Monday, March 17, 2025
Home Blog

Income Tax Department ನಲ್ಲಿ SSLC/PUC ಪಾಸಾದವರಿಗೆ ಉದ್ಯೋಗವಕಾಶ.!

0

ಜನಸ್ಪಂದನ ನ್ಯೂಸ್‌, ನೌಕರಿ : ಆದಾಯ ತೆರಿಗೆ ಇಲಾಖೆ (Income Tax Department) ಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿರುತ್ತದೆ, ಇಲಾಖೆಯಲ್ಲಿ ಖಾಲಿ ಇರುವ Stenographer Grade-II, Tax Assistant (TA), Multi-Tasking Staff (MTS) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವಮಾಹಿತಿ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ : ನೀವು ತೊಗರಿ ಬೇಳೆ ಸೇವಿಸ್ತೀರಾ.? ಹಾಗಾದ್ರೆ ನರರೋಗ, Cancer ಬರುವ ಸಾಧ್ಯತೆ.!

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ವಿವರಗಳು :

  • ಇಲಾಖೆ ಹೆಸರು : ಆದಾಯ ತೆರಿಗೆ ಇಲಾಖೆ (Income Tax).
  • ಹುದ್ದೆಗಳ ಹೆಸರು : Stenographer Grade-II, Tax Assistant (TA), Multi-Tasking Staff (MTS)
  • ಒಟ್ಟು ಹುದ್ದೆಗಳು : 56.
  • ಅರ್ಜಿ ಸಲ್ಲಿಸುವ ಬಗೆ : ಆನ್‌ಲೈನ್ (Online).
  • ಉದ್ಯೋಗ ಸ್ಥಳ : ಭಾರತಾದ್ಯಂತ.

ಇದನ್ನು ಓದಿ : ಮುಂದಿನ ಎರಡು ದಿನ ಕರ್ನಾಟಕದ ಈ 4 ಜಿಲ್ಲೆಗಳಲ್ಲಿ ಮಳೆಯ ಆಗಮನ.!

ಹುದ್ದೆಗಳ ವಿವರ :

  • ಸ್ಟೆನೋಗ್ರಾಫರ್ ಗ್ರೇಡ್ – II : 02.
  • ತೆರಿಗೆ ಸಹಾಯಕ (TA) : 28.
  • ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) : 26.

ವಿದ್ಯಾರ್ಹತೆ :

  • ಸ್ಟೆನೋಗ್ರಾಫರ್ ಗ್ರೇಡ್ – II ಹುದ್ದೆಗಳಿಗೆ : PUC ವಿದ್ಯಾರ್ಹತೆ ಹೊಂದಿರಬೇಕು.
  • ತೆರಿಗೆ ಸಹಾಯಕ ಪದವಿ ಹುದ್ದೆಗಳಿಗೆ : ಯಾವುದೇ ಪದವಿ (Degree).
  • ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳಿಗೆ : SSLC.

ಇದನ್ನು ಓದಿ : Belagavi : ಭೀಕರ ರಸ್ತೆ ಅ*ಘಾ*, ಮೂವರ ಸಾವು.!

ವಯೋಮಿತಿ : 

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು ಪೂರೈಸಿರಬೇಕು ಮತ್ತು
  • ಗರಿಷ್ಠ 27 ವರ್ಷಗಳು ಮೀರಿರಬಾರದು.

ವಯೋಮಿತಿ ಸಡಿಲಿಕೆ :

  • ಸಾಮಾನ್ಯ/OBC ಅಭ್ಯರ್ಥಿಗಳು : 05 ವರ್ಷಗಳು.
  • ಎಸ್‌ಸಿ/ಎಸ್‌ಟಿ SC/STಅಭ್ಯರ್ಥಿಗಳು : 10 ವರ್ಷಗಳು.

ಇದನ್ನು ಓದಿ : BMRCL : ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ ; ಆಸಕ್ತರು ಅರ್ಜಿ ಸಲ್ಲಿಸಿ.!

ವೇತನಶ್ರೇಣಿ :

  • ಸ್ಟೆನೋಗ್ರಾಫರ್ ಗ್ರೇಡ್ – II : ರೂ.25,500/- ರಿಂದ ರೂ.81,100/-
  • ತೆರಿಗೆ ಸಹಾಯಕ : ರೂ.25,500/- ರಿಂದ ರೂ.81,100/-
  • ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) : ರೂ.18,000/- ರಿಂದ ರೂ.56,900/-

ಅರ್ಜಿ ಶುಲ್ಕ :

  • ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ (Application fee).

ಇದನ್ನು ಓದಿ : ಖೋಟಾ ನೋಟು ದಂಧೆ : ಕಾನ್ಸ್‌ಟೇಬಲ್ ಸೇರಿ ನಾಲ್ವರು Arrest.!

ಆಯ್ಕೆ ವಿಧಾನ :

  • ಲಿಖಿತ ಪರೀಕ್ಷೆ/Written Test.
  • ದಾಖಲೆ ಪರಿಶೀಲನೆ/Document Verification.
  • ವೈದ್ಯಕೀಯ ಫಿಟ್‌ನೆಸ್/Medical Fitness ನಂತರ
  • ಸಂದರ್ಶನ/Interview.

ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15 March 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05 April 2025.

ಇದನ್ನು ಓದಿ : Video : ಜಾಲಿರೈಡ್‌ನಲ್ಲಿದ್ದ ಬೈಕ್ ಸವಾರರಿಗೆ ಏಕಾಏಕಿ ಎದುರಾದ ಸಿಂಹಗಳು.!

ಪ್ರಮುಖ ಲಿಂಕ್‌ಗಳು :

incometaxhyderabad.gov.in

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : ಖೋಟಾ ನೋಟು ದಂಧೆ : ಕಾನ್ಸ್‌ಟೇಬಲ್ ಸೇರಿ ನಾಲ್ವರು Arrest.!

ಜನಸ್ಪಂದನ ನ್ಯೂಸ್‌, ರಾಯಚೂರು : ಜಿಲ್ಲೆಯಲ್ಲಿ ಪೊಲೀಸರು ಬೃಹತ್ ನಕಲಿ/ಖೋಟಾ ನೋಟು (Counterfeit note) ದಂಧೆಯನ್ನು ಬಯಲಿಗೆಳೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಕಲಿ ನೋಟು ತಯಾರಿಕಾ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ, ಸಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೇಬಲ್ (Armed Reserve Force Constable) ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಯಚೂರು ಸಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೇಬಲ್ ಮರಿಲಿಂಗ, ರಮೇಶ್ ಆದಿ, ಸದ್ದಾಂ, ಮತ್ತು ಶಿವಲಿಂಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು (Police) ಬಂಧಿಸಲಾಗಿದೆ.

ಇದನ್ನು ಓದಿ : Belagavi : ಭೀಕರ ರಸ್ತೆ ಅ*ಘಾ*, ಮೂವರ ಸಾವು.!

ರಾಯಚೂರಿನ ರಹಸ್ಯ ಸ್ಥಳದಲ್ಲಿ (secret place) ನಕಲಿ ನೋಟು ತಯಾರಿಸಲಾಗುತ್ತಿದ್ದು, ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ದಾಳಿಯ ಸಮಯದಲ್ಲಿ, ನಕಲಿ ಕರೆನ್ಸಿ ಉತ್ಪಾದಿಸಲು ಬಳಸುವ ಯಂತ್ರಗಳು, ಶಾಯಿ, ಮುದ್ರಿತ ನೋಟುಗಳು (Machines, ink, printed notes) ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. 100, 200 ಮತ್ತು 500 ಮುಖಬೆಲೆಯ ನೋಟುಗಳನ್ನು ಇಲ್ಲಿ ಮುದ್ರಿಸಲಾಗುತ್ತಿತ್ತು.

ಇದನ್ನು ಓದಿ : BMRCL : ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ ; ಆಸಕ್ತರು ಅರ್ಜಿ ಸಲ್ಲಿಸಿ.!

ಈ ನಕಲಿ ನೋಟುಗಳನ್ನು ರಾಜ್ಯ ಮತ್ತು ವಿದೇಶ (state and abroad) ಗಳಿಗೆ ಕಳುಹಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಹಗರಣದಲ್ಲಿ ಸಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೇಬಲ್ ಭಾಗಿಯಾಗಿರುವುದು ಆಶ್ಚರ್ಯಕರವಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲು ಹೆಚ್ಚಿನ ತನಿಖೆ (Further investigation) ನಡೆಸುತ್ತಿದ್ದಾರೆ.

Video : ಜಾಲಿರೈಡ್‌ನಲ್ಲಿದ್ದ ಬೈಕ್ ಸವಾರರಿಗೆ ಏಕಾಏಕಿ ಎದುರಾದ ಸಿಂಹಗಳು.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಗುಜರಾತ್‌ನ ಗಿರ್ (Gir) ಅರಣ್ಯದೊಳಗಿನ ರಸ್ತೆಯಲ್ಲಿ ಮೂವರು ಯುವಕರು ಜಾಲಿರೈಡ್‌ಗೆಂದು ಬೈಕ್‌ನಲ್ಲಿ ಹೋಗುತ್ತಾರೆ. ಅವರು ಕಾಡಿನಲ್ಲಿ ಪ್ರವೇಶಿಸುತ್ತಿದ್ದಂತೆಯೇ ಎರಡು ಸಿಂಹಗಳು ಆಕಸ್ಮಿಕವಾಗಿ ಅವರ ದಾರಿಗೆ ಅಡ್ಡ ಬರುತ್ತವೆ.

ರಸ್ತೆ ಮಧ್ಯದಲ್ಲಿ ಸಿಂಹವನ್ನು ನೋಡಿದೇ ತಡ ಎದ್ನೋ ಬಿದ್ನೋ ಎಂದು ಇಬ್ಬರು ಯುವಕರು (younger) ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತಮ್ಮ ಬೈಕ್‌ ಬಿಟ್ಟು ಓಡಿ ಹೋಗುತ್ತಾರೆ. ಆದರೆ ಓರ್ವ ಮಾತ್ರ ತಾನೊಬ್ಬ Hero ಅಂತ ಅನಿಸಿಕೊಳ್ಳಲು ಬೈಕ್ ಹತ್ತಿರಾನೇ ನಿಲ್ಲುತ್ತಾನೆ.

ಇದನ್ನು ಓದಿ : ಮುಂದಿನ ಎರಡು ದಿನ ಕರ್ನಾಟಕದ ಈ 4 ಜಿಲ್ಲೆಗಳಲ್ಲಿ ಮಳೆಯ ಆಗಮನ.!

ಯಾವಾಗ ಸಿಂಹಗಳು ತನ್ನತ್ತನ್ನೇ ಬರುತಿವೆ ಅಂತ ತಿಳಿದುಕೊಂಡನೋ ಆಗ ನೋಡಿ ಆ ಹೀರೋ (Her) ಹೇಗೆ ಓಡಿದ ಅಂತ ವಿಡಿಯೋದಲ್ಲಿ ನೋಡಬಹುದು.

ಆದರೆ ಸಿಂಹಗಳು (Lion) ಅವುಗಳತ್ತ ಹಿಂತಿರುಗಿ ನೋಡಲಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇದನ್ನು ಓದಿ : BMRCL : ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ ; ಆಸಕ್ತರು ಅರ್ಜಿ ಸಲ್ಲಿಸಿ.!

ವಿಡಿಯೋದಲ್ಲಿ ಏನಿದೆ : 

ವೈರಲ್ ಆಗಿರುವ ವೀಡಿಯೊದಲ್ಲಿ, ಮೂವರು ಯುವಕರು ಬೈಕ್‌ನಲ್ಲಿ ಬರುತ್ತಿದ್ದಾಗ, ಎರಡು ಸಿಂಹಗಳು ಪೊದೆಗಳಿಂದ ಹೊರಬಂದು ಅರಣ್ಯ(Forest) ರಸ್ತೆಯಲ್ಲಿ ಬೈಕ್ ಸವಾರರ ಕಡೆಗೆ ಬರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸಿಂಹಗಳನ್ನು ನೋಡಿದೇ ತಡ  ಓರ್ವ ಯುವಕ ತಾನು ಬಂದ ರಸ್ತೆಯಲ್ಲೇ ಎದ್ನೋ ಬಿದ್ನೋ ಅಂತ ಓಡಿ ಹೋಗುತ್ತಾನೆ.

ಇನ್ನೋಬ್ಬ ಯುವಕ ಹತ್ತಿರದ ಪೊದೆಗಳಿಗೆ ಹೋಗುತ್ತಾನೆ ಇದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಬೈಕ್ (Bike) ಸವಾರಿ ಮಾಡುತ್ತಿದ್ದ ವ್ಯಕ್ತಿ ಸ್ವಲ್ಪ ಹೊತ್ತು ಅವುಗಳನ್ನು ನೋಡುತ್ತಾ ನಿಂತಿದ್ದ. ಆದರೆ ಸಿಂಹಗಳು ಯಾವಾಗ ತನ್ನ ಕಡೆ ನೋಡುತ್ತಿವೆ ಅಂತ ತಿಳಿದನೋ ಅವನು ಕೂಡ ಭಯಭೀತನಾಗಿ ಪೊದೆಗಳ ಕಡೆಗೆ ಓಡಿ ಹೋಗುತ್ತಾನೆ. ಆದರೆ ಈ ಎರಡು ಸಿಂಹಗಳು ಅವುಗಳಿಗೆ ಏನೂ ಮಾಡದೆ ತಮ್ಮಷ್ಟಕ್ಕೆ ತಾವು ಸುಮ್ಮನೆ ಹೋಗುತ್ತವೆ.

ಇದನ್ನು ಓದಿ : ಖೋಟಾ ನೋಟು ದಂಧೆ : ಕಾನ್ಸ್‌ಟೇಬಲ್ ಸೇರಿ ನಾಲ್ವರು Arrest.!

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಸಿಂಹಗಳು ಮನುಷ್ಯರನ್ನು ಬೇಟೆಯಾಡಲು ಆಸಕ್ತಿ ಹೊಂದಿಲ್ಲ” ಎಂದು ಅವರು ಬರೆದಿದ್ದಾರೆ. ಆದ್ದರಿಂದ ಅವು ಹೊರಟುಹೋದವು.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸುಮಾರು 29,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 2,000 ಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು ಹಲವಾರು ರೀಟ್ವೀಟ್‌ಗಳನ್ನು ಪಡೆದುಕೊಂಡಿದೆ.

ವಿಡಿಯೋ ನೋಡಿ :

ಹಿಂದಿನ ಸುದ್ದಿ : ಖೋಟಾ ನೋಟು ದಂಧೆ : ಕಾನ್ಸ್‌ಟೇಬಲ್ ಸೇರಿ ನಾಲ್ವರು Arrest.!

ಜನಸ್ಪಂದನ ನ್ಯೂಸ್‌, ರಾಯಚೂರು : ಜಿಲ್ಲೆಯಲ್ಲಿ ಪೊಲೀಸರು ಬೃಹತ್ ನಕಲಿ/ಖೋಟಾ ನೋಟು (Counterfeit note) ದಂಧೆಯನ್ನು ಬಯಲಿಗೆಳೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಕಲಿ ನೋಟು ತಯಾರಿಕಾ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ, ಸಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೇಬಲ್ (Armed Reserve Force Constable) ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಯಚೂರು ಸಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೇಬಲ್ ಮರಿಲಿಂಗ, ರಮೇಶ್ ಆದಿ, ಸದ್ದಾಂ, ಮತ್ತು ಶಿವಲಿಂಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು (Police) ಬಂಧಿಸಲಾಗಿದೆ.

ಇದನ್ನು ಓದಿ : Belagavi : ಭೀಕರ ರಸ್ತೆ ಅ*ಘಾ*, ಮೂವರ ಸಾವು.!

ರಾಯಚೂರಿನ ರಹಸ್ಯ ಸ್ಥಳದಲ್ಲಿ (secret place) ನಕಲಿ ನೋಟು ತಯಾರಿಸಲಾಗುತ್ತಿದ್ದು, ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ದಾಳಿಯ ಸಮಯದಲ್ಲಿ, ನಕಲಿ ಕರೆನ್ಸಿ ಉತ್ಪಾದಿಸಲು ಬಳಸುವ ಯಂತ್ರಗಳು, ಶಾಯಿ, ಮುದ್ರಿತ ನೋಟುಗಳು (Machines, ink, printed notes) ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. 100, 200 ಮತ್ತು 500 ಮುಖಬೆಲೆಯ ನೋಟುಗಳನ್ನು ಇಲ್ಲಿ ಮುದ್ರಿಸಲಾಗುತ್ತಿತ್ತು.

ಇದನ್ನು ಓದಿ : BMRCL : ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ ; ಆಸಕ್ತರು ಅರ್ಜಿ ಸಲ್ಲಿಸಿ.!

ಈ ನಕಲಿ ನೋಟುಗಳನ್ನು ರಾಜ್ಯ ಮತ್ತು ವಿದೇಶ (state and abroad) ಗಳಿಗೆ ಕಳುಹಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಹಗರಣದಲ್ಲಿ ಸಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೇಬಲ್ ಭಾಗಿಯಾಗಿರುವುದು ಆಶ್ಚರ್ಯಕರವಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲು ಹೆಚ್ಚಿನ ತನಿಖೆ (Further investigation) ನಡೆಸುತ್ತಿದ್ದಾರೆ.

ಖೋಟಾ ನೋಟು ದಂಧೆ : ಕಾನ್ಸ್‌ಟೇಬಲ್ ಸೇರಿ ನಾಲ್ವರು Arrest.!

0

ಜನಸ್ಪಂದನ ನ್ಯೂಸ್‌, ರಾಯಚೂರು : ಜಿಲ್ಲೆಯಲ್ಲಿ ಪೊಲೀಸರು ಬೃಹತ್ ನಕಲಿ/ಖೋಟಾ ನೋಟು (Counterfeit note) ದಂಧೆಯನ್ನು ಬಯಲಿಗೆಳೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಕಲಿ ನೋಟು ತಯಾರಿಕಾ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ, ಸಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೇಬಲ್ (Armed Reserve Force Constable) ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಯಚೂರು ಸಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೇಬಲ್ ಮರಿಲಿಂಗ, ರಮೇಶ್ ಆದಿ, ಸದ್ದಾಂ, ಮತ್ತು ಶಿವಲಿಂಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು (Police) ಬಂಧಿಸಲಾಗಿದೆ.

ಇದನ್ನು ಓದಿ : Belagavi : ಭೀಕರ ರಸ್ತೆ ಅ*ಘಾ*, ಮೂವರ ಸಾವು.!

ರಾಯಚೂರಿನ ರಹಸ್ಯ ಸ್ಥಳದಲ್ಲಿ (secret place) ನಕಲಿ ನೋಟು ತಯಾರಿಸಲಾಗುತ್ತಿದ್ದು, ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ದಾಳಿಯ ಸಮಯದಲ್ಲಿ, ನಕಲಿ ಕರೆನ್ಸಿ ಉತ್ಪಾದಿಸಲು ಬಳಸುವ ಯಂತ್ರಗಳು, ಶಾಯಿ, ಮುದ್ರಿತ ನೋಟುಗಳು (Machines, ink, printed notes) ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. 100, 200 ಮತ್ತು 500 ಮುಖಬೆಲೆಯ ನೋಟುಗಳನ್ನು ಇಲ್ಲಿ ಮುದ್ರಿಸಲಾಗುತ್ತಿತ್ತು.

ಇದನ್ನು ಓದಿ : BMRCL : ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ ; ಆಸಕ್ತರು ಅರ್ಜಿ ಸಲ್ಲಿಸಿ.!

ಈ ನಕಲಿ ನೋಟುಗಳನ್ನು ರಾಜ್ಯ ಮತ್ತು ವಿದೇಶ (state and abroad) ಗಳಿಗೆ ಕಳುಹಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಹಗರಣದಲ್ಲಿ ಸಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೇಬಲ್ ಭಾಗಿಯಾಗಿರುವುದು ಆಶ್ಚರ್ಯಕರವಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲು ಹೆಚ್ಚಿನ ತನಿಖೆ (Further investigation) ನಡೆಸುತ್ತಿದ್ದಾರೆ.

ಹಿಂದಿನ ಸುದ್ದಿ : ಮುಂದಿನ ಎರಡು ದಿನ ಕರ್ನಾಟಕದ ಈ 4 ಜಿಲ್ಲೆಗಳಲ್ಲಿ ಮಳೆಯ ಆಗಮನ.!

ಜನಸ್ಪಂದನ ನ್ಯೂಸ್‌, ಬೆಂಗಳೂರು : ರಾಜ್ಯದಲ್ಲಿ ಸೂರ್ಯ ಸೂರ್ಯ ನೆತ್ತಿ ಸುಡುತ್ತಿರುವ ಹಿನ್ನಲೆಯಲ್ಲಿ ಬಿರು ಬಿಸಿಲಿಗೆ ಜನರು ಬಸವಳಿದಿದ್ದಾರೆ. ಆದರೆ ಇದೀಗ ಹವಾಮಾನ ಇಲಾಖೆ Good News ಒಂದನ್ನು ನೀಡಿದೆ. ಮುಂದಿನ ಎರಡು ದಿನಗಳವರೆಗೆ ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾವ ಜಿಲ್ಲೆಯಲ್ಲಿ ಮಳೆ :

ಹವಾಮಾನ ಇಲಾಖೆಯ ಅನುಸಾರ ರಾಜ್ಯದ ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಬೆಂಗಳೂರಿನಲ್ಲಿ ಬಿಸಿಲಿನ ತಾಪ ಹೆಚ್ಚಲಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣ ಹವೆ ಮುಂದುವರಿಯಲಿದೆ.

ಇದನ್ನು ಓದಿ : Video : ಗೂಳಿಗೂ ಬಣ್ಣ ಹಾಕುವ ಮೂಲಕ ಗೂಳಿಯೊಂದಿಗೆ ಹೋಳಿ ಆಚರಿಸಿದ ಜನಸಮೂಹ.!

ದಕ್ಷಿಣ ಒಳನಾಡಿನ 3 ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಮುನ್ಸೂಚನೆ ಇದೆ. ಮಳೆಯ ಜೊತೆಗೆ ಗುಡುಗು, ಮಿಂಚು ಕೂಡ ಬೀಸಲಿದೆ. ಮೈಸೂರು, ಹಾಸನ ಮತ್ತು ಕೊಡಗಿನಲ್ಲಿ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರದಲ್ಲಿ ಬಲವಾದ ಗಾಳಿ ಬೀಸಲಿದೆ.

ಮುಂದಿನ 5 ದಿನಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಗರಿಷ್ಠ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಾಗುತ್ತದೆ. ಆದ್ದರಿಂದ, ಜನರು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಇದನ್ನು ಓದಿ : Car ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ಹೃದಯಾಘಾತ ; ಮುಂದೆನಾಯ್ತು? ಈ ಆಘಾತಕಾರಿ ವಿಡಿಯೋ ನೋಡಿ.!

ಕರಾವಳಿ :

ತಾಪಮಾನ ತೀವ್ರವಾಗಿ ಏರಿದೆ ಮತ್ತು ಕೆಲವು ಸ್ಥಳಗಳಲ್ಲಿ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಮುಂದಿನ 5 ದಿನಗಳವರೆಗೆ ಹವಾಮಾನ ಇದೇ ರೀತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರೊಂದಿಗೆ, ದಕ್ಷಿಣ ಕನ್ನಡದ ಕೆಲವು ಸ್ಥಳಗಳಲ್ಲಿ ಇಂದು ಗುಡುಗು ಮತ್ತು ಮಿಂಚಿನ ಮಳೆಯಾಗುವ ಮುನ್ಸೂಚನೆ ನೀಡಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ನಿನ್ನೆ (ಮಾರ್ಚ್ 16) ಮಳೆಯಾಗಿದೆ.

ಯಾವ ಜಿಲ್ಲೆಯಲ್ಲಿ ಒಣಹವೆ ಮುಂದುವರೆಯಲಿದೆ :

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಂಡ್ಯ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ವಿಜಯನಗರ, ಕೊಪ್ಪಳ, ಗದಗ, ಧಾರವಾಡ, ಬೆಳಗಾವಿಯಲ್ಲಿ ಒಣ ಹವೆ ಇರಲಿದೆ. ಕಲಬುರಗಿಯಲ್ಲಿ ತಾಪಮಾನ 42.8 ಡಿಗ್ರಿ ಸೆಲ್ಸಿಯಸ್ ಇದೆ.

ಇದನ್ನು ಓದಿ : Airports Authority of India ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಉತ್ತರ ಒಳನಾಡು : 

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಲವಾದ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರೊಂದಿಗೆ, ಮಾರ್ಚ್ 18 ರಿಂದ 20 ರವರೆಗೆ ಮೂರು ದಿನಗಳವರೆಗೆ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಮುನ್ಸೂಚನೆ ನೀಡಿದ್ದು, ಜನರು ಜಾಗರೂಕರಾಗಿರಬೇಕು.

ಇಂದು, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರದಲ್ಲಿ ಒಣ ಹವಾಮಾನ ಮುಂದುವರಿಯಲಿದ್ದು, ಬಲವಾದ ಗಾಳಿಯೊಂದಿಗೆ. ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿಯಲ್ಲಿ ಒಣ ಹವಾಮಾನ ಮುಂದುವರಿಯಲಿದೆ.

ಇದನ್ನು ಓದಿ : Health : ಈ ಹಣ್ಣನ್ನು ತಿಂದರೆ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದಂತೆ.!

2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳ :

ಮಾರ್ಚ್ 18 ಮತ್ತು 19 ರಂದು ಪ್ರತ್ಯೇಕ ಪ್ರದೇಶಗಳಿಗೆ ಶಾಖದ ಅಲೆಯ ಎಚ್ಚರಿಕೆಯೂ ಇದೆ. ದಕ್ಷಿಣ ಒಳನಾಡಿನಲ್ಲಿ ಮರುದಿನ ಯಾವುದೇ ಪ್ರಮುಖ ಬದಲಾವಣೆಗಳು ಕಂಡುಬರುವ ಸಾಧ್ಯತೆಯಿಲ್ಲ ಆದರೆ ಶೀಘ್ರದಲ್ಲೇ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಕ್ರಮೇಣ ಹೆಚ್ಚಳವಾಗಬಹುದು.

BMRCL : ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ ; ಆಸಕ್ತರು ಅರ್ಜಿ ಸಲ್ಲಿಸಿ.!

0

ಜನಸ್ಪಂದನ ನ್ಯೂಸ್‌, ನೌಕರಿ : ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಅಥವಾ ಆಪ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Video : ಗೂಳಿಗೂ ಬಣ್ಣ ಹಾಕುವ ಮೂಲಕ ಗೂಳಿಯೊಂದಿಗೆ ಹೋಳಿ ಆಚರಿಸಿದ ಜನಸಮೂಹ.!

ಬೆಂಗಳೂರಿನಲ್ಲಿ ವೂಕರಿ ಹುಡುಕುತ್ತಿರುವರಿಗೊಂದು ಸುವರ್ಣಾವಕಾಶವಾಗಿದ್ದು, ಈ ನೇಮಕಾತಿ ಉದ್ಯೋಗಾಕಾಂಕ್ಷಿಗಳಿಗೆ ನಗರದ ಮೆಟ್ರೋ ವ್ಯವಸ್ಥೆಯನ್ನು ನಿರ್ವಹಿಸುವ ಮತ್ತು ಬೆಳೆಸುವ ತಂಡದ ಭಾಗವಾಗಲು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ರೈಲು ಆಪರೇಟರ್ ಹುದ್ದೆಗಳಿಗೆ ಖಾಲಿ ಹುದ್ದೆಗಳನ್ನು ಹೊಂದಿದೆ. ಆದ್ದರಿಂದ, ಅರ್ಹ – ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಕೊನೆಯ ದಿನಾಂಕ ಒಳಗಾಗಿ ಅರ್ಜಿ ಸಲ್ಲಿಸಿ.

ಇದನ್ನು ಓದಿ : ಮುಂದಿನ ಎರಡು ದಿನ ಕರ್ನಾಟಕದ ಈ 4 ಜಿಲ್ಲೆಗಳಲ್ಲಿ ಮಳೆಯ ಆಗಮನ.!

ನೇಮಕಾತಿ ವಿವರಗಳು :

1 ನೇಮಕಾತಿ ಸಂಸ್ಥೆ : ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)
2 ಖಾಲಿ ಹುದ್ದೆಗಳು : 50
3 ಹುದ್ದೆ ಹೆಸರು : ರೈಲು ನಿರ್ವಾಹಕ (TO)
4 ನೇಮಕಾತಿ : ಬೆಂಗಳೂರು
5 ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್ ಅಥವಾ ಆಫ್‌ಲೈನ್

ಮಾಸಿಕ ಸಂಬಳ :

  • ಬೆಂಗಳೂರಿನಲ್ಲಿ ಪೋಸ್ಟಿಂಗ್ ಸಹಿತ ತಿಂಗಳಿಗೆ 35,000/- ರಿಂದ 82,660/- ರೂಪಾಯಿ ವೇತನ ನೀಡಲಾಗುವುದು.

Note : ಅಸ್ತಿತ್ವದಲ್ಲಿರುವ ಉದ್ಯೋಗಿಗಳು ಪಡೆಯುವ ಎಲ್ಲಾ ಭತ್ಯೆಗಳು ನಿಯಮಗಳ ಪ್ರಕಾರ ಹೊಸ ಉದ್ಯೋಗಿಗಳಿಗೆ ಲಭ್ಯವಿರುತ್ತದೆ.

ಇದನ್ನು ಓದಿ : Belagavi : ಭೀಕರ ರಸ್ತೆ ಅ*ಘಾ*, ಮೂವರ ಸಾವು.!

ಶೈಕ್ಷಣಿಕ ಅರ್ಹತೆ :

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
  • ಅವರು ಯಾವುದೇ ಶೈಕ್ಷಣಿಕ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಕೋರ್ಸ್/ದೂರಸಂಪರ್ಕ ಅಥವಾ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್‌ನಲ್ಲಿ ಪದವಿ ಅಥವಾ
  • ಎಲೆಕ್ಟ್ರಿಕಲ್ ಪವರ್ ಸಿಸ್ಟಮ್ಸ್ ಅಥವಾ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ ಅಥವಾ ಇ-ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.

Note : ಕನ್ನಡ ಓದುವ ಮತ್ತು ಬರೆಯುವವರಿಗೆ ಪ್ರಥಮ ಆದ್ಯತೆ.

ವಯಸ್ಸಿನ ಮಿತಿ :

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸಿನ ಮಿತಿ 38 ವರ್ಷಗಳು.

ಇದನ್ನು ಓದಿ : ಸುಮ್ಮನೆ ನಿಂತಿದ್ದ ಯುವಕನನ್ನು ಗುಂಡಿ* ಕೊಂ* ದು*ರ್ಮಿಗಳ ಗ್ಯಾಂಗ್ ; Video ವೈರಲ್.!

ಪ್ರಮುಖ ದಿನಾಂಕ :

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04 ಏಪ್ರಿಲ್ 2025.

ಆಫ್‌ಲೈನ್ ಅರ್ಜಿ ವಿವರ :

ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತಕ್ಷಣವೇ ತಮ್ಮ ಅರ್ಜಿಗಳನ್ನು ಈ ಕೆಳಗಿವ ವಿಳಾಸಕ್ಕೆ ಕಳುಹಿಸಿ.

‘ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, 3 ನೇ ಮಹಡಿ, BMTC ಸಂಕೀರ್ಣ, KH ರಸ್ತೆ, ಶಾಂತಿನಗರ, ಬೆಂಗಳೂರು – 560027’.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಮೆಟ್ರೋ ವೆಬ್‌ಸೈಟ್‌ಗೆ www.bmrc.co.in ಭೇಟಿ ನೀಡಿ.

ಹಿಂದಿನ ಸುದ್ದಿ : ನೀವು ತೊಗರಿ ಬೇಳೆ ಸೇವಿಸ್ತೀರಾ.? ಹಾಗಾದ್ರೆ ನರರೋಗ, Cancer ಬರುವ ಸಾಧ್ಯತೆ.!

ಜನಸ್ಪಂದನ ನ್ಯೂಸ, ಬೆಂಗಳೂರು : ನಾವು ಪ್ರತಿದಿನ ಸಾಂಬಾರ್ ಮಾಡಲು ಬಳಸುವ ತೊಗರಿ ಬೇಳೆ ಸೇವನೆಯಿಂದ ನರರೋಗ ಮತ್ತು ಕ್ಯಾನ್ಸರ್‌ (Neuropathy and cancer) ಬರುವ ಸಾಧ್ಯತೆ ಇದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರತಿದಿನ ಸಾಂಬಾರ್ ಮಾಡಲು ಬಳಸುವ ದಾಲ್ ಕಲಬೆರಕೆಯಿಂದ ಮುಕ್ತವಾಗಿಲ್ಲ, ದಾಲ್‌ನ್ನು ರಾಸಾಯನಿಕ ಬಣ್ಣಗಳೊಂದಿಗೆ ಬೆರೆಸಿದ ಕೇಸರಿಯೊಂದಿಗೆ ಬೆರೆಸಲಾಗುತ್ತಿದೆ ಎಂದು ಕಂಡುಬಂದಿದೆ.

ಇದನ್ನು ಓದಿ : Health : ಈ ಹಣ್ಣನ್ನು ತಿಂದರೆ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದಂತೆ.!

ಈ ಕೇಸರಿಯನ್ನು ಸೇವಿಸುವುದರಿಂದ ಲ್ಯಾಥೈರಿಸಮ್ (Lathyrismus) ಎಂಬ ಗಂಭೀರ ನರವೈಜ್ಞಾನಿಕ ಕಾಯಿಲೆ (neurological disease) ಉಂಟಾಗುತ್ತದೆ, ಇದು ಅಂಗವೈಕಲ್ಯ ಮತ್ತು ಕ್ಯಾನ್ಸರ್‌ಗೆ (disability and cancer) ಕಾರಣವಾಗಬಹುದು ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಹೇರಳವಾಗಿ ಬೆಳೆಯುವ ಸಫ್ರಾನ್‌ನ್ನು ಬೀಜ ದಾಲ್ ಆಗಿ ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಇದಲ್ಲದೆ, ಇದನ್ನು ದಾಲ್‌ನೊಂದಿಗೆ ಬೆರೆಸಲಾಗುತ್ತಿದೆ. ಈ ಸಂದರ್ಭದಲ್ಲಿ, ನಿಜವಾದ ದಾಲ್ ಮತ್ತು ಕಲಬೆರಕೆ ದಾಲ್ ನಡುವಿನ ವ್ಯತ್ಯಾಸ ತಿಳಿಯದಂತೆ ಕೇಸರಿ ದಾಲ್ ಅನ್ನು ಟೆಟ್ರಾಜಿನ್ (ಇ-102) [Tetrazine (E-102)] ನೊಂದಿಗೆ ಬೆರೆಸಿ ಹಳದಿ ಬಣ್ಣವನ್ನು ನೀಡಲಾಗುತ್ತಿದೆ.

ಇದನ್ನು ಓದಿ : Airports Authority of India ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ಬಣ್ಣ ಕ್ಯಾನ್ಸರ್ ಕಾರಕ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ಗದ ಕೇಸರಿ ದಾಲ್‌ನ್ನು ತಂದು ತೊಗರಿ ದಾಲ್‌ನೊಂದಿಗೆ ಬೆರೆಸಿ ಅಥವಾ ಕೇಸರಿ ದಾಲ್‌ನ್ನು ತೊಗರಿ ದಾಲ್ ಅಥವಾ ಮಸೂರ್ ದಾಲ್ (Toor dal or Masoor dal) ಎಂದು ಮಾರಾಟ ಮಾಡುವ ವ್ಯವಹಾರವು ನಮ್ಮ ದೇಶದಲ್ಲಿಯೂ ಪ್ರಚಲಿತವಾಗಿದೆ ಎಂದು ಹೇಳಲಾಗುತ್ತದೆ.

ಕೇಸರಿ ದಾಲ್ ಎಂದರೇನು?:

ಸಫ್ರಾನ್ ದಾಲ್ ಬಣ್ಣ ಮತ್ತು ಆಕಾರದಲ್ಲಿ ತೊಗರಿ ದಾಲ್‌ನ್ನು ಹೋಲುತ್ತದೆ. ಆದರೆ ಇದು ವಿಷಕಾರಿ (Toxic) ಪದಾರ್ಥಗಳಿಂದ ತುಂಬಿರುತ್ತದೆ. ಇದು ಕಳೆ ಬೆಳೆಯಾಗಿದ್ದು ಕಾಡಿನಲ್ಲಿ ಬೆಳೆಯುತ್ತದೆ.

ಇದನ್ನು ಓದಿ : ಕಾನ್ಸ್‌ಟೇಬಲ್‌ನಿಂದ ಮಹಿಳಾ PSI ಮೇಲೆ ಅತ್ಯಾಚಾರ, ಬ್ಲ್ಯಾಕ್‌ಮೇಲ್.?

ಕೇಸರಿ ದಾಲ್‌ನ್ನು ನಿರಂತರವಾಗಿ ಸೇವಿಸುವುದರಿಂದ ಒಬ್ಬ ವ್ಯಕ್ತಿಯು ಲ್ಯಾಥೈರಿಸಂ (Lathyrism) ಕಾಯಿಲೆಯಿಂದ ಬಳಲಬಹುದು. ಇದು ಎರಡೂ ಕಾಲುಗಳ ನರಗಳು ಮತ್ತು ಸ್ನಾಯುಗಳಿಗೆ (nerves and muscles of the legs) ಬದಲಾಯಿಸಲಾಗದ ಹಾನಿಯನ್ನುಂಟುಮಾಡುತ್ತದೆ. ಇದು ಶಾಶ್ವತ ಅಂಗವೈಕಲ್ಯ (permanent disability) ಕ್ಕೂ ಕಾರಣವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಬೆರಕೆಯನ್ನು ಹೇಗೆ ಗುರುತಿಸುವುದು.?

ನಾವು ಖರೀದಿಸುವ ತೊಗರಿ ದಾಲ್ ಕಲಬೆರಕೆಯಾಗಿದೆಯೇ (Is it adulterated?) ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು, ಸುಮಾರು 10 ಗ್ರಾಂ. ದಾಲ್‌ಗೆ 25 ಮಿಲಿ ಶುದ್ಧ ನೀರನ್ನು ದಾಲ್‌ಗೆ ಸೇರಿಸಬೇಕು. ಅದಕ್ಕೆ 5 ಮಿಲಿ ಬಲವಾದ ಹೈಡ್ರೋಕ್ಲೋರಿಕ್ ಆಮ್ಲ (Hydrochloric acid) ವನ್ನು ಸೇರಿಸಿ ಸ್ವಲ್ಪ ಸಮಯ ಕುದಿಸಬೇಕು.

ಇದನ್ನು ಓದಿ : ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ 4115 ಹುದ್ದೆಗಳ ನೇಮಕಾತಿ.!

ನೀರಿನ ಬಣ್ಣ ಬದಲಾದರೆ, ಅದು ಕೇಸರಿ ದಾಲ್ ಆಗಿದೆ. ಇದಲ್ಲದೆ, ಕೇಸರಿ ಇಳಿಜಾರಾದ ತುದಿಯನ್ನು ಹೊಂದಿದ್ದು ಚೌಕಾಕಾರದ ಆಕಾರದಲ್ಲಿದೆ ಎಂದು ಆಹಾರ ತಜ್ಞರು ಹೇಳುತ್ತಾರೆ.

ಮುಂದಿನ ಎರಡು ದಿನ ಕರ್ನಾಟಕದ ಈ 4 ಜಿಲ್ಲೆಗಳಲ್ಲಿ ಮಳೆಯ ಆಗಮನ.!

ಜನಸ್ಪಂದನ ನ್ಯೂಸ್‌, ಬೆಂಗಳೂರು : ರಾಜ್ಯದಲ್ಲಿ ಸೂರ್ಯ ಸೂರ್ಯ ನೆತ್ತಿ ಸುಡುತ್ತಿರುವ ಹಿನ್ನಲೆಯಲ್ಲಿ ಬಿರು ಬಿಸಿಲಿಗೆ ಜನರು ಬಸವಳಿದಿದ್ದಾರೆ. ಆದರೆ ಇದೀಗ ಹವಾಮಾನ ಇಲಾಖೆ Good News ಒಂದನ್ನು ನೀಡಿದೆ. ಮುಂದಿನ ಎರಡು ದಿನಗಳವರೆಗೆ ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾವ ಜಿಲ್ಲೆಯಲ್ಲಿ ಮಳೆ :

ಹವಾಮಾನ ಇಲಾಖೆಯ ಅನುಸಾರ ರಾಜ್ಯದ ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಬೆಂಗಳೂರಿನಲ್ಲಿ ಬಿಸಿಲಿನ ತಾಪ ಹೆಚ್ಚಲಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣ ಹವೆ ಮುಂದುವರಿಯಲಿದೆ.

ಇದನ್ನು ಓದಿ : Video : ಗೂಳಿಗೂ ಬಣ್ಣ ಹಾಕುವ ಮೂಲಕ ಗೂಳಿಯೊಂದಿಗೆ ಹೋಳಿ ಆಚರಿಸಿದ ಜನಸಮೂಹ.!

ದಕ್ಷಿಣ ಒಳನಾಡಿನ 3 ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಮುನ್ಸೂಚನೆ ಇದೆ. ಮಳೆಯ ಜೊತೆಗೆ ಗುಡುಗು, ಮಿಂಚು ಕೂಡ ಬೀಸಲಿದೆ. ಮೈಸೂರು, ಹಾಸನ ಮತ್ತು ಕೊಡಗಿನಲ್ಲಿ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರದಲ್ಲಿ ಬಲವಾದ ಗಾಳಿ ಬೀಸಲಿದೆ.

ಮುಂದಿನ 5 ದಿನಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಗರಿಷ್ಠ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಾಗುತ್ತದೆ. ಆದ್ದರಿಂದ, ಜನರು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಇದನ್ನು ಓದಿ : Car ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ಹೃದಯಾಘಾತ ; ಮುಂದೆನಾಯ್ತು? ಈ ಆಘಾತಕಾರಿ ವಿಡಿಯೋ ನೋಡಿ.!

ಕರಾವಳಿ :

ತಾಪಮಾನ ತೀವ್ರವಾಗಿ ಏರಿದೆ ಮತ್ತು ಕೆಲವು ಸ್ಥಳಗಳಲ್ಲಿ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಮುಂದಿನ 5 ದಿನಗಳವರೆಗೆ ಹವಾಮಾನ ಇದೇ ರೀತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರೊಂದಿಗೆ, ದಕ್ಷಿಣ ಕನ್ನಡದ ಕೆಲವು ಸ್ಥಳಗಳಲ್ಲಿ ಇಂದು ಗುಡುಗು ಮತ್ತು ಮಿಂಚಿನ ಮಳೆಯಾಗುವ ಮುನ್ಸೂಚನೆ ನೀಡಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ನಿನ್ನೆ (ಮಾರ್ಚ್ 16) ಮಳೆಯಾಗಿದೆ.

ಯಾವ ಜಿಲ್ಲೆಯಲ್ಲಿ ಒಣಹವೆ ಮುಂದುವರೆಯಲಿದೆ :

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಂಡ್ಯ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ವಿಜಯನಗರ, ಕೊಪ್ಪಳ, ಗದಗ, ಧಾರವಾಡ, ಬೆಳಗಾವಿಯಲ್ಲಿ ಒಣ ಹವೆ ಇರಲಿದೆ. ಕಲಬುರಗಿಯಲ್ಲಿ ತಾಪಮಾನ 42.8 ಡಿಗ್ರಿ ಸೆಲ್ಸಿಯಸ್ ಇದೆ.

ಇದನ್ನು ಓದಿ : Airports Authority of India ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಉತ್ತರ ಒಳನಾಡು : 

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಲವಾದ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರೊಂದಿಗೆ, ಮಾರ್ಚ್ 18 ರಿಂದ 20 ರವರೆಗೆ ಮೂರು ದಿನಗಳವರೆಗೆ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಮುನ್ಸೂಚನೆ ನೀಡಿದ್ದು, ಜನರು ಜಾಗರೂಕರಾಗಿರಬೇಕು.

ಇಂದು, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರದಲ್ಲಿ ಒಣ ಹವಾಮಾನ ಮುಂದುವರಿಯಲಿದ್ದು, ಬಲವಾದ ಗಾಳಿಯೊಂದಿಗೆ. ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿಯಲ್ಲಿ ಒಣ ಹವಾಮಾನ ಮುಂದುವರಿಯಲಿದೆ.

ಇದನ್ನು ಓದಿ : Health : ಈ ಹಣ್ಣನ್ನು ತಿಂದರೆ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದಂತೆ.!

2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳ :

ಮಾರ್ಚ್ 18 ಮತ್ತು 19 ರಂದು ಪ್ರತ್ಯೇಕ ಪ್ರದೇಶಗಳಿಗೆ ಶಾಖದ ಅಲೆಯ ಎಚ್ಚರಿಕೆಯೂ ಇದೆ. ದಕ್ಷಿಣ ಒಳನಾಡಿನಲ್ಲಿ ಮರುದಿನ ಯಾವುದೇ ಪ್ರಮುಖ ಬದಲಾವಣೆಗಳು ಕಂಡುಬರುವ ಸಾಧ್ಯತೆಯಿಲ್ಲ ಆದರೆ ಶೀಘ್ರದಲ್ಲೇ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಕ್ರಮೇಣ ಹೆಚ್ಚಳವಾಗಬಹುದು.

ಹಿಂದಿನ ಸುದ್ದಿ : ನೀವು ತೊಗರಿ ಬೇಳೆ ಸೇವಿಸ್ತೀರಾ.? ಹಾಗಾದ್ರೆ ನರರೋಗ, Cancer ಬರುವ ಸಾಧ್ಯತೆ.!

ಜನಸ್ಪಂದನ ನ್ಯೂಸ, ಬೆಂಗಳೂರು : ನಾವು ಪ್ರತಿದಿನ ಸಾಂಬಾರ್ ಮಾಡಲು ಬಳಸುವ ತೊಗರಿ ಬೇಳೆ ಸೇವನೆಯಿಂದ ನರರೋಗ ಮತ್ತು ಕ್ಯಾನ್ಸರ್‌ (Neuropathy and cancer) ಬರುವ ಸಾಧ್ಯತೆ ಇದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರತಿದಿನ ಸಾಂಬಾರ್ ಮಾಡಲು ಬಳಸುವ ದಾಲ್ ಕಲಬೆರಕೆಯಿಂದ ಮುಕ್ತವಾಗಿಲ್ಲ, ದಾಲ್‌ನ್ನು ರಾಸಾಯನಿಕ ಬಣ್ಣಗಳೊಂದಿಗೆ ಬೆರೆಸಿದ ಕೇಸರಿಯೊಂದಿಗೆ ಬೆರೆಸಲಾಗುತ್ತಿದೆ ಎಂದು ಕಂಡುಬಂದಿದೆ.

ಇದನ್ನು ಓದಿ : Health : ಈ ಹಣ್ಣನ್ನು ತಿಂದರೆ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದಂತೆ.!

ಈ ಕೇಸರಿಯನ್ನು ಸೇವಿಸುವುದರಿಂದ ಲ್ಯಾಥೈರಿಸಮ್ (Lathyrismus) ಎಂಬ ಗಂಭೀರ ನರವೈಜ್ಞಾನಿಕ ಕಾಯಿಲೆ (neurological disease) ಉಂಟಾಗುತ್ತದೆ, ಇದು ಅಂಗವೈಕಲ್ಯ ಮತ್ತು ಕ್ಯಾನ್ಸರ್‌ಗೆ (disability and cancer) ಕಾರಣವಾಗಬಹುದು ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಹೇರಳವಾಗಿ ಬೆಳೆಯುವ ಸಫ್ರಾನ್‌ನ್ನು ಬೀಜ ದಾಲ್ ಆಗಿ ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಇದಲ್ಲದೆ, ಇದನ್ನು ದಾಲ್‌ನೊಂದಿಗೆ ಬೆರೆಸಲಾಗುತ್ತಿದೆ. ಈ ಸಂದರ್ಭದಲ್ಲಿ, ನಿಜವಾದ ದಾಲ್ ಮತ್ತು ಕಲಬೆರಕೆ ದಾಲ್ ನಡುವಿನ ವ್ಯತ್ಯಾಸ ತಿಳಿಯದಂತೆ ಕೇಸರಿ ದಾಲ್ ಅನ್ನು ಟೆಟ್ರಾಜಿನ್ (ಇ-102) [Tetrazine (E-102)] ನೊಂದಿಗೆ ಬೆರೆಸಿ ಹಳದಿ ಬಣ್ಣವನ್ನು ನೀಡಲಾಗುತ್ತಿದೆ.

ಇದನ್ನು ಓದಿ : Airports Authority of India ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ಬಣ್ಣ ಕ್ಯಾನ್ಸರ್ ಕಾರಕ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ಗದ ಕೇಸರಿ ದಾಲ್‌ನ್ನು ತಂದು ತೊಗರಿ ದಾಲ್‌ನೊಂದಿಗೆ ಬೆರೆಸಿ ಅಥವಾ ಕೇಸರಿ ದಾಲ್‌ನ್ನು ತೊಗರಿ ದಾಲ್ ಅಥವಾ ಮಸೂರ್ ದಾಲ್ (Toor dal or Masoor dal) ಎಂದು ಮಾರಾಟ ಮಾಡುವ ವ್ಯವಹಾರವು ನಮ್ಮ ದೇಶದಲ್ಲಿಯೂ ಪ್ರಚಲಿತವಾಗಿದೆ ಎಂದು ಹೇಳಲಾಗುತ್ತದೆ.

ಕೇಸರಿ ದಾಲ್ ಎಂದರೇನು?:

ಸಫ್ರಾನ್ ದಾಲ್ ಬಣ್ಣ ಮತ್ತು ಆಕಾರದಲ್ಲಿ ತೊಗರಿ ದಾಲ್‌ನ್ನು ಹೋಲುತ್ತದೆ. ಆದರೆ ಇದು ವಿಷಕಾರಿ (Toxic) ಪದಾರ್ಥಗಳಿಂದ ತುಂಬಿರುತ್ತದೆ. ಇದು ಕಳೆ ಬೆಳೆಯಾಗಿದ್ದು ಕಾಡಿನಲ್ಲಿ ಬೆಳೆಯುತ್ತದೆ.

ಇದನ್ನು ಓದಿ : ಕಾನ್ಸ್‌ಟೇಬಲ್‌ನಿಂದ ಮಹಿಳಾ PSI ಮೇಲೆ ಅತ್ಯಾಚಾರ, ಬ್ಲ್ಯಾಕ್‌ಮೇಲ್.?

ಕೇಸರಿ ದಾಲ್‌ನ್ನು ನಿರಂತರವಾಗಿ ಸೇವಿಸುವುದರಿಂದ ಒಬ್ಬ ವ್ಯಕ್ತಿಯು ಲ್ಯಾಥೈರಿಸಂ (Lathyrism) ಕಾಯಿಲೆಯಿಂದ ಬಳಲಬಹುದು. ಇದು ಎರಡೂ ಕಾಲುಗಳ ನರಗಳು ಮತ್ತು ಸ್ನಾಯುಗಳಿಗೆ (nerves and muscles of the legs) ಬದಲಾಯಿಸಲಾಗದ ಹಾನಿಯನ್ನುಂಟುಮಾಡುತ್ತದೆ. ಇದು ಶಾಶ್ವತ ಅಂಗವೈಕಲ್ಯ (permanent disability) ಕ್ಕೂ ಕಾರಣವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಬೆರಕೆಯನ್ನು ಹೇಗೆ ಗುರುತಿಸುವುದು.?

ನಾವು ಖರೀದಿಸುವ ತೊಗರಿ ದಾಲ್ ಕಲಬೆರಕೆಯಾಗಿದೆಯೇ (Is it adulterated?) ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು, ಸುಮಾರು 10 ಗ್ರಾಂ. ದಾಲ್‌ಗೆ 25 ಮಿಲಿ ಶುದ್ಧ ನೀರನ್ನು ದಾಲ್‌ಗೆ ಸೇರಿಸಬೇಕು. ಅದಕ್ಕೆ 5 ಮಿಲಿ ಬಲವಾದ ಹೈಡ್ರೋಕ್ಲೋರಿಕ್ ಆಮ್ಲ (Hydrochloric acid) ವನ್ನು ಸೇರಿಸಿ ಸ್ವಲ್ಪ ಸಮಯ ಕುದಿಸಬೇಕು.

ಇದನ್ನು ಓದಿ : ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ 4115 ಹುದ್ದೆಗಳ ನೇಮಕಾತಿ.!

ನೀರಿನ ಬಣ್ಣ ಬದಲಾದರೆ, ಅದು ಕೇಸರಿ ದಾಲ್ ಆಗಿದೆ. ಇದಲ್ಲದೆ, ಕೇಸರಿ ಇಳಿಜಾರಾದ ತುದಿಯನ್ನು ಹೊಂದಿದ್ದು ಚೌಕಾಕಾರದ ಆಕಾರದಲ್ಲಿದೆ ಎಂದು ಆಹಾರ ತಜ್ಞರು ಹೇಳುತ್ತಾರೆ.

Belagavi : ಭೀಕರ ರಸ್ತೆ ಅ*ಘಾ*, ಮೂವರ ಸಾವು.!

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ -ಅಂಕಲಿ ರಸ್ತೆಯಲ್ಲಿ (Chikkodi- Ankali Road) ಲಾರಿ ಮತ್ತು ಕಾರಿನ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವಿಗೀಡಾದ ಘಟನೆ ನಡೆದಿದೆ.

ಮೃತಪಟ್ಟವರು ಮಹಾರಾಷ್ಟ್ರದ ಸಾಂಗ್ಲಿ (Sangli, Maharashtra) ಮೂಲದ ತುಕಾರಾಂ ಕೋಳಿ (72), ರುಕ್ಮಿಣಿ ಕೋಳಿ (62) ಮತ್ತು ಕಲ್ಪನಾ ಕೋಳಿ (32) ಎಂದು ತಿಳಿದು ಬಂದಿದೆ.

ಇದನ್ನು ಓದಿ : Video : ಗೂಳಿಗೂ ಬಣ್ಣ ಹಾಕುವ ಮೂಲಕ ಗೂಳಿಯೊಂದಿಗೆ ಹೋಳಿ ಆಚರಿಸಿದ ಜನಸಮೂಹ.!

ಇನ್ನೂ ಈ ಅಪಘಾತದಲ್ಲಿ ಅನೋಜ್ ಕೋಳಿ (13), ಆದಿತ್ಯ ಕೋಳಿ (11) ಹಾಗೂ ಕಾರು ಚಾಲಕ ಗಾಯಗೊಂಡಿದ್ದು, ಮೂವರನ್ನು ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸವದತ್ತಿ ರೇಣುಕಾ ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಇದನ್ನು ಓದಿ : Car ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ಹೃದಯಾಘಾತ ; ಮುಂದೆನಾಯ್ತು? ಈ ಆಘಾತಕಾರಿ ವಿಡಿಯೋ ನೋಡಿ.!

ಅಂಕಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.

ಹಿಂದಿನ ಸುದ್ದಿ : Astrology : ಪ್ರೀತಿ – ಪ್ರೇಮ ಅಂತ ಹೆಚ್ಚು ತಲೆ ಕೆಡಿಸಿಕೊಳ್ತಾರಂತೆ ಈ ರಾಶಿಯವರು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರೀತಿ ಎನ್ನುವುದು ಮೃದುತ್ವ, ಅನ್ಯೋನ್ಯತೆ (Tenderness, intimacy), ರಕ್ಷಣೆ, ಆಕರ್ಷಣೆ, ವಾತ್ಸಲ್ಯ ಮತ್ತು ನಂಬಿಕೆಯನ್ನು ಒಳಗೊಂಡಿರುತ್ತದೆ. ಈ ಪ್ರೀತಿಯು ನಿಕಟತೆ, ಉತ್ಸಾಹ ಮತ್ತು ಬದ್ಧತೆಯಿಂದ ಗುರುತಿಸಲ್ಪಟ್ಟ ಭಾವನೆಗಳು ಮತ್ತು ನಡವಳಿಕೆಗಳ ಮಿಶ್ರಣವಾಗಿದೆ (mix of behaviors).

ಇನ್ನೂ ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಕೆಲವು ರಾಶಿಗಳ ಜನರು ಇತರರಿಗಿಂತ ಹೆಚ್ಚು ಪ್ರೀತಿಯ ಬಗ್ಗೆ ಗೀಳು ಹೊಂದಿರುತ್ತಾರೆ. ನಿರಂತರವಾಗಿ ಪ್ರಣಯ ಸಂಪರ್ಕಗಳನ್ನು ಬಯಸುತ್ತಾರೆ. ಸಂಬಂಧಗಳೊಂದಿಗೆ ಬರುವ ಭಾವನಾತ್ಮಕ ಏರಿಳಿತಗಳಲ್ಲಿ ಅಭಿವೃದ್ಧಿ (Development in emotional ups and downs) ಹೊಂದುತ್ತಾರೆ.

ಇದನ್ನು ಓದಿ : ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ಆರೋಪ ; ಹಿರಿಯ ಪೊಲೀಸ್ ಅಧಿಕಾರಿ Suspend.!

ಗುಣಲಕ್ಷಣಗಳು ನಿರ್ದಿಷ್ಟ ರಾಶಿಗಳೊಂದಿಗೆ ಸಂಬಂಧ ಹೊಂದಿದ್ದರೂ, ಪ್ರತಿ ರಾಶಿಯವರು ವೈಯಕ್ತಿಕ ವ್ಯಕ್ತಿತ್ವಗಳು (Individual personality) ಬದಲಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಸೂಕ್ತ.

ವೃಷಭ ರಾಶಿ :
ವೃಷಭ ರಾಶಿಯವರು (Taurus) ಆಗಾಗ್ಗೆ ದೈಹಿಕ ಸ್ಪರ್ಶ ಮತ್ತು ದಯೆಯ ಕ್ರಿಯೆಗಳ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ನಂಬಲಾಗದಷ್ಟು ಇಂದ್ರಿಯ ಮತ್ತು ಪ್ರೀತಿಯಿಂದ ಕೂಡಿರುತ್ತಾರೆ.

ಇದನ್ನು ಓದಿ : ನೀವೂ ಕೂಡಾ ಪ್ಯಾಂಟ್‌ ಜೇಬಿನಲ್ಲಿ Mobile ಇಟ್ಟುಕೊಳ್ತೀರಾ.? ತಪ್ಪದೇ ಈ ವಿಡಿಯೋ ನೋಡಿ.!

ಇದು ಪ್ರೀತಿಯ ಬಗ್ಗೆ ತುಂಬಾನೇ ಗೀಳನ್ನು ಹೊಂದಿರುವ ಚಿಹ್ನೆಯಾಗಿದೆ. ವೃಷಭ ರಾಶಿಯವರು ತಮ್ಮ ಸಂಬಂಧಗಳ ಬಗ್ಗೆ ತುಂಬಾನೇ ಉತ್ಸುಕರಾಗಿರುತ್ತಾರೆ‌.

ಅವರ ಪ್ರೀತಿಯ ಗೀಳು ಭದ್ರತೆ ಮತ್ತು ಸೌಕರ್ಯದ ಅಗತ್ಯದಿಂದ (Need for security and comfort) ನಡೆಸಲ್ಪಡುತ್ತದೆ. ಸಂಬಂಧವನ್ನು ಉಳಿಸಿಕೊಳ್ಳಲು ಅವರು ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳಲು ಹೆದರುವುದಿಲ್ಲ. ನಿಷ್ಠೆ ಮತ್ತು ಸ್ಥಿರತೆಗೆ (Loyalty and stability) ಹೆಚ್ಚಿನ ಮಹತ್ವ ನೀಡುತ್ತಾರೆ.

ಇದನ್ನು ಓದಿ : ಕಛೇರಿ ಮುಂದೆಯೇ ರಕ್ತ ಬರುವಂತೆ ಹೊಡೆದಾಡಿಕೊಂಡ ವಕೀಲರು ; Video ವೈರಲ್.!

ತುಲಾ ರಾಶಿ (Libra) :
ಈ ರಾಶಿಯವರು ಅವರ ಆದರ್ಶ ಸಂಬಂಧವು ಪರಸ್ಪರ ಗೌರವ, ಆಳವಾದ ಪ್ರೀತಿ ಮತ್ತು ಬಹಳಷ್ಟು ಪ್ರಣಯದಿಂದ ಕೂಡಿರುತ್ತದೆ.

ಪ್ರೀತಿ ಮತ್ತು ಸೌಂದರ್ಯದ (love and beauty) ಗ್ರಹವಾದ ಶುಕ್ರನಿಂದ ಆಳಲ್ಪಡುವ ತುಲಾ ರಾಶಿಯವರು ತುಂಬಾನೇ ರೋಮ್ಯಾಂಟಿಕ್ ಆಗಿರುತ್ತಾರೆ. ಇವರು ನೈಸರ್ಗಿಕ ಮೋಡಿ ಮಾಡುವವರು, ಪ್ರೀತಿಯ ಬಗ್ಗೆ ಗೀಳನ್ನು ಹೊಂದಿರುವವರು ಆಗಿರುತ್ತಾರೆ. ತುಲಾ ರಾಶಿಯವರು ಯಾವಾಗಲೂ ತಮ್ಮ ಪರಿಪೂರ್ಣ ಸಂಗಾತಿಯ ಹುಡುಕಾಟದಲ್ಲಿರುತ್ತಾರೆ.

ಇದನ್ನು ಓದಿ : ಬೈಕ್‌ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಗುದ್ದಿದ ಕಾರು ; ಎದೆ ಝಲ್ ಎನ್ನುವ Video ವೈರಲ್.!

ತುಲಾ ರಾಶಿಯ ಜನರು ತಮ್ಮ ಎಲ್ಲಾ ಸಂಬಂಧಗಳಲ್ಲಿ ಸಾಮರಸ್ಯ ಮತ್ತು ಸಮತೋಲನವನ್ನು (Harmony and balance) ಬಯಸುವವರಾಗಿರುತ್ತಾರೆ. ಅವರು ಹಂಬಲಿಸುವ ಸಾಮರಸ್ಯ ಮತ್ತು ಸಂಪರ್ಕವನ್ನು ಒಳಗೊಂಡಿರುತ್ತದೆ.

ಸಿಂಹ ರಾಶಿ :
ಸಿಂಹ ರಾಶಿಯೂ (Leo) ಪ್ರೀತಿಯ ಬಗ್ಗೆ ಹೆಚ್ಚು ಗೀಳು ಹೊಂದಿರುವ ರಾಶಿಚಕ್ರದ ಚಿಹ್ನೆಗಳಲ್ಲಿ ಇದು ಸಹ ಒಂದಾಗಿದೆ. ಸೂರ್ಯನಿಂದ ಆಳಲ್ಪಡುವ ಸಿಂಹ ರಾಶಿಯು ಮೆಚ್ಚುಗೆ ಮತ್ತು ಆರಾಧನೆಯ ಮೇಲೆ ಅಭಿವೃದ್ಧಿ ಹೊಂದುತ್ತದೆ.

ಇದನ್ನು ಓದಿ : ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ಆಗಿ Lokayukta ಬಲೆಗೆ ಬಿದ್ದ ಗ್ರಾ. ಪಂ. ಅಧ್ಯಕ್ಷ.!

ಸಿಂಹ ರಾಶಿಯವರು ಯಾವಾಗಲೂ ತಮ್ಮ ಜೀವನದಲ್ಲಿ ಉತ್ಸಾಹ ತರುವ ಸಂಬಂಧಕ್ಕಾಗಿ ಹುಡುಕುತ್ತಿರುತ್ತಾರೆ. ಅಲ್ಲದೇ ಭಾವೋದ್ರಿಕ್ತ, ನಾಟಕೀಯ ಮತ್ತು ತೀವ್ರವಾಗಿ ರೋಮ್ಯಾಂಟಿಕ್ (Passionate, dramatic and intensely romantic) ಆಗಿರುತ್ತಾರೆ.

ಅವರ ಶಕ್ತಿ ಮತ್ತು ಉತ್ಸಾಹಕ್ಕೆ ಹೊಂದಿಕೆಯಾಗುವ ಸಂಗಾತಿಯನ್ನು ಹುಡುಕುತ್ತಾರೆ. ಅವರು ಎಲ್ಲೇ ಹೋದರೂ ನಾಲ್ಕು ಜನರ ಗಮನದ ಕೇಂದ್ರ ಬಿಂದುವಾಗಿರಲು ಇಷ್ಟಪಡುತ್ತಾರೆ.

ಇದನ್ನು ಓದಿ : ಸಾಲ ವಸೂಲಿಗೆ ಬಂದ Bank ಸಿಬ್ಬಂದಿಯೊಂದಿಗೆ ಓಡಿಹೋಗಿ ಮದುವೆಯಾದ ವಿವಾಹಿತ ಮಹಿಳೆ.!

ಸಿಂಹ ರಾಶಿಯವರು ತಮ್ಮ ವಾತ್ಸಲ್ಯದಿಂದ ಉದಾರವಾಗಿರುತ್ತಾರೆ ಮತ್ತು ಉಡುಗೊರೆಗಳು, ಅಭಿನಂದನೆಗಳು ಮತ್ತು ಪ್ರೀತಿಯ ಅತಿರಂಜಿತ ಪ್ರದರ್ಶನಗಳೊಂದಿಗೆ ತಮ್ಮ ಸಂಗಾತಿಯನ್ನು ಖುಷಿ ಪಡಿಸುತ್ತಾರೆ. ಅವರ ಪ್ರೀತಿಯ ಗೀಳು ಮೌಲ್ಯೀಕರಣದ ಅಗತ್ಯತೆ ಮತ್ತು ಪ್ರೀತಿಸುವ ಮತ್ತು ಮೆಚ್ಚುವ ಅವರ ಬಯಕೆಯೊಂದಿಗೆ ಸಂಬಂಧ ಹೊಂದಿದೆ.

ಮೀನ ರಾಶಿ (Pisces) :
ಈ ರಾಶಿಯೂ ನೆಪ್ಚೂನ್‌ನಿಂದ ಆಳಲ್ಪಡುವ ರಾಶಿ ಚಿಹ್ನೆಯಾಗಿದೆ. ಕಲ್ಪನೆಗಳು ಮತ್ತು ಪ್ರೀತಿಯ ಆದರ್ಶವಾದಿ ಕಲ್ಪನೆಗಳಿಂದ ತುಂಬಿದ ಜಗತ್ತಿನಲ್ಲಿ ವಾಸಿಸುತ್ತದೆ.

ಇದನ್ನು ಓದಿ : ಪೊಲೀಸರು ತಮ್ಮ ಖಾಸಗಿ ವಾಹನದ ಮೇಲೆ “POLICE” ಅಂತ ಹಾಕಿಸಿಕೊಳ್ಳಬಹುದೇ.? ಇಲ್ಲಿದೆ ಗೃಹ ಸಚಿವರ ಸ್ಪಷ್ಟನೆ.!

ಮೀನ ರಾಶಿಯವರಿಗೆ, ಪ್ರೀತಿಯು ಆಧ್ಯಾತ್ಮಿಕ ಅನುಭವವಾಗಿರುತ್ತದೆ. ಈ ರಾಶಿಯ ಜನರು ನಂಬಲಾಗದಷ್ಟು ರೋಮ್ಯಾಂಟಿಕ್ ಆಗಿರುತ್ತಾರೆ ಮತ್ತು ಪರಿಪೂರ್ಣ ಪ್ರೇಮಕಥೆಯ ಕಲ್ಪನೆಯಲ್ಲಿ (The idea of ​​a perfect love story) ತಮ್ಮನ್ನು ತಾವು ಕಳೆದುಕೊಳ್ಳುತ್ತಾರೆ. ಅವರು ಯಾವಾಗಲೂ ಆಳವಾದ ಮಟ್ಟದಲ್ಲಿ ತಿಳಿದಿರುವ ಆತ್ಮ ಸಂಗಾತಿಯನ್ನು ಹುಡುಕುತ್ತಾರೆ.

ಇದನ್ನು ಓದಿ : ಪೊಲೀಸ್‌ ಠಾಣೆಯಲ್ಲಿ ಪೊಲೀಸರ Mobile ನ್ನೇ ಎಗರಿಸಿದ ಖತರ್ನಾಕ್ ಆಸಾಮಿ.!

ಮೀನ ರಾಶಿಯವರು ತಮ್ಮ ಸಂಬಂಧಗಳಲ್ಲಿನ ನಿಸ್ವಾರ್ಥತೆಗೆ (Selflessness) ಹೆಸರುವಾಸಿಯಾಗಿರುತ್ತಾರೆ ಮತ್ತು ಆಗಾಗ್ಗೆ ತಮ್ಮ ಸಂಗಾತಿಯ ಅಗತ್ಯತೆಗಳನ್ನು ತಮ್ಮ ಅಗತ್ಯಗಳಿಗಿಂತ ಹೆಚ್ಚು ಮಹತ್ವ ನೀಡುತ್ತಾರೆ. ಪ್ರೀತಿಯೊಂದಿಗಿನ ಅವರ ಗೀಳು ಜೀವನದ ಕಟುವಾದ ವಾಸ್ತವಗಳಿಂದ ತಪ್ಪಿಸಿಕೊಳ್ಳುವ ಅವರ ಬಯಕೆಯಿಂದ ಉಂಟಾಗುತ್ತದೆ.

Video : ಗೂಳಿಗೂ ಬಣ್ಣ ಹಾಕುವ ಮೂಲಕ ಗೂಳಿಯೊಂದಿಗೆ ಹೋಳಿ ಆಚರಿಸಿದ ಜನಸಮೂಹ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಗೂಳಿಗೂ ಬಣ್ಣ ಹಾಕುವ ಮೂಲಕ ಗೂಳಿಯೊಂದಿಗೆ ಹೋಳಿ (Holi) ಆಚರಿಸಿರುವ ಘಟನೆಯೊಂದು ಉತ್ತರ ಪ್ರದೇಶದ ಬರ್ಸಾನಾ (Barsana) ದಲ್ಲಿ ನಡೆದಿದೆ.

ಬರ್ಸಾನಾ ಭಾರತದ ಉತ್ತರ ಪ್ರದೇಶ (UP) ರಾಜ್ಯದ ಮಥುರಾ ಜಿಲ್ಲೆಯ ಐತಿಹಾಸಿಕ ನಗರ. ಬರ್ಸಾನಾ ಪಟ್ಟಣವು ಕೃಷ್ಣನ ಮುಖ್ಯ  ಪ್ರಿಯತಮೆಯಾದ ರಾಧೆಯ ಜನ್ಮಸ್ಥಳ (Birthplace of Radha) ಮತ್ತು ನೆಲೆಯಾಗಿ ನಿಂತಿರುವ ಸ್ಥಳ ಎಂದು ನಂಬಲಾಗಿದೆ. ಇದು ಬ್ರಜ್ (Braj) ಪ್ರದೇಶದಲ್ಲಿದೆ. ಪಟ್ಟಣದ ಪ್ರಮುಖ ಆಕರ್ಷಣೆ ರಾಧಾರಾಣಿ ದೇವಸ್ಥಾನ.

ಇದನ್ನು ಓದಿ :

ಮಥುರಾ, ವೃಂದಾವನ, ಬರ್ಸಾನಾ, ಗೋವರ್ಧನ್ (Mathura, Vrindavan, Barsana, Govardhan) ಹತ್ತಿರದ ನಗರಗಳಾಗಿದ್ದು, ಇವುಗಳೆಲ್ಲವೂ ಭಗವಾನ ಶ್ರೀಕೃಷ್ಣ (Lord Krishna) ನಿಗೆ ಸಂಪರ್ಕವನ್ನು ಹೊಂದಿದ್ದು, ಪ್ರತಿವರ್ಷ ಅಪಾರ ಸಂಖ್ಯೆಯ ಭಕ್ತರನ್ನು (Devotees) ಆಕರ್ಷಿಸುತ್ತವೆ.

ಬರ್ಸಾನಾವು ಹೋಳಿ ಆಚರಣೆಗೆ ವಿಶ್ವಪ್ರಸಿದ್ಧ (World famous) ವಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಹೋಳಿ ಆಡಲು ಬರ್ಸಾನಾಕ್ಕೆ ಬರುತ್ತಾರೆ. ಹೀಗೆ ಲಕ್ಷಾಂತರ ಜನರು ಒಂದೇ ಕಡೆ ಸೇರಿದಾಗ ಹೋಳಿಯಲ್ಲಿ ಜನಸಂದಣಿ ಇರುವುದು ಸಹಜವೇ.

ಇದನ್ನು ಓದಿ :

ಹೋಳಿ ಆಚರಿಸುತ್ತರುವ ಲಕ್ಷಾಂತರ ಜನಸಮೂಹದೊಳಗೆ ಎಲ್ಲಿಂದಲೋ ಒಂದು ಗೂಳಿ (Bull) ರಾಜಾರೋಶವಾಗಿ ಪ್ರವೇಶಿಸಿಯೇ ಬಿಡುತ್ತದೆ. ಹೀಗೆ ಲಕ್ಷಾಂತರ ಜನಸಮೂಹದೊಳಗೆ ಗೂಳಿ ಪ್ರವೇಶ ಪಡೆದರೆ ಏನಾಗುತ್ತದೆ ಎಂಬ ತರ್ಕ ತಮಗಿದೆ. ಸದ್ಯ ಗೂಳಿ ಪ್ರವೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣ (Social Media) ದಲ್ಲಿ ಹರಿದಾಡುತ್ತಿದೆ.

ಲಕ್ಷಾಂತರ ಜನಸಮೂಹದೊಳಗೆ ಗೂಳಿಯ ಆಗಮನ :

ವಿಡಿಯೋದಲ್ಲಿ ಗೂಳಿಯೊಂದು ಹೋಳಿ ಆಡುತ್ತಿರುವ (Playing Holi) ಜನಸಮೂಹದೊಳಗೆ ಪ್ರವೇಶಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಬರ್ಸಾನಾದಲ್ಲಿ ಪ್ರತಿ ವರ್ಷದಂತೆ ಅತೀ ವಿಜೃಂಭಣೆಯಿಂದ ಬಣ್ಣ ಎರಚುತ್ತ ಹೋಳಿ ಆಚರಿಸುತ್ತಿದ್ದರು. ಆಗ ಕರೆಯದೆ ಬರುವ ಅತಿಥಿಯಂತೆ ಒಮ್ಮೆಲೇ ಪೂರ್ಣ ಬಲದಿಂದ ಲಕ್ಷಾಂತರ ಜನರ ಗುಂಪಿನಲ್ಲಿ ಮೇಲಕ್ಕೆ – ಕೆಳಕ್ಕೆ, ಆ ಕಡೆ ಈ ಕಡೆ ನೋಡದೆ ಗೂಳಿಯೊಂದು ಪ್ರವೇಶ (Entry) ಪಡೆದಿದೆ.

ಇದನ್ನು ಓದಿ :

ಗೂಳಿ ಅಂದ್ರೆ ಅದು ಗೂಳಿನೇ ತಾನೇ. ಅದರ ಸ್ವಭಾವದಂತೆ ಯಾರನ್ನು ಲಕ್ಷಿಸದೆ ತನ್ನಷ್ಟಕ್ಕೆ ಜನರನ್ನು ಪಕ್ಕಕ್ಕೆ ತಳ್ಳುತ್ತಾ ಮುಂದೆ ಚಲಿಸಲು ಪ್ರಾರಂಭಿಸುತ್ತದೆ. ಜನರು ಗೂಳಿಯನ್ನು ನೋಡಿದ ತಕ್ಷಣ ತುಂಬಾ (Very much) ಭಯಭೀತರಾಗುತ್ತಾರೆ. ಎಲ್ಲರಿಗೂ ಗೂಳಿಯ ಬಲಾಬಲದ ಅರಿವು ಇದ್ದ ಕಾರಣ ಯಾರಿಗೂ ದಾರಿ ಮಾಡಿಕೊಡದ ಲಕ್ಷಾಂತರ ಜನಸಮೂಹ (Crowd of millions) ಕೂಡ ಸುಮ್ಮನೆ ಗೂಳಿಗೆ ದಾರಿ ಮಾಡಿಕೊಡಲು ಪ್ರಾರಂಭಿಸುತ್ತದೆ.

ಹೀಗೆ ಆ ಬಲಿಷ್ಟ ಗೂಳಿ ತನ್ನಷ್ಟಕ್ಕೆ ತಾನು ಹೋಗುತ್ತಿರಬೇಕಾದರೆ ಜನ ಸುಮ್ಮನಿರುತ್ತಾರೆಯೇ.? ಖಂಡಿತಾ ಇಲ್ಲ.  ಜನರು ಗೂಳಿಗೂ ಸಹ ಬಣ್ಣ ಎರಚುವ (Coulor spraying) ಮೂಲಕ ಹೋಳಿ ಆಚರಿಸಿದ್ದಾರೆ. ಇಲ್ಲಿ ಉಲ್ಲೇಖಿಸಲೇ ಬೇಕಾದ ಅಂಶವೆನೆಂದರೆ, ಲಕ್ಷಾಂತರ ಜನಸಮೂಹವಿದ್ದರು ಸಹ ಯಾವುದೇ ಹಾನಿಯಾಗದೆ (Without any harm) ಇರುವುದು.

ಇದನ್ನು ಓದಿ :

yespriyashu ಎಂಬ Instagram ಖಾತೆಯಲ್ಲಿ 16 ಸೆಕೆಂಡುಗಳ ಈ ವೀಡಿಯೊವನ್ನು 5 ದಿನಗಳ ಹಿಂದೆ ಹಂಚಿಕೊಂಡಿದ್ದು, ಇಲ್ಲಿಯವರೆಗೆ ಇಲ್ಲಿಯವರೆಗೆ 19 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ 138,385 likes ಪಡೆದುಕೊಂಡಿದೆ.

ವಿಡಿಯೋ ವಿಕ್ಷೀಸಿದ ಅನೇಕ ನೆಟ್ಟಿಗರು ಅನೇಕ ರೀತಿಯ ಕಾಮೆಂಟ್ ಮಾಡಿದ್ದಾರೆ.

 

View this post on Instagram

 

A post shared by Priyanshu🍁 (@yespriyanshu)

ಹಿಂದಿನ ಸುದ್ದಿ : ನೀವು ತೊಗರಿ ಬೇಳೆ ಸೇವಿಸ್ತೀರಾ.? ಹಾಗಾದ್ರೆ ನರರೋಗ, Cancer ಬರುವ ಸಾಧ್ಯತೆ.!

ಜನಸ್ಪಂದನ ನ್ಯೂಸ, ಬೆಂಗಳೂರು : ನಾವು ಪ್ರತಿದಿನ ಸಾಂಬಾರ್ ಮಾಡಲು ಬಳಸುವ ತೊಗರಿ ಬೇಳೆ ಸೇವನೆಯಿಂದ ನರರೋಗ ಮತ್ತು ಕ್ಯಾನ್ಸರ್‌ (Neuropathy and cancer) ಬರುವ ಸಾಧ್ಯತೆ ಇದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರತಿದಿನ ಸಾಂಬಾರ್ ಮಾಡಲು ಬಳಸುವ ದಾಲ್ ಕಲಬೆರಕೆಯಿಂದ ಮುಕ್ತವಾಗಿಲ್ಲ, ದಾಲ್‌ನ್ನು ರಾಸಾಯನಿಕ ಬಣ್ಣಗಳೊಂದಿಗೆ ಬೆರೆಸಿದ ಕೇಸರಿಯೊಂದಿಗೆ ಬೆರೆಸಲಾಗುತ್ತಿದೆ ಎಂದು ಕಂಡುಬಂದಿದೆ.

ಇದನ್ನು ಓದಿ : Health : ಈ ಹಣ್ಣನ್ನು ತಿಂದರೆ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದಂತೆ.!

ಈ ಕೇಸರಿಯನ್ನು ಸೇವಿಸುವುದರಿಂದ ಲ್ಯಾಥೈರಿಸಮ್ (Lathyrismus) ಎಂಬ ಗಂಭೀರ ನರವೈಜ್ಞಾನಿಕ ಕಾಯಿಲೆ (neurological disease) ಉಂಟಾಗುತ್ತದೆ, ಇದು ಅಂಗವೈಕಲ್ಯ ಮತ್ತು ಕ್ಯಾನ್ಸರ್‌ಗೆ (disability and cancer) ಕಾರಣವಾಗಬಹುದು ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಹೇರಳವಾಗಿ ಬೆಳೆಯುವ ಸಫ್ರಾನ್‌ನ್ನು ಬೀಜ ದಾಲ್ ಆಗಿ ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಇದಲ್ಲದೆ, ಇದನ್ನು ದಾಲ್‌ನೊಂದಿಗೆ ಬೆರೆಸಲಾಗುತ್ತಿದೆ. ಈ ಸಂದರ್ಭದಲ್ಲಿ, ನಿಜವಾದ ದಾಲ್ ಮತ್ತು ಕಲಬೆರಕೆ ದಾಲ್ ನಡುವಿನ ವ್ಯತ್ಯಾಸ ತಿಳಿಯದಂತೆ ಕೇಸರಿ ದಾಲ್ ಅನ್ನು ಟೆಟ್ರಾಜಿನ್ (ಇ-102) [Tetrazine (E-102)] ನೊಂದಿಗೆ ಬೆರೆಸಿ ಹಳದಿ ಬಣ್ಣವನ್ನು ನೀಡಲಾಗುತ್ತಿದೆ.

ಇದನ್ನು ಓದಿ : Airports Authority of India ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ಬಣ್ಣ ಕ್ಯಾನ್ಸರ್ ಕಾರಕ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ಗದ ಕೇಸರಿ ದಾಲ್‌ನ್ನು ತಂದು ತೊಗರಿ ದಾಲ್‌ನೊಂದಿಗೆ ಬೆರೆಸಿ ಅಥವಾ ಕೇಸರಿ ದಾಲ್‌ನ್ನು ತೊಗರಿ ದಾಲ್ ಅಥವಾ ಮಸೂರ್ ದಾಲ್ (Toor dal or Masoor dal) ಎಂದು ಮಾರಾಟ ಮಾಡುವ ವ್ಯವಹಾರವು ನಮ್ಮ ದೇಶದಲ್ಲಿಯೂ ಪ್ರಚಲಿತವಾಗಿದೆ ಎಂದು ಹೇಳಲಾಗುತ್ತದೆ.

ಕೇಸರಿ ದಾಲ್ ಎಂದರೇನು?:

ಸಫ್ರಾನ್ ದಾಲ್ ಬಣ್ಣ ಮತ್ತು ಆಕಾರದಲ್ಲಿ ತೊಗರಿ ದಾಲ್‌ನ್ನು ಹೋಲುತ್ತದೆ. ಆದರೆ ಇದು ವಿಷಕಾರಿ (Toxic) ಪದಾರ್ಥಗಳಿಂದ ತುಂಬಿರುತ್ತದೆ. ಇದು ಕಳೆ ಬೆಳೆಯಾಗಿದ್ದು ಕಾಡಿನಲ್ಲಿ ಬೆಳೆಯುತ್ತದೆ.

ಇದನ್ನು ಓದಿ : ಕಾನ್ಸ್‌ಟೇಬಲ್‌ನಿಂದ ಮಹಿಳಾ PSI ಮೇಲೆ ಅತ್ಯಾಚಾರ, ಬ್ಲ್ಯಾಕ್‌ಮೇಲ್.?

ಕೇಸರಿ ದಾಲ್‌ನ್ನು ನಿರಂತರವಾಗಿ ಸೇವಿಸುವುದರಿಂದ ಒಬ್ಬ ವ್ಯಕ್ತಿಯು ಲ್ಯಾಥೈರಿಸಂ (Lathyrism) ಕಾಯಿಲೆಯಿಂದ ಬಳಲಬಹುದು. ಇದು ಎರಡೂ ಕಾಲುಗಳ ನರಗಳು ಮತ್ತು ಸ್ನಾಯುಗಳಿಗೆ (nerves and muscles of the legs) ಬದಲಾಯಿಸಲಾಗದ ಹಾನಿಯನ್ನುಂಟುಮಾಡುತ್ತದೆ. ಇದು ಶಾಶ್ವತ ಅಂಗವೈಕಲ್ಯ (permanent disability) ಕ್ಕೂ ಕಾರಣವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಬೆರಕೆಯನ್ನು ಹೇಗೆ ಗುರುತಿಸುವುದು.?

ನಾವು ಖರೀದಿಸುವ ತೊಗರಿ ದಾಲ್ ಕಲಬೆರಕೆಯಾಗಿದೆಯೇ (Is it adulterated?) ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು, ಸುಮಾರು 10 ಗ್ರಾಂ. ದಾಲ್‌ಗೆ 25 ಮಿಲಿ ಶುದ್ಧ ನೀರನ್ನು ದಾಲ್‌ಗೆ ಸೇರಿಸಬೇಕು. ಅದಕ್ಕೆ 5 ಮಿಲಿ ಬಲವಾದ ಹೈಡ್ರೋಕ್ಲೋರಿಕ್ ಆಮ್ಲ (Hydrochloric acid) ವನ್ನು ಸೇರಿಸಿ ಸ್ವಲ್ಪ ಸಮಯ ಕುದಿಸಬೇಕು.

ಇದನ್ನು ಓದಿ : ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ 4115 ಹುದ್ದೆಗಳ ನೇಮಕಾತಿ.!

ನೀರಿನ ಬಣ್ಣ ಬದಲಾದರೆ, ಅದು ಕೇಸರಿ ದಾಲ್ ಆಗಿದೆ. ಇದಲ್ಲದೆ, ಕೇಸರಿ ಇಳಿಜಾರಾದ ತುದಿಯನ್ನು ಹೊಂದಿದ್ದು ಚೌಕಾಕಾರದ ಆಕಾರದಲ್ಲಿದೆ ಎಂದು ಆಹಾರ ತಜ್ಞರು ಹೇಳುತ್ತಾರೆ.

Car ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ಹೃದಯಾಘಾತ ; ಮುಂದೆನಾಯ್ತು? ಈ ಆಘಾತಕಾರಿ ವಿಡಿಯೋ ನೋಡಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಕಾರು (Car) ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ಹೃದಯಾಘಾತವಾಗಿ, ಕಾರು ಆತನ ನಿಯಂತ್ರಣ ತಪ್ಪಿ (Get out of control) ಸುಮಾರು ಹತ್ತು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಘಟನೆಯ ಕುರಿತು ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ (Kolhapur, Maharashtra) ನಡೆದ ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನು ಓದಿ : ನೀವು ತೊಗರಿ ಬೇಳೆ ಸೇವಿಸ್ತೀರಾ.? ಹಾಗಾದ್ರೆ ನರರೋಗ, ಕ್ಯಾನ್ಸರ್‌ ಬರುವ ಸಾಧ್ಯತೆ.!

ಧೀರಜ್ ಪಾಟೀಲ್ (55) ಅವರು ಕಾರನ್ನು ಚಲಾಯಿಸುತ್ತಿದ್ದ ಸಂದರ್ಭ ಫ್ಲೈಓವರ್ ಬಳಿ ಕಾರು ನಿಯಂತ್ರಣ ತಪ್ಪಿ ಆಟೋರಿಕ್ಷಾ, ಕಾರು, ದ್ವಿಚಕ್ರ ವಾಹನ ಮತ್ತು ಇತರ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಕಾರು ಸೇರಿದಂತೆ ಹಲವಾರು ವಾಹನಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಬೈಕ್ ಮೇಲೆ “Police” ಸ್ಟಿಕ್ಕರ್ ; ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ; ನೋಟಿಸ್ ಬೆನ್ನಲ್ಲೇ ದಂಡ ಕಟ್ಟಿದ ಚಾಲಕ.!

ಕಾರು ಚಾಲಕ ಧೀರಜ್ ಪಾಟೀಲ್ ಸಾವನ್ನಪ್ಪಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಧೀರಜ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕಾರು ಚಾಲಕನ ನಿಯಂತ್ರಣ ತಪ್ಪಿದ ಬಳಿಕ ಸುಮಾರು ಹತ್ತು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಆಘಾತಕಾರಿ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ :

ಹಿಂದಿನ ಸುದ್ದಿ : Astrology : ಪ್ರೀತಿ – ಪ್ರೇಮ ಅಂತ ಹೆಚ್ಚು ತಲೆ ಕೆಡಿಸಿಕೊಳ್ತಾರಂತೆ ಈ ರಾಶಿಯವರು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರೀತಿ ಎನ್ನುವುದು ಮೃದುತ್ವ, ಅನ್ಯೋನ್ಯತೆ (Tenderness, intimacy), ರಕ್ಷಣೆ, ಆಕರ್ಷಣೆ, ವಾತ್ಸಲ್ಯ ಮತ್ತು ನಂಬಿಕೆಯನ್ನು ಒಳಗೊಂಡಿರುತ್ತದೆ. ಈ ಪ್ರೀತಿಯು ನಿಕಟತೆ, ಉತ್ಸಾಹ ಮತ್ತು ಬದ್ಧತೆಯಿಂದ ಗುರುತಿಸಲ್ಪಟ್ಟ ಭಾವನೆಗಳು ಮತ್ತು ನಡವಳಿಕೆಗಳ ಮಿಶ್ರಣವಾಗಿದೆ (mix of behaviors).

ಇನ್ನೂ ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಕೆಲವು ರಾಶಿಗಳ ಜನರು ಇತರರಿಗಿಂತ ಹೆಚ್ಚು ಪ್ರೀತಿಯ ಬಗ್ಗೆ ಗೀಳು ಹೊಂದಿರುತ್ತಾರೆ. ನಿರಂತರವಾಗಿ ಪ್ರಣಯ ಸಂಪರ್ಕಗಳನ್ನು ಬಯಸುತ್ತಾರೆ. ಸಂಬಂಧಗಳೊಂದಿಗೆ ಬರುವ ಭಾವನಾತ್ಮಕ ಏರಿಳಿತಗಳಲ್ಲಿ ಅಭಿವೃದ್ಧಿ (Development in emotional ups and downs) ಹೊಂದುತ್ತಾರೆ.

ಇದನ್ನು ಓದಿ : ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ಆರೋಪ ; ಹಿರಿಯ ಪೊಲೀಸ್ ಅಧಿಕಾರಿ Suspend.!

ಗುಣಲಕ್ಷಣಗಳು ನಿರ್ದಿಷ್ಟ ರಾಶಿಗಳೊಂದಿಗೆ ಸಂಬಂಧ ಹೊಂದಿದ್ದರೂ, ಪ್ರತಿ ರಾಶಿಯವರು ವೈಯಕ್ತಿಕ ವ್ಯಕ್ತಿತ್ವಗಳು (Individual personality) ಬದಲಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಸೂಕ್ತ.

ವೃಷಭ ರಾಶಿ :
ವೃಷಭ ರಾಶಿಯವರು (Taurus) ಆಗಾಗ್ಗೆ ದೈಹಿಕ ಸ್ಪರ್ಶ ಮತ್ತು ದಯೆಯ ಕ್ರಿಯೆಗಳ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ನಂಬಲಾಗದಷ್ಟು ಇಂದ್ರಿಯ ಮತ್ತು ಪ್ರೀತಿಯಿಂದ ಕೂಡಿರುತ್ತಾರೆ.

ಇದನ್ನು ಓದಿ : ನೀವೂ ಕೂಡಾ ಪ್ಯಾಂಟ್‌ ಜೇಬಿನಲ್ಲಿ Mobile ಇಟ್ಟುಕೊಳ್ತೀರಾ.? ತಪ್ಪದೇ ಈ ವಿಡಿಯೋ ನೋಡಿ.!

ಇದು ಪ್ರೀತಿಯ ಬಗ್ಗೆ ತುಂಬಾನೇ ಗೀಳನ್ನು ಹೊಂದಿರುವ ಚಿಹ್ನೆಯಾಗಿದೆ. ವೃಷಭ ರಾಶಿಯವರು ತಮ್ಮ ಸಂಬಂಧಗಳ ಬಗ್ಗೆ ತುಂಬಾನೇ ಉತ್ಸುಕರಾಗಿರುತ್ತಾರೆ‌.

ಅವರ ಪ್ರೀತಿಯ ಗೀಳು ಭದ್ರತೆ ಮತ್ತು ಸೌಕರ್ಯದ ಅಗತ್ಯದಿಂದ (Need for security and comfort) ನಡೆಸಲ್ಪಡುತ್ತದೆ. ಸಂಬಂಧವನ್ನು ಉಳಿಸಿಕೊಳ್ಳಲು ಅವರು ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳಲು ಹೆದರುವುದಿಲ್ಲ. ನಿಷ್ಠೆ ಮತ್ತು ಸ್ಥಿರತೆಗೆ (Loyalty and stability) ಹೆಚ್ಚಿನ ಮಹತ್ವ ನೀಡುತ್ತಾರೆ.

ಇದನ್ನು ಓದಿ : ಕಛೇರಿ ಮುಂದೆಯೇ ರಕ್ತ ಬರುವಂತೆ ಹೊಡೆದಾಡಿಕೊಂಡ ವಕೀಲರು ; Video ವೈರಲ್.!

ತುಲಾ ರಾಶಿ (Libra) :
ಈ ರಾಶಿಯವರು ಅವರ ಆದರ್ಶ ಸಂಬಂಧವು ಪರಸ್ಪರ ಗೌರವ, ಆಳವಾದ ಪ್ರೀತಿ ಮತ್ತು ಬಹಳಷ್ಟು ಪ್ರಣಯದಿಂದ ಕೂಡಿರುತ್ತದೆ.

ಪ್ರೀತಿ ಮತ್ತು ಸೌಂದರ್ಯದ (love and beauty) ಗ್ರಹವಾದ ಶುಕ್ರನಿಂದ ಆಳಲ್ಪಡುವ ತುಲಾ ರಾಶಿಯವರು ತುಂಬಾನೇ ರೋಮ್ಯಾಂಟಿಕ್ ಆಗಿರುತ್ತಾರೆ. ಇವರು ನೈಸರ್ಗಿಕ ಮೋಡಿ ಮಾಡುವವರು, ಪ್ರೀತಿಯ ಬಗ್ಗೆ ಗೀಳನ್ನು ಹೊಂದಿರುವವರು ಆಗಿರುತ್ತಾರೆ. ತುಲಾ ರಾಶಿಯವರು ಯಾವಾಗಲೂ ತಮ್ಮ ಪರಿಪೂರ್ಣ ಸಂಗಾತಿಯ ಹುಡುಕಾಟದಲ್ಲಿರುತ್ತಾರೆ.

ಇದನ್ನು ಓದಿ : ಬೈಕ್‌ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಗುದ್ದಿದ ಕಾರು ; ಎದೆ ಝಲ್ ಎನ್ನುವ Video ವೈರಲ್.!

ತುಲಾ ರಾಶಿಯ ಜನರು ತಮ್ಮ ಎಲ್ಲಾ ಸಂಬಂಧಗಳಲ್ಲಿ ಸಾಮರಸ್ಯ ಮತ್ತು ಸಮತೋಲನವನ್ನು (Harmony and balance) ಬಯಸುವವರಾಗಿರುತ್ತಾರೆ. ಅವರು ಹಂಬಲಿಸುವ ಸಾಮರಸ್ಯ ಮತ್ತು ಸಂಪರ್ಕವನ್ನು ಒಳಗೊಂಡಿರುತ್ತದೆ.

ಸಿಂಹ ರಾಶಿ :
ಸಿಂಹ ರಾಶಿಯೂ (Leo) ಪ್ರೀತಿಯ ಬಗ್ಗೆ ಹೆಚ್ಚು ಗೀಳು ಹೊಂದಿರುವ ರಾಶಿಚಕ್ರದ ಚಿಹ್ನೆಗಳಲ್ಲಿ ಇದು ಸಹ ಒಂದಾಗಿದೆ. ಸೂರ್ಯನಿಂದ ಆಳಲ್ಪಡುವ ಸಿಂಹ ರಾಶಿಯು ಮೆಚ್ಚುಗೆ ಮತ್ತು ಆರಾಧನೆಯ ಮೇಲೆ ಅಭಿವೃದ್ಧಿ ಹೊಂದುತ್ತದೆ.

ಇದನ್ನು ಓದಿ : ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ಆಗಿ Lokayukta ಬಲೆಗೆ ಬಿದ್ದ ಗ್ರಾ. ಪಂ. ಅಧ್ಯಕ್ಷ.!

ಸಿಂಹ ರಾಶಿಯವರು ಯಾವಾಗಲೂ ತಮ್ಮ ಜೀವನದಲ್ಲಿ ಉತ್ಸಾಹ ತರುವ ಸಂಬಂಧಕ್ಕಾಗಿ ಹುಡುಕುತ್ತಿರುತ್ತಾರೆ. ಅಲ್ಲದೇ ಭಾವೋದ್ರಿಕ್ತ, ನಾಟಕೀಯ ಮತ್ತು ತೀವ್ರವಾಗಿ ರೋಮ್ಯಾಂಟಿಕ್ (Passionate, dramatic and intensely romantic) ಆಗಿರುತ್ತಾರೆ.

ಅವರ ಶಕ್ತಿ ಮತ್ತು ಉತ್ಸಾಹಕ್ಕೆ ಹೊಂದಿಕೆಯಾಗುವ ಸಂಗಾತಿಯನ್ನು ಹುಡುಕುತ್ತಾರೆ. ಅವರು ಎಲ್ಲೇ ಹೋದರೂ ನಾಲ್ಕು ಜನರ ಗಮನದ ಕೇಂದ್ರ ಬಿಂದುವಾಗಿರಲು ಇಷ್ಟಪಡುತ್ತಾರೆ.

ಇದನ್ನು ಓದಿ : ಸಾಲ ವಸೂಲಿಗೆ ಬಂದ Bank ಸಿಬ್ಬಂದಿಯೊಂದಿಗೆ ಓಡಿಹೋಗಿ ಮದುವೆಯಾದ ವಿವಾಹಿತ ಮಹಿಳೆ.!

ಸಿಂಹ ರಾಶಿಯವರು ತಮ್ಮ ವಾತ್ಸಲ್ಯದಿಂದ ಉದಾರವಾಗಿರುತ್ತಾರೆ ಮತ್ತು ಉಡುಗೊರೆಗಳು, ಅಭಿನಂದನೆಗಳು ಮತ್ತು ಪ್ರೀತಿಯ ಅತಿರಂಜಿತ ಪ್ರದರ್ಶನಗಳೊಂದಿಗೆ ತಮ್ಮ ಸಂಗಾತಿಯನ್ನು ಖುಷಿ ಪಡಿಸುತ್ತಾರೆ. ಅವರ ಪ್ರೀತಿಯ ಗೀಳು ಮೌಲ್ಯೀಕರಣದ ಅಗತ್ಯತೆ ಮತ್ತು ಪ್ರೀತಿಸುವ ಮತ್ತು ಮೆಚ್ಚುವ ಅವರ ಬಯಕೆಯೊಂದಿಗೆ ಸಂಬಂಧ ಹೊಂದಿದೆ.

ಮೀನ ರಾಶಿ (Pisces) :
ಈ ರಾಶಿಯೂ ನೆಪ್ಚೂನ್‌ನಿಂದ ಆಳಲ್ಪಡುವ ರಾಶಿ ಚಿಹ್ನೆಯಾಗಿದೆ. ಕಲ್ಪನೆಗಳು ಮತ್ತು ಪ್ರೀತಿಯ ಆದರ್ಶವಾದಿ ಕಲ್ಪನೆಗಳಿಂದ ತುಂಬಿದ ಜಗತ್ತಿನಲ್ಲಿ ವಾಸಿಸುತ್ತದೆ.

ಇದನ್ನು ಓದಿ : ಪೊಲೀಸರು ತಮ್ಮ ಖಾಸಗಿ ವಾಹನದ ಮೇಲೆ “POLICE” ಅಂತ ಹಾಕಿಸಿಕೊಳ್ಳಬಹುದೇ.? ಇಲ್ಲಿದೆ ಗೃಹ ಸಚಿವರ ಸ್ಪಷ್ಟನೆ.!

ಮೀನ ರಾಶಿಯವರಿಗೆ, ಪ್ರೀತಿಯು ಆಧ್ಯಾತ್ಮಿಕ ಅನುಭವವಾಗಿರುತ್ತದೆ. ಈ ರಾಶಿಯ ಜನರು ನಂಬಲಾಗದಷ್ಟು ರೋಮ್ಯಾಂಟಿಕ್ ಆಗಿರುತ್ತಾರೆ ಮತ್ತು ಪರಿಪೂರ್ಣ ಪ್ರೇಮಕಥೆಯ ಕಲ್ಪನೆಯಲ್ಲಿ (The idea of ​​a perfect love story) ತಮ್ಮನ್ನು ತಾವು ಕಳೆದುಕೊಳ್ಳುತ್ತಾರೆ. ಅವರು ಯಾವಾಗಲೂ ಆಳವಾದ ಮಟ್ಟದಲ್ಲಿ ತಿಳಿದಿರುವ ಆತ್ಮ ಸಂಗಾತಿಯನ್ನು ಹುಡುಕುತ್ತಾರೆ.

ಇದನ್ನು ಓದಿ : ಪೊಲೀಸ್‌ ಠಾಣೆಯಲ್ಲಿ ಪೊಲೀಸರ Mobile ನ್ನೇ ಎಗರಿಸಿದ ಖತರ್ನಾಕ್ ಆಸಾಮಿ.!

ಮೀನ ರಾಶಿಯವರು ತಮ್ಮ ಸಂಬಂಧಗಳಲ್ಲಿನ ನಿಸ್ವಾರ್ಥತೆಗೆ (Selflessness) ಹೆಸರುವಾಸಿಯಾಗಿರುತ್ತಾರೆ ಮತ್ತು ಆಗಾಗ್ಗೆ ತಮ್ಮ ಸಂಗಾತಿಯ ಅಗತ್ಯತೆಗಳನ್ನು ತಮ್ಮ ಅಗತ್ಯಗಳಿಗಿಂತ ಹೆಚ್ಚು ಮಹತ್ವ ನೀಡುತ್ತಾರೆ. ಪ್ರೀತಿಯೊಂದಿಗಿನ ಅವರ ಗೀಳು ಜೀವನದ ಕಟುವಾದ ವಾಸ್ತವಗಳಿಂದ ತಪ್ಪಿಸಿಕೊಳ್ಳುವ ಅವರ ಬಯಕೆಯಿಂದ ಉಂಟಾಗುತ್ತದೆ.

ನೀವು ತೊಗರಿ ಬೇಳೆ ಸೇವಿಸ್ತೀರಾ.? ಹಾಗಾದ್ರೆ ನರರೋಗ, Cancer ಬರುವ ಸಾಧ್ಯತೆ.!

ಜನಸ್ಪಂದನ ನ್ಯೂಸ, ಬೆಂಗಳೂರು : ನಾವು ಪ್ರತಿದಿನ ಸಾಂಬಾರ್ ಮಾಡಲು ಬಳಸುವ ತೊಗರಿ ಬೇಳೆ ಸೇವನೆಯಿಂದ ನರರೋಗ ಮತ್ತು ಕ್ಯಾನ್ಸರ್‌ (Neuropathy and cancer) ಬರುವ ಸಾಧ್ಯತೆ ಇದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರತಿದಿನ ಸಾಂಬಾರ್ ಮಾಡಲು ಬಳಸುವ ದಾಲ್ ಕಲಬೆರಕೆಯಿಂದ ಮುಕ್ತವಾಗಿಲ್ಲ, ದಾಲ್‌ನ್ನು ರಾಸಾಯನಿಕ ಬಣ್ಣಗಳೊಂದಿಗೆ ಬೆರೆಸಿದ ಕೇಸರಿಯೊಂದಿಗೆ ಬೆರೆಸಲಾಗುತ್ತಿದೆ ಎಂದು ಕಂಡುಬಂದಿದೆ.

ಇದನ್ನು ಓದಿ : Health : ಈ ಹಣ್ಣನ್ನು ತಿಂದರೆ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದಂತೆ.!

ಈ ಕೇಸರಿಯನ್ನು ಸೇವಿಸುವುದರಿಂದ ಲ್ಯಾಥೈರಿಸಮ್ (Lathyrismus) ಎಂಬ ಗಂಭೀರ ನರವೈಜ್ಞಾನಿಕ ಕಾಯಿಲೆ (neurological disease) ಉಂಟಾಗುತ್ತದೆ, ಇದು ಅಂಗವೈಕಲ್ಯ ಮತ್ತು ಕ್ಯಾನ್ಸರ್‌ಗೆ (disability and cancer) ಕಾರಣವಾಗಬಹುದು ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಹೇರಳವಾಗಿ ಬೆಳೆಯುವ ಸಫ್ರಾನ್‌ನ್ನು ಬೀಜ ದಾಲ್ ಆಗಿ ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಇದಲ್ಲದೆ, ಇದನ್ನು ದಾಲ್‌ನೊಂದಿಗೆ ಬೆರೆಸಲಾಗುತ್ತಿದೆ. ಈ ಸಂದರ್ಭದಲ್ಲಿ, ನಿಜವಾದ ದಾಲ್ ಮತ್ತು ಕಲಬೆರಕೆ ದಾಲ್ ನಡುವಿನ ವ್ಯತ್ಯಾಸ ತಿಳಿಯದಂತೆ ಕೇಸರಿ ದಾಲ್ ಅನ್ನು ಟೆಟ್ರಾಜಿನ್ (ಇ-102) [Tetrazine (E-102)] ನೊಂದಿಗೆ ಬೆರೆಸಿ ಹಳದಿ ಬಣ್ಣವನ್ನು ನೀಡಲಾಗುತ್ತಿದೆ.

ಇದನ್ನು ಓದಿ : Airports Authority of India ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ಬಣ್ಣ ಕ್ಯಾನ್ಸರ್ ಕಾರಕ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ಗದ ಕೇಸರಿ ದಾಲ್‌ನ್ನು ತಂದು ತೊಗರಿ ದಾಲ್‌ನೊಂದಿಗೆ ಬೆರೆಸಿ ಅಥವಾ ಕೇಸರಿ ದಾಲ್‌ನ್ನು ತೊಗರಿ ದಾಲ್ ಅಥವಾ ಮಸೂರ್ ದಾಲ್ (Toor dal or Masoor dal) ಎಂದು ಮಾರಾಟ ಮಾಡುವ ವ್ಯವಹಾರವು ನಮ್ಮ ದೇಶದಲ್ಲಿಯೂ ಪ್ರಚಲಿತವಾಗಿದೆ ಎಂದು ಹೇಳಲಾಗುತ್ತದೆ.

ಕೇಸರಿ ದಾಲ್ ಎಂದರೇನು?:

ಸಫ್ರಾನ್ ದಾಲ್ ಬಣ್ಣ ಮತ್ತು ಆಕಾರದಲ್ಲಿ ತೊಗರಿ ದಾಲ್‌ನ್ನು ಹೋಲುತ್ತದೆ. ಆದರೆ ಇದು ವಿಷಕಾರಿ (Toxic) ಪದಾರ್ಥಗಳಿಂದ ತುಂಬಿರುತ್ತದೆ. ಇದು ಕಳೆ ಬೆಳೆಯಾಗಿದ್ದು ಕಾಡಿನಲ್ಲಿ ಬೆಳೆಯುತ್ತದೆ.

ಇದನ್ನು ಓದಿ : ಕಾನ್ಸ್‌ಟೇಬಲ್‌ನಿಂದ ಮಹಿಳಾ PSI ಮೇಲೆ ಅತ್ಯಾಚಾರ, ಬ್ಲ್ಯಾಕ್‌ಮೇಲ್.?

ಕೇಸರಿ ದಾಲ್‌ನ್ನು ನಿರಂತರವಾಗಿ ಸೇವಿಸುವುದರಿಂದ ಒಬ್ಬ ವ್ಯಕ್ತಿಯು ಲ್ಯಾಥೈರಿಸಂ (Lathyrism) ಕಾಯಿಲೆಯಿಂದ ಬಳಲಬಹುದು. ಇದು ಎರಡೂ ಕಾಲುಗಳ ನರಗಳು ಮತ್ತು ಸ್ನಾಯುಗಳಿಗೆ (nerves and muscles of the legs) ಬದಲಾಯಿಸಲಾಗದ ಹಾನಿಯನ್ನುಂಟುಮಾಡುತ್ತದೆ. ಇದು ಶಾಶ್ವತ ಅಂಗವೈಕಲ್ಯ (permanent disability) ಕ್ಕೂ ಕಾರಣವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಬೆರಕೆಯನ್ನು ಹೇಗೆ ಗುರುತಿಸುವುದು.?

ನಾವು ಖರೀದಿಸುವ ತೊಗರಿ ದಾಲ್ ಕಲಬೆರಕೆಯಾಗಿದೆಯೇ (Is it adulterated?) ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು, ಸುಮಾರು 10 ಗ್ರಾಂ. ದಾಲ್‌ಗೆ 25 ಮಿಲಿ ಶುದ್ಧ ನೀರನ್ನು ದಾಲ್‌ಗೆ ಸೇರಿಸಬೇಕು. ಅದಕ್ಕೆ 5 ಮಿಲಿ ಬಲವಾದ ಹೈಡ್ರೋಕ್ಲೋರಿಕ್ ಆಮ್ಲ (Hydrochloric acid) ವನ್ನು ಸೇರಿಸಿ ಸ್ವಲ್ಪ ಸಮಯ ಕುದಿಸಬೇಕು.

ಇದನ್ನು ಓದಿ : ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ 4115 ಹುದ್ದೆಗಳ ನೇಮಕಾತಿ.!

ನೀರಿನ ಬಣ್ಣ ಬದಲಾದರೆ, ಅದು ಕೇಸರಿ ದಾಲ್ ಆಗಿದೆ. ಇದಲ್ಲದೆ, ಕೇಸರಿ ಇಳಿಜಾರಾದ ತುದಿಯನ್ನು ಹೊಂದಿದ್ದು ಚೌಕಾಕಾರದ ಆಕಾರದಲ್ಲಿದೆ ಎಂದು ಆಹಾರ ತಜ್ಞರು ಹೇಳುತ್ತಾರೆ.

ಹಿಂದಿನ ಸುದ್ದಿ : Health : ಈ ಹಣ್ಣನ್ನು ತಿಂದರೆ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದಂತೆ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮನುಷ್ಯನಿಗೆ ಕಾಯಿಲೆಗಳು ಯಾವಾಗಲೂ ಹೇಳಿ ಕೇಳಿ ಬರುವುದಿಲ್ಲ. ಕೆಲವೊಂದು ರೋಗಲಕ್ಷಣಗಳು ನಮ್ಮ ದೇಹವನ್ನು ಸೇರಿಕೊಂಡು, ಏನಾದರೂ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಿದ ನಂತರ ನಮಗೆ ಆ ಕಾಯಿಲೆಯ ಬಗ್ಗೆ ಗೊತ್ತಾಗುವುದು.

ಇತ್ತೀಚಿನ ವರ್ಷಗಳಲ್ಲಿ ಕಿಡ್ನಿ ಸಮಸ್ಯೆ (Kidney problem) ಕಾಮನ್ ಆಗಿ ಬಿಟ್ಟಿದೆ. ಅದರಲ್ಲಿಯೂ ಈ ಕಾಯಿಲೆ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು. ಆದರೆ ಈಗೀಗ ಯುವ ಜನತೆಯನ್ನು ಕೂಡ ಕಾಡಲಾರಂಭಿಸಿದೆ. ಆದರೆ ಈ ಹಣ್ಣನ್ನು ನೀವು ತಿನ್ನುವುದರಿಂದ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದು (Eating this fruit naturally dissolves kidney stones).

ಇದನ್ನು ಓದಿ : ಬೈಕ್ ಮೇಲೆ “Police” ಸ್ಟಿಕ್ಕರ್ ; ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ; ನೋಟಿಸ್ ಬೆನ್ನಲ್ಲೇ ದಂಡ ಕಟ್ಟಿದ ಚಾಲಕ.!

* ಆ ಹಣ್ಣು ಯಾವುದೆಂದರೆ ಆವಕಾಡೊ (Avocado). ಈ ಹಣ್ಣು ಬಹಳಷ್ಟು ಪೊಟ್ಯಾಸಿಯಮ್ ಅನ್ನು ಹೊಂದಿದೆ. ಮೂತ್ರಪಿಂಡದ ಕಾಯಿಲೆ ಇರುವವರು ಈ ಹಣ್ಣನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಆವಕಾಡೊವನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬಹುದು. ಇದರಲ್ಲಿ ಆರೋಗ್ಯಕರ ಕೊಬ್ಬು, ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳಿವೆ.

* ದ್ರಾಕ್ಷಿ, ನಿಂಬೆ, ಕಿತ್ತಳೆ (Grapes, lemons, oranges) ಮುಂತಾದ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇವು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸಿ, ಮೂತ್ರಪಿಂಡದ ಕಲ್ಲುಗಳನ್ನು ರೂಪಿಸಲು ಅನುಮತಿಸುವುದಿಲ್ಲ.

ಇದನ್ನು ಓದಿ : ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ racket ; ನಟಿ – ಮಾಡೆಲ್‌ಗಳು ಸೇರಿ ನಾಲ್ವರ ರಕ್ಷಣೆ.!

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಹಿಂಡಿ ಕುಡಿಯಬೇಕು. ಈ ರಸವನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ, ಮೂತ್ರನಾಳದಿಂದ ವಿಷ ಮತ್ತು ಜೀರ್ಣವಾಗದ ತ್ಯಾಜ್ಯವನ್ನು ತೆಗೆದುಹಾಕಬಹುದು (Toxins and undigested waste can be removed from the urinary tract) ಮತ್ತು ಸ್ವಚ್ಛಗೊಳಿಸಬಹುದು.

* ದಾಳಿಂಬೆಯು (pomegranate) ವಿಟಮಿನ್ ಸಿ, ಕೆ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಹಣ್ಣು. ಇದನ್ನು ತಿನ್ನುವುದರಿಂದ ಕಿಡ್ನಿ ಆರೋಗ್ಯವಾಗಿರುತ್ತೆ. ಹಾಗಾಗಿ ಮೂತ್ರಪಿಂಡಗಳು ಆರೋಗ್ಯವಾಗಿರಲು ನೀವು ದಾಳಿಂಬೆ ಹಣ್ಣು ತಿನ್ನುವುದು ಉತ್ತಮ.

ಇದನ್ನು ಓದಿ : ಸುಮ್ಮನೆ ನಿಂತಿದ್ದ ಯುವಕನನ್ನು ಗುಂಡಿ* ಕೊಂ* ದು*ರ್ಮಿಗಳ ಗ್ಯಾಂಗ್ ; Video ವೈರಲ್.!

ದಾಳಿಂಬೆ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ದೇಹದಲ್ಲಿ ರಕ್ತದೊತ್ತಡ, ಉರಿಯೂತ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು. ಕಡಿಮೆ ರಂಜಕ ಮತ್ತು ಸೋಡಿಯಂ (Phosphorus and sodium) ಕಾರಣದಿಂದಾಗಿ ಇದು ಮೂತ್ರಪಿಂಡಗಳಿಗೆ ಉತ್ತಮ ಹಣ್ಣು ಅಂತ‌ ಹೇಳಬಹುದು.

* ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು, ನೀವು ಸಾಮಾನ್ಯ ಪೇರಳೆ, ಪೀಚ್, ಕಲ್ಲಂಗಡಿ, ಚೆರ್ರಿ, ದ್ರಾಕ್ಷಿ, ಅನಾನಸ್ ಮುಂತಾದ ಹಣ್ಣುಗಳನ್ನು ಸಹ ತಿನ್ನಬಹುದಾಗಿದೆ.

ಅನಾನಸ್ ಹಣ್ಣು ಬ್ರೋಮೆಲಿನ್ ಎಂಬ ಜೀರ್ಣಕಾರಿ ಕಿಣ್ವವನ್ನು (Digestive enzyme) ಹೊಂದಿದ್ದು, ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಇದು ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ನಮ್ಮ‌ ದೇಹವನ್ನು ರಕ್ಷಿಸುತ್ತದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ಒಡೆಯಲು, ಅವುಗಳನ್ನು ಕರಗಿಸಲು ಸಹಾಯ ಮಾಡುತ್ತದೆ (Helps to break up kidney stones, dissolve them).

ಇದನ್ನು ಓದಿ : ರಸ್ತೆಯಲ್ಲಿ ರೀಲ್ಸ್ ಮಾಡಲು ಮುಂದಾದ ಹುಡುಗಿಯರು : ನಾಯಿಗಳ Entry ; ಮುಂದೆನಾಯ್ತು ವಿಡಿಯೋ ನೋಡಿ.!

*ಬ್ಲ್ಯಾಕ್ಬೆರಿ, ಸ್ಟ್ರಾಬೆರಿಗಳಂತಹ ಬೆರ್ರಿಗಳು ಕಡಿಮೆ ಪ್ರಮಾಣದ ಸೋಡಿಯಂ ಮತ್ತು ಫಾಸ್ಫರಸ್ ಅನ್ನು ಹೊಂದಿವೆ. ಇವು ವಿಟಮಿನ್ ಸಿ, ಮ್ಯಾಂಗನೀಸ್, ಫೋಲೇಟ್, ಆಂಟಿಆಕ್ಸಿಡೆಂಟ್ಗಳು, ಪೊಟ್ಯಾಸಿಯಮ್, ಫೈಬರ್ ನಲ್ಲಿ ಸಮೃದ್ಧವಾಗಿವೆ.

ಅಲ್ಲದೇ ಇವುಗಳಲ್ಲಿ ಕಡಿಮೆ ಕ್ಯಾಲೋರಿ ಇರುತ್ತದೆ. ಸಂಕೋಚಕ ಗುಣಗಳನ್ನು (Astringent properties) ಹೊಂದಿರುವ ಈ ಹಣ್ಣುಗಳು, ಅಂಗಾಂಶಗಳನ್ನು ಬಿಗಿಗೊಳಿಸಲು ಮತ್ತು ನೀರಿನ ಧಾರಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಇದನ್ನು ಓದಿ : ಬೈಕ್‌ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಗುದ್ದಿದ ಕಾರು ; ಎದೆ ಝಲ್ ಎನ್ನುವ Video ವೈರಲ್.!

* ಕಡಿಮೆ ಪೊಟ್ಯಾಸಿಯಮ್ ಮತ್ತು ರಂಜಕವನ್ನು ಹೊಂದಿರುವ ಇನ್ನೊಂದು ಹಣ್ಣು ಯಾವುದೆಂದರೆ ಅದು ಸೇಬು ಹಣ್ಣು. ಈ ಹಣ್ಣು ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಸಿ ಮತ್ತು ಫೈಬರ್ ಅನ್ನು ಹೊಂದಿದ್ದು, ಮಲಬದ್ಧತೆಯನ್ನು ತಡೆಯುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

Airports Authority of India ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!

0

ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (Airports Authority of India) ದಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಅಧಿಸೂಚನೆಯನ್ನು (Notification) ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ.

ಇದನ್ನು ಓದಿ : Health : ಈ ಹಣ್ಣನ್ನು ತಿಂದರೆ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದಂತೆ.!

ಹುದ್ದೆಗಳ ವಿವರ :

ಅ.ನಂ

ವಿವಿರ

1 ಹುದ್ದೆಯ ಹೆಸರು :

ಜೂನಿಯರ್ ಅಸಿಸ್ಟೆಂಟ್

2 ಒಟ್ಟು ಹುದ್ದೆಗಳು :

89

ವಿದ್ಯಾರ್ಹತೆ :

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ SSLC, PUC ಮತ್ತು ಡಿಪ್ಲೊಮಾ (Deploma) ವನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ : ಅಭ್ಯರ್ಥಿಯು 01-11-2024 ರಂತೆ

  • ಕನಿಷ್ಠ 18 ವರ್ಷಗಳನ್ನು ಮತ್ತು
  • ಗರಿಷ್ಠ 30 ವರ್ಷಗಳನ್ನು ಹೊಂದಿರಬೇಕು.

ಇದನ್ನು ಓದಿ : ಬೈಕ್ ಮೇಲೆ “Police” ಸ್ಟಿಕ್ಕರ್ ; ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ; ನೋಟಿಸ್ ಬೆನ್ನಲ್ಲೇ ದಂಡ ಕಟ್ಟಿದ ಚಾಲಕ.!

ವಯೋಮಿತಿ ಸಡಿಲಿಕೆ :

  • OBC ಅಭ್ಯರ್ಥಿಗಳು : 3 ವರ್ಷಗಳು.
  • SC/ST ಅಭ್ಯರ್ಥಿಗಳು : 5 ವರ್ಷಗಳು.

ಅರ್ಜಿಶುಲ್ಕ :

  • ಸಾಮಾನ್ಯ/OBC/ಇಡಬ್ಲ್ಯೂಎಸ್ ಅಭ್ಯರ್ಥಿಗಳು : ರೂ. 1000/-
  • ಮಹಿಳೆಯರು/SC/ST/ಮಾಜಿ ಸೈನಿಕರ ಅಭ್ಯರ್ಥಿಗಳಿಗೆ : ಶುಲ್ಕ ಇರುವುದಿಲ್ಲ.
  • ಪಾವತಿ ವಿಧಾನ : ಆನ್‌ಲೈನ್ (Online).

ವೇತನ ಶ್ರೇಣಿ :

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.31,000/- ರಿಂದ ರೂ.92,000/-ರವರೆಗೆ (ಪ್ರತಿ ತಿಂಗಳು) ವೇತನವನ್ನು ನಿಗದಿಪಡಿಸಲಾಗಿದೆ.

ಇದನ್ನು ಓದಿ : ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ racket ; ನಟಿ – ಮಾಡೆಲ್‌ಗಳು ಸೇರಿ ನಾಲ್ವರ ರಕ್ಷಣೆ.!

ಆಯ್ಕೆ ವಿಧಾನ :

  • ಕಂಪ್ಯೂಟರ್ ಆಧಾರಿತ ಪರೀಕ್ಷೆ (Computer-based test) ಮತ್ತು
  • ಸಂದರ್ಶನ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ.
  • ಹುದ್ದೆಯ ಸ್ಥಳ : ಅಖಿಲ ಭಾರತ.

ಅರ್ಜಿಸಲ್ಲಿಸುವ ಕ್ರಮಗಳು :

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • ನೀವು ಅರ್ಜಿ ಸಲ್ಲಿಸಲಿರುವ AAI ನೇಮಕಾತಿ ಅಥವಾ ವೃತ್ತಿಗಳನ್ನು ಪರಿಶೀಲಿಸಿ.
  • Junior Assistant ಉದ್ಯೋಗಗಳ ಅಧಿಸೂಚನೆಯನ್ನು ತೆರೆಯಿರಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
  • ಅರ್ಜಿ ನಮೂನೆಯ ಸಂಖ್ಯೆ/ಸ್ವೀಕಾರ ಸಂಖ್ಯೆ (Form number/Acceptance number) ಯನ್ನು ಸುರಕ್ಷಿತವಾಗಿಡಿ.

ಇದನ್ನು ಓದಿ : ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ 4115 ಹುದ್ದೆಗಳ ನೇಮಕಾತಿ.!

ಅರ್ಜಿ ಸಲ್ಲಿಸುವ ವಿಧಾನ :

  • ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಅಧಿಕೃತ ವೆಬ್‌ಸೈಟ್‌ (Official website) ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ (Online) ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ : 05 March 2025.
  • ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ : 11 April 2025.

ಪ್ರಮುಖ ಲಿಂಕ್‌ಗಳು :

  • ಅಧಿಕೃತ ಅಧಿಸೂಚನೆ : Click Here
  • ಅಪ್ಲೇ ಆನ್‌ಲೈನ್‌ : Click Here

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : Health : ಈ ಹಣ್ಣನ್ನು ತಿಂದರೆ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದಂತೆ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮನುಷ್ಯನಿಗೆ ಕಾಯಿಲೆಗಳು ಯಾವಾಗಲೂ ಹೇಳಿ ಕೇಳಿ ಬರುವುದಿಲ್ಲ. ಕೆಲವೊಂದು ರೋಗಲಕ್ಷಣಗಳು ನಮ್ಮ ದೇಹವನ್ನು ಸೇರಿಕೊಂಡು, ಏನಾದರೂ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಿದ ನಂತರ ನಮಗೆ ಆ ಕಾಯಿಲೆಯ ಬಗ್ಗೆ ಗೊತ್ತಾಗುವುದು.

ಇತ್ತೀಚಿನ ವರ್ಷಗಳಲ್ಲಿ ಕಿಡ್ನಿ ಸಮಸ್ಯೆ (Kidney problem) ಕಾಮನ್ ಆಗಿ ಬಿಟ್ಟಿದೆ. ಅದರಲ್ಲಿಯೂ ಈ ಕಾಯಿಲೆ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು. ಆದರೆ ಈಗೀಗ ಯುವ ಜನತೆಯನ್ನು ಕೂಡ ಕಾಡಲಾರಂಭಿಸಿದೆ. ಆದರೆ ಈ ಹಣ್ಣನ್ನು ನೀವು ತಿನ್ನುವುದರಿಂದ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದು (Eating this fruit naturally dissolves kidney stones).

ಇದನ್ನು ಓದಿ : ಬೈಕ್ ಮೇಲೆ “Police” ಸ್ಟಿಕ್ಕರ್ ; ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ; ನೋಟಿಸ್ ಬೆನ್ನಲ್ಲೇ ದಂಡ ಕಟ್ಟಿದ ಚಾಲಕ.!

* ಆ ಹಣ್ಣು ಯಾವುದೆಂದರೆ ಆವಕಾಡೊ (Avocado). ಈ ಹಣ್ಣು ಬಹಳಷ್ಟು ಪೊಟ್ಯಾಸಿಯಮ್ ಅನ್ನು ಹೊಂದಿದೆ. ಮೂತ್ರಪಿಂಡದ ಕಾಯಿಲೆ ಇರುವವರು ಈ ಹಣ್ಣನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಆವಕಾಡೊವನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬಹುದು. ಇದರಲ್ಲಿ ಆರೋಗ್ಯಕರ ಕೊಬ್ಬು, ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳಿವೆ.

* ದ್ರಾಕ್ಷಿ, ನಿಂಬೆ, ಕಿತ್ತಳೆ (Grapes, lemons, oranges) ಮುಂತಾದ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇವು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸಿ, ಮೂತ್ರಪಿಂಡದ ಕಲ್ಲುಗಳನ್ನು ರೂಪಿಸಲು ಅನುಮತಿಸುವುದಿಲ್ಲ.

ಇದನ್ನು ಓದಿ : ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ racket ; ನಟಿ – ಮಾಡೆಲ್‌ಗಳು ಸೇರಿ ನಾಲ್ವರ ರಕ್ಷಣೆ.!

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಹಿಂಡಿ ಕುಡಿಯಬೇಕು. ಈ ರಸವನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ, ಮೂತ್ರನಾಳದಿಂದ ವಿಷ ಮತ್ತು ಜೀರ್ಣವಾಗದ ತ್ಯಾಜ್ಯವನ್ನು ತೆಗೆದುಹಾಕಬಹುದು (Toxins and undigested waste can be removed from the urinary tract) ಮತ್ತು ಸ್ವಚ್ಛಗೊಳಿಸಬಹುದು.

* ದಾಳಿಂಬೆಯು (pomegranate) ವಿಟಮಿನ್ ಸಿ, ಕೆ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಹಣ್ಣು. ಇದನ್ನು ತಿನ್ನುವುದರಿಂದ ಕಿಡ್ನಿ ಆರೋಗ್ಯವಾಗಿರುತ್ತೆ. ಹಾಗಾಗಿ ಮೂತ್ರಪಿಂಡಗಳು ಆರೋಗ್ಯವಾಗಿರಲು ನೀವು ದಾಳಿಂಬೆ ಹಣ್ಣು ತಿನ್ನುವುದು ಉತ್ತಮ.

ಇದನ್ನು ಓದಿ : ಸುಮ್ಮನೆ ನಿಂತಿದ್ದ ಯುವಕನನ್ನು ಗುಂಡಿ* ಕೊಂ* ದು*ರ್ಮಿಗಳ ಗ್ಯಾಂಗ್ ; Video ವೈರಲ್.!

ದಾಳಿಂಬೆ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ದೇಹದಲ್ಲಿ ರಕ್ತದೊತ್ತಡ, ಉರಿಯೂತ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು. ಕಡಿಮೆ ರಂಜಕ ಮತ್ತು ಸೋಡಿಯಂ (Phosphorus and sodium) ಕಾರಣದಿಂದಾಗಿ ಇದು ಮೂತ್ರಪಿಂಡಗಳಿಗೆ ಉತ್ತಮ ಹಣ್ಣು ಅಂತ‌ ಹೇಳಬಹುದು.

* ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು, ನೀವು ಸಾಮಾನ್ಯ ಪೇರಳೆ, ಪೀಚ್, ಕಲ್ಲಂಗಡಿ, ಚೆರ್ರಿ, ದ್ರಾಕ್ಷಿ, ಅನಾನಸ್ ಮುಂತಾದ ಹಣ್ಣುಗಳನ್ನು ಸಹ ತಿನ್ನಬಹುದಾಗಿದೆ.

ಅನಾನಸ್ ಹಣ್ಣು ಬ್ರೋಮೆಲಿನ್ ಎಂಬ ಜೀರ್ಣಕಾರಿ ಕಿಣ್ವವನ್ನು (Digestive enzyme) ಹೊಂದಿದ್ದು, ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಇದು ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ನಮ್ಮ‌ ದೇಹವನ್ನು ರಕ್ಷಿಸುತ್ತದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ಒಡೆಯಲು, ಅವುಗಳನ್ನು ಕರಗಿಸಲು ಸಹಾಯ ಮಾಡುತ್ತದೆ (Helps to break up kidney stones, dissolve them).

ಇದನ್ನು ಓದಿ : ರಸ್ತೆಯಲ್ಲಿ ರೀಲ್ಸ್ ಮಾಡಲು ಮುಂದಾದ ಹುಡುಗಿಯರು : ನಾಯಿಗಳ Entry ; ಮುಂದೆನಾಯ್ತು ವಿಡಿಯೋ ನೋಡಿ.!

*ಬ್ಲ್ಯಾಕ್ಬೆರಿ, ಸ್ಟ್ರಾಬೆರಿಗಳಂತಹ ಬೆರ್ರಿಗಳು ಕಡಿಮೆ ಪ್ರಮಾಣದ ಸೋಡಿಯಂ ಮತ್ತು ಫಾಸ್ಫರಸ್ ಅನ್ನು ಹೊಂದಿವೆ. ಇವು ವಿಟಮಿನ್ ಸಿ, ಮ್ಯಾಂಗನೀಸ್, ಫೋಲೇಟ್, ಆಂಟಿಆಕ್ಸಿಡೆಂಟ್ಗಳು, ಪೊಟ್ಯಾಸಿಯಮ್, ಫೈಬರ್ ನಲ್ಲಿ ಸಮೃದ್ಧವಾಗಿವೆ.

ಅಲ್ಲದೇ ಇವುಗಳಲ್ಲಿ ಕಡಿಮೆ ಕ್ಯಾಲೋರಿ ಇರುತ್ತದೆ. ಸಂಕೋಚಕ ಗುಣಗಳನ್ನು (Astringent properties) ಹೊಂದಿರುವ ಈ ಹಣ್ಣುಗಳು, ಅಂಗಾಂಶಗಳನ್ನು ಬಿಗಿಗೊಳಿಸಲು ಮತ್ತು ನೀರಿನ ಧಾರಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಇದನ್ನು ಓದಿ : ಬೈಕ್‌ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಗುದ್ದಿದ ಕಾರು ; ಎದೆ ಝಲ್ ಎನ್ನುವ Video ವೈರಲ್.!

* ಕಡಿಮೆ ಪೊಟ್ಯಾಸಿಯಮ್ ಮತ್ತು ರಂಜಕವನ್ನು ಹೊಂದಿರುವ ಇನ್ನೊಂದು ಹಣ್ಣು ಯಾವುದೆಂದರೆ ಅದು ಸೇಬು ಹಣ್ಣು. ಈ ಹಣ್ಣು ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಸಿ ಮತ್ತು ಫೈಬರ್ ಅನ್ನು ಹೊಂದಿದ್ದು, ಮಲಬದ್ಧತೆಯನ್ನು ತಡೆಯುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

error: Content is protected !!