Wednesday, March 12, 2025
HomeJob10Th/PUC/Degree ಪಾಸಾದವರಿಗೆ ಪಶು ಸಂಗೋಪನಾ ನಿಗಮದಲ್ಲಿ ಉದ್ಯೋಗವಕಾಶ.!
spot_img
spot_img
spot_img
spot_img
spot_img

10Th/PUC/Degree ಪಾಸಾದವರಿಗೆ ಪಶು ಸಂಗೋಪನಾ ನಿಗಮದಲ್ಲಿ ಉದ್ಯೋಗವಕಾಶ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (Bharatiya Pasupalan Nigam Ltd) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಬೇಕಾದ ಎಲ್ಲ ವಿವಿರಗಳನ್ನು (details) ನೀವಿಲ್ಲಿ ಓದಬಹುದಾಗಿದೆ. ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪರಶೀಲಿಸಿರಿ.

ಇದನ್ನು ಓದಿ : ಮೇಲಾಧಿಕಾರಿಯ ನೋಟಿಸ್‌ಗೆ ಅದ್ಬುತ ಉತ್ತರ : ನನ್ನ ಹೆಂಡತಿ ಎದೆಯ ಮೇಲೆ ಕುಳಿತು ರಕ್ತ ಕುಡಿಯುತ್ತಾಳೆಂದ Constable.!

ಹುದ್ದೆಗಳ ವಿವರಗಳು :

ಇಲಾಖೆ ಹೆಸರು : ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL).
ಹುದ್ದೆಗಳ ಸಂಖ್ಯೆ : 2,152.
ಹುದ್ದೆಗಳ ಹೆಸರು : ಜಾನುವಾರು ಸಾಕಾಣಿಕೆ ಹೂಡಿಕೆಯ ಅಧಿಕಾರಿ, ಸಹಾಯಕ ಅಧಿಕಾರಿ ಮತ್ತು ಜಾನುವಾರು ಸಾಕಾಣೆ ಕಾರ್ಯಾಚರಣಾ ಸಹಾಯಕ ಅಧಿಕಾರಿ.
ಉದ್ಯೋಗ ಸ್ಥಳ : ದೇಶಾಧ್ಯಂತ.
ಅಪ್ಲಿಕೇಶನ್ ಮೋಡ್ : ಆನ್‌ಲೈನ್‌ (Online) ಮೋಡ್.

ಹುದ್ದೆಗಳ ಹೆಸರು :

  • ಜಾನವಾರು ಸಾಕಾಣೆ ಹೂಡಿಕೆ ಅಧಿಕಾರಿ : 362 ಹುದ್ದೆಗಳು.
  • ಜಾನುವಾರು ಸಾಕಾಣೆ ಹೂಡಿಕೆ ಅಂಗಸಂಸ್ಥೆ : 1,428 ಹುದ್ದೆಗಳು.
  • ಜಾನುವಾರು ಸಾಕಾಣೆ ಕಾರ್ಯಾಚರಣಾ ಸಹಾಯಕ : 362 ಹುದ್ದೆಗಳು.

ವಯೋಮಿತಿ :

  • ಜಾನವಾರು ಸಾಕಾಣೆ ಹೂಡಿಕೆ ಅಧಿಕಾರಿ : ಕನಿಷ್ಠ 18 ವರ್ಷ ಗರಿಷ್ಠ 45 ವರ್ಷ.
  • ಜಾನುವಾರು ಸಾಕಾಣೆ ಹೂಡಿಕೆ ಅಂಗಸಂಸ್ಥೆ : ಕನಿಷ್ಠ 18 ವರ್ಷ ಗರಿಷ್ಠ 45 ವರ್ಷ.
  • ಜಾನುವಾರು ಸಾಕಾಣೆ ಕಾರ್ಯಾಚರಣಾ ಸಹಾಯಕ : ಕನಿಷ್ಠ 18 ವರ್ಷ ಗರಿಷ್ಠ 45 ವರ್ಷ.

ವಯೋಮಿತಿ ಸಡಲಿಕೆ :

ನೇಮಕಾತಿ ಅಧಿಸೂಚನೆ ಪ್ರಕಾರ ಮೀಸಲಾತಿ ಆಧಾರದ ಮೇಲೆ ವಯೋಮಿತಿ ಸಡಲಿಕ್ಕೆ ನೀಡಲಾಗುತ್ತದೆ.

ಇದನ್ನು ಓದಿ : ಬಾಲಕನ ಮೇಲೆ ನಾಯಿ ದಾಳಿ : Hero ತರಹ ಎಂಟ್ರಿ ಕೊಟ್ಟ ಬೆಕ್ಕು ; ಮುಂದೆನಾಯ್ತು ವಿಡಿಯೋ ನೋಡಿ.

ಅರ್ಜಿ ಶುಲ್ಕ :

* ಅರ್ಜಿ ಶುಲ್ಕವಿದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸಲ್ಲಿಸಬೇಕು.

ಶೈಕ್ಷಣಿಕ ಅರ್ಹತೆ :

  • ಜಾನವಾರು ಸಾಕಾಣೆ ಹೂಡಿಕೆ ಅಧಿಕಾರಿ : ಪದವಿ (Degree).
  • ಜಾನುವಾರು ಸಾಕಾಣೆ ಹೂಡಿಕೆ ಅಂಗಸಂಸ್ಥೆ : PUC.
  • ಜಾನುವಾರು ಸಾಕಾಣೆ ಕಾರ್ಯಾಚರಣಾ ಸಹಾಯಕ : SSLC.

ವೇತನ ಶ್ರೇಣಿ :

  • ಜಾನವಾರು ಸಾಕಾಣೆ ಹೂಡಿಕೆ ಅಧಿಕಾರಿ : ರೂ.38,200/-
  • ಜಾನುವಾರು ಸಾಕಾಣೆ ಹೂಡಿಕೆ ಅಂಗಸಂಸ್ಥೆ : ರೂ.30,500/-
  • ಜಾನುವಾರು ಸಾಕಾಣೆ ಕಾರ್ಯಾಚರಣಾ ಸಹಾಯಕ : ರೂ.20,000/- 

ಅರ್ಜಿ ಸಲ್ಲಿಸುವುದು ಹೇಗೆ?
1. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಗಮನಿಸಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್‌ನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್‌ನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ).
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು (Print) ಮರೆಯಬೇಡಿ.

ಇದನ್ನು ಓದಿ : Health : ಯಾವುದೇ ಕೆಲಸ ಮಾಡದಿದ್ದರೂ ದಣಿವಾಗುತ್ತಿದೆಯೇ? ನಿಮಗೆ ಈ ಆರೋಗ್ಯ ಸಮಸ್ಯೆ ಇರಬಹುದು.!

ಆಯ್ಕೆ ವಿಧಾನ :

ಆಯ್ಕೆ ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನ ಮಾತ್ತು ದಾಖಲಾತಿ ಪರಿಶೀಲನೆ ಹಾಗೂ ಒಂದು ದಿನ ತರಬೇತಿ ಬಳಿಕ ಈ ಹುದ್ದೆಗಳಿಗೆ ಅರ್ಜಿದಾರರನ್ನು ಆಯ್ಕೆ ಮಾಡಲಾಗುತ್ತದೆ.

ಮುಖ್ಯ ದಿನಾಂಕಗಳು :

* ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 20 February 2024.
* ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 12 March 2024.

ಪ್ರಮುಖ ಲಿಂಕ್‌ಗಳು :

* ಅಧಿಕೃತ ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ
* Online ನಲ್ಲಿ ಅರ್ಜಿ ಸಲ್ಲಿಸಿ : ಇಲ್ಲಿ ಕ್ಲಿಕ್ ಮಾಡಿ
* ಅಧಿಕೃತ ವೆಬ್‌ಸೈಟ್ : bharatiyapashupalan.com

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : ಲಂಚ ಕೇಳಿದ ಅಧಿಕಾರಿಯ Table ಮೇಲೆ ಚಿಲ್ಲರೆ ಸುರಿದ ರೈತರು.!

ಜನಸ್ಪಂದನ ನ್ಯೂಸ್, ತುಮಕೂರು : ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟ ಅಧಿಕಾರಿಯ (Corrupt officer) ಹಣದಾಹಕ್ಕೆ ಬೇಸತ್ತ ರೈತರು ಹಾಗೂ ಸಾರ್ವಜನಿಕರು ತಾವು ಸಂಗ್ರಹಿಸಿದ್ದ ಚಿಲ್ಲರೆ ಹಣವನ್ನು ಟೇಬಲ್‌ ಮೇಲೆ ಸುರಿದು (The public poured their collected retail money on the table) ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಇದನ್ನು ಓದಿ : ಮೇಲಾಧಿಕಾರಿಯ ನೋಟಿಸ್‌ಗೆ ಅದ್ಬುತ ಉತ್ತರ : ನನ್ನ ಹೆಂಡತಿ ಎದೆಯ ಮೇಲೆ ಕುಳಿತು ರಕ್ತ ಕುಡಿಯುತ್ತಾಳೆಂದ Constable.!

ಉಪ ನೋಂದಣಾಧಿಕಾರಿ ರಾಘವೇಂದ್ರ ಒಡೆಯರ್‌ (Deputy Registrar Raghavendra Wodeyar) ಅವರ ಕಚೇರಿಗೆ ತೆರಳಿದ ರೈತರು, ಸಾರ್ವಜನಿಕರು ಹಾಗೂ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಭ್ರಷ್ಟ ಅಧಿಕಾರಿ ವಿರುದ್ಧ ಘೋಷಣೆ ಕೂಗಿದರು.

ಬಳಿಕ ಕಚೇರಿಯಲ್ಲಿದ್ದ ಅಧಿಕಾರಿ ರಾಘವೇಂದ್ರ ಅವರಿಗೆ ಮೈಸೂರು ಪೇಟ ತೊಡಿಸಲು ಮುಂದಾಗುತ್ತಿದ್ದಂತೆ ಹೊರಹೋಗಲು ಯತ್ನಿಸಿದ ಅಧಿಕಾರಿಯನ್ನು ತಡೆದರು.

ಇದನ್ನು ಓದಿ : ರಾಜ್ಯದಾದ್ಯಂತ ಖಾಲಿ ಇರುವ Anganwadi ಕಾರ್ಯಕರ್ತೆ/ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಇದಕ್ಕೆ ನೀವೆ ಹೊಣೆ, ಈಗ ನಮಗೆ ಸರ್ಕಾರಿ ಕೆಲಸವಾಗಬೇಕಿದ್ದು, ಅದಕ್ಕಾಗಿ ನಾವು ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದೇವೆ ತೆಗೆದುಕೊಳ್ಳಿ ಎಂದು ಚಿಲ್ಲರೆ ಹಣವನ್ನು ರಾಘವೇಂದ್ರ ಒಡೆಯರ್ ಟೇಬಲ್‌ ಮೇಲೆ ಸುರಿದ ರೈತರು ಆಕ್ರೋಶ ವ್ಯಕ್ತಪಡಿಸಿದರು.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!