Day: September 4, 2023

ರಾಷ್ಟ್ರೀಯ

ಎಂಜಿನ್​, ಚಾಲಕನಿಲ್ಲದೇ ನಿಗೂಢವಾಗಿ ಚಲಿಸಿದ ರೈಲು ; ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಎಂಜಿನ್ ಇಲ್ಲದೆ ಇದ್ದಕ್ಕಿದ್ದಂತೆ ನಾಲ್ಕು ಬೋಗಿಗಳುಳ್ಳ ರೈಲು ಹಳಿಗಳ ಮೇಲೆ ಚಲಿಸಿದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಜಾರ್ಖಂಡ್​ನ ಸಾಹೀಬ್​ಗಂಜ್​ನಲ್ಲಿರುವ ಮಾಲ್ಡಾ

Read More
ಸುದ್ದಿ

ಶಕ್ತಿ ಯೋಜನೆಯ ಪರಿಣಾಮ : ಕೈ ತೋರಿದರೂ ನಿಲ್ಲದ ಬಸ್ ; ಕಲ್ಲೆಸೆದ ಕಾಲೇಜು ವಿದ್ಯಾರ್ಥಿಗಳು..!

ಜನಸ್ಪಂದನ ನ್ಯೂಸ್, ಬೆಳಗಾವಿ : ಶಕ್ತಿ ಯೋಜನೆ ಎಫೆಕ್ಟ್‌ನಿಂದ ಬಸ್ಸಗಳು ಉಚಿತವಾಗಿ ಪ್ರಯಾಣ ಮಾಡುವ ಮಹಿಳೆಯರಿಂದ  ತುಂಬಿರುತ್ತವೆ. ಪರಿಣಾಮವಾಗಿ  ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ

Read More
ರಾಜ್ಯ

ಜ್ಯೂಸ್ ಎಂದು ಕೀಟನಾಶಕ ಸೇವಿಸಿದ 2 ವರ್ಷದ ಮಗು ಸಾವು.!

ಜನಸ್ಪಂದನ ನ್ಯೂಸ್, ರಾಮನಗರ : ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಜ್ಯೂಸ್ ಎಂದು ಕೀಟನಾಶಕ ಸೇವಿಸಿದ 2 ವರ್ಷದ ಗಂಡು ಮಗುವೊಂದು ದಾರುಣವಾಗಿ ಮೃತಪಟ್ಟ

Read More
ರಾಷ್ಟ್ರೀಯ

ಈಡೇರದ ಆಸೆ : ಶಿವಲಿಂಗವನ್ನೇ ಕದ್ದೊಯ್ದ ಯುವಕ.!

ಜನಸ್ಪಂದನ ನ್ಯೂಸ್, ಡೆಸ್ಕ್ : ತನ್ನ ಆಸೆ ಈಡೇರದ ಹಿನ್ನೆಲೆಯಲ್ಲಿ ಯುವಕನೊಬ್ಬ ಶಿವಲಿಂಗವನ್ನೇ ಕದ್ದ ಘಟನೆ ಉತ್ತರಪ್ರದೇಶದ ಪ್ರಯಾಗರಾಜ್​ ಎಂಬಲ್ಲಿ ನಡೆದಿದೆ. ಯುವಕ ಚೋಟು (27) ಎಂದು

Read More
ಸುದ್ದಿ

ಕೈಚಳಕ ತೋರಿಸಲು ಹೋಗಿ ಚಲಿಸುವ ರೈಲಿನ ಕಿಟಕಿಯ ಸರಳಿನಲ್ಲಿ ಕೈ ಸಿಲುಕಿಸಿಕೊಂಡು ಒದ್ದಾಡಿದ ಕಳ್ಳ : ವಿಡಿಯೋ ವೈರಲ್..!

ಜನಸ್ಪಂದನ ನ್ಯೂಸ್, ಡೆಸ್ಕ್ : ಕಳ್ಳನೋರ್ವ ರೈಲಿನಲ್ಲಿ ತನ್ನ ಕೈಚಳಕ ತೋರಿಸಿ ಇನ್ನೇನು ಏಸ್ಕೇಪ್ ಆಗಬೇಕೆನ್ನುವಷ್ಟರಲ್ಲಿ ಚಲಿಸುತ್ತಿರುವ ರೈಲಿನ ಕಿಟಕಿಯ ಸರಳಿನಲ್ಲಿ ಕೈ ಸಿಲುಕಿಸಿಕೊಂಡು ಒದ್ದಾಡಿರುವ ಘಟನೆ

Read More
ರಾಜ್ಯ

ಯುವಕನಿಗೆ ಮನಸೋಇಚ್ಛೆ ಥಳಿಸಿ ಹೃದಯಕ್ಕೆ ಚಾಕು ಇರಿದು ಕಾಲುವೆಗೆ ಎಸೆದ ದುಷ್ಕರ್ಮಿಗಳು.!

ಜನಸ್ಪಂದನ ನ್ಯೂಸ್, ಚಿಕ್ಕಮಗಳೂರು : ಚಿಕ್ಕಮಗಳೂರು ನಗರದ ಗೌರಿ ಕಾಲುವೆ ಬಡಾವಣೆಯಲ್ಲಿ ಗಲ್ಲಿ ಕ್ರಿಕೆಟ್‌ ಆಡುವಾಗ ಯುವಕರು ಕಿರಿಕ್‌ ಮಾಡಿಕೊಂಡು ಕಿತ್ತಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಯುವಕನ ಹೃದಯಕ್ಕೆ ಚಾಕು

Read More
ಆರೋಗ್ಯ

ನಿಂಬೆಹಣ್ಣು ಸಿಪ್ಪೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ.?

ಜನಸ್ಪಂದನ ನ್ಯೂಸ್, ಡೆಸ್ಕ್ : ನಿಂಬೆಹಣ್ಣು ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಾಂಸಹಾರಿಗಳು ಆಹಾರದಲ್ಲಿ ನಿಂಬೆಹಣ್ಣನ್ನು ಸೇವಿಸುತ್ತಾರೆ. ನಿಂಬೆಹಣ್ಣುಗಳು ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಅನ್ನು ಸಹ ಹೊಂದಿರುತ್ತವೆ. ನಿಂಬೆ

Read More
error: Content is protected !!