Month: August 2023

ರಾಜ್ಯ

ತಹಶೀಲ್ದಾರ್ ಮತ್ತು ರೆವಿನ್ಯೂ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ.!

ಜನಸ್ಪಂದನ ನ್ಯೂಸ್, ಕಲಬುರಗಿ : ಕಲಬುರಗಿ ಜಿಲ್ಲೆ ಆಳಂದ ತಾಲೂಕು ತಹಶೀಲ್ದಾರ್ ಮತ್ತು ರೆವಿನ್ಯೂ ಇನ್ಸ್ ಪೆಕ್ಟರ್ ಇಬ್ಬರು ಲಂಚ ಪಡೆಯುವಾಗಲೇ ತಹಶೀಲ್ದಾರ್ ಮತ್ತು ಕಂದಾಯ ನಿರೀಕ್ಷಕ

Read More
ಸುದ್ದಿ

ಖ್ಯಾತ ಕಬಡ್ಡಿ ಆಟಗಾರ ನೇಣು ಬಿಗಿದು ಆತ್ಮಹತ್ಯೆಗೆ ಶರಣು..!

ಜನಸ್ಪಂದನ ನ್ಯೂಸ್, ಬೆಳ್ತಂಗಡಿ : ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟಿನಲ್ಲಿ ಖ್ಯಾತ ಕಬಡ್ಡಿ ಆಟಗಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ನೇಣು ಬಿಗಿದು

Read More
ರಾಷ್ಟ್ರೀಯ

ಪತ್ನಿಗೆ ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಎಕೆ 47 ಗಿಫ್ಟ್ ಕೊಟ್ಟ ಪತಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮಾಜಿ ತೃಣಮೂಲ ಕಾಂಗ್ರೆಸ್ ನಾಯಕ, ಟಿಎಂಸಿ ನಾಯಕ ರೈಸುಲ್ ಹಕ್ ಅವರು ತಮ್ಮ ಪತ್ನಿಗೆ ಮೊದಲ ವಿವಾಹ ವಾರ್ಷಿಕೋತ್ಸವದ ಉಡುಗೊರೆಯಾಗಿ ಎಕೆ

Read More
ರಾಷ್ಟ್ರೀಯ

ರಕ್ಷಾಬಂಧನ : ಆನ್‌ಲೈನ್ ಬೋಧಕರೊಬ್ಬರಿಗೆ ಬರೋಬ್ಬರಿ 7,000 ರಾಖಿ ಕಟ್ಟಿದ ವಿದ್ಯಾರ್ಥಿನಿಯರು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಸಹೋದರರೊಂದಿಗೆ ತಮ್ಮ ಬಾಂಧವ್ಯವನ್ನು ಬಲಪಡಿಸಲು ಸಹೋದರಿಯರು ರಾಖಿಗಳನ್ನು ಕಟ್ಟುತ್ತಾರೆ. ಇನ್ನೂ ರಕ್ಷಾ ಬಂಧನದ ಸಂದರ್ಭದಲ್ಲಿ, ಜನಪ್ರಿಯ ಆನ್‌ಲೈನ್ ಬೋಧಕ, ಪಾಟ್ನಾದ ಖಾನ್

Read More
ಸುದ್ದಿ

ಬೆಳಗಾವಿ : ಚಿಂಚಲಿ ಮಾಯಕ್ಕದೇವಿ ದರ್ಶನಕ್ಕೆ ತೆರಳುತ್ತಿದ್ದ ಭಕ್ತರ ಟ್ರ್ಯಾಕ್ಟರ್ ಪಲ್ಟಿ: ಯುವತಿ ಸಾವು, ಮೂವರಿಗೆ ಗಂಭೀರ ಗಾಯ..!

ಜನಸ್ಪಂದನ ನ್ಯೂಸ್, ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನ ದರೂರ ಸಮೀಪದ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ತಿರುವು ರಸ್ತೆಯಲ್ಲಿ ಚಿಂಚಲಿ ಮಾಯಕ್ಕ ದೇವಿ ದರ್ಶನಕ್ಕೆ

Read More
ಸುದ್ದಿ

ಬೆಳಗಾವಿ : ನಡು ಬೀದಿಯಲ್ಲೇ ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆಗೈದ ದುಷ್ಕರ್ಮಿಗಳು.!

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ನಗರದ ನಡು ಬೀದಿಯಲ್ಲೇ ಬುಧವಾರ ತಡರಾತ್ರಿ ಯುವಕನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ಯವಕನನ್ನು

Read More
ಆರೋಗ್ಯ

ನಿಮ್ಮ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಬೇಕಾ.? ಹಾಗಿದ್ರೆ ಹಾಗಾದ್ರೆ ಈ ಆಹಾರಗಳನ್ನು ನೀಡಿ.!

ಜನಸ್ಪಂದನ ನ್ಯೂಸ್, ಆರೋಗ್ಯ : ಮಕ್ಕಳಿಗೆ ಪರೀಕ್ಷೆ ಇದ್ದಾಗ ಅವರ ಜತೆಗೆ ಪಾಲಕರು ಕೂಡ ಜಾಗರೂಕರಾಗಿರುತ್ತಾರೆ. ಅಂತಹ ಮಕ್ಕಳು ತಾವು ಓದಿದ್ದನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡರೆ ಮಾತ್ರ ಪರೀಕ್ಷೆ

Read More
ರಾಜ್ಯ

ಪತ್ನಿಯ ಅಂತ್ಯಸಂಸ್ಕಾರಕ್ಕೆ ಬಾರದ ಪತಿಯ ಮನೆ ಎದುರೇ ಶವ ಇಟ್ಟ ಗ್ರಾಮಸ್ಥರು.!

ಜನಸ್ಪಂದನ ನ್ಯೂಸ್, ತುಮಕೂರು : ಗೃಹಿಣಿಯೊಬ್ಬಳು ಅನುಮಾನಸ್ಪಾದವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನರಸೀಪುರ ನಡೆದಿದೆ. ಮೃತ ದುರ್ದೈವಿ ಗೃಹಿಣಿಯನ್ನು ಕಲಾವತಿ (26) ಎಂದು

Read More
ಸುದ್ದಿ

ಗೆಳೆಯನಂತೆ ವರ್ತಿಸಿದ ಚಿರತೆ : ಅದರೊಂದಿಗೆ ಸೆಲ್ಫಿ, ಸಂಭ್ರಮಿಸಿದ ಗ್ರಾಮಸ್ಥರು ; ವೈರಲ್ ವಿಡಿಯೋ.!

ಜನಸ್ಪಂದನ ನ್ಯೂಸ್, ಮಂಗಳೂರು : ಗ್ರಾಮಸ್ಥರು ಚಿರತೆಯನ್ನು ಹಿಡಿದುಕೊಂಡು ಸಂಭ್ರಮಿಸುತ್ತಿರುವ ಘಟನೆಯೊಂದು ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದಿದೆ. ಸಂಭ್ರಮಿಸುತ್ತಿರುವ ವಿಡಿಯೋ ಸದ್ಯ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ದಿ.29ರ ಮಂಗಳವಾರ ಮಧ್ಯಾಹ್ನ

Read More
ಸುದ್ದಿ

ತಿರುವಿನಲ್ಲಿ ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಕಂಡಕ್ಟರ್ ದುರ್ಮರಣ..!

ಜನಸ್ಪಂದನ ನ್ಯೂಸ್, ಮಂಗಳೂರು : ಮಂಗಳೂರು ನಗರದ ನಂತೂರು ವೃತ್ತದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್‌ನಿಂದ ಆಯತಪ್ಪಿ ಕೆಳಗೆ ಬಿದ್ದ ಕಂಡಕ್ಟರ್‌ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ದುರ್ದೈವಿ.ಕಂಡಕ್ಟರ್‌ ಬಾಗಲಕೋಟೆ

Read More
error: Content is protected !!