ಜನಸ್ಪಂದನ ನ್ಯೂಸ್, ಡೆಸ್ಕ್ : ಪಂಜಾಬ್ನ ಮೊಹಾಲಿಯಲ್ಲಿ ಹಸುವೊಂದು ವಯೋವೃದ್ಧರೊಬ್ಬರನ್ನು 100 ಮೀಟರ್ವರೆಗೆ ಎಳೆದೊಯ್ದ ನಂತರ ವಯೋವೃದ್ಧರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ಈ ದಾರುಣ ಘಟನೆ ಸಿಸಿಟಿವಿ
ಜನಸ್ಪಂದನ ನ್ಯೂಸ್, ಡೆಸ್ಕ್ : ಆಸ್ಪತ್ರೆಯೊಂದರ ಪೋಸ್ಟ್ಮಾರ್ಟಂ ರೂಂನಲ್ಲಿ ತನ್ನಷ್ಟಕ್ಕೆ ತಾನೇ ಬಿದಿರಿನ ಏಣಿಯೊಂದು ಚಲಿಸುವ ವಿಡಿಯೋವೊಂದು ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯರಿಗೆ ಕಿರುಕುಳ ಕೊಡುತ್ತಿದ್ದ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷನಿಗೆ ಮಹಿಳೆಯರೇ ಸೇರಿ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ
ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ (Bengaluru) ಅಶೋಕ್ ನಗರ (Ashok Nagar) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಗಳ ತಂಟೆಗೆ ಬರಬೇಡ, ಆಕೆಯನ್ನು ಫಾಲೋ ಮಾಡಬೇಡ ಎಂದು ಹೇಳಿದ್ದಕ್ಕೇ
ಜನಸ್ಪಂದನ ನ್ಯೂಸ್, ಮೈಸೂರು : ಮೈಸೂರಿನ ಅಗ್ರಹಾರದ ಕಟ್ಟಡವೊಂದರಲ್ಲಿ ಇದ್ದ ಬ್ಯೂಟಿಪಾರ್ಲರ್ಗೆ ಸಂಜೆ ದಾಳಿ ನಡೆಸಿದ ಕೃಷ್ಣರಾಜನಗರ ಪೊಲೀಸರು ಐವರು ಯುವತಿಯನ್ನು ರಕ್ಷಿಸಿದ ಘಟನೆ ನಡೆದಿದೆ. ಬ್ಯೂಟಿ
ಜನಸ್ಪಂದನ ನ್ಯೂಸ್, ಆರೋಗ್ಯ : ಕೆಲವರು ಕಪ್ಪು ಅಕ್ಕಿಯನ್ನು ಸೇವಿಸಲು ಬಯಸುವುದಿಲ್ಲ. ಆದರೆ ಕಪ್ಪು ಅಕ್ಕಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು, ಕ್ಯಾನ್ಸರ್ ವಿರೋಧಿ ಗುಣಗಳಿವೆ. ಇದರಲ್ಲಿ ಪ್ರೋಟೀನ್,