ಜನಸ್ಪಂದನ ನ್ಯೂಸ್, ವಿಜಯನಗರ : ಅಮ್ಮನ ಬೆನ್ನೇರಿ ಮರಿ ಕರಡಿಗಳ (Bear) ತುಂತಾಟವನ್ನು ನಿನ್ನೆ (ಮಾ.03) ವಿಜಯನಗರ ಜಿಲ್ಲೆಯ ಹೊಸಪೇಟೆ (Hosapete) ತಾಲೂಕಿನ ಕಮಲಾಪುರ ಜಂಗಲ್ ಲಾಡ್ಜ್ ಬಳಿ ನೋಡಿ ಜನರು ಸಂತಸಪಟ್ಟರು.
ಎರಡು ಕರಡಿ ಮರಿಗಳ ತುಂತಾಟಕ್ಕೆ ನೆರೆದಿದ್ದ ಜನ ಮನಸೋತಿದ್ದಾರೆ. ಇದು ಜಂಗಲ್ ಸಫಾರಿಗೆ ಬಂದ ಪ್ರವಾಸಿಗರ ಕಾತುರ ಮತ್ತು ಕೌತುಕ ಹೆಚ್ಚಿಸಿದೆ.
ಹೊಸ ರೇಷನ್ ಕಾರ್ಡ್ ವಿತರಣೆಗೆ DATE ಫಿಕ್ಸ್ ; ಈಗಲೇ ಅರ್ಜಿ ಸಲ್ಲಿಸಿ.!
ಇನ್ನು ಇದು ಹತ್ತು ದಿನದ ಕರಡಿಗಳಾಗಿದ್ದು, ಅಮ್ಮನ ಜೊತೆ ಆಟಕ್ಕಿಳಿದಿವೆ. ಈ ಮುಂದಾದ ಕರಡಿ ಮರಿಗಳ ತುಂತಾಟವನ್ನ ಸಫಾರಿಗೆ ತೆರಳಿದ್ದ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದ್ದಾರೆ.
Warning : ಪದೇ ಪದೇ ಮೂತ್ರ ವಿಸರ್ಜನೆ ಈ ರೋಗಗಳ ಲಕ್ಷಣವಾಗಿರಬಹುದು.!