸ್ತೆಯಲ್ಲಿ ಕಾರು ನಿಂತು Traffic jam : ಒಳಗೆ ನೋಡಿದವರಿಗೆ ಶಾಕ್ ಕೊಟ್ಟ ದೃಶ್ಯ.!
ನಿಮ್ಮ ಎರಡು ತೋಳುಗಳನ್ನು ತಲೆಯ ಮೇಲೆ ಉದ್ದನೆಯಾಗಿ ಎತ್ತಿ.

ಈಗ ಕೆಳಗಿನ ಲಕ್ಷಣಗಳಿವೆಯೇ ಎನ್ನುವುದನ್ನು ಗಮನವಿಡಿ :

  • ಎದೆಯಲ್ಲಿ ಬಿಗಿತ ಅಥವಾ ಅಸಹಜ ಭಾವನೆ ಇದೆಯೇ?
  • ಬೆರಳಿನಲ್ಲಿ ಗಡ್ಡೆಗಟ್ಟಿದ ಅನುಭವವಾಗುತ್ತಿದೆಯೇ?
  • ತಲೆಭಾರ, ತೀವ್ರ ದಣಿವಿನ ಭಾವನೆ ಇದ್ದಕ್ಕಿದ್ದಂತೆ ಬರುತ್ತಿದೆಯೇ?
ಇದನ್ನು ಓದಿ : Gastric-problems : ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯೇ.? ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು.
ಈ Heart-Test ಮಾಡುವಾಗ ಏನಾದರೂ ತೊಂದರೆ ಕಂಡುಬಂದರೆ ಎಚ್ಚರಿಕೆ ಅಗತ್ಯ.!

ಈ ಪರೀಕ್ಷೆಯಲ್ಲಿ ನೀವು ಒಂದು ಬದಿಯ ತೋಳು ಸರಿಯಾಗಿ ಎತ್ತಲು ಅಸಾಧ್ಯವಾಯಿತೆ? ಅಥವಾ ತಕ್ಷಣವೇ ತಳಕ್ಕೆ ಬೀಳುತ್ತಿದೆಯೆ? ಇಂತಹ ಸಂದರ್ಭಗಳಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಇದೊಂದು ಪ್ರಾಥಮಿಕ ಎಚ್ಚರಿಕೆಯ ಸೂಚನೆಯಾಗಬಹುದು. ಇದು ದೇಹದಲ್ಲಿ ರಕ್ತದ ಹರಿವಿನ ಸಮಸ್ಯೆ ಉಂಟಾಗುತ್ತಿರುವ ಸೂಚನೆ.

ಈ ಪರೀಕ್ಷೆಯ ಅಗತ್ಯತೆ ಮತ್ತು ಪ್ರಯೋಜನಗಳು :

ರಕ್ತದ ಹಾರಿಯುವ ದಾರಿಗಳಲ್ಲಿ (Arteries) ಸಂಕುಚನೆಯಾಗಿದೆಯೆಂಬುದನ್ನು ಈ ಸರಳ ಪರೀಕ್ಷೆಯು ಸೂಚಿಸಬಹುದು. ಆರಂಭಿಕ ಹಂತದಲ್ಲಿಯೇ ಈ ತೊಂದರೆಯನ್ನು ಗುರುತಿಸಿ ತಕ್ಕ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಹೃದಯಾಘಾತದ ಅಪಾಯವನ್ನು ಶೇ.50ರಷ್ಟು ಕಡಿಮೆ ಮಾಡಬಹುದಾಗಿದೆ. ತಜ್ಞ ವೈದ್ಯರ ಪ್ರಕಾರ, ಸಮಯಕ್ಕೆ ಸರಿಯಾದ ಕ್ರಮ ಸಾವು ಹಾಗೂ ಗಂಭೀರ ಹೃದಯ ಸಮಸ್ಯೆಗಳನ್ನು ತಪ್ಪಿಸಬಹುದಾದ ಪ್ರಮುಖ ಮಾರ್ಗವಾಗಿದೆ.

ಇದನ್ನು ಓದಿ : IBPS ಕ್ಲರ್ಕ್ ನೇಮಕಾತಿ 2025 : ಆಗಸ್ಟ್ 1ರಿಂದ ಅರ್ಜಿ ಪ್ರಕ್ರಿಯೆ ಆರಂಭ ; ಇಲ್ಲಿದೆ ಸಂಪೂರ್ಣ ಮಾಹಿತಿ.!

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.

Heart-Test : ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಪರೀಕ್ಷೆ.!

0

ಜನಸ್ಪಂದನ ನ್ಯೂಸ್‌, ಆರೋಗ್ಯ : ನಿಮಗಿದು ಗೊತ್ತೇ.? ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಸರಳ (Heart-Test) ಪರೀಕ್ಷೆ ಒಂದಿದೆ. ಆ ಮೂಲಕ ಆಗಬಹುದಾದ ದೊಡ್ಡ ಸಮಸ್ಯೆಯನ್ನು ಮುಂಚಿತವಾಗಿಯೇ ತಡೆಯಬಹುದು. ಬನ್ನಿ ಈಗ ಆ ಸರಳ ಪರೀಕ್ಷೆಯ ಬಗ್ಗೆ ತಿಳಿಯೋಣ.

ಹೃದಯಾಘಾತ ಎಂದರೆ ತೀವ್ರ ನೋವು, ಎದೆಬಡಿತ ಹೆಚ್ಚಳ ಮತ್ತು ತುರ್ತು ಚಿಕಿತ್ಸೆ ಎಂಬುದು ಬಹುತೇಕ ಜನರ ಕಲ್ಪನೆ. ಆದರೆ ‘ಸೈಲೆಂಟ್‌ ಹೃದಯಾಘಾತ’ ಎನ್ನುವುದು ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೇ ಆಗುವ ಒಂದು ಅಪಾಯಕಾರಿ ಘಟನೆ. ಕೆಲವೊಮ್ಮೆ ವ್ಯಕ್ತಿಯು ಈ ರೀತಿಯ ಹೃದಯಾಘಾತವನ್ನು ಅನುಭವಿಸಿದ್ದರೂ ತಾನೇ ಅದನ್ನು ಅರಿಯದೇ ಇರುತ್ತಾರೆ.

ಇದನ್ನು ಓದಿ : Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!

ಬೆಳಿಗ್ಗೆ ಎದ್ದ ತಕ್ಷಣವೇ ತಾವು ಮಾಡಬಹುದಾದ ಒಂದು ಸರಳ ಪರೀಕ್ಷೆ (Heart-Test) ಯ ಮೂಲಕ ಶರೀರದ ರಕ್ತ ಸಂಚಾರದ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಇದು ಆರಂಭಿಕ ಹೃದಯ ಸಂಬಂಧಿತ ತೊಂದರೆಗಳನ್ನು ಪತ್ತೆಹಚ್ಚಲು ಸಹಕಾರಿಯಾಗಬಹುದು.

ಈ ಕುರಿತು ವೈದ್ಯರು ಸೋಶಿಯಲ್‌ ಮೀಡಿಯಾದಲ್ಲಿ ಪರೀಕ್ಷೆ (Heart-Test) ಯ ಕುರಿತು ಮಾಹಿತಿ ಹಂಚಿಕೊಂಡಿದ್ದು, ಅನೇಕರು ಇದರಿಂದ ಲಾಭಪಡೆಯುತ್ತಿದ್ದಾರೆ.

ಇದನ್ನು ಓದಿ : AIIMS ನೇಮಕಾತಿ : ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪರೀಕ್ಷೆ  (Heart-Test) ಹೇಗೆ ಮಾಡುವುದು?
  1. ಬೆಳಿಗ್ಗೆ ಎದ್ದು ಹಾಸಿಗೆಯ ಮೇಲೆ ನೇರವಾಗಿ ಕುಳಿತುಕೊಳ್ಳಿ.
  2. ನಿಮ್ಮ ಎರಡು ತೋಳುಗಳನ್ನು ತಲೆಯ ಮೇಲೆ ಉದ್ದನೆಯಾಗಿ ಎತ್ತಿ.
  3. ಈ ಸ್ಥಿತಿಯಲ್ಲಿ 3 ಸೆಕೆಂಡುಗಳ ಕಾಲ ಹಾಗೆಯೇ ಹಿಡಿದುಕೊಳ್ಳಿ.
Heart-Test : ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಪರೀಕ್ಷೆ.!
ನಿಮ್ಮ ಎರಡು ತೋಳುಗಳನ್ನು ತಲೆಯ ಮೇಲೆ ಉದ್ದನೆಯಾಗಿ ಎತ್ತಿ.

ಈಗ ಕೆಳಗಿನ ಲಕ್ಷಣಗಳಿವೆಯೇ ಎನ್ನುವುದನ್ನು ಗಮನವಿಡಿ :

  • ಎದೆಯಲ್ಲಿ ಬಿಗಿತ ಅಥವಾ ಅಸಹಜ ಭಾವನೆ ಇದೆಯೇ?
  • ಬೆರಳಿನಲ್ಲಿ ಗಡ್ಡೆಗಟ್ಟಿದ ಅನುಭವವಾಗುತ್ತಿದೆಯೇ?
  • ತಲೆಭಾರ, ತೀವ್ರ ದಣಿವಿನ ಭಾವನೆ ಇದ್ದಕ್ಕಿದ್ದಂತೆ ಬರುತ್ತಿದೆಯೇ?
ಇದನ್ನು ಓದಿ : Gastric-problems : ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯೇ.? ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು.
ಈ Heart-Test ಮಾಡುವಾಗ ಏನಾದರೂ ತೊಂದರೆ ಕಂಡುಬಂದರೆ ಎಚ್ಚರಿಕೆ ಅಗತ್ಯ.!

ಈ ಪರೀಕ್ಷೆಯಲ್ಲಿ ನೀವು ಒಂದು ಬದಿಯ ತೋಳು ಸರಿಯಾಗಿ ಎತ್ತಲು ಅಸಾಧ್ಯವಾಯಿತೆ? ಅಥವಾ ತಕ್ಷಣವೇ ತಳಕ್ಕೆ ಬೀಳುತ್ತಿದೆಯೆ? ಇಂತಹ ಸಂದರ್ಭಗಳಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಇದೊಂದು ಪ್ರಾಥಮಿಕ ಎಚ್ಚರಿಕೆಯ ಸೂಚನೆಯಾಗಬಹುದು. ಇದು ದೇಹದಲ್ಲಿ ರಕ್ತದ ಹರಿವಿನ ಸಮಸ್ಯೆ ಉಂಟಾಗುತ್ತಿರುವ ಸೂಚನೆ.

ಈ ಪರೀಕ್ಷೆಯ ಅಗತ್ಯತೆ ಮತ್ತು ಪ್ರಯೋಜನಗಳು :

ರಕ್ತದ ಹಾರಿಯುವ ದಾರಿಗಳಲ್ಲಿ (Arteries) ಸಂಕುಚನೆಯಾಗಿದೆಯೆಂಬುದನ್ನು ಈ ಸರಳ ಪರೀಕ್ಷೆಯು ಸೂಚಿಸಬಹುದು. ಆರಂಭಿಕ ಹಂತದಲ್ಲಿಯೇ ಈ ತೊಂದರೆಯನ್ನು ಗುರುತಿಸಿ ತಕ್ಕ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಹೃದಯಾಘಾತದ ಅಪಾಯವನ್ನು ಶೇ.50ರಷ್ಟು ಕಡಿಮೆ ಮಾಡಬಹುದಾಗಿದೆ. ತಜ್ಞ ವೈದ್ಯರ ಪ್ರಕಾರ, ಸಮಯಕ್ಕೆ ಸರಿಯಾದ ಕ್ರಮ ಸಾವು ಹಾಗೂ ಗಂಭೀರ ಹೃದಯ ಸಮಸ್ಯೆಗಳನ್ನು ತಪ್ಪಿಸಬಹುದಾದ ಪ್ರಮುಖ ಮಾರ್ಗವಾಗಿದೆ.

ಇದನ್ನು ಓದಿ : IBPS ಕ್ಲರ್ಕ್ ನೇಮಕಾತಿ 2025 : ಆಗಸ್ಟ್ 1ರಿಂದ ಅರ್ಜಿ ಪ್ರಕ್ರಿಯೆ ಆರಂಭ ; ಇಲ್ಲಿದೆ ಸಂಪೂರ್ಣ ಮಾಹಿತಿ.!

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.


ಮನೆಗೆ ಅಚಾನಕ್ ಬಂದ ಪತಿ : Lover ಜೊತೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಪತ್ನಿ ; ಮುಂದೆ.?

Lover

ಜನಸ್ಪಂದನ ನ್ಯೂಸ್‌, ಹಾಸನ : ಅಚಾನಕ್‌ ಆಗಿ ಮನೆಗೆ ಬಂದಾಗ, ಪತ್ನಿ ಆಕೆಯ ಪ್ರಿಯಕರ (Lover) ನ ಜೊತೆ ಇದ್ದಾಗಲೇ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿರುವ ಘಟನೆ ಸಕಲೇಶಪುರ ತಾಲೂಕಿನ ಲಕ್ಮೀಪುರ ಗ್ರಾಮದಲ್ಲಿ ನಡೆದಿದ್ದು, ಪ್ರಶ್ನೆ ಮಾಡಿದ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಮಹಿಳೆಯ ಪತಿ ನಂದೀಶ್ ಅವರು ಕೆಲಸಕ್ಕೆಂದು ಮನೆಯಿಂದ ಹೊರಟು, ಅರ್ಧ ಗಂಟೆಯೊಳಗೆ ಕೆಲಸವಿಲ್ಲದ ಕಾರಣ ಮರಳಿ ಮನೆಗೆ ಬಂದಿದ್ದಾರೆ. ಮನೆಗೆ ಬರುವಷ್ಟರಲ್ಲಿ ಮನೆಯಲ್ಲಿಯ ದೃಶ್ಯ ನೋಡಿ ನಂದೀಶ್ ಹೌಹಾರಿದ್ದಾನೆ.

ಇದನ್ನು ಓದಿ : KVS ನೇಮಕಾತಿ 2025 : 9,156ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪತಿಯ ಮೇಲೆ Lover ಹಲ್ಲೆ :

ಮನೆ ಒಳಗೆ ತನ್ನ ಪತ್ನಿ ಶ್ರುತಿ ಹಾಗೂ ಪಕ್ಕದ ಗ್ರಾಮದ ಯುವಕ ಪತ್ನಿಯ Lover ಸುಜಿತ್ ಇಬ್ಬರೇ ಇದ್ದಿದ್ದನ್ನು ಕಂಡು ಶಾಕ್‌ಗೊಳಗಾಗಿದ್ದಾರೆ. ಈ ಕುರಿತು ನಂದೀಶ್ ಪ್ರಶ್ನಿಸುತ್ತಲೇ ವಿಷಯ ವಿಕೋಪಕ್ಕೆ ತಿರುಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಮೇಲೆ ಪತ್ನಿಯ ಪ್ರಿಯಕರ (Lover) ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಪತ್ನಿ ಮತ್ತು ಪ್ರಿಯಕರ (Lover) ಮಧ್ಯೆ ಹಿಂದಿನಿಂದಲೂ ಅಕ್ರಮ ಸಂಬಂಧವಿರುವುದು ಖಚಿತವಾಗಿದ್ದು, ಈ ಸಂಬಂಧವು ಕಳೆದ ಆರು ತಿಂಗಳಿಂದ ನಡೆಯುತ್ತಿದ್ದ ಎನ್ನಲಾಗಿದೆ. ಆರೋಪಿ ಸುಜಿತ್ ಹೋಂ ಗಾರ್ಡ್ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನು ಓದಿ : “eleven” ಸ್ಪೆಲ್ಲಿಂಗ್ ಬರೆಯಲಾಗದ Teacher ; ರೂ.70,000 ಪ್ರತಿ ತಿಂಗಳು ವೇತನ.!

ಅಕ್ರಮ ಸಂಬಂಧ ಬಯಲಾಗುತ್ತದೆ ಎಂಬ ಭಯದಿಂದ, ಸ್ಥಳದಲ್ಲಿಯೇ ಉಗ್ರನಾಗಿದ Lover ಸುಜಿತ್, ನಂದೀಶ್ ಅವರ ಮೇಲೆ ಹಲ್ಲೆ ನಡೆಸಿದ ಎಂದು ಹೇಳಲಾಗುತ್ತಿದೆ. ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ನಂದೀಶ್ ಅವರನ್ನು ತಕ್ಷಣವೇ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೀಗ ಪ್ರಕರಣ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂದೀಶ್ ಕುಟುಂಬಸ್ಥರು ಆರೋಪಿ Lover ಸುಜಿತ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Bus : ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ವ್ಯಕ್ತಿ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಯುವತಿಯೋರ್ವಳಿಗೆ ಚಲಿಸುವ ಬಸ್ಸಿ (Bus) ನಲ್ಲಿ ಮಧ್ಯ ವಯಸ್ಕ ವ್ಯಕ್ತಿಯೋರ್ವ ತನ್ನ ಪಕ್ಕದ ಆಸನದಲ್ಲಿ ಕುಳಿತಿದ್ದ ಯುವತಿಯ ಎದೆ ಭಾಗದ ಬಳಿ ಕೈ ತರಲು ಪ್ರಯತ್ನಿಸಿದ್ದಾನೆ. ಆಗ ಆದೇ ಬಸ್‌ (Bus) ನಲ್ಲಿದ್ದ ಮತ್ತೋರ್ವ ಯುವತಿ ಎಲ್ಲರೆದುರೇ ಮುಟ್ಟಿ ನೋಡುಕೊಳ್ಳುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾಳೆ.

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ/ದೌರ್ಜನ್ಯ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿರುವ ಬಗ್ಗೆ ಕೇಳಿದ್ದೇವೆ ಇಲ್ಲಾ ನೋಡಿದ್ದೇವೆ. ಹಾಗೆಯೇ ಕೇರಳದಲ್ಲಿ ನಡೆದ ಈ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಇಲ್ಲಿ ಬಸ್‌ (Bus) ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು ತನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಹಿರಿಯ ವ್ಯಕ್ತಿಯಿಂದ ಕಿರುಕುಳ ಅನುಭವಿಸಿದ್ದಾಳೆ.

ಇದನ್ನು ಓದಿ : Conductor : ಮಹಿಳೆಯನ್ನು ಬಸ್ಸಿನಿಂದ ಕೆಳಗಿಳಿಸಿದ ಕಂಡಕ್ಟರ್‌ಗೆ ಹಿಗ್ಗಾ-ಮುಗ್ಗಾ ಥಳಿಥ.!

ಘಟನೆಯ ವಿವರದಂತೆ, ಬಸ್‌ (Bus) ನಲ್ಲಿ ತನ್ನ ಪಕ್ಕದ ಆಸನದಲ್ಲಿ ಕುಳಿತಿದ್ದ ವ್ಯಕ್ತಿ ನಿಧಾನವಾಗಿ ತನ್ನ ಕೈಯನ್ನು ಯುವತಿಯ ಎದೆ ಭಾಗದ ಬಳಿ ತರುವ ಪ್ರಯತ್ನ ಮಾಡಿದ್ದಾನೆ. ಆಗ ಯುವತಿ ಅದೊಂದು ಆಕಸ್ಮಿಕ ಘಟನೆ ಎಂದು ಭಾವಿಸಿ ನಿರ್ಲಕ್ಷಿಸಿದ್ದಾರೆ. ಬಳಿಕ ಆ ವ್ಯಕ್ತಿಯ ಕೃತ್ಯ ಪುನರಾವರ್ತಿತವಾದಾಗ, ಆತನ ಉದ್ದೇಶಿತ ನಡೆ ಅನುಮಾನಿಸಿ ತಕ್ಷಣ ತನ್ನ ಸ್ನೇಹಿತೆಗೆ ಆತನ ವರ್ತನೆ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುವಂತೆ ತಿಳಿಸಿದ್ದಾರೆ.

ವಿಡಿಯೋ ದಾಖಲಾಗುತ್ತಿದ್ದಂತೆ ಯುವತಿ ಈ ವ್ಯಕ್ತಿಯನ್ನು ಎಲ್ಲರ ಮುಂದೆ ತರಾಟೆಗೆ ತೆಗೆದುಕೊಂಡಿದ್ದಾಳೆ. ಅಷ್ಟೆ ಅಲ್ಲಾ “ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿಲ್ಲವೆಯಾ?” ಎಂದು ತೀವ್ರವಾಗಿ ಪ್ರಶ್ನಿಸಿದ ಯುವತಿ, ಆ ವ್ಯಕ್ತಿಗೆ ಕಪಾಳಕ್ಕೊಂದು ಬಾರಿಸಿ ತಮ್ಮ ಆಕ್ರೋಶವನ್ನು ತೋರಿಸಿದ್ದಾಳೆ. ಈ ಘಟನೆ ಕೇವಲ ಅದರ ಗಂಭೀರತೆಯ ಕಾರಣಕ್ಕೇ ಅಲ್ಲ, ಯುವತಿಯ ಧೈರ್ಯವಂತಿಕೆಯಿಂದ ಕೂಡ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ಓದಿ : Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಯುವತಿಯ ಧೈರ್ಯವನ್ನು ಅಭಿನಂದಿಸುತ್ತಿರುವ ಕಮೆಂಟುಗಳು ಮತ್ತು ಪ್ರತಿಕ್ರಿಯೆಗಳು ಮುಂದಿನ ಪೀಳಿಗೆಗೆ ಶಕ್ತಿದಾಯಕ ಸಂದೇಶವನ್ನೂ ನೀಡುತ್ತಿವೆ.

ಬಸ್‌ (Bus) ನಲ್ಲಿಯ ವ್ಯಕ್ತಿಯ ವರ್ತನೆಯ ವಿಡಿಯೋ :

https://youtu.be/fmeKDab8mTQ?si=EJ-UyFDpLl1zwITX

Courtesy : Kannada Prabha

ಸಂಪಾದಕೀಯ : “ಮೌನವೇ ಒಪ್ಪಿಗೆಯಲ್ಲ”, ಮಹಿಳೆಯರಿಗೆ ಯಾವುದೇ ರೀತಿಯ ಕಿರುಕುಳ ನೀಡುವ ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಘಟನೆ ಕೇವಲ ಒಂದು ವೈರಲ್ ವಿಡಿಯೋವಲ್ಲ, ಅದು ಮಹಿಳೆಯರ ಆತ್ಮಸ್ಥೈರ್ಯ. ಮಹಿಳೆ/ಯುವತಿಯರು ಸಮಾಜ ಮತ್ತು ಲೈಂಗಿಕ ಕಿರುಕುಳ ವಿರೋಧದ ಧ್ವನಿಯಾಗಿ ಪರಿವರ್ತನೆಯಾಗಬೇಕು.

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.


“eleven” ಸ್ಪೆಲ್ಲಿಂಗ್ ಬರೆಯಲಾಗದ Teacher ; ರೂ.70,000 ಪ್ರತಿ ತಿಂಗಳು ವೇತನ.!

Teacher

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸರ್ಕಾರಿ ಶಾಲೆಯ ಓರ್ವ ಶಿಕ್ಷಕ (Teacher) ನಿಗೆ “eleven” ಸ್ಪೆಲ್ಲಿಂಗ್ ಬರೆಯಲಾಗದೆ ಪರದಾಡಿದ ಘಟನೆಯೊಂದು ನಡೆದಿದ್ದು, ಸದ್ಯ ವೈರಲ್ ವಿಡಿಯೋ ನೋಡಿದ ಜನತೆ ಶಾಕ್‌ ಆಗಿದ್ದಾರೆ. ವಿದ್ಯಾಭ್ಯಾಸದ ಗುಣಮಟ್ಟದ ಬಗ್ಗೆ ಸದಾ ಪ್ರಶ್ನೆ ಏಳುತ್ತಿರುವುದರ ಮಧ್ಯ ಈ ಘಟನೆ ಮತ್ತಷ್ಟು ತೀವ್ರ ಚಿಂತನೆಗೆ ಕಾರಣವಾಗಿದೆ.

ಹೌದು, ಈ ಘಟನೆ ಛತ್ತೀಸ್‌ಗಢದ ಬಲರಾಂಪುರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್‌ ಆಗಿದೆ. ಘಟನೆ ವಿಡಿಯೋ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರು ನಾನಾ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 30 ರ ದ್ವಾದಶ ರಾಶಿಗಳ ಫಲಾಫಲ.!

ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಾಮಾನ್ಯ ಪರಿಶೀಲನೆಗಾಗಿ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ ವೇಳೆ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರೊಬ್ಬರಿಗೆ ಬೋರ್ಡ್‌ನಲ್ಲಿ “eleven” ಎಂಬ ಪದದ ಸ್ಪೆಲ್ಲಿಂಗ್ ಬರೆಯಲು ಹೇಳಲಾಯಿತು. ಆದರೆ ಶಿಕ್ಷಕ (Teacher) ರು “eleven” ಬದಲಿಗೆ “AiVENE” ಎಂದು ಬರೆದರು. ಈ ದೃಶ್ಯವನ್ನು ಕಂಡ ಅಧಿಕಾರಿಗಳು ಮತ್ತು ಇತರರು ಆಘಾತಕ್ಕೊಳಗಾದರು.

ಮಾತ್ರವಲ್ಲದೆ, ಅವರ ತಪ್ಪನ್ನು ಗುರುತಿಸಲು ಕೇಳಿದಾಗ, ಅವರು ಮಾಡಿದ ತಪ್ಪನ್ನು ಕೂಡ ಅರಿಯದೇ ತಪ್ಪು ಕಾಗುಣಿತವೇ ಸರಿಯೆಂದು Teacher ತಿಳಿಸಿದರು. ಈ ವಿದ್ಯಮಾನ ಶಿಕ್ಷಣ ಕ್ಷೇತ್ರದಲ್ಲಿ ಸದಾ ಕೇಳಿಬರುತ್ತಿರುವ ಪ್ರಶ್ನೆಗಳಿಗೆ ಮತ್ತೊಮ್ಮೆ ಪ್ರಾಮುಖ್ಯತೆ ಜ್ವಲಂತ ಉದಾಹರಣೆಯಾಗಿದೆ.

ಇದನ್ನು ಓದಿ : Married-woman : ಇನ್‌ಸ್ಟಾಗ್ರಾಂ ಪರಿಚಯದಿಂದ ಪ್ರೀತಿ, ಬಳಿಕ ದೈಹಿಕ ಸಂಬಂಧ ; ಮದುವೆಗೆ ನಿರಾಕರಣೆ, ನದಿಗೆ ಹಾರಿದ ವಿವಾಹಿತೆ.!

ಸಂಬಳವಾಗಿ ಪ್ರತೀ ತಿಂಗಳು ಸುಮಾರು ರೂ.70,000 ಪಡೆಯುತ್ತಿರುವ ಈ ಶಿಕ್ಷಕರೊಬ್ಬರಿಗೆ ಮೂಲಭೂತ ಇಂಗ್ಲಿಷ್ ಪದಗಳ ಸ್ಪೆಲ್ಲಿಂಗ್ ಬರೆಯಲಾಗುತ್ತಿಲ್ಲ ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಶಿಕ್ಷಣದ ಗುಣಮಟ್ಟದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಘಟನೆಗಳು ಉತ್ತಮ ಶಿಕ್ಷಣ ವ್ಯವಸ್ಥೆಯ ಅಗತ್ಯತೆ ಮತ್ತು ಶಿಕ್ಷಕ (Teacher) ರ ಅರ್ಹತೆಯ ಮೇಲಿನ ಪರಿಶೀಲನೆಯ ಪ್ರಾಮುಖ್ಯತೆಯನ್ನು ಮತ್ತೆ ಒತ್ತಿಹೇಳುತ್ತಿವೆ.

ಇದನ್ನು ಓದಿ : AIIMS ನೇಮಕಾತಿ : ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.!
“eleven” ಸ್ಪೆಲ್ಲಿಂಗ್ ಬರೆಯಲಾಗದ ಶಿಕ್ಷಕ (Teacher) ನ ವಿಡಿಯೋ :

https://twitter.com/i/status/1949304030691570067

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

ಮನೆಗೆ ಅಚಾನಕ್ ಬಂದ ಪತಿ : Lover ಜೊತೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಪತ್ನಿ ; ಮುಂದೆ.?

0

ಜನಸ್ಪಂದನ ನ್ಯೂಸ್‌, ಹಾಸನ : ಅಚಾನಕ್‌ ಆಗಿ ಮನೆಗೆ ಬಂದಾಗ, ಪತ್ನಿ ಆಕೆಯ ಪ್ರಿಯಕರ (Lover) ನ ಜೊತೆ ಇದ್ದಾಗಲೇ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿರುವ ಘಟನೆ ಸಕಲೇಶಪುರ ತಾಲೂಕಿನ ಲಕ್ಮೀಪುರ ಗ್ರಾಮದಲ್ಲಿ ನಡೆದಿದ್ದು, ಪ್ರಶ್ನೆ ಮಾಡಿದ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಮಹಿಳೆಯ ಪತಿ ನಂದೀಶ್ ಅವರು ಕೆಲಸಕ್ಕೆಂದು ಮನೆಯಿಂದ ಹೊರಟು, ಅರ್ಧ ಗಂಟೆಯೊಳಗೆ ಕೆಲಸವಿಲ್ಲದ ಕಾರಣ ಮರಳಿ ಮನೆಗೆ ಬಂದಿದ್ದಾರೆ. ಮನೆಗೆ ಬರುವಷ್ಟರಲ್ಲಿ ಮನೆಯಲ್ಲಿಯ ದೃಶ್ಯ ನೋಡಿ ನಂದೀಶ್ ಹೌಹಾರಿದ್ದಾನೆ.

ಇದನ್ನು ಓದಿ : KVS ನೇಮಕಾತಿ 2025 : 9,156ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪತಿಯ ಮೇಲೆ Lover ಹಲ್ಲೆ :

ಮನೆ ಒಳಗೆ ತನ್ನ ಪತ್ನಿ ಶ್ರುತಿ ಹಾಗೂ ಪಕ್ಕದ ಗ್ರಾಮದ ಯುವಕ ಪತ್ನಿಯ Lover ಸುಜಿತ್ ಇಬ್ಬರೇ ಇದ್ದಿದ್ದನ್ನು ಕಂಡು ಶಾಕ್‌ಗೊಳಗಾಗಿದ್ದಾರೆ. ಈ ಕುರಿತು ನಂದೀಶ್ ಪ್ರಶ್ನಿಸುತ್ತಲೇ ವಿಷಯ ವಿಕೋಪಕ್ಕೆ ತಿರುಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಮೇಲೆ ಪತ್ನಿಯ ಪ್ರಿಯಕರ (Lover) ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಪತ್ನಿ ಮತ್ತು ಪ್ರಿಯಕರ (Lover) ಮಧ್ಯೆ ಹಿಂದಿನಿಂದಲೂ ಅಕ್ರಮ ಸಂಬಂಧವಿರುವುದು ಖಚಿತವಾಗಿದ್ದು, ಈ ಸಂಬಂಧವು ಕಳೆದ ಆರು ತಿಂಗಳಿಂದ ನಡೆಯುತ್ತಿದ್ದ ಎನ್ನಲಾಗಿದೆ. ಆರೋಪಿ ಸುಜಿತ್ ಹೋಂ ಗಾರ್ಡ್ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 30 ರ ದ್ವಾದಶ ರಾಶಿಗಳ ಫಲಾಫಲ.!

ಅಕ್ರಮ ಸಂಬಂಧ ಬಯಲಾಗುತ್ತದೆ ಎಂಬ ಭಯದಿಂದ, ಸ್ಥಳದಲ್ಲಿಯೇ ಉಗ್ರನಾಗಿದ Lover ಸುಜಿತ್, ನಂದೀಶ್ ಅವರ ಮೇಲೆ ಹಲ್ಲೆ ನಡೆಸಿದ ಎಂದು ಹೇಳಲಾಗುತ್ತಿದೆ. ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ನಂದೀಶ್ ಅವರನ್ನು ತಕ್ಷಣವೇ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೀಗ ಪ್ರಕರಣ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂದೀಶ್ ಕುಟುಂಬಸ್ಥರು ಆರೋಪಿ Lover ಸುಜಿತ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.


Gastric-problems : ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯೇ.? ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು.

Gastric-problems

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಗಳು (Gastric-problems) ಎಂದರೆ ಅಸಿಡಿಟಿ, ಗ್ಯಾಸ್, ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಹೊಟ್ಟೆ ಉರಿ ಮುಂತಾದವುಗಳು ಹೆಚ್ಚಾಗುತ್ತಿರುವುದು ಸಹಜವಾಗಿದೆ. ಅಸಮಯದ ಆಹಾರ ಸೇವನೆ, ಹೆಚ್ಚು ತಿನ್ನುವುದು, ನಿದ್ರೆಯ ಕೊರತೆ ಅಥವಾ ದೈಹಿಕ ಹಾಗೂ ಮಾನಸಿಕ ಒತ್ತಡ ಈ Gastric-problems ಗೆ ಕಾರಣವಾಗಬಹುದು.

ಈ ಸಮಸ್ಯೆ (Gastric-problems) ಗಳಿಗೆ ಕೆಲ ಔಷಧಿಗಳು ತಾತ್ಕಾಲಿಕ ಪರಿಹಾರ ನೀಡಬಹುದು ಆದರೆ ಶಾಶ್ವತ ಪರಿಹಾರಕ್ಕಾಗಿ ಮನೆಮದ್ದುಗಳು ಹೆಚ್ಚು ಪರಿಣಾಮಕಾರಿ ಎನ್ನಬಹುದು. ಆಯುರ್ವೇದದಲ್ಲಿಯೇ ಕೆಲವು ತೇಜಸ್ವಿ ಮನೆಮದ್ದುಗಳನ್ನು ಶಿಫಾರಸು ಮಾಡಲಾಗಿದೆ.

ಇದನ್ನು ಓದಿ : AIIMS ನೇಮಕಾತಿ : ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಈ ಬಗ್ಗೆ ಇಲ್ಲಿದೆ ವಿವರ :
1. ಕೊತ್ತಂಬರಿ, ಜೀರಿಗೆ, ಸೋಂಪಿನ ಕಷಾಯ :

ಜೀರ್ಣಕ್ರಿಯೆ ಉತ್ತೇಜಿಸುವ ಮೂಲಕ ಈ ಮೂರು ಪದಾರ್ಥಗಳು ಗ್ಯಾಸ್ ಮತ್ತು ಅಸಿಡಿಟಿ (Gastric-problems) ಕಡಿಮೆ ಮಾಡುತ್ತವೆ. 1 ಟೀ ಚಮಚ ಜೀರಿಗೆ, 1 ಟೀ ಚಮಚ ಕೊತ್ತಂಬರಿ ಬೀಜಗಳು, 1 ಟೀ ಚಮಚ ಸೋಂಪು ಮತ್ತು 2 ಕಪ್ ನೀರನ್ನು ಸೇರಿಸಿ 5–7 ನಿಮಿಷ ಕುದಿಸಿ. ನಂತರ ಈ ಕಷಾಯವನ್ನು ಊಟದ ನಂತರ ಬಿಸಿಯಾಗಿ ಕುಡಿಯಿರಿ.

2. ಶುಂಠಿ ಕಷಾಯ :

ಶುಂಠಿ ಜೀರ್ಣಕ್ರಿಯೆಗೆ ಸಹಾಯಕವಾಗಿದ್ದು, ತಲೆನೋವು, ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಸಮಸ್ಯೆ (Gastric-problems) ಗಳಿಗೆ ಉಪಕಾರಿಯಾಗುತ್ತದೆ. ಒಂದು ಇಂಚು ಶುಂಠಿ, ಅರ್ಧ ಚಮಚ ಸೋಂಪು ಹಾಗೂ ಒಂದು ಏಲಕ್ಕಿಯನ್ನು ಒಂದು ಲೋಟ ನೀರಲ್ಲಿ 5 ನಿಮಿಷ ಕುದಿಸಿ. ಶೋಧಿಸಿ ದಿನಕ್ಕೆ ಎರಡು ಬಾರಿ ಸೇವನೆ ಮಾಡಿದರೆ ಉತ್ತಮ.

ಇದನ್ನು ಓದಿ : Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!
3. ಅಜವಾನ ಮತ್ತು ಜೀರಿಗೆ ನೀರು :

ಪಬ್‌ಮೆಡ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅಜವಾನವು ಹಜಮೆ ವ್ಯವಸ್ಥೆಗೆ ಉತ್ತಮ ಎಂದು ತೋರಿಸಲಾಗಿದೆ. ಒಂದು ಲೋಟ ನೀರಿಗೆ 1 ಟೀ ಚಮಚ ಅಜವಾನ ಹಾಗೂ 1 ಟೀ ಚಮಚ ಜೀರೆಗೆ ಸೇರಿಸಿ ಚೆನ್ನಾಗಿ ಕುದಿಸಿ. ಇದು ಮಲಬದ್ಧತೆ, ಹೊಟ್ಟೆ ನೋವು ಮತ್ತು ಅಸಿಡಿಟಿ ಸೇರಿದಂತೆ Gastric-problems ಗೆ ತಕ್ಷಣ ಪರಿಹಾರ ನೀಡುತ್ತದೆ.

4. ಆಪಲ್ ಸೈಡರ್ ವಿನೆಗರ್ :

ಗ್ಯಾಸ್ಟ್ರಿಕ್ ಸಮಸ್ಯೆ (Gastric-problems) ಗಳಿಗೆ ಬೇರೆ ಪರಿಹಾರವಿಲ್ಲದಿದ್ದರೆ, 2 ಟೀ ಚಮಚ ಆಪಲ್ ಸೈಡರ್ ವಿನೆಗರ್ ಅನ್ನು 1 ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಿರಿ. ದಿನವೂ ಬೆಳಿಗ್ಗೆ ಇದನ್ನು ಸೇವಿಸಿದರೆ, ಹಜಮೆ ವ್ಯವಸ್ಥೆ ಸುಧಾರಣೆ ಹೊಂದುತ್ತದೆ.

ಇದನ್ನು ಓದಿ : DRDO ನೇಮಕಾತಿ 2025 : 148 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
5. ನಿಂಬೆ ರಸ :

ನಿಂಬೆ ರಸ ದೇಹದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಒಂದು ಲೋಟ ಬೆಚ್ಚಗಿನ ನೀರಿಗೆ 2 ಟೀ ಚಮಚ ನಿಂಬೆ ರಸ ಮತ್ತು ಒಂದು ಚಿಟಿಕೆ ಉಪ್ಪು ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉಪಯುಕ್ತ.

ಸಂಪಾದಕೀಯ : ಈ ಮನೆಮದ್ದುಗಳು ಕೇವಲ ತಾತ್ಕಾಲಿಕ ಪರಿಹಾರವಲ್ಲ, ಬದಲಾಗಿ ದೀರ್ಘಕಾಲೀನ ಆರೋಗ್ಯದ ದೃಷ್ಟಿಯಿಂದ ಸಹಕಾರಿಯಾಗಿವೆ. ಯಾವತ್ತಿಗೂ ವೈದ್ಯರ ಸಲಹೆ ಮರೆಯದೆ, ಈ ಮನೆಮದ್ದುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಗ್ಯಾಸ್ಟ್ರಿಕ್ ಸಮಸ್ಯೆ (Gastric-problems) ಗಳಿಗೆ ವಿದಾಯ ಹೇಳಬಹುದು.

ಇದನ್ನು ಓದಿ : KVS ನೇಮಕಾತಿ 2025 : 9,156ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.!

Gastric-problems : Gastric problems, also known as digestive issues or stomach problems, refer to a range of conditions affecting the stomach and intestines, leading to discomfort and pain during digestionThese issues can range from mild indigestion to more serious conditions like gastritis or ulcers. Common symptoms include bloating, heartburn, gas, abdominal pain, nausea, and vomiting. 

Symptoms :
  • Bloating: Feeling of fullness or tightness in the abdomen.
  • Heartburn: A burning sensation in the chest, often rising from the stomach.
  • Gas: Excessive burping, flatulence, or bloating.
  • Abdominal Pain: Dull, gnawing, or burning pain in the abdomen.
  • Nausea and Vomiting: Feelings of sickness and the urge to vomit.
  • Indigestion: Difficulty digesting food, leading to discomfort or pain.
  • Loss of Appetite: Reduced desire to eat, potentially leading to weight loss. 

Gastric-problems : ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯೇ.? ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಗಳು (Gastric-problems) ಎಂದರೆ ಅಸಿಡಿಟಿ, ಗ್ಯಾಸ್, ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಹೊಟ್ಟೆ ಉರಿ ಮುಂತಾದವುಗಳು ಹೆಚ್ಚಾಗುತ್ತಿರುವುದು ಸಹಜವಾಗಿದೆ. ಅಸಮಯದ ಆಹಾರ ಸೇವನೆ, ಹೆಚ್ಚು ತಿನ್ನುವುದು, ನಿದ್ರೆಯ ಕೊರತೆ ಅಥವಾ ದೈಹಿಕ ಹಾಗೂ ಮಾನಸಿಕ ಒತ್ತಡ ಈ Gastric-problems ಗೆ ಕಾರಣವಾಗಬಹುದು.

ಈ ಸಮಸ್ಯೆ (Gastric-problems) ಗಳಿಗೆ ಕೆಲ ಔಷಧಿಗಳು ತಾತ್ಕಾಲಿಕ ಪರಿಹಾರ ನೀಡಬಹುದು ಆದರೆ ಶಾಶ್ವತ ಪರಿಹಾರಕ್ಕಾಗಿ ಮನೆಮದ್ದುಗಳು ಹೆಚ್ಚು ಪರಿಣಾಮಕಾರಿ ಎನ್ನಬಹುದು. ಆಯುರ್ವೇದದಲ್ಲಿಯೇ ಕೆಲವು ತೇಜಸ್ವಿ ಮನೆಮದ್ದುಗಳನ್ನು ಶಿಫಾರಸು ಮಾಡಲಾಗಿದೆ.

ಇದನ್ನು ಓದಿ : AIIMS ನೇಮಕಾತಿ : ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಈ ಬಗ್ಗೆ ಇಲ್ಲಿದೆ ವಿವರ :
1. ಕೊತ್ತಂಬರಿ, ಜೀರಿಗೆ, ಸೋಂಪಿನ ಕಷಾಯ :

ಜೀರ್ಣಕ್ರಿಯೆ ಉತ್ತೇಜಿಸುವ ಮೂಲಕ ಈ ಮೂರು ಪದಾರ್ಥಗಳು ಗ್ಯಾಸ್ ಮತ್ತು ಅಸಿಡಿಟಿ (Gastric-problems) ಕಡಿಮೆ ಮಾಡುತ್ತವೆ. 1 ಟೀ ಚಮಚ ಜೀರಿಗೆ, 1 ಟೀ ಚಮಚ ಕೊತ್ತಂಬರಿ ಬೀಜಗಳು, 1 ಟೀ ಚಮಚ ಸೋಂಪು ಮತ್ತು 2 ಕಪ್ ನೀರನ್ನು ಸೇರಿಸಿ 5–7 ನಿಮಿಷ ಕುದಿಸಿ. ನಂತರ ಈ ಕಷಾಯವನ್ನು ಊಟದ ನಂತರ ಬಿಸಿಯಾಗಿ ಕುಡಿಯಿರಿ.

2. ಶುಂಠಿ ಕಷಾಯ :

ಶುಂಠಿ ಜೀರ್ಣಕ್ರಿಯೆಗೆ ಸಹಾಯಕವಾಗಿದ್ದು, ತಲೆನೋವು, ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಸಮಸ್ಯೆ (Gastric-problems) ಗಳಿಗೆ ಉಪಕಾರಿಯಾಗುತ್ತದೆ. ಒಂದು ಇಂಚು ಶುಂಠಿ, ಅರ್ಧ ಚಮಚ ಸೋಂಪು ಹಾಗೂ ಒಂದು ಏಲಕ್ಕಿಯನ್ನು ಒಂದು ಲೋಟ ನೀರಲ್ಲಿ 5 ನಿಮಿಷ ಕುದಿಸಿ. ಶೋಧಿಸಿ ದಿನಕ್ಕೆ ಎರಡು ಬಾರಿ ಸೇವನೆ ಮಾಡಿದರೆ ಉತ್ತಮ.

ಇದನ್ನು ಓದಿ : Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!
3. ಅಜವಾನ ಮತ್ತು ಜೀರಿಗೆ ನೀರು :

ಪಬ್‌ಮೆಡ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅಜವಾನವು ಹಜಮೆ ವ್ಯವಸ್ಥೆಗೆ ಉತ್ತಮ ಎಂದು ತೋರಿಸಲಾಗಿದೆ. ಒಂದು ಲೋಟ ನೀರಿಗೆ 1 ಟೀ ಚಮಚ ಅಜವಾನ ಹಾಗೂ 1 ಟೀ ಚಮಚ ಜೀರೆಗೆ ಸೇರಿಸಿ ಚೆನ್ನಾಗಿ ಕುದಿಸಿ. ಇದು ಮಲಬದ್ಧತೆ, ಹೊಟ್ಟೆ ನೋವು ಮತ್ತು ಅಸಿಡಿಟಿ ಸೇರಿದಂತೆ Gastric-problems ಗೆ ತಕ್ಷಣ ಪರಿಹಾರ ನೀಡುತ್ತದೆ.

4. ಆಪಲ್ ಸೈಡರ್ ವಿನೆಗರ್ :

ಗ್ಯಾಸ್ಟ್ರಿಕ್ ಸಮಸ್ಯೆ (Gastric-problems) ಗಳಿಗೆ ಬೇರೆ ಪರಿಹಾರವಿಲ್ಲದಿದ್ದರೆ, 2 ಟೀ ಚಮಚ ಆಪಲ್ ಸೈಡರ್ ವಿನೆಗರ್ ಅನ್ನು 1 ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಿರಿ. ದಿನವೂ ಬೆಳಿಗ್ಗೆ ಇದನ್ನು ಸೇವಿಸಿದರೆ, ಹಜಮೆ ವ್ಯವಸ್ಥೆ ಸುಧಾರಣೆ ಹೊಂದುತ್ತದೆ.

ಇದನ್ನು ಓದಿ : DRDO ನೇಮಕಾತಿ 2025 : 148 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
5. ನಿಂಬೆ ರಸ :

ನಿಂಬೆ ರಸ ದೇಹದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಒಂದು ಲೋಟ ಬೆಚ್ಚಗಿನ ನೀರಿಗೆ 2 ಟೀ ಚಮಚ ನಿಂಬೆ ರಸ ಮತ್ತು ಒಂದು ಚಿಟಿಕೆ ಉಪ್ಪು ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉಪಯುಕ್ತ.

ಸಂಪಾದಕೀಯ : ಈ ಮನೆಮದ್ದುಗಳು ಕೇವಲ ತಾತ್ಕಾಲಿಕ ಪರಿಹಾರವಲ್ಲ, ಬದಲಾಗಿ ದೀರ್ಘಕಾಲೀನ ಆರೋಗ್ಯದ ದೃಷ್ಟಿಯಿಂದ ಸಹಕಾರಿಯಾಗಿವೆ. ಯಾವತ್ತಿಗೂ ವೈದ್ಯರ ಸಲಹೆ ಮರೆಯದೆ, ಈ ಮನೆಮದ್ದುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಗ್ಯಾಸ್ಟ್ರಿಕ್ ಸಮಸ್ಯೆ (Gastric-problems) ಗಳಿಗೆ ವಿದಾಯ ಹೇಳಬಹುದು.

ಇದನ್ನು ಓದಿ : KVS ನೇಮಕಾತಿ 2025 : 9,156ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.!

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.


KVS ನೇಮಕಾತಿ 2025 : 9,156ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.!

KVS

ಜನಸ್ಪಂದನ ನ್ಯೂಸ್‌, ನೌಕರಿ : ಕೇಂದ್ರೀಯ ವಿದ್ಯಾಲಯ ಸಂಘಟನ್ (Kendriya Vidyalaya Sangathan – KVS) 2025ರ ನೇಮಕಾತಿಗೆ ಸಂಬಂಧಿಸಿದಂತೆ ಭಾರೀ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಲಿದೆ. ‌

ಹುದ್ದೆಗಳ ವಿವರಗಳು :
ಬೋಧನಾ ಪೋಸ್ಟ್‌ಗಳು7,444 ಹುದ್ದೆಗಳು
ಬೋಧಕೇತರ ಹುದ್ದೆಗಳು1,712 ಹುದ್ದೆಗಳು

Note : ಹುದ್ದೆಗಳ ಸಂಖ್ಯೆ ಸುಮಾರು 9,156 ಆಗಿದ್ದು, ಭಾರತದ ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ.

  • ಮುಖ್ಯೋಪಾಧ್ಯಾಯರು (Principal) : 322 ಹುದ್ದೆಗಳು.
  • ಸ್ನಾತಕೋತ್ತರ ಶಿಕ್ಷಕರು (PGT) : 1,934.
  • ತರಬೇತಿ ಪಡೆದ ಪದವೀಧರ ಶಿಕ್ಷಕರು (TGT) : 3,619.
  • ಪ್ರಾಥಮಿಕ ಶಿಕ್ಷಕರು (PRT) : 1,891.
  • ಪಿಆರ್‌ಟಿ ಸಂಗೀತ : 75.
  • ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (JSA) : 649.
  • ಹಿರಿಯ ಸಚಿವಾಲಯ ಸಹಾಯಕ (SSA) : 501.
  • ಸಹಾಯಕ ವಿಭಾಗ ಅಧಿಕಾರಿ (ASO) : 165.
ಇದನ್ನು ಓದಿ : Minor-girl : ಆಟವಾಡುತ್ತಿದ್ದ ಅಪ್ರಾಪ್ತೆಗೆ ‘ಕಿಸ್’ ಕೊಟ್ಟ ಕಾಮುಕ : ಆಘಾತಕಾರಿ ವಿಡಿಯೋ.!
ವಿದ್ಯಾರ್ಹತೆ :
1. ಬೋಧನಾ ಹುದ್ದೆಗಳಿಗಾಗಿ ಶೈಕ್ಷಣಿಕ ಅರ್ಹತೆ :

🔹 ಪ್ರಾಥಮಿಕ ಶಿಕ್ಷಕರು (PRT):

  • ಕನಿಷ್ಠ 50% ಅಂಕಗಳೊಂದಿಗೆ ಹಿರಿಯ ಮಾಧ್ಯಮಿಕ (12ನೇ ತರಗತಿ) ಪಾಸಾಗಿರಬೇಕು ಮತ್ತು
    ಪ್ರಾಥಮಿಕ ಶಿಕ್ಷಣದಲ್ಲಿ ಕನಿಷ್ಠ 2 ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿದ್ದಿರಬೇಕು.
    ಅಥವಾ,
  • 50% ಅಂಕಗಳೊಂದಿಗೆ ಪದವಿ ಪಡೆದಿದ್ದು, ಜೊತೆಗೆ B.Ed ಡಿಗ್ರಿ ಹೊಂದಿರಬೇಕು.

🔹 ತರಬೇತಿ ಪಡೆದ ಪದವೀಧರ ಶಿಕ್ಷಕರು (TGT):

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಮತ್ತು
    ಅಗತ್ಯ ವಿಷಯದಲ್ಲಿ ಅಧ್ಯಯನ ಮಾಡಿರಬೇಕು.
  • ಜೊತೆಗೆEd ಪದವಿಯೂ ಹೊಂದಿರಬೇಕು.

🔹 ಸ್ನಾತಕೋತ್ತರ ಶಿಕ್ಷಕರು (PGT):

  • ಸಂಬಂಧಿಸಿದ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಹೊಂದಿರಬೇಕು
    ಅಥವಾ,
  • ಎನ್‌ಸಿಇಆರ್‌ಟಿ (NCERT) ಪ್ರಾದೇಶಿಕ ಶಿಕ್ಷಣ ಕಾಲೇಜಿನಿಂದ 2 ವರ್ಷಗಳ ಇಂಟಿಗ್ರೇಟೆಡ್ ಎಮ್.ಎಸ್ಸಿ ಪದವಿ ಪಡೆದಿರಬೇಕು.
ಇದನ್ನು ಓದಿ : ಆರೋಗ್ಯಕ್ಕೆ ವರದಾನವಾಗಿರುವ Dragon fruit : ಇಲ್ಲಿವೆ ಅದ್ಭುತ ಪ್ರಯೋಜನಗಳು.!
2. ಬೋಧಕೇತರ ಹುದ್ದೆಗಳಿಗಾಗಿ ಶೈಕ್ಷಣಿಕ ಅರ್ಹತೆ :

🔹 JSA (ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್):

  • 12ನೇ ತರಗತಿ ಪಾಸಾಗಿರಬೇಕು.
  • ಇಂಗ್ಲಿಷ್‌ನಲ್ಲಿ ನಿಮಿಷಕ್ಕೆ ಕನಿಷ್ಠ 35 ಪದಗಳು ಅಥವಾ ಹಿಂದಿಯಲ್ಲಿ 30 ಪದಗಳ ಟೈಪಿಂಗ್ ವೇಗ ಅಗತ್ಯವಿದೆ.
  • ಜೊತೆಗೆ ಮೂಲಭೂತ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

🔹 SSA (ಹಿರಿಯ ಸಚಿವಾಲಯ ಸಹಾಯಕ):

  • ಪದವಿ ಹೊಂದಿರಬೇಕು.
  • ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಕನಿಷ್ಠ 3 ವರ್ಷಗಳ LDC (Lower Division Clerk) ಅನುಭವ ಇರಬೇಕು.

🔹 ASO (ಸಹಾಯಕ ವಿಭಾಗ ಅಧಿಕಾರಿ):

  • ಪದವಿ ಪಡೆದಿರಬೇಕು.
  • ಕೇಂದ್ರ/ರಾಜ್ಯ ಸರ್ಕಾರದಲ್ಲಿ ಕನಿಷ್ಠ 3 ವರ್ಷಗಳ UDC (Upper Division Clerk) ಅನುಭವ ಅಗತ್ಯ.
ಇದನ್ನು ಓದಿ : Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!
ಪೋಸ್ಟ್‌ವಾರು ಅರ್ಜಿ ಶುಲ್ಕ :
  • 🔹 ಪ್ರಾಂಶುಪಾಲರು/ಉಪ ಪ್ರಾಂಶುಪಾಲರು : ರೂ1500/-
  • 🔹 ಪಿಜಿಟಿ, ಟಿಜಿಟಿ, ಪಿಆರ್‌ಟಿ, ಗ್ರಂಥಪಾಲಕ (PGT, TGT, PRT, Librarian) : ರೂ.1000/-
KVS ಆಯ್ಕೆ ಪ್ರಕ್ರಿಯೆ :
  • ಲಿಖಿತ ಪರೀಕ್ಷೆ.
  • ಸಂದರ್ಶನ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 29 ರ ದ್ವಾದಶ ರಾಶಿಗಳ ಫಲಾಫಲ.!
ಪ್ರಮುಖ ದಿನಾಂಕಗಳು :
  • ಅರ್ಜಿ ಪ್ರಾರಂಭ ದಿನಾಂಕ : ಶೀಘ್ರದಲ್ಲೇ ಪ್ರಕಟವಾಗಲಿದೆ
  • ಅರ್ಜಿ ಕೊನೆಯ ದಿನಾಂಕ : ಅಧಿಕೃತವಾಗಿ ಶೀಘ್ರದಲ್ಲೇ ಘೋಷಿಸಲಾಗುತ್ತದೆ
ವೇತನ ಶ್ರೇಣಿ :

ಕೆವಿಎಸ್ (KVS) ಸಂಬಳ 2025 (7ನೇ ವೇತನ ಆಯೋಗ) :

ಪೋಸ್ಟ್ವೇತನ ಶ್ರೇಣಿ (ತಿಂಗಳಿಗೆ)
ಪ್ರಾಂಶುಪಾಲರು :ರೂ. 78,800 – ರೂ. 2,09,200
ಉಪ ಪ್ರಾಂಶುಪಾಲರು :ರೂ. 56,100 – ರೂ. 1,77,500
ಪಿಜಿಟಿ :ರೂ. 47,600 – ರೂ. 1,51,100
ಟಿಜಿಟಿ :ರೂ. 44,900 – ರೂ. 1,42,400
ಪಿಆರ್‌ಟಿ :ರೂ. 35,400 – ರೂ. 1,12,400
ಗ್ರಂಥಪಾಲಕ :ರೂ. 44,900 – ರೂ. 1,42,400
ಪ್ರಮುಖ ಲಿಂಕ್‌ಗಳು :

“eleven” ಸ್ಪೆಲ್ಲಿಂಗ್ ಬರೆಯಲಾಗದ Teacher ; ರೂ.70,000 ಪ್ರತಿ ತಿಂಗಳು ವೇತನ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸರ್ಕಾರಿ ಶಾಲೆಯ ಓರ್ವ ಶಿಕ್ಷಕ (Teacher) ನಿಗೆ “eleven” ಸ್ಪೆಲ್ಲಿಂಗ್ ಬರೆಯಲಾಗದೆ ಪರದಾಡಿದ ಘಟನೆಯೊಂದು ನಡೆದಿದ್ದು, ಸದ್ಯ ವೈರಲ್ ವಿಡಿಯೋ ನೋಡಿದ ಜನತೆ ಶಾಕ್‌ ಆಗಿದ್ದಾರೆ. ವಿದ್ಯಾಭ್ಯಾಸದ ಗುಣಮಟ್ಟದ ಬಗ್ಗೆ ಸದಾ ಪ್ರಶ್ನೆ ಏಳುತ್ತಿರುವುದರ ಮಧ್ಯ ಈ ಘಟನೆ ಮತ್ತಷ್ಟು ತೀವ್ರ ಚಿಂತನೆಗೆ ಕಾರಣವಾಗಿದೆ.

ಹೌದು, ಈ ಘಟನೆ ಛತ್ತೀಸ್‌ಗಢದ ಬಲರಾಂಪುರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್‌ ಆಗಿದೆ. ಘಟನೆ ವಿಡಿಯೋ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರು ನಾನಾ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 30 ರ ದ್ವಾದಶ ರಾಶಿಗಳ ಫಲಾಫಲ.!

ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಾಮಾನ್ಯ ಪರಿಶೀಲನೆಗಾಗಿ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ ವೇಳೆ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರೊಬ್ಬರಿಗೆ ಬೋರ್ಡ್‌ನಲ್ಲಿ “eleven” ಎಂಬ ಪದದ ಸ್ಪೆಲ್ಲಿಂಗ್ ಬರೆಯಲು ಹೇಳಲಾಯಿತು. ಆದರೆ ಶಿಕ್ಷಕ (Teacher) ರು “eleven” ಬದಲಿಗೆ “AiVENE” ಎಂದು ಬರೆದರು. ಈ ದೃಶ್ಯವನ್ನು ಕಂಡ ಅಧಿಕಾರಿಗಳು ಮತ್ತು ಇತರರು ಆಘಾತಕ್ಕೊಳಗಾದರು.

ಮಾತ್ರವಲ್ಲದೆ, ಅವರ ತಪ್ಪನ್ನು ಗುರುತಿಸಲು ಕೇಳಿದಾಗ, ಅವರು ಮಾಡಿದ ತಪ್ಪನ್ನು ಕೂಡ ಅರಿಯದೇ ತಪ್ಪು ಕಾಗುಣಿತವೇ ಸರಿಯೆಂದು Teacher ತಿಳಿಸಿದರು. ಈ ವಿದ್ಯಮಾನ ಶಿಕ್ಷಣ ಕ್ಷೇತ್ರದಲ್ಲಿ ಸದಾ ಕೇಳಿಬರುತ್ತಿರುವ ಪ್ರಶ್ನೆಗಳಿಗೆ ಮತ್ತೊಮ್ಮೆ ಪ್ರಾಮುಖ್ಯತೆ ಜ್ವಲಂತ ಉದಾಹರಣೆಯಾಗಿದೆ.

ಇದನ್ನು ಓದಿ : Married-woman : ಇನ್‌ಸ್ಟಾಗ್ರಾಂ ಪರಿಚಯದಿಂದ ಪ್ರೀತಿ, ಬಳಿಕ ದೈಹಿಕ ಸಂಬಂಧ ; ಮದುವೆಗೆ ನಿರಾಕರಣೆ, ನದಿಗೆ ಹಾರಿದ ವಿವಾಹಿತೆ.!

ಸಂಬಳವಾಗಿ ಪ್ರತೀ ತಿಂಗಳು ಸುಮಾರು ರೂ.70,000 ಪಡೆಯುತ್ತಿರುವ ಈ ಶಿಕ್ಷಕರೊಬ್ಬರಿಗೆ ಮೂಲಭೂತ ಇಂಗ್ಲಿಷ್ ಪದಗಳ ಸ್ಪೆಲ್ಲಿಂಗ್ ಬರೆಯಲಾಗುತ್ತಿಲ್ಲ ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಶಿಕ್ಷಣದ ಗುಣಮಟ್ಟದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಘಟನೆಗಳು ಉತ್ತಮ ಶಿಕ್ಷಣ ವ್ಯವಸ್ಥೆಯ ಅಗತ್ಯತೆ ಮತ್ತು ಶಿಕ್ಷಕ (Teacher) ರ ಅರ್ಹತೆಯ ಮೇಲಿನ ಪರಿಶೀಲನೆಯ ಪ್ರಾಮುಖ್ಯತೆಯನ್ನು ಮತ್ತೆ ಒತ್ತಿಹೇಳುತ್ತಿವೆ.

ಇದನ್ನು ಓದಿ : AIIMS ನೇಮಕಾತಿ : ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.!
“eleven” ಸ್ಪೆಲ್ಲಿಂಗ್ ಬರೆಯಲಾಗದ ಶಿಕ್ಷಕ (Teacher) ನ ವಿಡಿಯೋ :

https://twitter.com/i/status/1949304030691570067

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.


ವಿವಾಹಿತ ಮಹಿಳೆಯ ಮನೆಯಲ್ಲಿ PSI : ಸ್ಥಳಕ್ಕಾಗಮಿಸಿದ ಪತ್ನಿ, ಕುಟುಂಬಸ್ಥರು ; ಮುಂದೆನಾಯ್ತು.!

PSI

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ವಿವಾಹಿತ ಮಹಿಳೆಯ ಮನೆಯಲ್ಲಿ ಪಿಎಸ್‌ಐ (PSI) ಇದ್ದ ಸಂದರ್ಭದಲ್ಲಿ ಪಿಎಸ್‌ಐ ಪತ್ನಿ ಹಾಗೂ ಕುಟುಂಬಸ್ಥರು ಅಚಾನಕ್ ಆಗಮಿಸಿದ್ದು, ಆ ನಂತರ ನಡೆದದ್ದು ಮಾತ್ರ ಶಾಕ್‌ಕಿಂಗ್‌ ವಿಚಾರ.!

ಹೌದು, ಮಧ್ಯ ಪ್ರದೇಶದ ಇಂದೋರ್ ನಗರದ ಖಜ್ರಾನಾ ಪ್ರದೇಶದಲ್ಲಿ ಎಸ್ಐ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕವಾಗಿ ಅಪಮಾನವಾಗಿರುವ ಘಟನೆಯೊಂದು ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ವಿವಾಹಿತ ಮಹಿಳೆಯ ಮನೆಯಲ್ಲಿ ಮದ್ಯ ಸೇವಿಸಿರುವ ಸ್ಥಿತಿಯಲ್ಲಿ ಪೊಲೀಸ್ ಅಧಿಕಾರಿ (PSI) ಸುರೇಶ ಕಂಡುಬಂದಿದ್ದಾರೆ. ಈ ವೇಳೆ ಆತನ ಪತ್ನಿ ಹಾಗು ಪತ್ನಿಯ ಸಂಬಂಧಿಕರು ಆಗಮಿಸಿದ್ದಾರೆ.

ಇದನ್ನು ಓದಿ : LDL : ಕೆಟ್ಟ ಕೊಲೆಸ್ಟ್ರಾಲ್‌ ಸಮಸ್ಯೆಯೇ.? ಇಲ್ಲಿವೆ 4 ನೈಸರ್ಗಿಕ ಮತ್ತು ಪರಿಣಾಮಕಾರಿ ಪರಿಹಾರ ಮಾರ್ಗಗಳು.!

ಪತಿ ಮದ್ಯ ಸೇವಿಸಿರುವ ಸ್ಥಿತಿಯಲ್ಲಿ, ಅದು ವಿವಾಹಿತ ಮಹಿಳೆಯ ಮನೆಯಲ್ಲಿ ಇರುವುದನ್ನು ಗಮನಿಸಿದ ಪತ್ನಿ, ಅಧಿಕಾರಿಯ ಕಪಾಳಮೋಕ್ಷ ಮಾಡಿದ್ದಾರೆ. ಕೆಲ ಸಮಯದಿಂದ ಪತಿ-ಪತ್ನಿ ನಡುವೆ ವೈಮನಸ್ಯ ಇದ್ದಿದ್ದು, ಕಳೆದ ಎರಡು ತಿಂಗಳಿನಿಂದ PSI ಸುರೇಶ್ ಆಕೆಯ ಮನೆಗೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.

ಸ್ಥಳೀಯರು ಆತನನ್ನು ಮದ್ಯ ಸೇವಿಸುತ್ತಿರುವ ಸ್ಥಿತಿಯಲ್ಲಿ ನೋಡಿದ್ದಾರೆ. ಆಗ PSI ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ.

ಇದನ್ನು ಓದಿ : Shravan : ಶ್ರಾವಣ ಮಾಸದಲ್ಲಿ ಮಾಂಸಾಹಾರ ತಿನ್ನಬಾರದು ಏಕೆ.? ಶಾಸ್ತ್ರ ಮತ್ತು ವಿಜ್ಞಾನ ಏನು ಹೇಳುತ್ತವೆ?

ಸ್ಥಳೀಯರ ಹೇಳಿಕೆಯಂತೆ, PSI ಪತ್ನಿ ಹಾಗೂ ಪತ್ನಿಯ ಕುಟುಂಬಸ್ಥರು ಎಸ್ಐ ಸುರೇಶ್ ಅವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ್ದಾರೆ. ಇದೇ ಸಮಯದಲ್ಲಿ ಮೈಮೇಲಿದ್ದ ಬಟ್ಟೆ ಹರಿದು ಹಾಕಲು ಯತ್ನಿಸಿ, ಕೋಲುಗಳಿಂದ ಮನಬಂದಂತೆ ಥಳಿಸಿದ್ದಾರೆ.

ಪರಿಸ್ಥಿತಿ ಉದ್ವಿಗ್ನಗೊಂಡ ಕಾರಣ, ಪೊಲೀಸ್ ಸಿಬ್ಬಂದಿಯನ್ನು ಕರೆದು ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು.

ಇದನ್ನು ಓದಿ : Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!

ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗಿದ್ದು, ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಘಟನೆ ಸಂಬಂಧವಾಗಿ ಕೆಲವು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆ ಮುಂದುವರಿಸಿದೆ ಎಂದು ವರದಿಗಳು ತಿಳಿಸಿವೆ.

ಪಿಎಸ್‌ಐ (PSI) ಥಳಿಸುತ್ತಿರುವ ವಿಡಿಯೋ :

https://twitter.com/i/status/1948297125311467823

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

ವಿವಾಹಿತ ಮಹಿಳೆಯ ಮನೆಯಲ್ಲಿ PSI : ಸ್ಥಳಕ್ಕಾಗಮಿಸಿದ ಪತ್ನಿ, ಕುಟುಂಬಸ್ಥರು ; ಮುಂದೆನಾಯ್ತು.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ವಿವಾಹಿತ ಮಹಿಳೆಯ ಮನೆಯಲ್ಲಿ ಪಿಎಸ್‌ಐ (PSI) ಇದ್ದ ಸಂದರ್ಭದಲ್ಲಿ ಪಿಎಸ್‌ಐ ಪತ್ನಿ ಹಾಗೂ ಕುಟುಂಬಸ್ಥರು ಅಚಾನಕ್ ಆಗಮಿಸಿದ್ದು, ಆ ನಂತರ ನಡೆದದ್ದು ಮಾತ್ರ ಶಾಕ್‌ಕಿಂಗ್‌ ವಿಚಾರ.!

ಹೌದು, ಮಧ್ಯ ಪ್ರದೇಶದ ಇಂದೋರ್ ನಗರದ ಖಜ್ರಾನಾ ಪ್ರದೇಶದಲ್ಲಿ ಎಸ್ಐ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕವಾಗಿ ಅಪಮಾನವಾಗಿರುವ ಘಟನೆಯೊಂದು ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ವಿವಾಹಿತ ಮಹಿಳೆಯ ಮನೆಯಲ್ಲಿ ಮದ್ಯ ಸೇವಿಸಿರುವ ಸ್ಥಿತಿಯಲ್ಲಿ ಪೊಲೀಸ್ ಅಧಿಕಾರಿ (PSI) ಸುರೇಶ ಕಂಡುಬಂದಿದ್ದಾರೆ. ಈ ವೇಳೆ ಆತನ ಪತ್ನಿ ಹಾಗು ಪತ್ನಿಯ ಸಂಬಂಧಿಕರು ಆಗಮಿಸಿದ್ದಾರೆ.

ಇದನ್ನು ಓದಿ : LDL : ಕೆಟ್ಟ ಕೊಲೆಸ್ಟ್ರಾಲ್‌ ಸಮಸ್ಯೆಯೇ.? ಇಲ್ಲಿವೆ 4 ನೈಸರ್ಗಿಕ ಮತ್ತು ಪರಿಣಾಮಕಾರಿ ಪರಿಹಾರ ಮಾರ್ಗಗಳು.!

ಪತಿ ಮದ್ಯ ಸೇವಿಸಿರುವ ಸ್ಥಿತಿಯಲ್ಲಿ, ಅದು ವಿವಾಹಿತ ಮಹಿಳೆಯ ಮನೆಯಲ್ಲಿ ಇರುವುದನ್ನು ಗಮನಿಸಿದ ಪತ್ನಿ, ಅಧಿಕಾರಿಯ ಕಪಾಳಮೋಕ್ಷ ಮಾಡಿದ್ದಾರೆ. ಕೆಲ ಸಮಯದಿಂದ ಪತಿ-ಪತ್ನಿ ನಡುವೆ ವೈಮನಸ್ಯ ಇದ್ದಿದ್ದು, ಕಳೆದ ಎರಡು ತಿಂಗಳಿನಿಂದ PSI ಸುರೇಶ್ ಆಕೆಯ ಮನೆಗೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.

ಸ್ಥಳೀಯರು ಆತನನ್ನು ಮದ್ಯ ಸೇವಿಸುತ್ತಿರುವ ಸ್ಥಿತಿಯಲ್ಲಿ ನೋಡಿದ್ದಾರೆ. ಆಗ PSI ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ.

ಇದನ್ನು ಓದಿ : Shravan : ಶ್ರಾವಣ ಮಾಸದಲ್ಲಿ ಮಾಂಸಾಹಾರ ತಿನ್ನಬಾರದು ಏಕೆ.? ಶಾಸ್ತ್ರ ಮತ್ತು ವಿಜ್ಞಾನ ಏನು ಹೇಳುತ್ತವೆ?

ಸ್ಥಳೀಯರ ಹೇಳಿಕೆಯಂತೆ, PSI ಪತ್ನಿ ಹಾಗೂ ಪತ್ನಿಯ ಕುಟುಂಬಸ್ಥರು ಎಸ್ಐ ಸುರೇಶ್ ಅವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ್ದಾರೆ. ಇದೇ ಸಮಯದಲ್ಲಿ ಮೈಮೇಲಿದ್ದ ಬಟ್ಟೆ ಹರಿದು ಹಾಕಲು ಯತ್ನಿಸಿ, ಕೋಲುಗಳಿಂದ ಮನಬಂದಂತೆ ಥಳಿಸಿದ್ದಾರೆ.

ಪರಿಸ್ಥಿತಿ ಉದ್ವಿಗ್ನಗೊಂಡ ಕಾರಣ, ಪೊಲೀಸ್ ಸಿಬ್ಬಂದಿಯನ್ನು ಕರೆದು ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು.

ಇದನ್ನು ಓದಿ : Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!

ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗಿದ್ದು, ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಘಟನೆ ಸಂಬಂಧವಾಗಿ ಕೆಲವು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆ ಮುಂದುವರಿಸಿದೆ ಎಂದು ವರದಿಗಳು ತಿಳಿಸಿವೆ.

ಪಿಎಸ್‌ಐ (PSI) ಥಳಿಸುತ್ತಿರುವ ವಿಡಿಯೋ :

https://twitter.com/i/status/1948297125311467823

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.


AIIMS ನೇಮಕಾತಿ : ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.!

AIIMS

ಜನಸ್ಪಂದನ ನ್ಯೂಸ್‌, ನೌಕರಿ : ಅಖಿಲ ಭಾರತ ಮೆಡಿಕಲ್ ಸೈನ್ಸ್ ಸಂಸ್ಥೆ (AIIMS) ಯಲ್ಲಿ ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ AIIMS ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : ಆರೋಗ್ಯಕ್ಕೆ ವರದಾನವಾಗಿರುವ Dragon fruit : ಇಲ್ಲಿವೆ ಅದ್ಭುತ ಪ್ರಯೋಜನಗಳು.!
All India Institute of Medical Sciences ಹುದ್ದೆಗಳ ವಿವರ :
  • ವಿಭಾಗದ ಹೆಸರು : ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)
  • ಒಟ್ಟು ಹುದ್ದೆಗಳು : 3,500.
  • ಹುದ್ದೆಯ ಹೆಸರು : ನರ್ಸಿಂಗ್ ಅಧಿಕಾರಿ.
  • ಉದ್ಯೋಗ ಸ್ಥಳ : ಭಾರತದೆಲ್ಲೆಡೆ.
  • ಅಪ್ಲಿಕೇಶನ್ ಮೋಡ್ : ಆನ್‌ಲೈನ್.
ಸಂಬಳದ ವಿವರ :

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 34,800/- ವೇತನ ನೀಡಲಾಗುತ್ತದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 29 ರ ದ್ವಾದಶ ರಾಶಿಗಳ ಫಲಾಫಲ.!
ಇದನ್ನು ಓದಿ : Married-woman : ಇನ್‌ಸ್ಟಾಗ್ರಾಂ ಪರಿಚಯದಿಂದ ಪ್ರೀತಿ, ಬಳಿಕ ದೈಹಿಕ ಸಂಬಂಧ ; ಮದುವೆಗೆ ನಿರಾಕರಣೆ, ನದಿಗೆ ಹಾರಿದ ವಿವಾಹಿತೆ.!
ವಯೋಮಿತಿ :

ಅರ್ಜಿ ಸಲ್ಲಿಸುವ ಅಭ್ಯರ್ಥಿಯು,

  • ಕನಿಷ್ಠ 18 ವರ್ಷ ಮತ್ತು
  • ಗರಿಷ್ಠ 30 ವರ್ಷ ವಯಸ್ಸು ಹೊಂದಿರಬೇಕು.
  • Note : ಮೀಸಲಾತಿ ನಿಯಮಗಳ ಅನ್ವಯ ವಯೋಮಿತಿ ಸಡಿಲಿಕೆ ದೊರೆಯುತ್ತದೆ.
ಶೈಕ್ಷಣಿಕ ಅರ್ಹತೆ :

AIIMS ಅಧಿಕೃತ ಅಧಿಸೂಚನೆಯ ಪ್ರಕಾರ,

  • ಅಭ್ಯರ್ಥಿಯು ಪದವಿ (Degree) ಅಥವಾ ಸಮಾನ ಶಿಕ್ಷಣ (Equal education) ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ಅರ್ಹತಾ ವಿವರಗಳಿಗೆ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಸೂಕ್ತ.
ಇದನ್ನು ಓದಿ : Married-woman : ಇನ್‌ಸ್ಟಾಗ್ರಾಂ ಪರಿಚಯದಿಂದ ಪ್ರೀತಿ, ಬಳಿಕ ದೈಹಿಕ ಸಂಬಂಧ ; ಮದುವೆಗೆ ನಿರಾಕರಣೆ, ನದಿಗೆ ಹಾರಿದ ವಿವಾಹಿತೆ.!
ಅರ್ಜಿ ಶುಲ್ಕ :
  • ಸಾಮಾನ್ಯ/OBC ಅಭ್ಯರ್ಥಿಗಳು : ರೂ. 3000/-
  • SC/ST/EWS ಅಭ್ಯರ್ಥಿಗಳು : ರೂ. 2400/-
ಆಯ್ಕೆ ವಿಧಾನ :

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮತ್ತು ಇತರ ಹಂತಗಳ ಆಧಾರವಾಗಿ ನಡೆಯಲಿದೆ. ಆಯ್ಕೆ ವಿಧಾನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ AIIMS ಅಧಿಕೃತ ನೋಟಿಫಿಕೇಶನ್ ಓದಬೇಕು.

ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. AIIMS ನ ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ (Download) ಮಾಡಿ ಮತ್ತು ಸಂಪೂರ್ಣವಾಗಿ ಓದಿ.
  3. ಆನ್‌ಲೈನ್ ಲಿಂಕ್ (Online link) ಮೂಲಕ ಅರ್ಜಿ ನಮೂದಿಸಿ.
  4. ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
  5. ಫೋಟೋ ಮತ್ತು ಸಹಿ ಸೇರಿಸಿ.
  6. ಅರ್ಜಿಯನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
  7. ಮುದ್ರಣ (Print) ಪ್ರತಿಯನ್ನು ಭದ್ರವಾಗಿ ಇಟ್ಟುಕೊಳ್ಳಿ.
ಇದನ್ನು ಓದಿ : ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ambulance ನಲ್ಲಿ ಯುವತಿಯ ಮೇಲೆ ದೌರ್ಜನ್ಯ ; ಇಬ್ಬರ ಬಂಧನ.!
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಕೆ ಆರಂಭ : 22 ಜುಲೈ 2025.
  • ಅರ್ಜಿ ಸಲ್ಲಿಕೆ ಕೊನೆ : 11 ಆಗಸ್ಟ್ 2025 (ಸಂಜೆ 5 ಗಂಟೆ).
ಪ್ರಮುಖ ಲಿಂಕ್‌ಗಳು :

Disclaimer : The above given information is available On online, candidates should check it properly before applying. This is for information only.