ಜನಸ್ಪಂದನ ನ್ಯೂಸ್, ತುಮಕೂರು : ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ (Chikkanayakanahalli) ತಾಲೂಕಿನ ದಸೂಡಿ ಗ್ರಾಮದಲ್ಲಿ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ನಡುವೆ ಅನೈತಿಕ ಸಂಬಂಧ (illicit relationship) ಬೆಳೆದಿದ್ದು, ಶಿಕ್ಷಕನ ಹೆಂಡತಿ ರೆಡ್ ಹ್ಯಾಂಡ್ ಆಗಿ, ಅದು ಬೆತ್ತಲೆಯಾಗಿಯೇ ಇಬ್ಬರನ್ನು ಹಿಡಿದ ಘಟನೆ ನಡೆದಿದೆ.
ಶಿಕ್ಷಕ ರಂಗನಾಥ್ ಹಾಗೂ ಶಿಕ್ಷಕಿ ಲಾವಣ್ಯ ಇಬ್ಬರು ರೆಡ್ ಹ್ಯಾಂಡ್ಆಗಿ ಸಿಕ್ಕಿಬಿದ್ದಿದ್ದಾರೆ.
ಇದನ್ನು ಓದಿ : ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ ಹೊಸ rules ; ನೀವು ಈ ಯೋಜನೆಗೆ ಅನರ್ಹರೇ ಅಂತ ಲಿಂಕ್ ಚೆಕ್ ಮಾಡಿ.!
ಹೆಂಡತಿ ಇಲ್ಲದಿರುವಾಗ ಶಿಕ್ಷಕಿಯನ್ನು (teacher) ಮನೆಗೆ ಕರೆಸಿಕೊಂಡು ಆಟ ಶುರು ಮಾಡಿದ್ದ ಶಿಕ್ಷಕನನ್ನು ಹೆಂಡತಿ ರೆಡ್ ಹ್ಯಾಂಡ್ ಆಗಿ ಹಿಡಿದು ಗಲಭೆ ಎಬ್ಬಿಸಿದ್ದಾಳೆ.
ಹೆಂಡತಿ ಚಂದ್ರಮ್ಮ ಮನೆಯಲ್ಲಿ ಇಲ್ಲದಿರುವ ವೇಳೆ ರಂಗನಾಥ್ ಲಾವಣ್ಯಳನ್ನು ಮನೆಗೆ ಕರೆಸಿಕೊಂಡಿದ್ದ. ಇದರ ಸುಳಿವು (clue) ತಿಳಿದ ಚಂದ್ರಮ್ಮ ಮನೆಗೆ ವಾಪಸ್ಸಾಗಿ ಊರ ಜನರ ಮುಂದೆ ಪತಿಯ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಶಿಕ್ಷಕ ರಂಗನಾಥ್ ಮತ್ತು ಲಾವಣ್ಯ ಇರುದ್ಧ ವಿರುದ್ಧ ಪತ್ನಿ ಹುಳಿಯಾರು ಪೋಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಇದನ್ನು ಓದಿ : Video : ಸರ್ಕಾರಿ ಆಸ್ಪತ್ರೆಯಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ; ವ್ಯಾಪಕ ಟೀಕೆ.!
ಅಲ್ಲದೇ ಈ ಕೂಡಲೇ ಶಿಕ್ಷಕಿ ಲಾವಣ್ಯಳನ್ನು ಬೇರಡೆಗೆ ವರ್ಗಾವಣೆ (transfer) ಮಾಡುವಂತೆ ಇಲಾಖೆಗೂ ಒತ್ತಾಯಿಸಿದ್ದಾಳೆ.