ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯ ಕಾಂಗ್ರೆಸ್ ಲೋಕಸಮರಕ್ಕೆ ಸಕಲ ಸಿದ್ದತೆಯನ್ನ ನಡೆಸುತ್ತಿದೆ. ಇತ್ತ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಕಮಲ-ದಳ ನಾಯಕರು ಸಹ ಎಚ್ಚರಿಕೆ ಹೆಜ್ಜೆಯೊಂದಿಗೆ ವಿಶೇಷ ತಂತ್ರಗಾರಿಕೆಯನ್ನ ನಡೆಸಿದ್ದಾರೆ.
ಇನ್ನೂ ಕಾಂಗ್ರೆಸ್ ಹೈಕಮಾಂಡ್ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನು ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದ್ದು, ಅಖಾಡದಲ್ಲಿ ಗೆಲ್ಲುವಂತಹ ಹುರಿಯಾಳುಗಳನ್ನ ಹುಡುಕುತ್ತಿದೆ.
ಇದನ್ನು ಓದಿ : ಮಥುರಾ ಮಂದಿರ ಕೆಡವಿದ್ದು ಔರಂಗಜೇಬನೇ ; RTI ಅರ್ಜಿಗೆ ಪುರಾತತ್ವ ಇಲಾಖೆ ಉತ್ತರವೇನು.?
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರು, ಶಾಸಕರು ಈ ಬಗ್ಗೆ ಮ್ಯಾರಥಾನ್ ಸಭೆ ನಡೆಸಿದ್ದಾರೆ.
ಇದರ ಭಾಗವಾಗಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನೂ ರಾಜ್ಯ ಕಾಂಗ್ರೆಸ್ ಸಿದ್ಧ ಮಾಡಿಕೊಂಡಿದೆ. 16 ಹೆಚ್ಚು ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿದ್ದಾರೆ ಎನ್ನಲಾಗಿದೆ.
ಬೆಳಗಾವಿ – ಮೃಣಾಲ್/ಡಾ.ಗಿರೀಶ್.
ಚಿಕ್ಕೋಡಿ – ಪ್ರಕಾಶ್ ಹುಕ್ಕೇರಿ.
ಬೆಂಗಳೂರು ಕೇಂದ್ರ – ಎನ್.ಎ.ಹ್ಯಾರೀಸ್.
ಬೆಂಗಳೂರು ದಕ್ಷಿಣ – ಎನ್. ರಮೇಶ್ ಕುಮಾರ್.
ಬೆಂಗಳೂರು ಉತ್ತರ – ಕುಸುಮಾ ಹನುಮಂತರಾಯಪ್ಪ/ಸೌಮಾರೆಡ್ಡಿ.
ಮಂಡ್ಯ – ಸ್ಮಾರ್ ಚಂದ್ರು.
ಹುಬ್ಬಳ್ಳಿ- ಧಾರವಾಡ – ಶಿವಲೀಲಾ/ರಜತ್ ಉಳ್ಳಾಗಡ್ಡಿ.
ಕೊಪ್ಪಳ – ರಾಜಶೇಖರ್ ಹಿಟ್ನಾಳ್, ಶಿವರಾಮೇಗೌಡ, ಅಮರೇಗೌಡ ಬಯ್ಯಾಪುರ.
ಮೈಸೂರು-ಕೊಡಗು – ಎಂ.ಲಕ್ಷ್ಮಣ್, ಯತೀಂದ್ರ ಅಥವಾ ಡಾ.ಶುಶ್ರುತ್ ಗೌಡ.
ಚಾಮರಾಜನಗರ – ಹೆಚ್.ಸಿ.ಮಹದೇವಪ್ಪ.
ಬಳ್ಳಾರಿ – ಸೌಪರ್ಣಿಕಾ.
ಇದನ್ನು ಓದಿ : ಖಬರ್ಸ್ಥಾನದಲ್ಲಿ ಮರ ಕಡಿದ ಆರೋಪ : ಭುಗಿಲೆದ್ದ ಸಂಘರ್ಷ.!
ಕಲಬುರಗಿ – ರಾಧಾಕೃಷ್ಣ.
ಚಿಕ್ಕಬಳ್ಳಾಪುರ – ರಕ್ಷಾ ರಾಮಯ್ಯ/ಎಂ. ವೀರಪ್ಪ ಮೊಯ್ಲಿ.
ಕೋಲಾರ – ಕೆ.ಹೆಚ್.ಮುನಿಯಪ್ಪ/ಚಿಕ್ಕಪೆದ್ದಣ್ಣ.
ತುಮಕೂರು – ಮುದ್ದಹನುಮೇಗೌಡ.
ಬೀದರ್ – ಸಾಗರ್ ಖಂಡ್ರೆ.