Author: editor

ಸುದ್ದಿ

ಹಠಾತ್ ಹೃದಯಾಘಾತ : ಗಣೇಶೋತ್ಸವದಲ್ಲಿ ಕುಣಿಯುತ್ತ ಯುವಕ ಕುಸಿದು ಬಿದ್ದು ಸಾವು.!

ಜನಸ್ಪಂದನ ನ್ಯೂಸ್, ವಿಜಯನಗರ : ಇತ್ತೀಚೆಗೆ ಹೃದಯ ಸ್ಥಂಭನ ಮತ್ತು ಹಠಾತ್ ಹೃದಯಾಘಾತ ಹಾಗೂ ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ಮುಂದುವರಿದಿದ್ದು, ಇದೀಗ ಇನ್ನೊಂದು ಪ್ರಕರಣ ಇದೇ

Read More
ರಾಜ್ಯ

ಗಂಡ ವಾಟ್ಸಪ್ ಸ್ಟೇಟಸ್ ಹಾಕಿದ ಕೆಲವೇ ಗಂಟೆಗಳಲ್ಲಿ ಹೆಂಡತಿ ನೇಣಿಗೆ ಶರಣು.!

ಜನಸ್ಪಂದನ ನ್ಯೂಸ್, ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಚಳ್ಳಕೆರೆ ನಗರದ ಬಳ್ಳಾರಿ ರಸ್ತೆ ಆಂಜನೇಯ ಕ್ಲಾಥ್ ಸೆಂಟರ್ ಬಳಿ ಇರುವ ನಿವಾಸದಲ್ಲಿ ನೇಣು ಬೀಗಿದ ಸ್ಥಿತಿ ಗೃಹಿಣಿ ಶವವಾಗಿ ಪತ್ತೆಯಾದ

Read More
ಸುದ್ದಿ

ಬೆಳಗಾವಿ : ಬೈಕ್’ಗೆ ಡಿಕ್ಕಿ ಹೊಡೆದ ರಾಜ್ಯ ರಸ್ತೆ ಸಾರಿಗೆ ಬಸ್ ; ಓರ್ವ ಸಾವು.!

ಜನಸ್ಪಂದನ ನ್ಯೂಸ್, ಮೂಡಲಗಿ : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಹತ್ತಿರ ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ ವ್ಯಕ್ತಿಯೋರ್ವರು ಬಲಿಯಾದ ಘಟನೆ  ನಿನ್ನೆ (ದಿ.22)

Read More
ಆರೋಗ್ಯ

ಹಸಿ ಈರುಳ್ಳಿ, ಬೆಳ್ಳುಳ್ಳಿ ಸೇವಿಸಿದ ನಂತರ ಬಾಯಿಂದ ವಾಸನೆ ಬರುತ್ತಾ.? ನಿವಾರಿಸಲು ಇದನ್ನು ಸೇವಿಸಿ.

ಜನಸ್ಪಂದನ ನ್ಯೂಸ್, ಆರೋಗ್ಯ : ಅನೇಕರು ಈರುಳ್ಳಿ, ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಲು ಬಯಸುತ್ತಾರೆ. ಆದರೆ ಇವುಗಳನ್ನು ಸೇವಿಸಿದ ಬಳಿಕ ಬಾಯಿಂದ ಅದರ ವಾಸನೆಯೇ ಬರುತ್ತಿರುತ್ತದೆ. ಇದು ಕೆಲವರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ.

Read More
ಸುದ್ದಿ

Hit & Run Case : ಮತ್ತೊಂದು ಹಿಟ್‌ & ರನ್‌ ಕೇಸ್ ; ಭಯಾನಕ ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಬೆಂಗಳೂರು : ದಿನೇ ದಿನೇ ಹಿಟ್ ಆ್ಯಂಡ್ ರನ್ ಪ್ರಕರಣಗಳು ಹೆಚ್ಚುತ್ತಿರುವುದರ ನಡುವೆಯೇ ಮತ್ತೊಂದು ಅಂತಹದೆ ಪ್ರಕರಣ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ನಡೆದಿರುವುದು ಬೆಳಕಿಗೆ

Read More
ರಾಜ್ಯ

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ಪಾರಾಗಿದ್ದ ಯುವತಿ, ಅಪಾರ್ಟ್‌ಮೆಂಟ್‌ನಿಂದ ಬಿದ್ದು ಸಾವು.!

ಜನಸ್ಪಂದನ ನ್ಯೂಸ್, ಬೆಂಗಳೂರು : ಧರ್ಮಸ್ಥಳದ ಸಮೀಪ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ಆ ದಿನ ಸ್ಥಳೀಯರು ರಕ್ಷಿಸಿದ್ದರು. ಆದರೆ ಅದೇ ಯುವತಿ ಇದೀಗ

Read More
ಸುದ್ದಿ

ಕೋತಿಗಳ ಐಸ್ ಕ್ರೀಂ ಪಾರ್ಟಿ : ವಿಡಿಯೋ ನೋಡಿದ್ರೆ ನಿಮ್ಮ ಬಾಯಲ್ಲೂ ಬರುತ್ತೆ ನೀರು.!

ಜನಸ್ಪಂದನ ನ್ಯೂಸ್, ಡೆಸ್ಕ್ : “ಐಸ್ ಕ್ರೀಂ” ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಖಂಡಿತಾ ಎಲ್ಲರಿಗೂ ಬೇಕೇ ಬೇಕು ಐಸ್ ಕ್ರೀಂ. ಇದಲ್ಲಾ ಈಗ ಯಾಕೆ

Read More
ರಾಷ್ಟ್ರೀಯ

ಅನೈತಿಕ ಸಂಬಂಧ ಹಿನ್ನಲೆ : ಇಬ್ಬರು ಮಕ್ಕಳ ಸಮೇತ ಆತ್ಮಹತ್ಯೆ ಮಾಡಿಕೊಂಡ ಲೇಡಿ ಪೊಲೀಸ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳಾ ಪೊಲೀಸ್​ ಸಿಬ್ಬಂದಿಯೊಬ್ಬರು ಅಕ್ರಮ ಸಂಬಂಧ ಕಾರಣದಿಂದಾಗಿ ತನ್ನಿಬ್ಬರು ಮಕ್ಕಳೊಂದಿಗೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಸಮಯನಲ್ಲೂರಿನಲ್ಲಿ ನಡೆದಿದೆ.

Read More
ಸುದ್ದಿ

ಮೊಬೈಲ್ ಫೋನ್ ಸ್ಲೋ ಆಗಿದೆಯಾ.? ಈ ಸಿಂಪಲ್ ಟ್ರಿಕ್ ಯೂಸ್ ಮಾಡಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಸ್ಮಾರ್ಟ್‌ ಫೋನ್‌ಗಳು ದಿನದ ಸಾಕಷ್ಟು ಕೆಲಸ ಕಾರ್ಯಗಳಿಗೆ ಆಧಾರವಾಗಿವೆ. ಹೀಗಾಗಿ ಅವುಗಳು ಎಲ್ಲರ ಬದುಕಿನ ಭಾಗ ಎನಿಸಿವೆ. ಆದರೆ, ಕೆಲವೊಮ್ಮೆ ಸ್ಮಾರ್ಟ್

Read More
ಆರೋಗ್ಯ

ಮನುಷ್ಯನ ದೇಹಕ್ಕೆ ಅತ್ಯಗತ್ಯವಾದ 6 ಪೋಷಕಾಂಶಗಳಾವವು ಗೊತ್ತಾ.?

  ಜನಸ್ಪಂದನ ನ್ಯೂಸ್, ಆರೋಗ್ಯ : ವಿಟಮಿನ್‌ಗಳು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ದೇಹದ ಪ್ರತಿಯೊಂದು ಕೋಶವು ಸರಿಯಾಗಿ ಕಾರ್ಯನಿರ್ವಹಿಸಲು ಪ್ರೋಟೀನ್ ಅಗತ್ಯ. ಉತ್ತಮ ಆರೋಗ್ಯವನ್ನು

Read More
error: Content is protected !!