Day: September 6, 2023

ಸುದ್ದಿ

ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಕಾರು ; ತಾಯಿ- ಮಗ ಸ್ಥಳದಲ್ಲೇ ಸಾವು.!

ಜನಸ್ಪಂದನ ನ್ಯೂಸ್, ಚಿಕ್ಕಮಗಳೂರು : ಕಾರೊಂದು ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ (Car Rams into Bridge) ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ತಾಯಿ ಮತ್ತು ಮಗ ಇಬ್ಬರು ಸ್ಥಳದಲ್ಲೇ

Read More
ಸುದ್ದಿ

ವೀಕೆಂಡ್‌ನಲ್ಲಿ ಗೋವಾದಲ್ಲಿ ಮಜಾ ; ಮನೆಗೆ ಬಂದ ಮರುದಿನವೇ ಪತ್ನಿ ಹತ್ಯೆ ಮಾಡಿದ ಪತಿ.!

ಜನಸ್ಪಂದನ ನ್ಯೂಸ್, ಚಿಕ್ಕಮಗಳೂರು : ಚಿಕ್ಕಮಗಳೂರು ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ ಪತಿಯೋರ್ವ ಪತ್ನಿ ಜೊತೆ 1 ವಾರಗಳ ಕಾಲ ಗೋವಾ ರೌಂಡ್ಸ್ ಮಾಡಿಕೊಂಡು ಮನೆಗೆ ಬಂದ ಮರುದಿನವೇ

Read More
ವಿಶೇಷ ಸುದ್ದಿ

ವ್ಯಕ್ತಿಯ ತುಟಿ ನೋಡಿ ಸ್ವಭಾವ – ವ್ಯಕ್ತಿತ್ವ ಹೇಳಬಹುದು ; ಹೇಗಂತಿರಾ.? ಈ ಸುದ್ದಿ ಓದಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಒಬ್ಬ ಮನುಷ್ಯನ  ವ್ಯಕ್ತಿತ್ವ  ಮತ್ತು ಭವಿಷ್ಯ ಎಂಥದ್ದು  ಅಂತ ಕೆಲವರು ಮುಖ ಲಕ್ಷಣ ನೋಡಿ ಹೋಳುತ್ತಾರೆ.  ಇನ್ನು ಕೆಲವರು ಹಸ್ತ ರೇಖೆ ನೋಡಿ

Read More
ಸುದ್ದಿ

ಮರುಮದುವೆ ಆಸೆಗೆ 14 ತಿಂಗಳ ಮಗುವನ್ನೇ ಕೊಂದು ಹಾಕಿದ ಪಾಪಿ ತಂದೆ.!

ಜನಸ್ಪಂದನ ನ್ಯೂಸ್, ರಾಯಚೂರು : ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕನಸಾವಿಯ ಗ್ರಾಮದಲ್ಲಿ ತಂದೆಯೊಬ್ಬ ತನ್ನ 14 ತಿಂಗಳ ಮಗುವನ್ನು ಹತ್ಯೆ ಮಾಡಿರುವ ಘಟನೆ ನಡೆದ ಬಗ್ಗೆ ವರದಿಯಾಗಿದೆ.

Read More
ಆರೋಗ್ಯ

ಅತಿಯಾಗಿ ಆಕಳಿಸುತ್ತಿದ್ದೀರಾ.? ಈ ಕಾಯಿಲೆಗಳ ಲಕ್ಷಣವಿರಬಹುದು.!

ಜನಸ್ಪಂದನ ನ್ಯೂಸ್, ಆರೋಗ್ಯ : ಸಾಮಾನ್ಯವಾಗಿ ಆಕಳಿಕೆಯು ಆಯಾಸದಿಂದ ಉಂಟಾಗುತ್ತದೆ. ಇದು ಒಂದು ರೀತಿಯ ಭೌತಿಕ ಪ್ರಕ್ರಿಯೆಯಾಗಿದೆ. ನೀವು ಅದರ ಬಗ್ಗೆ ಓದುತ್ತಿರುವಾಗ ಅಥವಾ ಇತರರು ಆಕಳಿಸುವುದನ್ನು

Read More
error: Content is protected !!