ಜನಸ್ಪಂದನ ನ್ಯೂಸ್, ಆರೋಗ್ಯ : ಅನೇಕರು ಈರುಳ್ಳಿ, ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಲು ಬಯಸುತ್ತಾರೆ. ಆದರೆ ಇವುಗಳನ್ನು ಸೇವಿಸಿದ ಬಳಿಕ ಬಾಯಿಂದ ಅದರ ವಾಸನೆಯೇ ಬರುತ್ತಿರುತ್ತದೆ. ಇದು ಕೆಲವರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ.
ಜನಸ್ಪಂದನ ನ್ಯೂಸ್, ಆರೋಗ್ಯ : ವಿಟಮಿನ್ಗಳು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ದೇಹದ ಪ್ರತಿಯೊಂದು ಕೋಶವು ಸರಿಯಾಗಿ ಕಾರ್ಯನಿರ್ವಹಿಸಲು ಪ್ರೋಟೀನ್ ಅಗತ್ಯ. ಉತ್ತಮ ಆರೋಗ್ಯವನ್ನು
ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ಇತರರೊಂದಿಗೆ ಮಾತನಾಡುವಾಗ, ಪುಸ್ತಕ ಓದುತ್ತಿರುವಾಗ, ಮೊಬೈಲ್ ನೋಡುತ್ತಾ ಕುಳಿರುವಾಗ ಗೊತ್ತಿಲ್ಲದೆ ಕಾಲು ಅಲುಗಾಡಿಸುತ್ತಿರುತ್ತೇವೆ. ಕೆಲವರಿಗೆ ಸುಮ್ಮನೆ ಕುಳಿತಿರುವಾಗ ಕಾಲು ಅಲುಗಾಡಿಸುವ
ಜನಸ್ಪಂದನ ನ್ಯೂಸ್, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ದಿನಪತ್ರಿಕೆಗಳಲ್ಲಿ ಏನಾದ್ರೂ ಸ್ನಾಕ್ಟ್, ತಿಂಡಿಗಳನ್ನು ಕಟ್ಟಿಕೊಡುವ ಪದ್ಧತಿ ಹೆಚ್ಚಾಗಿಯೇ ಇದೆ. ಯಾವುದೇ ಸಿಹಿತಿಂಡಿಯಾಗಿರಲಿ, ಆಲೂಗೆಡ್ಡೆ, ಕಚೂರಿ ಮುಂತಾದ ಅನೇಕ
ಜನಸ್ಪಂದನ ನ್ಯೂಸ್, ಡೆಸ್ಕ್ : ಅಸ್ತಮಾ ಶ್ವಾಸಕೋಶದ ಉಸಿರಾಟದ ಅಸ್ವಸ್ಥತೆಯಾಗಿದೆ. ಆಸ್ತಮಾ ಸಾಮಾನ್ಯ ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ. ಆಸ್ತಮಾ ರೋಗಿಗೆ ದಿನನಿತ್ಯದ ದೈಹಿಕ ಚಟುವಟಿಕೆಗಳು ಕಷ್ಟ
ಜನಸ್ಪಂದನ ನ್ಯೂಸ್, ಆರೋಗ್ಯ : ನನ್ಮಲ್ಲಿ ಬಹುತೇಕ ಜನರು ಊಟದ ನಂತರ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ನಿದ್ರೆ ಮಾಡುತ್ತಾರೆ. ಇದು ನಾವು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಒಂದು.
ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತೀಯ ಸಂಸ್ಕೃತಿಯಲ್ಲಿ ಕಿರಿಯರು ಹಿರಿಯರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದವನ್ನು ಪಡೆಯುವ ಪದ್ದತಿಯಿದೆ. ಅದರಲ್ಲೂ ದಿನನಿತ್ಯ ತಂದೆತಾಯಿಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು
ಜನಸ್ಪಂದನ ನ್ಯೂಸ್, ಡೆಸ್ಕ್ : ಆಧುನಿಕ ದಿನಗಳಲ್ಲಿ ಜೀವನ ಶೈಲಿಯಿಂದ ಹೃದಯದ ಸಮಸ್ಯೆಗಳು ಗೊತ್ತಾಗುವುದಿಲ್ಲ. ಅಲ್ಲದೇ ಗ್ಯಾಸ್ಟ್ರಿಕ್ ಸಮಸ್ಯೆ, ಸುಸ್ತುಗಳಿಂದ ಹೃದಯ ನೋವು ಕಾಣಿಸುತ್ತದೆ. ಇದನ್ನು ತುಂಬಾ ಜನರು