Day: September 7, 2023

ವಿಶೇಷ ಸುದ್ದಿ

ಹುಟ್ಟಿದ ತಕ್ಷಣವೇ ನಡೆದಾಡಿದ ನವಜಾತ ಶಿಶು ; ಆಶ್ಚರ್ಯಕರ ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಈಗ ತಾನೆ ಜಗತ್ತಿಗೆ ಕಾಲಿಟ್ಟ ನವಜಾತ ಶಿಶುವೊಂದು ಪವಾಡ ತರಹ ಒಂದು ಕಾರ್ಯವನ್ನು ಮಾಡಿದೆ. ಏನಂತಿರಾ.? ನವಜಾತ ಶಿಶು ಜಗತ್ತಿಗೆ ಬಂದ

Read More
ವಿಶೇಷ ಸುದ್ದಿ

ನಡು ರಸ್ತೆಯಲ್ಲಿಯೇ ಕಾರುಗಳ ಮಧ್ಯೆ ಕಾರುಬಾರು ಮಾಡದೇ ಹೋದ ಕಾಡಿನ ರಾಜ : ಈ ವಿಡಿಯೋ ನೋಡಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವರಿಗೆ ದೂರದಿಂದ ಸಿಂಹದ ಗರ್ಜನೆ ಕೇಳಿದರೆ ಸಾಕು ಕ್ಷಣ ಕಾಲು ಥರಥರ ಎನ್ನುತ್ತವೆ. ಇನ್ನೂ ಕೆಲವರಿಗೆ ಬೋನಿನೊಳಗಿರುವ ಸಿಂಹ ನೋಡಲು ಗುಂಡಿಗೆ

Read More
ಅಂತರಾಷ್ಟ್ರೀಯ

ನೀಲಿ ಬಣ್ಣಕ್ಕೆ ತಿರುಗಿದ ಮಗುವಿನ ಕಪ್ಪು ಕಣ್ಣುಗಳು ; ಯಾಕೆ ಗೊತ್ತಾ.?

ಜನಸ್ಪಂದನ ನ್ಯೂಸ್, ಡೆಸ್ಕ್ : ವೈದ್ಯಕೀಯ ಅಡ್ಡ ಪರಿಣಾಮದ ಅಸಾಮಾನ್ಯ ಉದಾಹರಣೆಗಳಲ್ಲಿ, COVID-19 ಚಿಕಿತ್ಸೆ ಪಡೆದ ನಂತರ 6 ತಿಂಗಳ ವಯಸ್ಸಿನ ಬಾಲಕನ ಗಾಢ ಕಪ್ಪು-ಕಂದು ಕಣ್ಣುಗಳು

Read More
ರಾಜ್ಯ

ಹೆಂಡತಿಗೆ ಮೋಸ ಮಾಡಿ ಬೇರೆ ಹೆಂಗಸರ ಸಹವಾಸ : CID ಇನ್ಸ್​ಪೆಕ್ಟರ್​​​ ವಿರುದ್ಧ ಪತ್ನಿ ದೂರು.!

ಜನಸ್ಪಂದನ ನ್ಯೂಸ್, ಬೆಂಗಳೂರು : ಬಟ್ಟೆ ಬದಲಿಸುವಂತೆ ಮಹಿಳೆಯರನ್ನು ಬದಲಿಸುತ್ತಿದ್ದ ಎಂದು ಇನ್ಸ್‌ಪೆಕ್ಟರ್ ವಿರುದ್ಧ ಪತ್ನಿಯೇ ಎಫ್ಐಆರ್ ದಾಖಲಿಸಿದ್ದಾರೆ. ದೂರು ಕೊಡಲು ಬಂದವಳನ್ನೇ ಪ್ರೀತಿಸಿ ಮದುವೆಗೆ ಸಿದ್ಧತೆ

Read More
ರಾಜ್ಯ

ಸಚಿವರ ಪಿಎ ಕಾರು ಡಿಕ್ಕಿ : ಬೈಕ್ ಸವಾರ ಸಾವು.!

ಜನಸ್ಪಂದನ ನ್ಯೂಸ್, ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ‌ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಕ್ರಾಸ್ ಬಳಿ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಘಟನೆ

Read More
ರಾಜ್ಯ

ಗೃಹಲಕ್ಷ್ಮೀ ಹಣ ಇನ್ನೂ ಜಮಾ ಆಗಿಲ್ವಾ.? ಸರಕಾರದ ಈ ನಂಬರ್‌ಗೆ ಜಸ್ಟ್ ಒಂದ್ ಮೆಸೇಜ್‌ ಮಾಡಿ, ಜಮೆ ಆಗುತ್ತೆ ಹಣ.!

ಜನಸ್ಪಂದನ ನ್ಯೂಸ್, ಬೆಂಗಳೂರು : ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಘೋಷಿಸಿದಂತೆ, ಇದೀಗ ರಾಜ್ಯದಲ್ಲಿ ತನ್ನ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿದೆ. ಅದರಲ್ಲಿ ಗೃಹಲಕ್ಷ್ಮೀ (Gruhalakshmi Scheme) ಯೋಜನೆಯು

Read More
ಆರೋಗ್ಯ

ಹಸಿ ಈರುಳ್ಳಿ ಸೇವನೆಯ ಪ್ರಯೋಗಗಳು ಮತ್ತು ಅಡ್ಡ ಪರಿಣಾಮಗಳು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಊಟದ ಜೊತೆ ಲಿಂಬು, ಹಸಿ ಈರುಳ್ಳಿ ತುಂಡುಗಳು, ಸೌತೆಕಾಯಿ, ಕ್ಯಾರೆಟ್, ಮೂಲಂಗಿ ಹೀಗೆ ಸೇವಿಸಲಾಗುತ್ತದೆ. ರೊಟ್ಟಿಯ ಜೊತೆಗೆ ಹಸಿ ಈರುಳ್ಳಿ ತಿನ್ನುವುದು

Read More
error: Content is protected !!