Day: September 3, 2023

ರಾಜ್ಯ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 2 ದಿನ ಭಾರೀ ಮಳೆ : ಯೆಲ್ಲೋ ಅಲರ್ಟ್ ಘೋಷಣೆ..!

ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ

Read More
ರಾಷ್ಟ್ರೀಯ

ಶಿಕ್ಷಕನ ಹತ್ಯೆಗೈದ ಬಾಲಕನನ್ನು ಬಂಧಿಸಿದ ಪೊಲೀಸ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ದೆಹಲಿ ಪೊಲೀಸರು, ಟ್ಯೂಷನ್ ಟೀಚರ್ ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ 14 ವರ್ಷದ ಬಾಲಕನನ್ನು ಬಂಧಿಸಿದ್ದಾರೆ. ಟ್ಯೂಷನ್ ಟೀಚರ್ ಬಾಲಕನಿಗೆ ನಿತ್ಯ

Read More
ರಾಷ್ಟ್ರೀಯ

100 ಮೀ.ವರೆಗೆ ಎಳೆದೊಯ್ದು ವ್ಯಕ್ತಿಯನ್ನು ಬಲಿ ಪಡೆದ ಹಸು ; ಆಘಾತಕಾರಿ ವೀಡಿಯೊ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಪಂಜಾಬ್‌ನ ಮೊಹಾಲಿಯಲ್ಲಿ ಹಸುವೊಂದು ವಯೋವೃದ್ಧರೊಬ್ಬರನ್ನು 100 ಮೀಟರ್‌ವರೆಗೆ ಎಳೆದೊಯ್ದ ನಂತರ ವಯೋವೃದ್ಧರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ಈ ದಾರುಣ ಘಟನೆ ಸಿಸಿಟಿವಿ

Read More
ರಾಷ್ಟ್ರೀಯ

ಪೋಸ್ಟ್​ಮಾರ್ಟಮ್ ರೂಂನಲ್ಲಿ ತನ್ನಷ್ಟಕ್ಕೆ ತಾನೇ ಚಲಿಸಿದ ಏಣಿ ; ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಆಸ್ಪತ್ರೆಯೊಂದರ ಪೋಸ್ಟ್​ಮಾರ್ಟಂ ರೂಂನಲ್ಲಿ ತನ್ನಷ್ಟಕ್ಕೆ ತಾನೇ ಬಿದಿರಿನ ಏಣಿಯೊಂದು ಚಲಿಸುವ ವಿಡಿಯೋವೊಂದು ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

Read More
ರಾಷ್ಟ್ರೀಯ

ಹಣ, ಒಡವೆಯ ದುರಾಸೆಗೆ ಬಾಯ್‌ಫ್ರೆಂಡ್ ಜೊತೆ ಸೇರಿ ಸ್ವಂತ ಅಕ್ಕನನ್ನೇ ಭೀಕರವಾಗಿ ಹತ್ಯೆಗೈದ ತಂಗಿ..!

ಜನಸ್ಪಂದನ ನ್ಯೂಸ್, ಡೆಸ್ಕ್ : ಮನುಷ್ಯನ ದುರಾಸೆಗೆ ಕೊನೆಯೇ ಇಲ್ಲಾ, ಅನ್ನೋದಕ್ಕೆ ಇಲ್ಲೊಂದು ನಿದರ್ಶನ ಇದೆ ನೋಡಿ. ಬಾಯ್ ಫ್ರೆಂಡ್ ಜೊತೆ ಸೇರಿ ಯುವತಿಯೋಬ್ಬಳು ಹಣ, ಒಡವೆ

Read More
ರಾಷ್ಟ್ರೀಯ

ಗ್ರಾಮ ಪಂಚಾಯತಿ ಅಧ್ಯಕ್ಷನನ್ನು ಅಟ್ಟಾಡಿಸಿಕೊಂಡು ಚಪ್ಪಲಿಯಿಂದ ಹೊಡೆದ ಮಹಿಳೆಯರು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯರಿಗೆ ಕಿರುಕುಳ ಕೊಡುತ್ತಿದ್ದ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷನಿಗೆ ಮಹಿಳೆಯರೇ ಸೇರಿ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ

Read More
ಕ್ರೈಮ್

ಮಗಳ ತಂಟೆಗೆ ಬರಬೇಡ ಎಂದಿದ್ದಕ್ಕೆ ಚಾಕು ಇರಿದು ತಂದೆಯ ಕೊಲೆ..!

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ (Bengaluru) ಅಶೋಕ್‌ ನಗರ (Ashok Nagar) ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಗಳ ತಂಟೆಗೆ ಬರಬೇಡ, ಆಕೆಯನ್ನು ಫಾಲೋ ಮಾಡಬೇಡ ಎಂದು ಹೇಳಿದ್ದಕ್ಕೇ

Read More
ರಾಜ್ಯ

ಅನೈತಿಕ ಚಟುವಟಿಕೆ ಆರೋಪ : ಬ್ಯೂಟಿಪಾರ್ಲರ್‌ ಮೇಲೆ ದಾಳಿ, ಐವರು ಯುವತಿಯರ ರಕ್ಷಣೆ.!

ಜನಸ್ಪಂದನ ನ್ಯೂಸ್, ಮೈಸೂರು : ಮೈಸೂರಿನ ಅಗ್ರಹಾರದ ಕಟ್ಟಡವೊಂದರಲ್ಲಿ ಇದ್ದ ಬ್ಯೂಟಿಪಾರ್ಲರ್‌ಗೆ ಸಂಜೆ ದಾಳಿ ನಡೆಸಿದ ಕೃಷ್ಣರಾಜನಗರ ಪೊಲೀಸರು ಐವರು ಯುವತಿಯನ್ನು ರಕ್ಷಿಸಿದ ಘಟನೆ ನಡೆದಿದೆ. ಬ್ಯೂಟಿ

Read More
ಆರೋಗ್ಯ

ಕಪ್ಪು ಅಕ್ಕಿ ಸೇವಿಸುವುದರಿಂದ ಎನ್ನೇಲ್ಲಾ ಉಪಯೋಗವಾಗುತ್ತೆ ಗೊತ್ತೇ..!

ಜನಸ್ಪಂದನ ನ್ಯೂಸ್, ಆರೋಗ್ಯ : ಕೆಲವರು ಕಪ್ಪು ಅಕ್ಕಿಯನ್ನು ಸೇವಿಸಲು ಬಯಸುವುದಿಲ್ಲ. ಆದರೆ ಕಪ್ಪು ಅಕ್ಕಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು, ಕ್ಯಾನ್ಸರ್ ವಿರೋಧಿ ಗುಣಗಳಿವೆ. ಇದರಲ್ಲಿ ಪ್ರೋಟೀನ್,

Read More
error: Content is protected !!